Headlines
ಫೆಬ್ರವರಿ 13 ಇಂದು ಶುಕ್ರಾದಿತ್ಯ ರಾಜಯೋಗದಿಂದ ಈ ರಾಶಿಗೆ ಉಜ್ವಲ ಅದೃಷ್ಟ, ಸಂಪತ್ತು

ಫೆಬ್ರವರಿ 13 ಇಂದು ಶುಕ್ರಾದಿತ್ಯ ರಾಜಯೋಗದಿಂದ ಈ ರಾಶಿಗೆ ಉಜ್ವಲ ಅದೃಷ್ಟ, ಸಂಪತ್ತು

<p>13 february 2026 Friday lucky zodiac signs ಶುಕ್ರವಾರ ಫೆಬ್ರವರಿ 13 ಇಂದು ಕುಂಭ ರಾಶಿಯಲ್ಲಿ ಸೂರ್ಯ ಮತ್ತು ಶುಕ್ರರ ಸಂಯೋಗವು ಶುಕ್ರಾದಿತ್ಯ ಯೋಗವನ್ನು ಸೃಷ್ಟಿಸುತ್ತಿದೆ. ಇದು ಕೆಲವು ರಾಶಿಗೆ ಅದೃಷ್ಟ.</p><p>&nbsp;</p><img><p>ಮೇಷ ರಾಶಿ – ನೀವು ಯಾವುದೋ ಕಾರಣಕ್ಕಾಗಿ ಕೋಪಗೊಳ್ಳಬಹುದು, ಅದು ಕುಟುಂಬ ಸದಸ್ಯರನ್ನು ಅಸಮಾಧಾನಗೊಳಿಸಬಹುದು. ನಿಮ್ಮ ಕೋಪವನ್ನು ನಿಯಂತ್ರಿಸಿ. ನೀವು ಆರ್ಥಿಕ ಲಾಭಗಳನ್ನು ಅನುಭವಿಸಬಹುದು ಮತ್ತು ನಿಮ್ಮ ಸಂಗಾತಿಯಿಂದ ಪ್ರೀತಿಯನ್ನು ಪಡೆಯಬಹುದು.</p><p>ವೃಷಭ ರಾಶಿ – ವೃಷಭ ರಾಶಿಯ ಜನರು ಕೆಲಸದ ಹೊರೆಯಿಂದಾಗಿ ಒತ್ತಡವನ್ನು ಅನುಭವಿಸಬಹುದು….

Read More
₹5 Crore Bribe Scam: ₹5 ಕೋಟಿ ಲಂಚ ಪಡೆದು ನಕಲಿ ಪಿಐಡಿ; ದಾಖಲೆ ಸಹಿತ ಲೋಕಾಯುಕ್ತಕ್ಕೆ ಎನ್‌.ಆರ್‌.ರಮೇಶ್‌ ದೂರು | Rs 5 Crore Bribe Scam Nr Ramesh Files Lokayukta Complaint Over Fake Bbmp Pid Numbers

₹5 Crore Bribe Scam: ₹5 ಕೋಟಿ ಲಂಚ ಪಡೆದು ನಕಲಿ ಪಿಐಡಿ; ದಾಖಲೆ ಸಹಿತ ಲೋಕಾಯುಕ್ತಕ್ಕೆ ಎನ್‌.ಆರ್‌.ರಮೇಶ್‌ ದೂರು | Rs 5 Crore Bribe Scam Nr Ramesh Files Lokayukta Complaint Over Fake Bbmp Pid Numbers

ಬೆಂಗಳೂರಿನ ಮಲ್ಲಸಂದ್ರದಲ್ಲಿ 10.20 ಎಕರೆ ಜಾಗಕ್ಕೆ ನಕಲಿ ಪಿಐಡಿ ಸೃಷ್ಟಿಸಿ ‘ಎ’ ಖಾತಾ ನೀಡಲು ಬಿಬಿಎಂಪಿ ಅಧಿಕಾರಿಗಳು ₹5 ಕೋಟಿ ಲಂಚ ಪಡೆದಿದ್ದಾರೆ ಎಂದು ಮಾಜಿ ನಾಯಕ ಎನ್.ಆರ್. ರಮೇಶ್ ಆರೋಪಿಸಿದ್ದಾರೆ. ಈ ಗಂಭೀರ ಅಕ್ರಮದ ಕುರಿತು ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಬೆಂಗಳೂರು (ಫೆ.13): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಗೆ ಸೇರಿದ ಹೆಮ್ಮಿಗೆಪುರ ವಾರ್ಡ್‌ನ ಉತ್ತರಹಳ್ಳಿ ಹೋಬಳಿ ಮಲ್ಲಸಂದ್ರದ ಗ್ರಾಮದಲ್ಲಿ ಚೆನ್ನೈ ಮೂಲದ ಕಟ್ಟಡ ನಿರ್ಮಾಣ ಸಂಸ್ಥೆಗೆ ಸೇರಿದ…

Read More
ಶಕ್ತಿ ಯೋಜನೆ ಫಲಾನುಭವಿ ಸ್ತ್ರೀಯರಿಗೆ ಸ್ಮಾರ್ಟ್‌ಕಾರ್ಡ್‌- ಉಚಿತ ಪ್ರಯಾಣಕ್ಕೆ ಕಾರ್ಡ್‌ ಜಾರಿಗೆ ಸರ್ಕಾರ ನಿರ್ಧಾರ | Smart Cards For Women Beneficiaries Of Shakti Scheme

ಶಕ್ತಿ ಯೋಜನೆ ಫಲಾನುಭವಿ ಸ್ತ್ರೀಯರಿಗೆ ಸ್ಮಾರ್ಟ್‌ಕಾರ್ಡ್‌- ಉಚಿತ ಪ್ರಯಾಣಕ್ಕೆ ಕಾರ್ಡ್‌ ಜಾರಿಗೆ ಸರ್ಕಾರ ನಿರ್ಧಾರ | Smart Cards For Women Beneficiaries Of Shakti Scheme

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಮತ್ತಷ್ಟು ಸಮರ್ಪಕ ಹಾಗೂ ಪಾರದರ್ಶಕವಾಗಿ ಅನುಷ್ಠಾನಗೊಳಿಸುವ ದೃಷ್ಟಿಯಿಂದ ಸ್ಮಾರ್ಟ್‌ ಕಾರ್ಡ್‌ ಅನುಷ್ಠಾನಗೊಳಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರಕಿದೆ. ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಸ್ಮಾರ್ಟ್‌ ಕಾರ್ಡ್‌ ಅನುಷ್ಠಾನಗೊಳಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರಕಿದೆ. ಅಧಿಕೃತ ಗುರುತಿನ ಚೀಟಿ ಅವಕಾಶ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಸಚಿವ ಎಚ್‌.ಕೆ….

Read More
ಚಿನ್ನಸ್ವಾಮಿಯಲ್ಲಿ ಐಪಿಎಲ್‌ಗೆ ಕರ್ನಾಟಕ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್! ಮಾರ್ಚ್ 26ರಿಂದ ಐಪಿಎಲ್ ಶುರು | Ipl 2026 Matches Approved At M Chinnaswamy Stadium With Strict Safety Conditions Kvn

ಚಿನ್ನಸ್ವಾಮಿಯಲ್ಲಿ ಐಪಿಎಲ್‌ಗೆ ಕರ್ನಾಟಕ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್! ಮಾರ್ಚ್ 26ರಿಂದ ಐಪಿಎಲ್ ಶುರು | Ipl 2026 Matches Approved At M Chinnaswamy Stadium With Strict Safety Conditions Kvn

2025ರ ಕಾಲ್ತುಳಿತ ದುರಂತದ ನಂತರ ನಿರ್ಬಂಧಕ್ಕೊಳಗಾಗಿದ್ದ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌-2026 ಪಂದ್ಯಗಳನ್ನು ಆಯೋಜಿಸಲು ಸಚಿವ ಸಂಪುಟ ಸಭೆ ಅನುಮತಿ ನೀಡಿದೆ. ತಜ್ಞರ ಸಮಿತಿಯ ಶಿಫಾರಸುಗಳನ್ನು ಕಟ್ಟುನಿಟ್ಟಿನ ಷರತ್ತುಗಳನ್ನು ಪಾಲಿಸುವಂತೆ ಸರ್ಕಾರ ಸೂಚಿಸಿದೆ. ಬೆಂಗಳೂರು: ಇಂಡಿಯನ್‌ ಪ್ರೀಮಿಯರ್‌ ಲೀಗ್‌-2026 (ಐಪಿಎಲ್) ಪಂದ್ಯಾವಳಿಗಳು ಹಾಗೂ ಉದ್ಘಾಟನಾ ಕಾರ್ಯಕ್ರಮವನ್ನು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ ಉಂಟಾಗಿ 11 ಮಂದಿ ಸಾವನ್ನಪ್ಪಿದ ಘಟನೆ…

Read More
ಎಸ್‌ಐಆರ್‌ಗೆ ಸಂಪುಟದಲ್ಲಿ ತೀವ್ರ ವಿರೋಧ – ವರದಿ ನೀಡಲು ಕಾನೂನು-ಇಲಾಖೆಗೆ ಸೂಚನೆ: ನಿರ್ಧಾರ | Stiff Opposition To Sir In Cabinet Legal Mandate To Submit Report

ಎಸ್‌ಐಆರ್‌ಗೆ ಸಂಪುಟದಲ್ಲಿ ತೀವ್ರ ವಿರೋಧ – ವರದಿ ನೀಡಲು ಕಾನೂನು-ಇಲಾಖೆಗೆ ಸೂಚನೆ: ನಿರ್ಧಾರ | Stiff Opposition To Sir In Cabinet Legal Mandate To Submit Report

ರಾಜ್ಯದಲ್ಲಿ ಕೇಂದ್ರ ಚುನಾವಣಾ ಆಯೋಗವು ನಡೆಸಲು ಮುಂದಾಗಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್‌) ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ವಿರೋಧ ವ್ಯಕ್ತವಾಗಿದ್ದು, ಈ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ಕಾನೂನು ಇಲಾಖೆಗೆ ಸೂಚಿಸಲು ಗುರುವಾರ ನಡೆದ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ. ಬೆಂಗಳೂರು : ರಾಜ್ಯದಲ್ಲಿ ಕೇಂದ್ರ ಚುನಾವಣಾ ಆಯೋಗವು ನಡೆಸಲು ಮುಂದಾಗಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್‌) ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ವಿರೋಧ ವ್ಯಕ್ತವಾಗಿದ್ದು, ಈ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ…

Read More
ಸಿದ್ದು, ನಿಮ್ಮನ್ನು ಬೇಗ ಡೆಲ್ಲಿಗೆ ಕರೆಸಿ  ಚರ್ಚಿಸ್ತೀವಿ : ವರಿಷ್ಠರಿಂದ ಮತ್ತೆ ಸಸ್ಪೆನ್ಸ್

ಸಿದ್ದು, ನಿಮ್ಮನ್ನು ಬೇಗ ಡೆಲ್ಲಿಗೆ ಕರೆಸಿ ಚರ್ಚಿಸ್ತೀವಿ : ವರಿಷ್ಠರಿಂದ ಮತ್ತೆ ಸಸ್ಪೆನ್ಸ್

<p><strong>ಬೆಂಗಳೂರು</strong> : ಹಲವು ಪ್ರಯತ್ನಗಳ ನಂತರ ಕಡೆಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ‘10 ಜನಪಥ್‌’ನಲ್ಲಿ ಕಾಂಗ್ರೆಸ್‌ ವರಿಷ್ಠರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದ್ದಾರೆ. ಇದಕ್ಕೆ ಹೈಕಮಾಂಡ್‌ ಶೀಘ್ರವೇ ಉಭಯ ನಾಯಕರನ್ನು ಕರೆಸಿ ಮಾತನಾಡುವ ಭರವಸೆ ನೀಡಿದೆ.</p><p>ಆದರೆ, ಯಾವಾಗ ಉಭಯ ನಾಯಕರನ್ನು (ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್) ದೆಹಲಿಗೆ ಕರೆಸಲಾಗುವುದು ಎಂಬ ಸ್ಪಷ್ಟತೆ ದೊರಕಿಲ್ಲ. ಮೂಲಗಳ ಪ್ರಕಾರ, ಕಾಂಗ್ರೆಸ್‌ ಹೈಕಮಾಂಡ್‌ ಪ್ರಸ್ತುತ ಪಂಚ ರಾಜ್ಯ ಚುನಾವಣೆ ವಿಚಾರದಲ್ಲಿ ವ್ಯಸ್ತವಾಗಿದೆ. ಹೀಗಾಗಿ ಪಂಚರಾಜ್ಯ ಚುನಾವಣೆವರೆಗೂ…

Read More
Biklu Shiva Murder case: ‘ಲೇ ನಿಂಗೆ ಒಂದು ಗತಿ ಕಾಣಿಸ್ತೀನಿ’ ಎಂದಿದ್ದ ಬೈರತಿಗೀಗ ದುರ್ಗತಿ! | Latest News | Biklu Shiva Murder Cid Recovers Audio Clip Of Mla Byrathi Basavaraj Allegedly Threatening Victim

Biklu Shiva Murder case: ‘ಲೇ ನಿಂಗೆ ಒಂದು ಗತಿ ಕಾಣಿಸ್ತೀನಿ’ ಎಂದಿದ್ದ ಬೈರತಿಗೀಗ ದುರ್ಗತಿ! | Latest News | Biklu Shiva Murder Cid Recovers Audio Clip Of Mla Byrathi Basavaraj Allegedly Threatening Victim

ರೌಡಿ ಬಿಕ್ಲು ಶಿವ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ, ಮೃತನ ಮೊಬೈಲ್‌ನಲ್ಲಿ ಶಾಸಕ ಬೈರತಿ ಬಸವರಾಜು ಅವರದ್ದು ಎನ್ನಲಾದ ಬೆದರಿಕೆ ಆಡಿಯೋ ಲಭಿಸಿದೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಎಚ್ಚರಿಕೆ ನೀಡಿರುವ ಈ ಆಡಿಯೋ, ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ. ಆಡಿಯೋದಲ್ಲಿ ಏನಿದೆ? ಗಿರೀಶ್ ಮಾದೇನಹಳ್ಳಿ ಬೆಂಗಳೂರು (ಫೆ.13): ‘ಲೇ ನಿನ್ನದು ಜಾಸ್ತಿ ಆಯ್ತು, ನಿನಗೆ ಒಂದ್ ಗತಿ ಕಾಣಿಸ್ತೀನಿ ಕಣೋ..’ ಹೀಗೆ ಮೃತ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನಿಗೆ ಮಾಜಿ ಸಚಿವ ಹಾಗೂ ಕೆ.ಆರ್‌.ಪುರ…

Read More
ಮಾ.6ಕ್ಕೆ ಸಿದ್ದು ದಾಖಲೆ ಬಜೆಟ್‌ – ಮಾ.6ರಿಂದ 27ರವರೆಗೆ ಬಜೆಟ್‌ ಕಲಾಪ- 17ನೇ ಆಯವ್ಯಯ ಮಂಡಿಸಲಿರುವ ಸಿದ್ದು | Siddaramaiahs Record Budget On March 6 Assembly Session From March 6 To 27

ಮಾ.6ಕ್ಕೆ ಸಿದ್ದು ದಾಖಲೆ ಬಜೆಟ್‌ – ಮಾ.6ರಿಂದ 27ರವರೆಗೆ ಬಜೆಟ್‌ ಕಲಾಪ- 17ನೇ ಆಯವ್ಯಯ ಮಂಡಿಸಲಿರುವ ಸಿದ್ದು | Siddaramaiahs Record Budget On March 6 Assembly Session From March 6 To 27

ರಾಜ್ಯ ವಿಧಾನಮಂಡಲ ಬಜೆಟ್‌ ಅಧಿವೇಶನವು ಮಾ.6 ರಿಂದ ಮಾ.27ರವರೆಗೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾ.6 ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾ.6 ರಿಂದ ಮಾ.27ರವರೆಗೆ ಒಟ್ಟು 14 ದಿನಗಳ ಕಾಲ ಅಧಿವೇಶನ ಬೆಂಗಳೂರು : ರಾಜ್ಯ ವಿಧಾನಮಂಡಲ ಬಜೆಟ್‌ ಅಧಿವೇಶನವು ಮಾ.6 ರಿಂದ ಮಾ.27ರವರೆಗೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾ.6 ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಮಾ.6 ರಿಂದ ಮಾ.27ರವರೆಗೆ ಒಟ್ಟು 14 ದಿನಗಳ ಕಾಲ ಅಧಿವೇಶನ…

Read More
”ನಂಗೆ ಯಶಸ್ಸು ಸಿಕ್ಕೇ ಸಿಗುತ್ತೆ, ಸ್ವಲ್ಪ ಶ್ರಮ ಪಡಬೇಕು – ಹೈಕಮಾಂಡ್‌ ಬಳಿ ‘ಎಲ್ಲವನ್ನೂ’ ಮಾತಾಡಿದ್ದೇನೆ” | Success Will Surely Come To Me Just Need To Work A Little Harder Dk Shivakumar

”ನಂಗೆ ಯಶಸ್ಸು ಸಿಕ್ಕೇ ಸಿಗುತ್ತೆ, ಸ್ವಲ್ಪ ಶ್ರಮ ಪಡಬೇಕು – ಹೈಕಮಾಂಡ್‌ ಬಳಿ ‘ಎಲ್ಲವನ್ನೂ’ ಮಾತಾಡಿದ್ದೇನೆ” | Success Will Surely Come To Me Just Need To Work A Little Harder Dk Shivakumar

‘ನಾನು ರಾಜಕಾರಣದಲ್ಲಿ ಇದ್ದೇನೆ. ಹೀಗಾಗಿ, ರಾಜಕಾರಣ ಮಾಡಲೇ ಬೇಕು. ನನಗೆ ಯಶಸ್ಸು ಸಿಕ್ಕೇ ಸಿಗುತ್ತದೆ. ಆದರೆ, ಸ್ವಲ್ಪ ಶ್ರಮ ಬೇಕಾಗುತ್ತದೆ ಅಷ್ಟೇ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ನವದೆಹಲಿ : ‘ನಾನು ರಾಜಕಾರಣದಲ್ಲಿ ಇದ್ದೇನೆ. ಹೀಗಾಗಿ, ರಾಜಕಾರಣ ಮಾಡಲೇ ಬೇಕು. ನನಗೆ ಯಶಸ್ಸು ಸಿಕ್ಕೇ ಸಿಗುತ್ತದೆ. ಆದರೆ, ಸ್ವಲ್ಪ ಶ್ರಮ ಬೇಕಾಗುತ್ತದೆ ಅಷ್ಟೇ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಅಸ್ಸಾಂ ಚುನಾವಣೆ ಕುರಿತ ಎಐಸಿಸಿ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿದ್ದ ಅವರು, ಲೋಕಸಭೆಯ ಪ್ರತಿಪಕ್ಷ…

Read More
ಬಿರ್ಲಾ ಕಚೇರಿಗೆ ನುಗ್ಗಿ ಕಾಂಗ್ರೆಸ್ಸಿಗರ ಬೆದರಿಕೆ: ರಿಜಿಜು ವಿಡಿಯೋ-ರೋಧ ಪಕ್ಷ ಮತ್ತು ಸರ್ಕಾರದ ನಡುವೆ ನಡೆದ ಘರ್ಷಣೆ | Congress Members Barge Into Birlas Office Issue Threats Rijiju Releases Video

ಬಿರ್ಲಾ ಕಚೇರಿಗೆ ನುಗ್ಗಿ ಕಾಂಗ್ರೆಸ್ಸಿಗರ ಬೆದರಿಕೆ: ರಿಜಿಜು ವಿಡಿಯೋ-ರೋಧ ಪಕ್ಷ ಮತ್ತು ಸರ್ಕಾರದ ನಡುವೆ ನಡೆದ ಘರ್ಷಣೆ | Congress Members Barge Into Birlas Office Issue Threats Rijiju Releases Video

ಸಂಸತ್ತಿನಲ್ಲಿ ಇತ್ತೀಚೆಗೆ ವಿರೋಧ ಪಕ್ಷ ಮತ್ತು ಸರ್ಕಾರದ ನಡುವೆ ನಡೆದ ಘರ್ಷಣೆಯ ಸಂದರ್ಭದಲ್ಲಿ 20-25 ಕಾಂಗ್ರೆಸ್ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಕೊಠಡಿಗೆ ನುಗ್ಗಿ ಅವರನ್ನು ನಿಂದಿಸಿ ಪ್ರಧಾನಿಗೆ ಬೆದರಿಕೆ ಹಾಕಿದ್ದರು ಎಂದು ಕೇಂದ್ರ ಸಂಸದೀಯ ಸಚಿವ ಕಿರಣ್ ರಿಜಿಜು ಗುರುವಾರ ಆರೋಪಿಸಿದ್ದಾರೆ. ನವದೆಹಲಿ: ಸಂಸತ್ತಿನಲ್ಲಿ ಇತ್ತೀಚೆಗೆ ವಿರೋಧ ಪಕ್ಷ ಮತ್ತು ಸರ್ಕಾರದ ನಡುವೆ ನಡೆದ ಘರ್ಷಣೆಯ ಸಂದರ್ಭದಲ್ಲಿ 20-25 ಕಾಂಗ್ರೆಸ್ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಕೊಠಡಿಗೆ ನುಗ್ಗಿ ಅವರನ್ನು…

Read More