Headlines
ಗ್ಯಾರಂಟಿ ನಡುವೆಯೂ ರಾಜ್ಯದ ಆರ್ಥಿಕ ಸ್ಥಿತಿ ಕೇಂದ್ರಕ್ಕಿಂತ ಉತ್ತಮ: ಸಿಎಂ ಸಿದ್ದರಾಮಯ್ಯ | Siddaramaiah On Guarantee Schemes Karnataka Economy Better Than Centre Gvd

ಗ್ಯಾರಂಟಿ ನಡುವೆಯೂ ರಾಜ್ಯದ ಆರ್ಥಿಕ ಸ್ಥಿತಿ ಕೇಂದ್ರಕ್ಕಿಂತ ಉತ್ತಮ: ಸಿಎಂ ಸಿದ್ದರಾಮಯ್ಯ | Siddaramaiah On Guarantee Schemes Karnataka Economy Better Than Centre Gvd

ಸರ್ಕಾರದ ಗ್ಯಾರಂಟಿ ಯೋಜನೆಗಳೂ ಒಂದು ವಿಧದ ಅಭಿವೃದ್ಧಿಯಾಗಿದ್ದು, ಗ್ಯಾರಂಟಿ ನಡುವೆಯೂ ರಾಜ್ಯದ ಆರ್ಥಿಕ ಸ್ಥಿತಿ ಕೇಂದ್ರಕ್ಕಿಂತ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನರಸಿಂಹರಾಜಪುರ (ಏ.14): ಸರ್ಕಾರದ ಗ್ಯಾರಂಟಿ ಯೋಜನೆಗಳೂ ಒಂದು ವಿಧದ ಅಭಿವೃದ್ಧಿಯಾಗಿದ್ದು, ಗ್ಯಾರಂಟಿ ನಡುವೆಯೂ ರಾಜ್ಯದ ಆರ್ಥಿಕ ಸ್ಥಿತಿ ಕೇಂದ್ರಕ್ಕಿಂತ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಚಿಕ್ಕಮಗಳೂರಿನ ಹಂದೂರು ಗ್ರಾಮದಿಂದ ನರಸಿಂಹರಾಜಪುರಕ್ಕೆ ಸಂಪರ್ಕಿಸುವ ಭದ್ರಾ ಹಿನ್ನೀರಿಗೆ ನಿರ್ಮಿಸಿರುವ ಸೇತುವೆ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸೋಮವಾರ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಮಾತನಾಡಿದರು….

Read More
ಟಿಸಿಎಸ್ ಕಚೇರಿಯಲ್ಲಿ ಮಹಿಳಾ ಪೊಲೀಸರ ಅಂಡರ್​ಕವರ್ ಆಪರೇಷನ್; ಸಿಕ್ಕಿಬಿದ್ದ ಕಾಮಾಂಧರು

ಟಿಸಿಎಸ್ ಕಚೇರಿಯಲ್ಲಿ ಮಹಿಳಾ ಪೊಲೀಸರ ಅಂಡರ್​ಕವರ್ ಆಪರೇಷನ್; ಸಿಕ್ಕಿಬಿದ್ದ ಕಾಮಾಂಧರು

ಮುಂಬೈ, ಏಪ್ರಿಲ್ 13: ದೇಶದ ಅತಿದೊಡ್ಡ ಐಟಿ ಸರ್ವೀಸ್ ಸಂಸ್ಥೆಯಾದ ಟಿಸಿಎಸ್ನ ನಾಶಿಕ್ ಕಚೇರಿಯಲ್ಲಿ ಕಿರುಕುಳ (ಲೈಂಗಿಕ ಕಿರುಕುಳ) ಇತ್ಯಾದಿ ಅನ್ಯಾಯ ಘಟನೆಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕೆಲ ಟಿಸಿಎಸ್ (TCS) ಉದ್ಯೋಗಿಗಳು ನೀಡಿದ ದೂರಿನ ಆಧಾರದ ಮೇಲೆ ಸತ್ಯಾಂಶ ಪತ್ತೆಗೆ ಆರು ಮಹಿಳಾ ಪೊಲೀಸ್ ಅಂಡರ್ ಕವರ್ ಆಪರೇಷನ್ ಮಾಡಿ ಕಾಮಾಂಧರ ಬಣ್ಣ ಬಯಲು ಮಾಡಲು ಸಹಾಯ ಮಾಡಿದ್ದಾರೆ. ಟಿಸಿಎಸ್ನ ಎಚ್ಆರ್ ಮ್ಯಾನೇಜರ್ ಸೇರಿದಂತೆ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆರು ಮಹಿಳಾ ಪೊಲೀಸ್ ಅಂಡರ್‌ಕವರ್…

Read More
Bubble Braid: ಚಿಕ್ಕ ಕೂದಲಲ್ಲೂ ಉದ್ದ, ದಪ್ಪ ಕಾಣುವ ಬಬಲ್ ಪೋನಿಟೇಲ್! ಈ 6 ಸ್ಟೆಪ್ಸ್ ಫಾಲೋ ಮಾಡಿ | Bubble Braid Hairstyle Guide For Short Hair Gvd

Bubble Braid: ಚಿಕ್ಕ ಕೂದಲಲ್ಲೂ ಉದ್ದ, ದಪ್ಪ ಕಾಣುವ ಬಬಲ್ ಪೋನಿಟೇಲ್! ಈ 6 ಸ್ಟೆಪ್ಸ್ ಫಾಲೋ ಮಾಡಿ | Bubble Braid Hairstyle Guide For Short Hair Gvd

ನಿಮ್ಮ ಕೂದಲು ಚಿಕ್ಕದಾಗಿದ್ದು, ಹೆಚ್ಚು ದಪ್ಪ ಇಲ್ಲದಿದ್ದರೆ, ಪಾರ್ಟಿಗೆ ಬಬಲ್ ಪೋನಿಟೇಲ್ ಹಾಕಿಕೊಳ್ಳುವ ಮುನ್ನ ಟೆಕ್ಸ್ಚರ್ ಸ್ಪ್ರೇ ಅಥವಾ ಡ್ರೈ ಶಾಂಪೂ ಬಳಸಿ. ಇದು ನಿಮ್ಮ ಕೂದಲಿಗೆ ಸ್ವಲ್ಪ ವಾಲ್ಯೂಮ್ ನೀಡುತ್ತದೆ. Source link

Read More
ಸನ್‌ರೈಸರ್ಸ್ ವೇಗಿಗಳಾದ ಪ್ರಫುಲ್-ಸಕೀಬ್ ಮಾರಕ ದಾಳಿಗೆ ರಾಜಸ್ಥಾನ ರಾಯಲ್ಸ್ ಧೂಳೀಪಟ; ಮೊದಲ ಸೋಲು ಕಂಡ ಪರಾಗ್ ಪಡೆ! | Sunrisers Hyderabad Thrash Rajasthan Royals By 57 Runs As Praful Hinge Stars With Historic Debut Spell Kvn

ಸನ್‌ರೈಸರ್ಸ್ ವೇಗಿಗಳಾದ ಪ್ರಫುಲ್-ಸಕೀಬ್ ಮಾರಕ ದಾಳಿಗೆ ರಾಜಸ್ಥಾನ ರಾಯಲ್ಸ್ ಧೂಳೀಪಟ; ಮೊದಲ ಸೋಲು ಕಂಡ ಪರಾಗ್ ಪಡೆ! | Sunrisers Hyderabad Thrash Rajasthan Royals By 57 Runs As Praful Hinge Stars With Historic Debut Spell Kvn

ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರ ಸ್ಪೋಟಕ ಬ್ಯಾಟಿಂಗ್‌ನಿಂದ ಸನ್‌ರೈಸರ್ಸ್ ಹೈದರಾಬಾದ್ ಬೃಹತ್ ಮೊತ್ತ ಕಲೆಹಾಕಿತು. ಇದಕ್ಕೆ ಉತ್ತರವಾಗಿ, ವಿದರ್ಭ ವೇಗಿ ಪ್ರಫುಲ್ ಹಿಂಗೆ ಅವರ ಮಾರಕ ಬೌಲಿಂಗ್ ದಾಳಿಗೆ (ಮೊದಲ ಓವರ್‌ನಲ್ಲೇ 3 ವಿಕೆಟ್) ತತ್ತರಿಸಿದ ರಾಜಸ್ಥಾನ ರಾಯಲ್ಸ್ 57 ರನ್‌ಗಳ ಸೋಲನುಭವಿಸಿತು. ಹೈದರಾಬಾದ್‌: ಇಶಾನ್ ಕಿಶನ್, ಹೆನ್ರಿಚ್ ಕ್ಲಾಸೆನ್ ಸ್ಪೋಟಕ ಬ್ಯಾಟಿಂಗ್ ಹಾಗೂ ವಿದರ್ಭ ವೇಗಿ ಪ್ರಫುಲ್ ಹಿಂಗೆ ಮತ್ತು ಸಕೀಬ್ ಹೊಸೈನ್ ಮಾರಕ ದಾಳಿಯ ನೆರವಿನಿಂದ ಬಲಿಷ್ಠ ರಾಜಸ್ಥಾನ ರಾಯಲ್ಸ್ ಎದುರು…

Read More
SRH vs RR: ರಾಜಸ್ಥಾನಕ್ಕೆ ಮುಳುವಾದ ಅತಿಯಾದ ಆತ್ಮವಿಶ್ವಾಸ; ಸನ್‌ರೈಸರ್ಸ್ ವಿರುದ್ಧ ಹೀನಾಯ ಸೋಲು

SRH vs RR: ರಾಜಸ್ಥಾನಕ್ಕೆ ಮುಳುವಾದ ಅತಿಯಾದ ಆತ್ಮವಿಶ್ವಾಸ; ಸನ್‌ರೈಸರ್ಸ್ ವಿರುದ್ಧ ಹೀನಾಯ ಸೋಲು

ಬಲಿಷ್ಠ ಬ್ಯಾಟಿಂಗ್ ಹಾಗೂ ತನ್ನ ಮಾರಕ ಬೌಲಿಂಗ್ ದಾಳಿಯಿಂದ 2026 ರ ಐಪಿಎಲ್‌ನಲ್ಲಿ ಏಕೈಕ ಅಜೇಯ ತಂಡವಾಗಿ ಉಳಿದಿದ್ದ ರಾಜಸ್ಥಾನ್ ರಾಯಲ್ಸ್ ತಂಡವನ್ನು 57 ರನ್‌ಗಳಿಂದ ಹೀನವಾಗಿ ಸೋಲಿಸುವಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಯಶಸ್ವಿಯಾಗಿದೆ. ರಾಜಸ್ಥಾನ ತಂಡವನ್ನು ಸನ್‌ರೈಸರ್ಸ್ ತಂಡವು ಸೋಲಿಸಿತು ಎನ್ನಲಾಯಿತು, ಸನ್‌ರೈಸರ್ಸ್ ತಂಡವು ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಇಬ್ಬರು ಯುವ ವೇಗಿಗಳಾದ ಪ್ರಫುಲ್ ಹಿಂಗೆ ಹಾಗೂ ಸಕೀಬ್ ಹುಸೇನ್ ಅವರ ಮಾರಕ ದಾಳಿಗೆ ರಾಜಸ್ಥಾನ ಮಂಡಿಯೂರಿತು ಎಂದರೆ ತಪ್ಪಾಗಲಾರದು. ಈ ಉತ್ಪನ್ನ ಮೊದಲು…

Read More
ಸರ್​ ರೀ ನನ್​ ಲವ್​ ನಿಮ್​ ಕೈಯಲ್ಲಿ ಐತ್ರಿ , ಒಂದ್​ ಸಲ ಪಾಸ್​ ಮಾಡ್ರಿ, ನಿಮ್​ ಕಾಲ್​ ಬೀಳ್ತಿನ್ರಿ | Student Asking Valuator To Pass Him In Exam And Save His Love Suc

ಸರ್​ ರೀ ನನ್​ ಲವ್​ ನಿಮ್​ ಕೈಯಲ್ಲಿ ಐತ್ರಿ , ಒಂದ್​ ಸಲ ಪಾಸ್​ ಮಾಡ್ರಿ, ನಿಮ್​ ಕಾಲ್​ ಬೀಳ್ತಿನ್ರಿ | Student Asking Valuator To Pass Him In Exam And Save His Love Suc

ಪರೀಕ್ಷೆಯಲ್ಲಿ ಪಾಸ್ ಆದರೆ ಮಾತ್ರ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವುದಾಗಿ ಗೆಳತಿ ಹೇಳಿದ್ದಾಳೆಂಬ ಕಾರಣಕ್ಕೆ, ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ಶಿಕ್ಷಕರಿಗೆ ತನ್ನನ್ನು ಪಾಸ್ ಮಾಡುವಂತೆ ಮನವಿ ಮಾಡಿದ್ದಾನೆ. 500 ರೂಪಾಯಿ ನೋಟು ಇಟ್ಟು ಬರೆದ ಈ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಉತ್ತರ ಪರೀಕ್ಷೆ ಮತ್ತು ದೇವರ ಮುಂದೆ ಬರುವ ಬೇಡಿಕೆಗಳು ಕೆಲವೊಮ್ಮೆ ಸಕತ್​ ಮಜಾಕೊಡುವಂತಿರುತ್ತದೆ. ತಮ್ಮ ಮನದ ಆಸೆಗಳನ್ನು ದೇವರ ಮುಂದೆ ಭಕ್ತಾದಿಗಳು ಇಡುವುದು ಮಾಮೂಲು. ಆದರೆ ಅತ್ತೆಗೆ ಹುಷಾರಿಲ್ಲದಂತೆ ಮಾಡು, ಮನೆಯವರಿಗೆ ಬುದ್ಧಿ ಬರುವಂತೆ…

Read More
ಸೋಲದ ಸಿಂಹ ಇರಾನ್, ದಿಕ್ಕು ತಪ್ಪಿದ ದೊಡ್ಡಣ್ಣನ ಸೈನ್ಯ; ರಕ್ತಸಿಕ್ತ ಇತಿಹಾಸದ ಪುಟಗಳಲ್ಲಿದೆ ಅಮೆರಿಕದ ಘೋರ ವೈಫಲ್ಯ | Middle East Conflict Update From Vietnam To Afghanistan There Are Examples Of America Losing Several Wars Mrq Videoshow

ಸೋಲದ ಸಿಂಹ ಇರಾನ್, ದಿಕ್ಕು ತಪ್ಪಿದ ದೊಡ್ಡಣ್ಣನ ಸೈನ್ಯ; ರಕ್ತಸಿಕ್ತ ಇತಿಹಾಸದ ಪುಟಗಳಲ್ಲಿದೆ ಅಮೆರಿಕದ ಘೋರ ವೈಫಲ್ಯ | Middle East Conflict Update From Vietnam To Afghanistan There Are Examples Of America Losing Several Wars Mrq Videoshow

ವಿಶ್ವದ ದೊಡ್ಡಣ್ಣ ಅಮೆರಿಕ ಅಖಾಡಕ್ಕಿಳಿದ್ರೆ ಎದುರಾಳಿ ಧೂಳೀಪಟವಾಗೋದು ಖಚಿತ ಅನ್ನೋ ಮಾತು ದಶಕಗಳಿಂದಲೂ ಇದೆ. ಆದರೆ, ಇತಿಹಾಸದ ರಕ್ತಸಿಕ್ತ ಪುಟಗಳನ್ನು ತಿರುವಿ ಹಾಕಿದಾಗ ಕಾಣುವ ಚಿತ್ರಣವೇ ಬೇರೆ. ಜಪಾನ್ ಮೇಲೆ ಅಣುಬಾಂಬ್ ಹಾಕಿ ಅಜೇಯ ಎನಿಸಿಕೊಂಡ ಅಮೆರಿಕ, ಅಲ್ಲಿಂದಾಚೆಗೆ ಅದೆಷ್ಟು ಯುದ್ಧಗಳಲ್ಲಿ ಸೋತು ಸುಣ್ಣವಾಗಿದೆ ಗೊತ್ತಾ.? ವಿಯೆಟ್ನಾಂನ ದಟ್ಟ ಅರಣ್ಯಗಳಿಂದ ಅಫ್ಘಾನಿಸ್ತಾನದ ಗುಡ್ಡಗಾಡುಗಳವರೆಗೆ, ಶಕ್ತಿಶಾಲಿ ಸೈನ್ಯವಿದ್ದರೂ ಅಮೆರಿಕ ಬೆನ್ನು ತೋರಿಸಿ ಓಡಿದ್ದು ಏಕೆ..? ಡಾಲರ್.. ಡಾಲರ್ ಹಣ ಸುರಿದರೂ ದೊಡ್ಡಣ್ಣನ ಲೆಕ್ಕಾಚಾರ ಉಲ್ಟಾ ಹೊಡೆಯುತ್ತಿರೋದ್ಯಾಕೆ..? ಅಮೆರಿಕದ ಅಸಲಿ…

Read More
ಚುನಾವಣಾ ಕಣದಲ್ಲಿ ತಂತ್ರಜ್ಞಾನದ ಮಾಯಾಜಾಲ! ವಿಜಯ್ ಹೊಲೊಗ್ರಾಫಿಕ್ ಎಐ ಚಿತ್ರ ಬಳಸಿ ಮತಯಾಚನೆ | Vinoth Ravi Uses Holographic Ai Technology To Compensate For Tvk Leader Thalapathy Vijay S Absence In Campaigns Mrq

ಚುನಾವಣಾ ಕಣದಲ್ಲಿ ತಂತ್ರಜ್ಞಾನದ ಮಾಯಾಜಾಲ! ವಿಜಯ್ ಹೊಲೊಗ್ರಾಫಿಕ್ ಎಐ ಚಿತ್ರ ಬಳಸಿ ಮತಯಾಚನೆ | Vinoth Ravi Uses Holographic Ai Technology To Compensate For Tvk Leader Thalapathy Vijay S Absence In Campaigns Mrq

ವಿಜಯ್ ಅವರ ಹೊಲೊಗ್ರಾಫಿಕ್ ಎಐ ಚಿತ್ರ ಮೂರು ಆಂಗಲ್‌ನಲ್ಲಿ ಕಾಣಿಸುತ್ತದೆ. ವಾಹನದ ಸನ್‌ರೂಪ್‌ ಮೂಲಕ ಹೊರಬಂದು ಭಾಷಣ ಮಾಡಿದಂತೆ ಕಾಣಿಸುತ್ತದೆ. ಈ ವೇಳೆ ವಿಜಯ್ ಧ್ವನಿಯೂ ಪ್ಲೇ ಆಗುತ್ತದೆ. ಸುತ್ತಲಿನ ಜನರಿಗೆ ವಿಜಯ್ ಅವರೇ ನೇರವಾಗಿ ತಮ್ಮೊಂದಿಗೆ ಮಾತನಾಡಿದ ಅನುಭವ ನೀಡುತ್ತದೆ. ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಏ.9ಕ್ಕೆ, ತಮಿಳುನಾಡಲ್ಲಿ ಏಪ್ರಿಲ್ 23ಕ್ಕೆ ಮತ್ತು ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29ರಂದು ಮತದಾನ ನಡೆಯಲಿದೆ. ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ: ನಿತೀಶ್ ಕುಮಾರ್ ನಂತ್ರ…

Read More
ವಿಜಯ್‌ ರಾಘವೇಂದ್ರಗೆ 2ನೇ ಮದುವೆ ಮಾಡಲು ಆ ನಟಿಯರ ಮನೆಯವ್ರು ಮುಂದಾದ್ರಾ? ವೈರಲ್‌ ಪೋಸ್ಟ್‌ ಸತ್ಯ ಬೇರೆ ಇದೆ! | Fact Check Actor Vijay Raghavendra Second Marriage Gossip

ವಿಜಯ್‌ ರಾಘವೇಂದ್ರಗೆ 2ನೇ ಮದುವೆ ಮಾಡಲು ಆ ನಟಿಯರ ಮನೆಯವ್ರು ಮುಂದಾದ್ರಾ? ವೈರಲ್‌ ಪೋಸ್ಟ್‌ ಸತ್ಯ ಬೇರೆ ಇದೆ! | Fact Check Actor Vijay Raghavendra Second Marriage Gossip

Actor Vijay Raghavendra: ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಏನೇನೋ ವಿಚಾರಗಳು ಹರಿದಾಡುತ್ತಿರುತ್ತವೆ. ಲೈಕ್ಸ್‌, ಕಾಮೆಂಟ್ಸ್‌ಗೋಸ್ಕರ ಸತ್ಯಕ್ಕೆ ದೂರವಾದ ವಿಚಾರಗಳು ಪೋಸ್ಟ್‌ ಆಗುತ್ತಿರುತ್ತವೆ. ಈಗ ವಿಜಯ್‌ ರಾಘವೇಂದ್ರ ಎರಡನೇ ಮದುವೆ ವಿಚಾರದ ಬಗ್ಗೆ ಕೂಡ ಒಂದು ಪೋಸ್ಟ್‌ ಹರಿದಾಡುತ್ತಿದೆ. ಇದರ ಸತ್ಯಾಸತ್ಯತೆ ಏನು?  ಕನ್ನಡ ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಅವರು ವಿದೇಶಿ ಪ್ರವಾಸಕ್ಕೆ ಹೋದಾಗ ರಾತ್ರಿ ನಿದ್ದೆ ಮಾಡಿದ್ದವರು ಬೆಳಗ್ಗೆ ಎದ್ದೇ ಇಲ್ಲ. ಲೋ ಬಿಪಿಯಿಂದಲೋ, ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ. ಇವರು ನಿಧನರಾಗಿ ಎರಡು ವರ್ಷಗಳಾಗಿವೆ….

Read More
ಬಾವಿಗೆ ಬಿದ್ದ ಸಿಂಹವನ್ನು ಮೇಲೆತ್ತಿದ್ದು ಹೇಗೆ ಗೊತ್ತಾ?

ಬಾವಿಗೆ ಬಿದ್ದ ಸಿಂಹವನ್ನು ಮೇಲೆತ್ತಿದ್ದು ಹೇಗೆ ಗೊತ್ತಾ?

ಅಹಮದಾಬಾದ್, ಏಪ್ರಿಲ್ 13: ಗುಜರಾತ್‌ನ ಉನಾ ತಾಲೂಕಿನ ತೋಟವೊಂದರ ಬಾವಿಯಲ್ಲಿ ಬಿದ್ದಿದ್ದ ಸಿಂಹವನ್ನು ರಕ್ಷಿಸಲಾಗಿದೆ. ನವಬಂದರ್ನ ಅರಣ್ಯ ಪ್ರದೇಶದ ಬಳಿ ಬೇಟೆಯನ್ನು ಹುಡುಕುತ್ತಿದ್ದ ಸಿಂಹವೊಂದು (ಸಿಂಹದ ವಿಡಿಯೋ) ಆಕಸ್ಮಿಕವಾಗಿ ನೀರಿನಿಂದ ತುಂಬಿದ ತೆರೆದ ಬಾವಿಗೆ ಬಿದ್ದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಿಂಹದ ರಕ್ಷಣಾ ಕಾರ್ಯಾಚರಣೆಯ ವೀಡಿಯೊವನ್ನು ಗುಜರಾತ್ನ ಉಪಮುಖ್ಯಮಂತ್ರಿ ಹರ್ಷ್ ಸಂಘವಿ ಪೋಸ್ಟ್ ಮಾಡಿದ್ದಾರೆ. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More