Headlines
Akshaya Tritiya: ಅಕ್ಷಯ ತೃತೀಯದಂದು ಮಾಡಿ ಈ 5 ಮಹಾದಾನ… ಮೋಕ್ಷದ ಬಾಗಿಲು ತೆರೆಯುತ್ತೆ! | Know About The Importance Of Akshaya Thritiya

Akshaya Tritiya: ಅಕ್ಷಯ ತೃತೀಯದಂದು ಮಾಡಿ ಈ 5 ಮಹಾದಾನ… ಮೋಕ್ಷದ ಬಾಗಿಲು ತೆರೆಯುತ್ತೆ! | Know About The Importance Of Akshaya Thritiya

Akshaya Tritiya: ಅಕ್ಷಯ ತೃತೀಯ ಕೇವಲ ನಿಮ್ಮ ಖಜಾನೆಯನ್ನು ತುಂಬುವ ದಿನವಲ್ಲ. ಈ ದಿನದಂದು ಐದು ದಾನಗಳನ್ನು ಮಾಡುವುದರಿಂದ ಶಾಶ್ವತ ಸದ್ಗುಣ ಮತ್ತು ಮೋಕ್ಷದ ಬಾಗಿಲುಗಳು ಹೇಗೆ ತೆರೆಯುತ್ತವೆ ಎಂಬುದನ್ನು ತಿಳಿಯಿರಿ. ಸುದಾಮನ ಎರಡು ಹಿಡಿ ಅಕ್ಕಿಯಿಂದ ದ್ರೌಪದಿಯ ಅಕ್ಷಯ ಪಾತ್ರೆಯವರೆಗೆ, ದಾನದ ಮಹಿಮೆಯ ಬಗ್ಗೆ ಓದಿ. ಅಕ್ಷಯ ತೃತೀಯ ಭಾರತೀಯರಿಗೆ ಸದ್ಯ , ಅಕ್ಷಯ ತೃತೀಯ ಅಂದ್ರೆ ಚಿನ್ನದ ಖರೀದಿ ಅಥವಾ ಬಂಪರ್ ರಿಯಾಯಿತಿ ಎನ್ನುವುದು ಮಾತ್ರ ಗೊತ್ತಿದೆ. ವಾಣಿಜ್ಯೀಕರಣದ ಗದ್ದಲದಲ್ಲಿ, ನಮ್ಮ ಋಷಿಗಳು ವೇದಗಳು…

Read More
ಎಲೆಕ್ಷನ್​ ಗೆಲ್ಲಲು ಒಂದೇ ಗ್ಯಾರೆಂಟಿ ಸಾಕೆಂದು ತೋರಿದ Brahmagantu ದೀಪಾ: ಕೇಸ್​ ಹಾಕಲು ವೀಕ್ಷಕರು ರೆಡಿ

ಎಲೆಕ್ಷನ್​ ಗೆಲ್ಲಲು ಒಂದೇ ಗ್ಯಾರೆಂಟಿ ಸಾಕೆಂದು ತೋರಿದ Brahmagantu ದೀಪಾ: ಕೇಸ್​ ಹಾಕಲು ವೀಕ್ಷಕರು ರೆಡಿ

ಬ್ರಹ್ಮಗಂಟು ಧಾರಾವಾಹಿಯಲ್ಲಿ, ದೀಪಾಳ ಮೇಲೆ ಸೇಡು ತೀರಿಸಿಕೊಳ್ಳಲು ದಿಶಾಳನ್ನು ಮನೆಗೆ ತಂದ ಸೌಂದರ್ಯಳಿಗೆ ಈಗ ಸಂಕಷ್ಟ ಎದುರಾಗಿದೆ. ಮಹಿಳಾ ಮಂಡಳದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸೌಂದರ್ಯಳನ್ನು ಸೋಲಿಸಲು, ದೀಪಾಳು ಉಚಿತ ಸಿಲಿಂಡರ್ ಗ್ಯಾರೆಂಟಿಯ ಆಮಿಷವೊಡ್ಡಿ ಜಾಜಿಯನ್ನು ಕಣಕ್ಕಿಳಿಸಿದ್ದಾಳೆ.<img><p>ಬ್ರಹ್ಮಗಂಟು ಸೀರಿಯಲ್​ (Brahmagantu Serial) ಸದ್ಯ ದಿಶಾ ಮತ್ತು ಸೌಂದರ್ಯಳ ನಡುವಿನ ಸಮರವಾಗಿ ಮಾರ್ಪಟ್ಟಿದೆ. ದೀಪಾಳ ಮೇಲೆ ಸೇಡು ತೀರಿಸಿಕೊಳ್ಳಲು ದಿಶಾಳನ್ನೇ ಚಿರುಗೆ ಮದ್ವೆ ಮಾಡಿಸಿರೋ ಸೌಂದರ್ಯಳಿಗೆ ಇದೀಗ ಸಂಕಷ್ಟ ಎದುರಾಗಿದೆ.</p><img><p>ನಾನೇ ಸಾಕಿದಾ ಗಿಣಿ… ಎಂದು ಹಾಡುವ ಹೇಳುವ ಸ್ಥಿತಿ…

Read More
ಏಷ್ಯಾದ ನಂ. 1 ಶ್ರೀಮಂತ ಅಂಬಾನಿಯಲ್ಲ, ಅದಾನಿ; ಟಾಪ್-20ಯಲ್ಲಿ ಅಮೆರಿಕನ್ನರನ್ನು ಬಿಟ್ಟರೆ ಭಾರತೀಯರೇ ಹೆಚ್ಚು

ಏಷ್ಯಾದ ನಂ. 1 ಶ್ರೀಮಂತ ಅಂಬಾನಿಯಲ್ಲ, ಅದಾನಿ; ಟಾಪ್-20ಯಲ್ಲಿ ಅಮೆರಿಕನ್ನರನ್ನು ಬಿಟ್ಟರೆ ಭಾರತೀಯರೇ ಹೆಚ್ಚು

ಜನವರಿ, ಏಪ್ರಿಲ್ 17: ಭಾರತದ ಇಬ್ಬರು ದಿಗ್ಗಜ ಉದ್ಯಮಿಗಳ ನಡುವೆ ಯಾರು ನಂಬರ್ ಒನ್ ಎನ್ನುವ ರೇಸ್ ನಡೆದಿದೆ. ಹೆಚ್ಚು ಆಸ್ತಿವಂತಿಕೆಯಲ್ಲಿ ಮುಕೇಶ್ ಅಂಬಾನಿ ಅವರನ್ನು ಗೌತಮ್ ಅದಾನಿ (ಗೌತಮ್ ಅದಾನಿ) ಹಿಂದಿಕ್ಕಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ (ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್) ಅದಾನಿ 19 ನೇ ಸ್ಥಾನವನ್ನು ಪಡೆದಿದೆ, ಮುಕೇಶ್ ಅಂಬಾನಿ 20 ನೇ ಸ್ಥಾನದಲ್ಲಿದ್ದಾರೆ. ಅದಾನಿ ನಿವ್ವಳ ಆಸ್ತಿ ಮೌಲ್ಯ 3.56 ಬಿಲಿಯನ್ ಡಾಲರ್‌ನಷ್ಟು ಏರಿಕೆಯಾಗಿ 92.6 ಬಿಲಿಯನ್ ಡಾಲರ್ ಆಗಿದೆ. ಇದೆ ವೇಳೆ, ಮುಕೇಶ್…

Read More
ಯಾದಗಿರಿ ಭೀಕರ ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆ, ರಾಯಚೂರು ಪಟ್ಟಣದ ಪಂಚಾಯತ್ ಸದಸ್ಯನ ಇಡೀ ಕುಟುಂಬ ನಾಶ! | Yadagiri Bus Car Collision Raichuru Family Returning From Temple Visit Burnt Alive On The Spot Gdp

ಯಾದಗಿರಿ ಭೀಕರ ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆ, ರಾಯಚೂರು ಪಟ್ಟಣದ ಪಂಚಾಯತ್ ಸದಸ್ಯನ ಇಡೀ ಕುಟುಂಬ ನಾಶ! | Yadagiri Bus Car Collision Raichuru Family Returning From Temple Visit Burnt Alive On The Spot Gdp

ಯಾದಗಿರಿ ಜಿಲ್ಲೆಯ ಸುರಪುರ ಬಳಿ ಖಾಸಗಿ ಬಸ್ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ಸಜೀವ ದಹನಗೊಂಡಿದ್ದಾರೆ. ತಿಂಥಣಿ ಮೌನೇಶ್ವರ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ರಾಯಚೂರು ಜಿಲ್ಲೆಯ ಸಿರವಾರದ ಕುಟುಂಬ ಈ ದುರಂತಕ್ಕೆ ಬಲಿಯಾಗಿದೆ. ಅಪಘಾತದಲ್ಲಿ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಯಾದಗಿರಿ/ರಾಯಚೂರು : ನಿನ್ನೆ ಅಂದರೆ ಎಪ್ರಿಲ್ 16ರಂದು ಮಂತ್ರಾಲಯಕ್ಕೆ ರಾಯರ ದರ್ಶನಕ್ಕೆಂದು ಹೊರಟ್ಟಿದ್ದ ಚಿಕ್ಕಮಗಳೂರು ಮತ್ತು ಹಾಸನದ 8 ಮಂದಿ ಕುಟುಂಬದವರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ ಕಹಿ ಘಟನೆ…

Read More
ಸತೀಶ್​​ ಜಾರಕಿಹೊಳಿ ಜೊತೆಗಿನ ಮೀಟಿಂಗ್​​ ರಹಸ್ಯ ಬಿಚ್ಚಿಟ್ಟ ಡಿ.ಕೆ.ಶಿವಕುಮಾರ್​​

ಸತೀಶ್​​ ಜಾರಕಿಹೊಳಿ ಜೊತೆಗಿನ ಮೀಟಿಂಗ್​​ ರಹಸ್ಯ ಬಿಚ್ಚಿಟ್ಟ ಡಿ.ಕೆ.ಶಿವಕುಮಾರ್​​

ಬೆಂಗಳೂರು, ಏಪ್ರಿಲ್ 17: ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿ ಮಾಡಿರುವ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಧ್ಯಮಗಳಿಗೆ ಮಾಹಿತಿ. ರಸ್ತೆ ಬಗ್ಗೆ ಮಾತಾಡಿದ್ದು, ನೆಲಮಂಗಲದಲ್ಲಿ ಸಮಸ್ಯೆ ಆಗ್ತಿದೆ. ಎರಡನೇದಾಗಿ ರಾಜಕಾರಣದ ಬಗ್ಗೆ ಮಾತಾಡಿದ್ದೇವೆ. ರಾಜ್ಯದ ಅಭಿವೃದ್ಧಿ, ಪಕ್ಷದ ಅಭಿವೃದ್ಧಿಗೆ ಏನು ಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ. ಇದೇ ವೇಳೆ ಕಾಂಗ್ರೆಸ್ ಮುಸ್ಲಿಂ ನಾಯಕರ ವಿರುದ್ಧ ಹೈಕಮಾಂಡ್ ಕ್ರಮ ಸಂಬಂಧವೂ ಪ್ರತಿಕ್ರಿಯಿಸಿದ ಅವರು, ನನ್ನ ವೈಯಕ್ತಿಕ ವಿಚಾರ ಯಾವುದೂ ಇಲ್ಲ. ಎಲ್ಲವೂ ಪಾರ್ಟಿ ನಿರ್ಧಾರ, ಪಾರ್ಟಿಗೆ…

Read More
ಬಾಯಲ್ಲಿಟ್ಟರೆ ಬೆಣ್ಣೆ ತರ ಕರಗುವ ಮಸಾಲಾ ಪಡ್ಡು ಮಾಡ್ಬೇಕಾ?, ಇಲ್ಲಿದೆ ನೋಡಿ ಸೂಪರ್ ಟಿಪ್ಸ್ | How To Make Masala Paddu Bites In An Appe Pan Easy And Quick Recipe

ಬಾಯಲ್ಲಿಟ್ಟರೆ ಬೆಣ್ಣೆ ತರ ಕರಗುವ ಮಸಾಲಾ ಪಡ್ಡು ಮಾಡ್ಬೇಕಾ?, ಇಲ್ಲಿದೆ ನೋಡಿ ಸೂಪರ್ ಟಿಪ್ಸ್ | How To Make Masala Paddu Bites In An Appe Pan Easy And Quick Recipe

Masala Paddu: ಪ್ರತಿದಿನ ಅದೇ ಇಡ್ಲಿ-ದೋಸೆ ತಿಂದು ಬೋರ್ ಆಗಿದ್ದರೆ ರುಚಿ ರುಚಿಯಾದ, ಮೃದುವಾದ ಮಸಾಲಾ ಪಡ್ಡನ್ನು ಮಾಡೋದು ಹೇಗೆಂದು ಇಲ್ಲಿ ನೋಡೋಣ ಬನ್ನಿ. ಮಕ್ಕಳ ಲಂಚ್ ಬಾಕ್ಸ್ ಇರಲಿ ಅಥವಾ ಅತಿಥಿಗಳ ಆಗಮನವಿರಲಿ, ಎಲ್ಲರ ಮನಗೆಲ್ಲಲು ಈ ಸಿಂಪಲ್ ರೆಸಿಪಿ ಸಾಕು!  ಮಸಾಲಾ ಪಡ್ಡು ಎಂದರೆ ಯಾರಿಗೆ ಇಷ್ಟವಿಲ್ಲ? ಹೊರಗಡೆ ಗರಿಗರಿಯಾಗಿ, ಒಳಗಡೆ ಮೃದುವಾದ ಆಲೂಗಡ್ಡೆ ಪಲ್ಯ ಅಥವಾ ಸೊಪ್ಪಿನ ಸ್ಟಫ್ ಹೊಂದಿರುವ ಈ ಖಾದ್ಯವು ಎಲ್ಲರ ಸಾರ್ವಕಾಲಿಕ ನೆಚ್ಚಿನ ಆಹಾರ. ಆದರೆ, ಇದೇ ಮಸಾಲಾ…

Read More
ಬಾಲಿವುಡ್‌ ಇಬ್ಬರು ಬೆಡಗಿಯರ ಒಗ್ಗಟ್ಟಿಗೆ ಶಾಕ್ ಆದ ನೆಟ್ಟಗರು; ದೀಪಿಕಾ ಡಿಮ್ಯಾಂಡ್‌ಗೆ ಕಂಗನಾ ಜೈ ಅಂದ್ಬಿಟ್ರು ನೋಡಿ! | Kangana Ranaut Has Extended Her Support To Deepika Padukone For Her Statement About Working Only Eight Hours A Day

ಬಾಲಿವುಡ್‌ ಇಬ್ಬರು ಬೆಡಗಿಯರ ಒಗ್ಗಟ್ಟಿಗೆ ಶಾಕ್ ಆದ ನೆಟ್ಟಗರು; ದೀಪಿಕಾ ಡಿಮ್ಯಾಂಡ್‌ಗೆ ಕಂಗನಾ ಜೈ ಅಂದ್ಬಿಟ್ರು ನೋಡಿ! | Kangana Ranaut Has Extended Her Support To Deepika Padukone For Her Statement About Working Only Eight Hours A Day

ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನದ ಬಗ್ಗೆ ದೀಪಿಕಾ ಹಾಕಿಕೊಟ್ಟ ಈ ಮಾದರಿಗೆ ಈಗ ಕಂಗನಾ ಅವರ ಸಾಥ್ ಸಿಕ್ಕಿರುವುದು ಸಿನಿಮಾ ಲೋಕದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದಂತಿದೆ! ಬಾಲಿವುಡ್ ಲೋಕದಲ್ಲಿ ನಟಿಯರ ನಡುವೆ ಜಗಳ ಇದೆ ಎಂಬುದನ್ನು ಇದು ಸುಳ್ಳು ಮಾಡಿದ್ಯಾ? ದೀಪಿಕಾ ಅವರ ‘8 ಗಂಟೆ’ ಕೆಲಸದ ಡಿಮ್ಯಾಂಡ್‌ಗೆ ಕಂಗನಾ ಜೈ! ಬಾಲಿವುಡ್ ಅಂದಮೇಲೆ ಅಲ್ಲಿ ಹಗಲಿರುಳು ಕೆಲಸ ಮಾಡುವುದು, 12-15 ಗಂಟೆಗಳ ಕಾಲ ಶೂಟಿಂಗ್ ಸೆಟ್‌ನಲ್ಲಿ ಬೆವರು ಹರಿಸುವುದು ತೀರಾ ಸಾಮಾನ್ಯ. ಆದರೆ,…

Read More
RCB ಫ್ಯಾನ್ಸ್ ಬಳಗ ಸೇರಿದ ಸ್ಟಾರ್ ಅಥ್ಲೀಟ್; ಯಾರಿದು ಹೊಸ ಅಭಿಮಾನಿ?

RCB ಫ್ಯಾನ್ಸ್ ಬಳಗ ಸೇರಿದ ಸ್ಟಾರ್ ಅಥ್ಲೀಟ್; ಯಾರಿದು ಹೊಸ ಅಭಿಮಾನಿ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಜನಪ್ರಿಯತೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಶ್ವಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಸೇರಿದಂತೆ ಅನೇಕ ದೇಶದ ಜನರು ಆಸ್ ರಿಬಿ ಜೆರ್ಸಿ ಹಾಕಿ ಪೋಸ್ ಕೊಟ್ಟ ಉದಾಹರಣೆ ಇದೆ. Source link

Read More
ಶಿಶುಕಾಮಿಗಳ ಉಸಿರು ನಿಲ್ಲಿಸಿದ ಚೀನಾ: ಒಂದೇ ದಿನ ಮೂವರು ರೇ*ಪಿಸ್ಟ್‌ಗಳಿಗೆ ಮರಣದಂಡನೆ | China Executes Three Pedophiles In Same Day

ಶಿಶುಕಾಮಿಗಳ ಉಸಿರು ನಿಲ್ಲಿಸಿದ ಚೀನಾ: ಒಂದೇ ದಿನ ಮೂವರು ರೇ*ಪಿಸ್ಟ್‌ಗಳಿಗೆ ಮರಣದಂಡನೆ | China Executes Three Pedophiles In Same Day

ಚೀನಾದ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ, ಮಕ್ಕಳ ಮೇಲೆ ಘೋರ ಲೈಂಗಿಕ ದೌರ್ಜನ್ಯ ಎಸಗಿದ್ದ ಮೂವರು ಶಿಶು ಕಾಮಿಗಳನ್ನು ಒಂದೇ ದಿನ ಗಲ್ಲಿಗೇರಿಸಲಾಗಿದೆ. ಮಕ್ಕಳ ಮೇಲಿನ ಅಪರಾಧಗಳಿಗೆ ಶೂನ್ಯ ಸಹಿಷ್ಣುತೆ ನೀತಿ ಪಾಲಿಸುವ ಚೀನಾ, ಈ ಮೂಲಕ ಕಠಿಣ ಸಂದೇಶವನ್ನು ರವಾನಿಸಿದೆ. ಶಿಶುಕಾಮಿಗಳ ಉಸಿರು ನಿಲ್ಲಿಸಿದ ಚೀನಾ ಭಾರತದಲ್ಲಿ ಶಿಶು ಹಾಗೂ ಮಕ್ಕಳ ಕಾಮಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ಅಮರಾವತಿಯಲ್ಲಿ 180ಕ್ಕೂ ಹೆಚ್ಚು ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕಿರುಕುಳ…

Read More
ದೇಶದಲ್ಲೇ ಮೊದಲು! ಪ್ರತಿಷ್ಠಿತ ISO 50001:2018 ಪ್ರಮಾಣಪತ್ರ ಮುಡಿಗೇರಿಸಿಕೊಂಡ ಬೆಂಗಳೂರು ಜಲಮಂಡಳಿ! | Bengaluru Bwssb First Water Board India To Get Iso 50001 2018 Certification Dk Shivakumar Sat

ದೇಶದಲ್ಲೇ ಮೊದಲು! ಪ್ರತಿಷ್ಠಿತ ISO 50001:2018 ಪ್ರಮಾಣಪತ್ರ ಮುಡಿಗೇರಿಸಿಕೊಂಡ ಬೆಂಗಳೂರು ಜಲಮಂಡಳಿ! | Bengaluru Bwssb First Water Board India To Get Iso 50001 2018 Certification Dk Shivakumar Sat

ಬೆಂಗಳೂರು ಜಲಮಂಡಳಿಯು (BWSSB) ಇಂಧನ ನಿರ್ವಹಣಾ ವ್ಯವಸ್ಥೆಯಲ್ಲಿನ ಅತ್ಯುತ್ತಮ ಸಾಧನೆಗಾಗಿ ISO 50001:2018 ಪ್ರಮಾಣಪತ್ರವನ್ನು ಪಡೆದಿದೆ. ಈ ಮೂಲಕ, ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ದೇಶದ ಮೊದಲ ಜಲಮಂಡಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬೆಂಗಳೂರು (ಏ.17): ಸಿಲಿಕಾನ್ ಸಿಟಿ ಬೆಂಗಳೂರಿನ ಜೀವನಾಡಿಯಾಗಿರುವ ಬೆಂಗಳೂರು ಜಲಮಂಡಳಿ (BWSSB) ಈಗ ಇತಿಹಾಸ ನಿರ್ಮಿಸಿದೆ. ಅಂತಾರಾಷ್ಟ್ರೀಯ ಮಟ್ಟದ ಇಂಧನ ನಿರ್ವಹಣಾ ವ್ಯವಸ್ಥೆಯಲ್ಲಿ ಅತ್ಯುತ್ತಮ ಸಾಧನೆ ತೋರಿರುವ ಜಲಮಂಡಳಿ, ಇದೀಗ ISO 50001:2018 ಪ್ರಮಾಣಪತ್ರವನ್ನು ಪಡೆದ ದೇಶದ ಪ್ರಥಮ ಜಲಮಂಡಳಿ ಎಂಬ…

Read More