Headlines
Ramya Krishnan: ‘ನನ್ನ ಹೆಂಡತಿಯೇ ನನಗೆ ಗಂಡ’ ಎಂದ ಪತಿ: ಶಿವಗಾಮಿ ರಮ್ಯಾ ಕೃಷ್ಣನ್‌ ಕೊಟ್ಟ ಖಡಕ್ ಉತ್ತರವೇನು? | Ramya Krishnan Bold Reply To Husband Krishna Vamsi Comment Gvd

Ramya Krishnan: ‘ನನ್ನ ಹೆಂಡತಿಯೇ ನನಗೆ ಗಂಡ’ ಎಂದ ಪತಿ: ಶಿವಗಾಮಿ ರಮ್ಯಾ ಕೃಷ್ಣನ್‌ ಕೊಟ್ಟ ಖಡಕ್ ಉತ್ತರವೇನು? | Ramya Krishnan Bold Reply To Husband Krishna Vamsi Comment Gvd

ನಟಿ ರಮ್ಯಾ ಕೃಷ್ಣನ್‌ ಮತ್ತು ನಿರ್ದೇಶಕ ಕೃಷ್ಣ ವಂಶಿ ಅವರ ಸಂಬಂಧದ ಬಗ್ಗೆ ಈ ಹಿಂದೆ ಹಲವು ವದಂತಿಗಳು ಹಬ್ಬಿದ್ದವು. ಆದರೆ, ‘ನನಗೆ ರಮ್ಯಾ ಕೃಷ್ಣನ್‌ ಗಂಡ’ ಎಂದು ಕೃಷ್ಣ ವಂಶಿ ಮಾಡಿದ ಕಾಮೆಂಟ್‌ಗೆ, ರಮ್ಯಾ ಕೃಷ್ಣನ್‌ ಖಡಕ್ ಆಗಿ ತಿರುಗೇಟು ನೀಡಿದ್ದಾರೆ. ರಮ್ಯಾ ಕೃಷ್ಣನ್‌ ಈಗ ಬಹುಮುಖ ನಟಿಯಾಗಿ ಮಿಂಚುತ್ತಿದ್ದಾರೆ. ಒಂದು ಕಾಲದಲ್ಲಿ ಗ್ಲಾಮರ್ ಪಾತ್ರಗಳಿಂದಲೇ ಅವರು ಜನಮನ ಗೆದ್ದಿದ್ದರು. ಸುಮಾರು ಎರಡು ದಶಕಗಳ ಕಾಲ ಚಿತ್ರರಂಗದಲ್ಲಿ ಸ್ಟಾರ್ ಹೀರೋಯಿನ್ ಆಗಿ ಮೆರೆದಿದ್ದರು. ಈಗ ಪೋಷಕ…

Read More
‘ಪರ್ಫೆಕ್ಟ್  ಹೆಂಡ್ತಿ’ ಪಟ್ಟ ಇಟ್ಕೊಂಡು ಏನ್ಮಾಡ್ತೀರಾ? ಮೊದಲು ನಿಮ್ಮನ್ನ ಪ್ರೀತಿಸಲು ಕಲಿಯಿರಿ

‘ಪರ್ಫೆಕ್ಟ್ ಹೆಂಡ್ತಿ’ ಪಟ್ಟ ಇಟ್ಕೊಂಡು ಏನ್ಮಾಡ್ತೀರಾ? ಮೊದಲು ನಿಮ್ಮನ್ನ ಪ್ರೀತಿಸಲು ಕಲಿಯಿರಿ

<p>ಪರ್ಫೆಕ್ಟ್ ಪತ್ನಿಯಾಗುವ ಭರದಲ್ಲಿ ನೀವು ಸಹ ನಿಮ್ಮ ಎಲ್ಲಾ ಸಂತೋಷ ಮತ್ತು ಶಾಂತಿಯನ್ನು ಕಳೆದುಕೊಂಡಿದ್ದೀರಾ? ವಾಸ್ತವದಲ್ಲಿ, "ಗುಡ್ ವೈಫ್ ಸಿಂಡ್ರೋಮ್" ಎಂಬುದು ಮಹಿಳೆಯರನ್ನು ತ್ಯಾಗ ಮತ್ತು ಸೇವೆಯ ವಲಯಕ್ಕೆ ಬಂಧಿಸುವ ಗುಪ್ತ ಮಾನಸಿಕ ಒತ್ತಡ. ಇದರಿಂದಹೊರ ಬರೋದು ಹೇಗೆ ನೋಡೋಣ.</p><p>&nbsp;</p><img><p>ಆಕೆ ಆ ಮನೆಯ ಸೊಸೆ, ಬೆಳಿಗ್ಗೆ 5 ಗಂಟೆಗೆ ಎದ್ದು ಎಲ್ಲರಿಗೂ ಉಪಾಹಾರ ತಯಾರಿಸುತ್ತಾಳೆ, ತನ್ನ ಎಲ್ಲಾ ಕಚೇರಿ ಕೆಲಸಗಳನ್ನು ಬೇಗನೆ ಮುಗಿಸುತ್ತಾಳೆ, ಮತ್ತು ದಣಿದಿದ್ದರೂ ಸಹ, ದೊಡ್ಡದಾಗಲಿ ಅಥವಾ ಚಿಕ್ಕದಾಗಲಿ, ಪ್ರತಿಯೊಂದು ಮನೆಯ ಕೆಲಸವನ್ನು ಎಷ್ಟೇ…

Read More
Summer Fashion: ಸಮ್ಮರ್ ವೆಕೇಷನ್‌ನಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಟ್ರೈ ಮಾಡಿ ಈ 6 ಡ್ರೆಸ್‌! | 6 Stylish Dress Ideas For Your Summer Vacation Look Gvd

Summer Fashion: ಸಮ್ಮರ್ ವೆಕೇಷನ್‌ನಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಟ್ರೈ ಮಾಡಿ ಈ 6 ಡ್ರೆಸ್‌! | 6 Stylish Dress Ideas For Your Summer Vacation Look Gvd

ಫ್ಲೋರಲ್ ಪ್ರಿಂಟ್ ಮ್ಯಾಕ್ಸಿ ಡ್ರೆಸ್ ಬೇಸಿಗೆ ರಜೆಗಳಿಗೆ ಫ್ಲೋರಲ್ ಪ್ರಿಂಟ್ ಇರುವ ಮ್ಯಾಕ್ಸಿ ಡ್ರೆಸ್ ಒಂದು ಉತ್ತಮ ಆಯ್ಕೆ. ಇದು ಹಗುರ, ಆರಾಮದಾಯಕ ಮತ್ತು ಸ್ಟೈಲಿಶ್ ಆಗಿದ್ದು, ನಿಮಗೆ ಕೂಲ್ ಮತ್ತು ಫ್ರೆಶ್ ಲುಕ್ ನೀಡುತ್ತದೆ. Image credits: instagram Source link

Read More
ಬೈಎಲೆಕ್ಷನ್‌ ಫಲಿತಾಂಶ ರಾಜ್ಯ ರಾಜಕೀಯ ದಿಕ್ಕು ಬದಲಿಸಲಿದೆ: ಬಿ.ವೈ.ವಿಜಯೇಂದ್ರ ಭವಿಷ್ಯ | By Vijayendra Bjp Bagalkot Davanagere Bypoll Prediction Gvd

ಬೈಎಲೆಕ್ಷನ್‌ ಫಲಿತಾಂಶ ರಾಜ್ಯ ರಾಜಕೀಯ ದಿಕ್ಕು ಬದಲಿಸಲಿದೆ: ಬಿ.ವೈ.ವಿಜಯೇಂದ್ರ ಭವಿಷ್ಯ | By Vijayendra Bjp Bagalkot Davanagere Bypoll Prediction Gvd

ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ ಇಡೀ ರಾಜ್ಯದ ರಾಜಕೀಯದ ದಿಕ್ಕನ್ನೇ ಬದಲಿಸಲಿದೆ. ಎರಡೂ ಕ್ಷೇತ್ರಗಳ ಫಲಿತಾಂಶ ಬಿಜೆಪಿಗೆ ಶಕ್ತಿ ತುಂಬಲಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ದಾವಣಗೆರೆ (ಮಾ.30): ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ ಇಡೀ ರಾಜ್ಯದ ರಾಜಕೀಯದ ದಿಕ್ಕನ್ನೇ ಬದಲಿಸಲಿದೆ. ಎರಡೂ ಕ್ಷೇತ್ರಗಳ ಫಲಿತಾಂಶ ಬಿಜೆಪಿಗೆ ಶಕ್ತಿ ತುಂಬಲಿದೆ ಎಂದು ಸ್ವತಃ ರಾಜ್ಯದ ಜನತೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಬಿಜೆಪಿ ಜಿಲ್ಲಾ…

Read More
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​​ನ ಆಪರೇಷನ್ ಮುಸ್ಲಿಂ ಕ್ಯಾಂಡಿಡೇಟ್ ಕಾರ್ಯಚರಣೆ ಫೇಲ್

ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​​ನ ಆಪರೇಷನ್ ಮುಸ್ಲಿಂ ಕ್ಯಾಂಡಿಡೇಟ್ ಕಾರ್ಯಚರಣೆ ಫೇಲ್

ದಾವಣಗೆರೆ, ಮಾರ್ಚ್ 30): ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ (ದಾವಣಗೆರೆ ದಕ್ಷಿಣ ಉಪಚುನಾವಣೆ) ಪ್ರಚಾರ ಜೋರಾಗಿದೆ. ಆದರೆ ಕಾಂಗ್ರೆಸ್ ಅಲ್ಪಸಂಖ್ಯಾತ ಸಮುದಾಯದ ಮತ ವಿಭಜನೆಯಾಗುವ ಆತಂಕ ಎದುರಾಗಿದೆ. ಹೀಗಾಗಿ ಸಾಧಿಕ್ ಪೈಲ್ವಾನ್ ಬಳಿಕ ಕಣದಲ್ಲಿರುವ ಮತ್ತೋರ್ವ ಮುಸ್ಲಿಂ ಪಕ್ಷೇತರ ಅಭ್ಯರ್ಥಿ ಖಾದರ್ ಬಾಷಾ ಮನವೊಲಿಕೆಗೆ ಕಾಂಗ್ರೆಸ್ ಮುಂದಾಗಿದೆ. ಮುಸ್ಲಿಂ ಸಮುದಾಯದ ಹಿರಿಯ ನಾಯಕ ಸಿಎಂ ಇಬ್ರಾಹಿಂ ಪ್ರಚಾರಕ್ಕಿಳಿಯುತ್ತಿದ್ದಂತೆಯೇ ಎಚ್ಚೆತ್ತುಕೊಂಡು ಕಾಂಗ್ರೆಸ್ ನಾಯಕರು ಖಾದರ್ ಬಾಷಾ ಅವರನ್ನು ಸೈಲೆಂಟ್ ಮಾಡಲು ಮುಂದಾಗಿದ್ದಾರೆ. ಆದರೆ, ಇದಕ್ಕೆ ಖಾದರ್ ಬಾಷಾ ಕ್ಯಾರೇ…

Read More
ಧೋನಿಯಿಲ್ಲದೇ ದಿಕ್ಕಾಪಾಲಾದ ಚೆನ್ನೈ ಸೂಪರ್ ಕಿಂಗ್ಸ್! ವೈಭವ್ ಸೂರ್ಯವಂಶಿ ಆರ್ಭಟಕ್ಕೆ ಮಂಡಿಯೂರಿದ ಸಿಎಸ್‌ಕೆ | Csk Crumble Without Dhoni Vaibhav Suryavanshi Powers Rr To Dominant 8 Wicket Win Kvn

ಧೋನಿಯಿಲ್ಲದೇ ದಿಕ್ಕಾಪಾಲಾದ ಚೆನ್ನೈ ಸೂಪರ್ ಕಿಂಗ್ಸ್! ವೈಭವ್ ಸೂರ್ಯವಂಶಿ ಆರ್ಭಟಕ್ಕೆ ಮಂಡಿಯೂರಿದ ಸಿಎಸ್‌ಕೆ | Csk Crumble Without Dhoni Vaibhav Suryavanshi Powers Rr To Dominant 8 Wicket Win Kvn

ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಕಣಕ್ಕಿಳಿದ ಚೆನ್ನೈ ಸೂಪರ್ ಕಿಂಗ್ಸ್ 8 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದೆ. 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ರಾಜಸ್ಥಾನ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಗುವಾಹಟಿ: ಮಹೇಂದ್ರ ಸಿಂಗ್ ಧೋನಿಯಿಲ್ಲದೇ ಹೋದರೇ ಚೆನ್ನೈ ಸೂಪರ್ ಕಿಂಗ್ಸ್ ನಾವಿಕನಿಲ್ಲದ ದೋಣಿಯಂತಾಗುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಧೋನಿಯಿಲ್ಲದೇ ರಾಜಸ್ಥಾನ ರಾಯಲ್ಸ್ ಎದುರು ಕಣಕ್ಕಿಳಿದ ಚೆನ್ನೈ ಸೂಪರ್ ಕಿಂಗ್ಸ್ ತಾನಾಡಿದ ಮೊದಲ…

Read More
Shivamogga ಸಿಡಿಲಿಗೆ ಶಿವಮೊಗ್ಗ ಕೋಳಿ ಫಾರಂ ಮಾಲೀಕ ಬಲಿ, ಮಳೆಗಾಲ ಆರಂಭಕ್ಕೂ ಮುನ್ನವೇ ಆತಂಕ | Lightning Strike Kills Poultry Farm Owner In Shivamogga Early Rain Sparks Panic

Shivamogga ಸಿಡಿಲಿಗೆ ಶಿವಮೊಗ್ಗ ಕೋಳಿ ಫಾರಂ ಮಾಲೀಕ ಬಲಿ, ಮಳೆಗಾಲ ಆರಂಭಕ್ಕೂ ಮುನ್ನವೇ ಆತಂಕ | Lightning Strike Kills Poultry Farm Owner In Shivamogga Early Rain Sparks Panic

ಸಿಡಿಲಿಗೆ ಶಿವಮೊಗ್ಗ ಕೋಳಿ ಫಾರಂ ಮಾಲೀಕ ಬಲಿ, ಮಳೆಗಾಲ ಆರಂಭಕ್ಕೂ ಮುನ್ನವೇ ಆತಂಕ ಶುರುವಾಗಿದೆ. ಶಿವಮೊಗ್ಗದ ಕೆಲೆವೆಡೆ ಸಿಡಿಲಿನ ಆಘಾತ ಜನರನ್ನು ಬೆಚ್ಚಿ ಬೀಳಿಸಿದೆ. ಅಂಗಡಿಯಲ್ಲಿದ್ದಾಗ ಈ ಘಟನೆ ನಡೆದಿದೆ. ಶಿವಮೊಗ್ಗ (ಮಾ.30) ರಾಜ್ಯದ ಕೆಲೆವೆಡೆ ಭಾರಿ ಮಳೆಯಾಗಿದೆ. ಮತ್ತೆ ಕೆಲೆವೆಡೆ ಗಾಳಿ, ಗುಡುಗು ಸಹಿತ ಮಳೆಗೆ ಜನರು ತತ್ತರಿಸಿದ್ದಾರೆ.ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಸಿಡಿಲಿನ ಆಘಾತಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ. ಸಿಡಿಲು ಬಡಿದು ಕೋಳಿ ಫಾರಂ ಮಾಲೀಕ ಮುಜೀಬ್ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಹಾರನಹಳ್ಳಿ…

Read More
ಈ ಪದಾರ್ಥಗಳನ್ನು  ಪದೇ ಪದೇ ಬಿಸಿ ಮಾಡಲೇಬೇಡಿ- ಇದು ವಿಷಕ್ಕೆ ಸಮಾನ!

ಈ ಪದಾರ್ಥಗಳನ್ನು ಪದೇ ಪದೇ ಬಿಸಿ ಮಾಡಲೇಬೇಡಿ- ಇದು ವಿಷಕ್ಕೆ ಸಮಾನ!

ದಿನನಿತ್ಯ ಬಳಸುವ ಅನ್ನ, ಅಡುಗೆ ಎಣ್ಣೆ, ಪಾಲಕ್, ಚಿಕನ್‌ನಂತಹ ಕೆಲವು ಆಹಾರ ಪದಾರ್ಥಗಳನ್ನು ಪದೇ ಪದೇ ಬಿಸಿ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ಈ ಅಭ್ಯಾಸವು ಪೌಷ್ಟಿಕಾಂಶಗಳ ನಾಶಕ್ಕೆ ಕಾರಣವಾಗುವುದಲ್ಲದೆ, ಅಜೀರ್ಣ, ಆ್ಯಸಿಡಿಟಿ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೂ ದಾರಿ ಮಾಡಿಕೊಡಬಹುದು. Source link

Read More
ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ: ಮೋದಿ ವಿರುದ್ಧ ಸಚಿವ ಎಂ.ಬಿ.ಪಾಟೀಲ ಕಿಡಿ | Mb Patil Congress Achievements Modi Criticism Bagalkot Bypoll Gvd

ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ: ಮೋದಿ ವಿರುದ್ಧ ಸಚಿವ ಎಂ.ಬಿ.ಪಾಟೀಲ ಕಿಡಿ | Mb Patil Congress Achievements Modi Criticism Bagalkot Bypoll Gvd

ದೇಶದ ಜನರಿಗೆ ಸಂಪೂರ್ಣ ಆಹಾರ ಒದಗಿಸುವ ಆಹಾರ ಭದ್ರತೆ, ಉದ್ಯೋಗ ಖಾತರಿ, ಪಡಿತರ ಚೀಟಿ, ಪಿಂಚಣಿ ಯೋಜನೆಗಳು ಸೇರಿದಂತೆ ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದ ಕಾಂಗ್ರೆಸ್ ಪಕ್ಷ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು. ಬಾಗಲಕೋಟೆ (ಮಾ.30): ಗುಂಡಿ ಸೂಜಿ ಉತ್ಪಾದನೆ ಆಗದಿದ್ದ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟು ದೇಶದಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು, ಸರ್ಕಾರದ ಸಂಸ್ಥೆಗಳು, ಬ್ಯಾಂಕ್ ರಾಷ್ಟ್ರೀಕರಣ, ದೇಶದ ಜನರಿಗೆ ಸಂಪೂರ್ಣ ಆಹಾರ ಒದಗಿಸುವ ಆಹಾರ ಭದ್ರತೆ, ಉದ್ಯೋಗ ಖಾತರಿ, ಪಡಿತರ ಚೀಟಿ, ಪಿಂಚಣಿ…

Read More
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​​ನ ಆಪರೇಷನ್ ಮುಸ್ಲಿಂ ಕ್ಯಾಂಡಿಡೇಟ್ ಕಾರ್ಯಚರಣೆ ಫೇಲ್

ಹುಟ್ಟುಹಬ್ಬದಂದೇ ಹೆಲ್ತ್ ಇನ್ಸ್‌ಪೆಕ್ಟರ್​​ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ

ತುಮಕೂರು, ಮಾರ್ಚ್ 30: ಖಾಸಗಿ ಜಾಗದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಹೆಲ್ತ್ ಇನ್ಸ್ ಪೆಕ್ಟರ್ (ಆಹಾರ ನಿರೀಕ್ಷಕ)ಶವ ಪತ್ತೆ (ಸಾವು) ಆಗಿರುವಂತಹ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ತಾವರೆಕೆರೆ ಠಾಣಾ ಕಾರ್ಯಕ್ರಮ ನಡೆದಿದೆ. ಉಮೇಶ್ ಮೃತ ಹೆಲ್ತ್ ಇನ್ಸ್ ಪೆಕ್ಟರ್. ಹುಟ್ಟುಹಬ್ಬದ ದಿನವೇ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ ಆಗಿದ್ದು, ಸದ್ಯ ಸಾಕಷ್ಟು ಅನುಮಾನಗಳಿಗೆ ಸಾಕ್ಷಿಯಾಗಿದೆ. ದೂರು ನೀಡಿದ ಬಳಿಕ ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ. ನಡೆದಿದ್ದೇನು? ವರ್ಷದ ಹಿಂದೆ ಸ್ಕ್ಯಾವೆಂಜರ್ ಆಕ್ಟ್ ಅಡಿ ಉಮೇಶ್ ಅಮಾನತಾಗಿದ್ದರು. ನಾಲ್ಕು…

Read More