ಬೆಂಗಳೂರು, ಜುಲೈ 14: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ತೊಯ್ಬಾ (ಎಲ್ಇಟಿ) ಉಗ್ರ (ನರಿ) ಸಹಾಯ ಮಾಡುತ್ತಿದ್ದ ಮೂವರು ರಾಷ್ಟ್ರೀಯ ತನಿಖಾ ದಳ (ನಸು) ವಿಶೇಷ ನ್ಯಾಯಾಲಯವು ನ್ಯಾಯಾಂಗ ಒಪ್ಪಿಸಿ ಹೊರಡಿಸಿದೆ. ದಿನ ದಿನ ಕಸ್ಟಡಿ ಸೋಮವಾರ (ಜು .14) ಮುಗಿದ ಹಿನ್ನೆಲೆಯಲ್ಲಿ ಎನ್ಐಎ ಆರೋಪಿಗಳಾದ, ಎಎಸ್ಐ ಚಾನ್ ಪಾಷಾ ವೈದ್ಯ ನ್ಯಾಯಾಲಯಕ್ಕೆ. ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಒಪ್ಪಿಸಿದೆ.
ಆರೋಪಿಗಳ ವಿಚಾರಣೆ ಸ್ಪೋಟಕ ಮಾಹಿತಿ ಬಹಿರಂಗ
ಅಗ್ರಹಾರ ಅಗ್ರಹಾರ ಉಗ್ರ ಟಿ ನ್ಯಾಯಾಲಯಕ್ಕೆ ಕರೆತರುವಾಗ ಸ್ಫೋಟಿಸಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಹೋಗುವಂತೆ ಪ್ಲ್ಯಾನ್. ಟಿ ನಾಸಿರ್ ಕೈಯಿಂದ ತಪ್ಪಿಸಿಕೊಂಡ, ಬಾಂಗ್ಲಾದೇಶಕ್ಕೆ ಬಾಂಗ್ಲಾದೇಶಕ್ಕೆ ಕಳುಹಿಸಲು ನಿರ್ಧರಿಸಿದ್ದರು ಎಂದು ಎನ್ಐಎ ವಿಚಾರಣೆ.
ಇನ್ನು, ಉಗ್ರ ನಾಸೀರ್ಗೆ ಪೊಲೀಸ್ ಧರಿಸಿ ಕರೆದುಕೊಂಡು ಹೋಗಬೇಕು ಎಂದು ಪ್ಲಾನ್. ಈ ಸಂಬಂಧ 10 ಜೊತೆ ಪೊಲೀಸ್ ಖರೀದಿ. ಸದ್ಯ ಹತ್ತೂ ಪೊಲೀಸ್ ಸಮವಸ್ತ್ರಗಳನ್ನು ಎನ್ಐಎ ಅಧಿಕಾರಿಗಳು ಮಾಡಿದ್ದಾರೆ.
ಇದನ್ನೂ
ಇದನ್ನೂ: ಉಗ್ರ ನಾಸಿರ್ನನ್ನು ಮಾಡಿಸಲು ಫಾತಿಮಾ ತಡರಾತ್ರಿ ಪ್ಲಾನ್: ಫೋನ್ನಲ್ಲಿ ಗಂಟೆಗಟ್ಟಲೇ ಮಾತುಕತೆ
ಸಮವಸ್ತ್ರ ಸಮವಸ್ತ್ರ ಖರೀದಿಗೆ ಚಾನ್ ಪಾಷ ಸಹಾಯ. ಚಾನ್ ಚಾನ್ ಪಾಷಾ ಮೇರೆಗೆ ಆರೋಪಿಗಳು ಶಿವಾಜಿನಗರದಲ್ಲಿ ಪೊಲೀಸ್ ಸಮವಸ್ತ್ರ ಖರೀದಿ. ಎಎಸ್ಐ ಚಾನ್ ಪಾಷ ನಾಸಿರ್ನನ್ನು ನ್ಯಾಯಾಲಯಕ್ಕೆ ಹೋಗಲು ಸಿಬ್ಬಂದಿಗಳನ್ನು ನಿಯೋಜನೆ. ಟಿ ನಾಸಿರ್ನನ್ನು ನ್ಯಾಯಾಲಯಕ್ಕೆ ಹೋಗಲು ವಯಸ್ಸಾಗಿರುವ ಶಕ್ತಿ ಇಲ್ಲದವರನ್ನು ನೇಮಕ.
ನಂತರ ದಾರಿ ಸ್ಫೋಟಿಸಿ, ಪೊಲೀಸ್ ಸಮವಸ್ತ್ರದಲ್ಲಿ ಟಿ ನಾಸಿರ್ನನ್ನು ಮಾಡಿಸುವುದು ಇವರ. ನಂತರ ಕೇರಳಕ್ಕೆ ಹೋಗಿ, ಅಲ್ಲಿಂದ ಸಮುದ್ರ ಮಾರ್ಗವಾಗಿ ಪಶ್ಚಿಮ, ಇಲ್ಲಿಂದ ಬಾಂಗ್ಲಾದೇಶಕ್ಕೆ ಕರೆದುಕೊಂಡು ಹೋಗುವ ಆರೋಪಿಗಳು ರೂಪಿಸಿದ್ದರು ಎಂಬುದು ವೇಳೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – 6:02 PM, ಸೋಮ, 14 ಜುಲೈ 25