ಮೇ ತಿಂಗಳಲ್ಲಿ ಮತ್ತೆ ಕುರ್ಚಿಗೆ ಜಂಗಿ ನಿಕಾಲಿ ಕುಸ್ತಿ: ಕಾಂಗ್ರೆಸ್ ಕಾಲೆಳೆದ ಸಂಸದ ಬೊಮ್ಮಾಯಿ | Basavaraj Bommai Slams Congress Karnataka Chair Fight Election Gvd

ಮೇ ತಿಂಗಳಲ್ಲಿ ಮತ್ತೆ ಕುರ್ಚಿಗೆ ಜಂಗಿ ನಿಕಾಲಿ ಕುಸ್ತಿ: ಕಾಂಗ್ರೆಸ್ ಕಾಲೆಳೆದ ಸಂಸದ ಬೊಮ್ಮಾಯಿ | Basavaraj Bommai Slams Congress Karnataka Chair Fight Election Gvd

ರಾಜ್ಯದಲ್ಲಿ ಕುರ್ಚಿ ಕದನಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಿದ್ದು, ಮೇ ತಿಂಗಳಲ್ಲಿ ಸಿಎಂ ಕುರ್ಚಿಗಾಗಿ ರಾಜ್ಯದಲ್ಲಿ ಜಂಗಿ ನಿಕಾಲಿ ಕುಸ್ತಿ ಶುರುವಾಗಲಿದೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಕಾಲೆಳೆದಿದ್ದಾರೆ. ದಾವಣಗೆರೆ (ಏ.02): ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆ ಕಾರಣಕ್ಕೆ ರಾಜ್ಯದಲ್ಲಿ ಕುರ್ಚಿ ಕದನಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಿದ್ದು, ಮೇ ತಿಂಗಳಲ್ಲಿ ಸಿಎಂ ಕುರ್ಚಿಗಾಗಿ ರಾಜ್ಯದಲ್ಲಿ ಜಂಗಿ ನಿಕಾಲಿ ಕುಸ್ತಿ ಶುರುವಾಗಲಿದೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಕಾಲೆಳೆದಿದ್ದಾರೆ….

Read More
ಹಾವುಗಳಿಗೆ ಈ ಗಿಡವೆಂದ್ರೆ ಪಂಚಪ್ರಾಣ! ಆದ್ರೆ ಆ ಸಮಸ್ಯೆಗೆ ಇದೇ ರಾಮಬಾಣ

ಹಾವುಗಳಿಗೆ ಈ ಗಿಡವೆಂದ್ರೆ ಪಂಚಪ್ರಾಣ! ಆದ್ರೆ ಆ ಸಮಸ್ಯೆಗೆ ಇದೇ ರಾಮಬಾಣ

Snake attracting plants: ಕೇದಿಗೆ ಗಿಡದ ಸುಗಂಧಕ್ಕೆ ಮನಸೋಲದವರಿಲ್ಲ. ಆದರೆ ಈ ಗಿಡವನ್ನು ಬೆಳೆಸುವಾಗ ಜನರು ಸ್ವಲ್ಪ ಹೆದರುತ್ತಾರೆ. ಅದಕ್ಕೆ ಮುಖ್ಯ ಕಾರಣ ಇದರ ವಾಸನೆಗೆ ಆಕರ್ಷಿತವಾಗಿ ಬರುವ ಹಾವುಗಳು. Source link

Read More
Gold Jhumka Designs: ತಾಯಿ-ಮಗಳಿಬ್ಬರಿಗೂ ಸಖತ್‌ ಲುಕ್‌: 5 ಗ್ರಾಂ ಚಿನ್ನದ ಜುಮುಕಿಯ 6 ಡಿಸೈನ್‌ಗಳಿವು! | Latest 5 Gram Gold Jhumka Designs For Mother And Daughter Gvd

Gold Jhumka Designs: ತಾಯಿ-ಮಗಳಿಬ್ಬರಿಗೂ ಸಖತ್‌ ಲುಕ್‌: 5 ಗ್ರಾಂ ಚಿನ್ನದ ಜುಮುಕಿಯ 6 ಡಿಸೈನ್‌ಗಳಿವು! | Latest 5 Gram Gold Jhumka Designs For Mother And Daughter Gvd

ತಾಯಿ ಮತ್ತು ಮಗಳು ಇಬ್ಬರೂ ಧರಿಸಬಹುದಾದಂತಹ ಆಕರ್ಷಕ ಚಿನ್ನದ ಜುಮುಕಿ ಡಿಸೈನ್‌ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಇವು ಕಡಿಮೆ ತೂಕದಲ್ಲಿ ಲಭ್ಯವಿದ್ದು, ನೋಡಲು ಸುಂದರವಾಗಿವೆ. fashion Apr 01 2026 Author: Govindaraj S Image Credits:instagram Source link

Read More
ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ: ಡಿಸಿಎಂ ಡಿ.ಕೆ. ಶಿವಕುಮಾರ್ | Dk Shivakumar Election Campaign Minority Leaders Davanagere Gvd

ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ: ಡಿಸಿಎಂ ಡಿ.ಕೆ. ಶಿವಕುಮಾರ್ | Dk Shivakumar Election Campaign Minority Leaders Davanagere Gvd

ಚುನಾವಣೆ ಪ್ರಚಾರದ ಜವಾಬ್ದಾರಿಯನ್ನು ಸಚಿವ ಜಮೀರ್ ಅಹಮ್ಮದ್‌ ಅವರಿಗೆ ಪಕ್ಷವು ನೀಡಿದ್ದು, ಅದನ್ನು ಅವರು ಮುಗಿಸಿಕೊಳ್ಳುತ್ತಾರೆ ಎಂದು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ದಾವಣಗೆರೆ (ಏ.01): ಚುನಾವಣೆ ಪ್ರಚಾರದ ಜವಾಬ್ದಾರಿಯನ್ನು ಸಚಿವ ಜಮೀರ್ ಅಹಮ್ಮದ್‌ ಅವರಿಗೆ ಪಕ್ಷವು ನೀಡಿದ್ದು, ಅದನ್ನು ಅವರು ಮುಗಿಸಿಕೊಳ್ಳುತ್ತಾರೆ. ಇನ್ನುಳಿದ ಅಲ್ಪಸಂಖ್ಯಾತ ನಾಯಕರಿಗೂ ನಾವು ಚುನಾವಣಾ ಪ್ರಚಾರದ ಜವಾಬ್ದಾರಿ ನೀಡಿದ್ದೇವೆ ಎಂದು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದ ಬಾಪೂಜಿ ಎಂಬಿಎ ಕಾಲೇಜು ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,…

Read More
ಆಲೂಗಡ್ಡೆಯನ್ನ ಸಿಪ್ಪೆ ಸಮೇತ ತಿಂತೀರಾ? ಹಾಗಿದ್ದರೆ ಇದನ್ನ ಓದಲೇಬೇಕು! | Do You Eat Potatoes With Skin Heres Why You Should

ಆಲೂಗಡ್ಡೆಯನ್ನ ಸಿಪ್ಪೆ ಸಮೇತ ತಿಂತೀರಾ? ಹಾಗಿದ್ದರೆ ಇದನ್ನ ಓದಲೇಬೇಕು! | Do You Eat Potatoes With Skin Heres Why You Should

ಆಲೂಗಡ್ಡೆಯನ್ನು ಉಪ್ಪು ನೀರಿನಲ್ಲಿ ಚೆನ್ನಾಗಿ ತೊಳೆದು, ಸಿಪ್ಪೆ ಸಮೇತವೇ ಅಡುಗೆ ಮಾಡಿ ಅಥವಾ ಸಿಪ್ಪೆಯನ್ನು ಚೆನ್ನಾಗಿ ಹುರಿದು ಸ್ನ್ಯಾಕ್ಸ್ ತರಹ ತಿನ್ನಿ. Source link

Read More
IPL 2026: ಸೋಲಿನ ದವಡೆಯಿಂದ ಪಾರಾದ ಡೆಲ್ಲಿ ಕ್ಯಾಪಿಟಲ್ಸ್; ಲಖನೌಗೆ ತವರಿನಲ್ಲೇ ಮರ್ಮಾಘಾತ!

IPL 2026: ಸೋಲಿನ ದವಡೆಯಿಂದ ಪಾರಾದ ಡೆಲ್ಲಿ ಕ್ಯಾಪಿಟಲ್ಸ್; ಲಖನೌಗೆ ತವರಿನಲ್ಲೇ ಮರ್ಮಾಘಾತ!

<p>ಲಖನೌ: ಗೆಲ್ಲಲು ಕೇವಲ 142 ರನ್ ಟಾರ್ಗೆಟ್, ಆದರೆ 26 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ಕೊನೆಗೂ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ. ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಸಮೀರ್ ರಿಜ್ವಿ ಆಕರ್ಷಕ ಅರ್ಧಶತಕ ಹಾಗೂ ನಂಬಿಗಸ್ಥ ಬ್ಯಾಟರ್ ಟ್ರಿಸ್ಟಿನ್ ಸ್ಟಬ್ಸ್ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ 6 ವಿಕೆಟ್ ಭರ್ಜರಿ ಜಯ ಸಾಧಿಸಿದೆ. ಲಖನೌಗೆ ತವರಿನಲ್ಲೇ ಮರ್ಮಾಘಾತ ಎದುರಾಗಿದೆ.</p><p>ಸುಲಭ ಗುರಿ ಬೆನ್ನತ್ತಿದ ಡೆಲ್ಲಿ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಕೆ ಎಲ್ ರಾಹುಲ್…

Read More
ಪ್ರಧಾನಿ ಮೋದಿಗಾಗಿ ಹಾಡು ಹಾಡಿದ ಅಸ್ಸಾಂ ಚಹಾ ತೋಟದ ಕಾರ್ಮಿಕರು

ಪ್ರಧಾನಿ ಮೋದಿಗಾಗಿ ಹಾಡು ಹಾಡಿದ ಅಸ್ಸಾಂ ಚಹಾ ತೋಟದ ಕಾರ್ಮಿಕರು

ಅಸ್ಸಾಂ, ಏಪ್ರಿಲ್ 1: ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ (ಪ್ರಧಾನಿ ಮೋದಿ ಅಸ್ಸಾಂ ಭೇಟಿ) ಇಂದು ಅಸ್ಸಾಂಗೆ ತೆರಳಿದ್ದು, ಅಸ್ಸಾನ್ನ ಚಹಾ ತೋಟಗಳಿಗೆ ಭೇಟಿ. ಈ ವೇಳೆ ಚಹಾ ಎಲೆಗಳನ್ನು ಕಿತ್ತು, ಅಲ್ಲಿದ್ದ ಮಹಿಳಾ ಕೆಲಸಗಾರರೊಂದಿಗೆ ಮಾತುಕತೆ ನಡೆಸಿದರು. ಆ ಮಹಿಳೆಯರು ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ಹಾಡನ್ನು ಹಾಡಿದರು. ಮಹಿಳೆಯರು ಜಗತ್ ಜನನಿ ಮಾತೆಗೆ ಗೌರವ ಸಲ್ಲಿಸುವ ಹಾಡನ್ನು ಮೋದಿಗಾಗಿ ಹಾಡಿದರು. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More
ಪ್ರಧಾನಿ ಮೋದಿಗಾಗಿ ಹಾಡು ಹಾಡಿದ ಅಸ್ಸಾಂ ಚಹಾ ತೋಟದ ಕಾರ್ಮಿಕರು

LSG vs DC: ಡೆಲ್ಲಿಗೆ ಗೆಲುವು ತಂದ ರಿಜ್ವಿ- ಸ್ಟಬ್ಸ್; ತವರಿನಲ್ಲಿ ಸೋತ ಲಕ್ನೋ

ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ 2026 ರ ಐದನೇ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್‌ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪ್ರದರ್ಶನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ, ಡೆಲ್ಲಿ ಬೌಲಿಂಗ್ ದಾಳಿಗೆ ನಲುಗಿ ಪೂರ್ಣ 20 ಪಂದ್ಯಗಳನ್ನು ಆಡಲಾಗದೆ 18.4 ಪಂದ್ಯಗಳಲ್ಲಿ ಕೇವಲ 141 ರನ್ ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಮೀರ್ ರಿಜ್ವಿ ಅವರ ಅರ್ಧಶತಕ ಹಾಗೂ ಟ್ರಿಸ್ಟನ್ ಸ್ಟಬ್ಸ್ ಅವರ…

Read More
ಎಷ್ಟೇ ಕ್ರೀಮ್ ಹಚ್ಚಿದ್ರೂ ಮುಖದಲ್ಲಿನ ಕಪ್ಪು  ಕಲೆ, ಮೊಡವೆ ಹೋಗ್ತಿಲ್ಲ ಅಂದ್ರೆ ಅಸಲಿ ಕಾರಣ ಇದೇ ನೋಡಿ

ಎಷ್ಟೇ ಕ್ರೀಮ್ ಹಚ್ಚಿದ್ರೂ ಮುಖದಲ್ಲಿನ ಕಪ್ಪು ಕಲೆ, ಮೊಡವೆ ಹೋಗ್ತಿಲ್ಲ ಅಂದ್ರೆ ಅಸಲಿ ಕಾರಣ ಇದೇ ನೋಡಿ

<p>Slow metabolism signs Kannada: ಜೀರ್ಣಕ್ರಿಯೆ ಎನ್ನುವುದು ಕೇವಲ ಕ್ಯಾಲೊರಿಗಳನ್ನು ಸುಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಚರ್ಮದ ಕೋಶಗಳನ್ನು ರಿಪೇರಿ ಮಾಡುವ ಕೆಲಸವನ್ನೂ ಮಾಡುತ್ತದೆ. ಹಾಗಾದರೆ ಜೀರ್ಣಕ್ರಿಯೆ ನಿಧಾನವಾದಾಗ ಮುಖದ ಮೇಲೆ ಕಾಣಿಸಿಕೊಳ್ಳುವ ಲಕ್ಷಣಗಳೇನೆಂದು ತಿಳಿಯೋಣ.</p><p>&nbsp;</p><img><p>ನಾವೆಲ್ಲರೂ ಹೊಳೆಯುವ ಚರ್ಮಕ್ಕಾಗಿ ದುಬಾರಿ ಸೌಂದರ್ಯ ವರ್ಧಕಗಳನ್ನು ಬಳಸುತ್ತೇವೆ. ಆದರೆ ಚರ್ಮದ ಆರೋಗ್ಯಕ್ಕೆ ನೇರ ಸಂಬಂಧವಿರುವ ‘ಜೀರ್ಣಶಕ್ತಿ’ಯನ್ನು ನಿರ್ಲಕ್ಷಿಸುತ್ತೇವೆ. ಜೀರ್ಣಶಕ್ತಿ ಸರಿಯಾಗಿದ್ದಾಗ ಚರ್ಮವು ಒಳಗಿನಿಂದಲೇ ರಿಪೇರಿ ಆಗುತ್ತದೆ. ಒಂದು ವೇಳೆ ಆರೋಗ್ಯ ಹದಗೆಟ್ಟರೆ ಅದರ ಪರಿಣಾಮ ಮೊದಲು ನಿಮ್ಮ ಚರ್ಮದ ಮೇಲೆ…

Read More
ಕಾಂಗ್ರೆಸ್ ಅಧಿಕಾರದಿಂದ ರಾಜ್ಯ ಅಭಿವೃದ್ಧಿಯಾಗಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ | By Vijayendra Bjp Campaign Bagalkot By Election Charantimath Gvd

ಕಾಂಗ್ರೆಸ್ ಅಧಿಕಾರದಿಂದ ರಾಜ್ಯ ಅಭಿವೃದ್ಧಿಯಾಗಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ | By Vijayendra Bjp Campaign Bagalkot By Election Charantimath Gvd

ಸಿದ್ದರಾಮಯ್ಯ ಸರ್ಕಾರ ಹಗರಣಗಳ ಜೊತೆಗೆ ಕಾಲಹರಣ ಮಾಡುವುದನ್ನು ಬಿಟ್ಟರೆ ಸಾಧನೆ ಶೂನ್ಯವಾಗಿದೆ. ಅಭಿವೃದ್ಧಿ ಭರವಸೆಗಾಗಿ ಬಿಜೆಪಿ ಬೆಂಬಲಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಬಾಗಲಕೋಟೆ (ಏ.01): ಹಾಲುಮತದ ಅಭಿವೃದ್ಧಿಗಾಗಿ ಬಿಜೆಪಿ ಹಗಲಿರುಳು ಶ್ರಮಿಸಿದೆ. ಸಿದ್ದರಾಮಯ್ಯ ಸರ್ಕಾರ ಸಮಾಜದ ಹೆಸರು ಬಳಸಿಕೊಂಡು ಹಗರಣಗಳ ಜೊತೆಗೆ ಕಾಲಹರಣ ಮಾಡುವುದನ್ನು ಬಿಟ್ಟರೆ ಸಾಧನೆ ಶೂನ್ಯವಾಗಿದೆ. ಅಭಿವೃದ್ಧಿ ಭರವಸೆಗಾಗಿ ಬಿಜೆಪಿ ಬೆಂಬಲಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಉಪಚುನಾವಣೆ ಹಿನ್ನೆಲೆ ನಾಯನೇಗಲಿಯಲ್ಲಿ ಹಮ್ಮಿಕೊಂಡ ಮತಪ್ರಚಾರ ಸಭೆಯನ್ನು…

Read More