Allu Arjun: ತಂದೆ-ತಾಯಿ ಕಳೆದುಕೊಂಡಿದ್ದ ಸಹಪಾಠಿ: ಅಲ್ಲು ಅರ್ಜುನ್ ಬದುಕು ಬದಲಿಸಿದ ತಾಯಿಯ ನಿರ್ಧಾರ

Allu Arjun: ತಂದೆ-ತಾಯಿ ಕಳೆದುಕೊಂಡಿದ್ದ ಸಹಪಾಠಿ: ಅಲ್ಲು ಅರ್ಜುನ್ ಬದುಕು ಬದಲಿಸಿದ ತಾಯಿಯ ನಿರ್ಧಾರ

<p>ಅಲ್ಲು ಅರ್ಜುನ್ ಜೀವನದಲ್ಲಿ ಅವರ ತಾಯಿಯ ಪಾತ್ರ ಬಹಳ ದೊಡ್ಡದು. ಬಹುಶಃ ಅವರ ತಾಯಿ ಇಲ್ಲದಿದ್ದರೆ ನಾವು ಇಂದು ನೋಡುತ್ತಿರುವ ಅಲ್ಲು ಅರ್ಜುನ್ ಇರುತ್ತಿರಲಿಲ್ಲವೇನೋ. ತನ್ನ ಸಹಪಾಠಿಯ ವಿಚಾರದಲ್ಲಿ ತಾಯಿ ತೆಗೆದುಕೊಂಡ ಒಂದು ನಿರ್ಧಾರ ಅಲ್ಲು ಅರ್ಜುನ್ ಬದುಕನ್ನೇ ಬದಲಿಸಿತ್ತು.</p><img><p>ಐಕಾನ್ ಸ್ಟಾರ್ ಅಲ್ಲು ಅರ್ಜುನ್ ‘ಪುಷ್ಪ 2’ ಮೂಲಕ ಭಾರತೀಯ ಬಾಕ್ಸ್ ಆಫೀಸ್ ಶೇಕ್ ಮಾಡಿದ್ದಾರೆ. ಈಗ ಗ್ಲೋಬಲ್ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿದ್ದಾರೆ. ಅಟ್ಲಿ ನಿರ್ದೇಶನದ ‘AA22’ ಚಿತ್ರದಲ್ಲಿ ನಟಿಸುತ್ತಿದ್ದು, ಇದು ಸೈನ್ಸ್ ಫಿಕ್ಷನ್ ಸಿನಿಮಾ. ಇದರ…

Read More
ಸಂಖ್ಯಾಶಾಸ್ತ್ರ ಭವಿಷ್ಯ:  ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 15ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ:  ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 15ರ ದಿನಭವಿಷ್ಯ

ಮನೆಯ ಮುಖ್ಯ ದ್ವಾರದ ಮೇಲೆ ‘ಸ್ವಸ್ತಿಕ’ ಚಿಹ್ನೆಯನ್ನು ಬರೆಯಿರಿ. ಇದರಿಂದ ನಕಾರಾತ್ಮಕ ಆಲೋಚನೆಗಳು ದೂರವಾಗುತ್ತವೆ. ಕುಟುಂಬ ಸದಸ್ಯರ ಮಧ್ಯೆ ಸಾಮರಸ್ಯ ಮೂಡಲಿದೆ. ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4): ನೀವೇ ನಂಬುವುದಕ್ಕೆ ಸಾಧ್ಯವಿಲ್ಲದ ಗಾಸಿಪ್ ನಿಮ್ಮ ಬಗ್ಗೆ ಹರಿದಾಡಲಿದೆ. ಹಿಂದೆ ಈ ಹಿಂದೆ ನೀವು ಮಾಡಿದಂಥ ಸಾಲವೋ ಅಥವಾ ಆಸ್ತಿ ವ್ಯವಹಾರವೋ ವಿಪರೀತ ಒತ್ತಡವನ್ನು ಸೃಷ್ಟಿ ಮಾಡಲಿದೆ. ನಕ್ಕು ಸುಮ್ಮನಾಗ ಬೇಕಾದ ಆಕ್ಷೇಪ, ಆಪಾದನೆಗಳ ಬಗ್ಗೆ ವಿಪರೀತ…

Read More
ಸಂಖ್ಯಾಶಾಸ್ತ್ರ ಭವಿಷ್ಯ:  ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 15ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 15ರ ದಿನಭವಿಷ್ಯ

ಈ ದಿನ ಅನಾಥಾಶ್ರಮ ಅಥವಾ ವೃದ್ಧಾಶ್ರಮಗಳಿಗೆ ಶಕ್ತ್ಯಾನುಸಾರ ಸಹಾಯ ಮಾಡಿ. ಹೀಗೆ ಮಾಡುವುದರಿಂದ ವೃಥಾರೋಪಗಳಿಂದ ಹೊರಗೆ ಬರುತ್ತೀರಿ. ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1): ಈ ಹಿಂದೆ ಯಾವಾಗಲೋ ನೀವು ಆಡಿದ ಮಾತು ಅಥವಾ ಕಾಮೆಂಟ್ ಗಳು ಈ ದಿನದ ಸಮಸ್ಯೆಯಾಗಿ ತಲೆ ಎತ್ತಬಹುದು. ಅದಕ್ಕೆ ಸಮಜಾಯಿಷಿ ನೀಡುವುದರಲ್ಲಿ ಹೈರಾಣಾಗುತ್ತೀರಿ. ಒಂದು ವೇಳೆ ತುರ್ತಾದ ಕೆಲಸದ ಮೇಲೆ ದೂರದವರಿಗೆ ತೆರಳಬೇಕಾದವರು ಅಲ್ಲಿಂದ ಬಂದ ನಂತರ ಕೆಲಸ ಮಾಡಿಕೊಳ್ಳಿ….

Read More
Coin Earrings: ಉದ್ದ ಮುಖದವರು ಈ 6 ಕಾಯಿನ್ ಇಯರಿಂಗ್ಸ್ ಧರಿಸಿದರೆ ಸಖತ್ ಆಗಿ ಕಾಣ್ತಾರೆ! | Latest Coin Earring Designs For Long Face Shape Gvd

Coin Earrings: ಉದ್ದ ಮುಖದವರು ಈ 6 ಕಾಯಿನ್ ಇಯರಿಂಗ್ಸ್ ಧರಿಸಿದರೆ ಸಖತ್ ಆಗಿ ಕಾಣ್ತಾರೆ! | Latest Coin Earring Designs For Long Face Shape Gvd

ನೀವು ಎಥ್ನಿಕ್ ಡ್ರೆಸ್ ಧರಿಸುತ್ತಿದ್ದರೆ, ಕಾಯಿನ್ ಡಬಲ್ ಹೂಪ್ ಡ್ರಾಪ್ ಇಯರಿಂಗ್ಸ್ ಹಾಕಿಕೊಂಡು ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಇದು ನೋಡಲು ಹೆವಿ ಆಗಿದ್ದು, ಸ್ಟೇಟ್‌ಮೆಂಟ್ ಇಯರಿಂಗ್ಸ್ ಆಗಿ ಕಾಣಿಸುತ್ತೆ. Source link

Read More
ಕೂದಲು ಹೆಗಲಿಗೆ ತಾಗಲ್ಲ.. ಕಾಲೇಜು ಹುಡುಗಿಯರಿಗಾಗಿ 6 ಸಖತ್ ಹೇರ್‌ಸ್ಟೈಲ್‌ಗಳು

ಕೂದಲು ಹೆಗಲಿಗೆ ತಾಗಲ್ಲ.. ಕಾಲೇಜು ಹುಡುಗಿಯರಿಗಾಗಿ 6 ಸಖತ್ ಹೇರ್‌ಸ್ಟೈಲ್‌ಗಳು

ಬೇಸಿಗೆಯಲ್ಲಿ ಕಾಲೇಜಿಗೆ ಹೋಗೋ ಹುಡುಗಿಯರು ಸೈಡ್ ಬ್ರೇಡ್ ಹೈ ಪೋನಿಟೇಲ್, ಥ್ರೆಡ್ ಪೋನಿಟೇಲ್, ಫ್ರಂಟ್ ಬ್ರೇಡ್ ಪೋನಿಟೇಲ್ ಹಾಗೂ ಸಿಂಪಲ್ ಬನ್‌ನಂತಹ ಹೇರ್‌ಸ್ಟೈಲ್‌ಗಳನ್ನು ಟ್ರೈ ಮಾಡಬಹುದು. ಈ ಸ್ಟೈಲ್‌ಗಳು ಕೂಲ್ ಹಾಗೂ ಟ್ರೆಂಡಿಯಾಗಿ ಕಾಣಿಸುತ್ತವೆ. Source link

Read More
Karnataka politics: ಮುಳುಗಡೆ ಸಂತ್ರಸ್ತರಿಗೆ ವಿಷ ಕೊಟ್ಟವರೇ ಬಿಜೆಪಿಯವರು: ಶಾಸಕ ಗೋಪಾಲಕೃಷ್ಣ ಬೇಳೂರು | Gopalakrishna Belur Attack Bjp Sharavathi Submergence Victims Gvd

Karnataka politics: ಮುಳುಗಡೆ ಸಂತ್ರಸ್ತರಿಗೆ ವಿಷ ಕೊಟ್ಟವರೇ ಬಿಜೆಪಿಯವರು: ಶಾಸಕ ಗೋಪಾಲಕೃಷ್ಣ ಬೇಳೂರು | Gopalakrishna Belur Attack Bjp Sharavathi Submergence Victims Gvd

ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಬಿಜೆಪಿಯವರೇ ಕಾರಣ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಗುಡುಗಿದರು. ಶರಾವತಿ ಮುಳುಗಡೆ ಸಂತ್ರಸ್ತರ ಬಗ್ಗೆ ಗಮನಹರಿಸುವುದು ನನ್ನ ಅಥವಾ ರಾಜ್ಯ ಸರ್ಕಾರದ ಕೈಯಲ್ಲಿಲ್ಲ. ಆನಂದಪುರ (ಮಾ.14): ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಬಿಜೆಪಿಯವರೇ ಕಾರಣ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಗುಡುಗಿದರು. ಅವರು ಸಮೀಪದ ಕಣ್ಣೂರಿನಲ್ಲಿ ಐದು ವರ್ಷಕ್ಕೆ ಒಮ್ಮೆ ನಡೆಯುವ ಮಾರಿಕಾಂಬ ಜಾತ್ರೆಯಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದು ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಎಲೆಕ್ಷನ್ ಹತ್ತಿರ ಬಂದ ಕೂಡಲೇ ಮುಳುಗಡೆ ಸಂತ್ರಸ್ತರು ಎಂದು…

Read More
ಅನುದಾನ ಕೊರತೆ ಸ್ಥಗಿತವಾದ ₹21 ಸಾವಿರ ಕೋಟಿ ಭದ್ರಾ ಮೇಲ್ದಂಡೆ ಯೋಜನೆ: ಕೆಲಸವೇ ಇಲ್ಲದೆ ಕಚೇರಿ ಕಾಯೋಕೆ ನೂರೆಂಟು ಮಂದಿ!

ಅನುದಾನ ಕೊರತೆ ಸ್ಥಗಿತವಾದ ₹21 ಸಾವಿರ ಕೋಟಿ ಭದ್ರಾ ಮೇಲ್ದಂಡೆ ಯೋಜನೆ: ಕೆಲಸವೇ ಇಲ್ಲದೆ ಕಚೇರಿ ಕಾಯೋಕೆ ನೂರೆಂಟು ಮಂದಿ!

<p>₹21 ಸಾವಿರ ಕೋಟಿ ವೆಚ್ಚದ ಮಹತ್ವಾಕಾಂಕ್ಷಿ ಭದ್ರಾ ಮೇಲ್ದಂಡೆ ಯೋಜನೆ ಅನುದಾನದ ಕೊರತೆಯಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕಚೇರಿ ಸಿಬ್ಬಂದಿ ಕೆಲಸವಿಲ್ಲದೆ ಕಾಲ ಕಳೆಯುತ್ತಿದ್ದು, ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿದ್ದಾರೆ. ಕೇಂದ್ರ ,ರಾಜ್ಯ ಸರ್ಕಾರಗಳ ನಡುವಿನ ಜಟಾಪಟಿಯಿಂದಾಗಿ ಭವಿಷ್ಯ ಅತಂತ್ರವಾಗಿದೆ.</p><img><p>ಕಚೇರಿಗೆ ಬರ್ತಾರೆ, ಅಟೆಂಡೆನ್ಸ್ ಗೆ ಸಹಿ ಹಾಕ್ತಾರೆ. ಹಾಗೆ ಒಂದೆರೆಡು ಬಾರಿ ಚಹ ಹೀರಿ ಹರಟೆ ಹೊಡೆದು ವಾಪಾಸ್ಸಾಗ್ತಾರೆ. ವಾಟ್ಸಾಪ್ ಚಾಟಿಂಗ್ ಮಾಡ್ತಾ, ರೀಲ್ತ್ ನೋಡ್ತ ಹೇಗೋ ಎಂಟು ತಾಸು ಕಾಲ ಕಳಿತಾರೆ. ಒಂದರ್ಥದಲ್ಲಿ ಕಚೇರಿ ಕಾಯುವ ವಾಚ್ ಮನ್…

Read More
ಟೀ ಸರ್ವ್ ಮಾಡುವ ಸ್ಟೈಲ್‌ಗೆ ಫಿದಾ ಆದ ಸ್ಕೂಲ್ ಪ್ರಿನ್ಸಿಪಾಲ್: ಅಟೆಂಡರ್‌ನನ್ನೇ ಮದುವೆಯಾದ ಟೀಚರ್‌! | Pakistan School Principal Marries Attendant For His Tea Serving Style Viral San

ಟೀ ಸರ್ವ್ ಮಾಡುವ ಸ್ಟೈಲ್‌ಗೆ ಫಿದಾ ಆದ ಸ್ಕೂಲ್ ಪ್ರಿನ್ಸಿಪಾಲ್: ಅಟೆಂಡರ್‌ನನ್ನೇ ಮದುವೆಯಾದ ಟೀಚರ್‌! | Pakistan School Principal Marries Attendant For His Tea Serving Style Viral San

ಪಾಕಿಸ್ತಾನದ ಮುಲ್ತಾನ್‌ನಲ್ಲಿ ಶಾಲೆಯೊಂದರ ಪ್ರಿನ್ಸಿಪಾಲ್ ಫರ್ಜಾನಾ, ಅದೇ ಶಾಲೆಯ ಅಟೆಂಡರ್ ಫಯಾಜ್ ಅವರನ್ನು ವಿವಾಹವಾಗಿದ್ದಾರೆ. ಫಯಾಜ್ ಅವರ ಕೆಲಸದ ಶೈಲಿ ಮತ್ತು ಚಹಾ ನೀಡುವ ಸಭ್ಯತೆಗೆ ಮನಸೋತ ಪ್ರಿನ್ಸಿಪಾಲ್, ತಾವೇ ಮದುವೆಯ ಪ್ರಸ್ತಾಪವನ್ನು ಮುಂದಿಟ್ಟು ಈ ಅಪರೂಪದ ಪ್ರೇಮಕ್ಕೆ ನಾಂದಿ ಹಾಡಿದ್ದಾರೆ. ಮುಲ್ತಾನ್ (ಮಾ.14): ಬಹುಶಃ ಇಂಥ ಪ್ರೇಮ ಪ್ರಕರಣಗಳು ಪಾಕಿಸ್ತಾನದಲ್ಲಿಯೇ ಮಾತ್ರವೇ ವರದಿಯಾಗುತ್ತದೆ. ಪಾಕಿಸ್ತಾನದ ಮುಲ್ತಾನ್‌ನಲ್ಲಿ ಶಾಲೆಯೊಂದರ ಪ್ರಿನ್ಸಿಪಾಲ್‌, ಅದೇ ಶಾಲೆ ಸಿಬ್ಬಂದಿಗೆ ಟೀ ನೀಡುವ ಕೆಲಸ ಮಾಡುತ್ತಿದ್ದ ಅಟೆಂಡರ್‌ಅನ್ನು ಮದುವೆಯಾಗಿದ್ದಾರೆ. ಈ ಸುದ್ದಿ ಸೋಶಿಯಲ್‌…

Read More
ಇದಿಷ್ಟು ಮಾಡಿದ್ರೆ ಸಾಕು ಬಾಳೆಹಣ್ಣು 10 ದಿನ ಆದ್ರೂ ಕೊಳೆತು ಹೋಗಲ್ಲ

ಇದಿಷ್ಟು ಮಾಡಿದ್ರೆ ಸಾಕು ಬಾಳೆಹಣ್ಣು 10 ದಿನ ಆದ್ರೂ ಕೊಳೆತು ಹೋಗಲ್ಲ

<p>Kitchen Tricks: ನಮ್ಮಲ್ಲಿ ಹಲವರು ಪ್ರತಿದಿನ ಬಾಳೆಹಣ್ಣುಗಳನ್ನು ತಿನ್ನುತ್ತಾರೆ; ಆದರೆ, ಅವು ಕೆಲವೇ ದಿನಗಳಲ್ಲಿ ಹಾಳಾಗಲು ಪ್ರಾರಂಭಿಸುತ್ತವೆ, ಇದರಿಂದಾಗಿ ಅವುಗಳನ್ನು ಎಸೆಯಬೇಕಾಗುತ್ತದೆ. ಬಾಳೆಹಣ್ಣುಗಳನ್ನು ಎರಡು ವಾರಗಳವರೆಗೆ ತಾಜಾವಾಗಿಡಲು ಸಹಾಯ ಮಾಡುವ ಟ್ರಿಕ್ಸ್ ಇಲ್ಲಿದೆ.</p><p>&nbsp;</p><img><p>ನಮ್ಮಲ್ಲಿ ಹಲವರು ಪ್ರತಿದಿನ ಬಾಳೆಹಣ್ಣುಗಳನ್ನು ಸೇವಿಸುತ್ತೇವೆ, ವಿಶೇಷವಾಗಿ ಜಿಮ್‌ಗೆ ಹೋಗುವವರು. ಆದರೆ, ನೀವು ಒಂದೇ ಬಾರಿಗೆ ಹೆಚ್ಚು ಬಾಳೆಹಣ್ಣುಗಳನ್ನು ಖರೀದಿಸಿದರೆ, ಅವು ಕೇವಲ 2 ರಿಂದ 3 ದಿನಗಳಲ್ಲಿ ಮೃದುವಾಗಲು ಮತ್ತು ಕಪ್ಪು ಕಲೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ, ಅವುಗಳನ್ನು ಎಸೆಯುವುದನ್ನು ಬಿಟ್ಟು ಬೇರೆ ದಾರಿ…

Read More
ಸಂಖ್ಯಾಶಾಸ್ತ್ರ ಭವಿಷ್ಯ:  ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 15ರ ದಿನಭವಿಷ್ಯ

ಸಿಲಿಕಾನ್ ಸಿಟಿ ಜನರೇ ಎಚ್ಚರ: ಬೆಂಗಳೂರಲ್ಲಿ ತಾಪಮಾನ ಏರಿಕೆ; ಬಿಸಿಲಿನಿಂದ ರಕ್ಷಣೆಗೆ ಆರೋಗ್ಯ ಇಲಾಖೆ ಸೂಚನೆ

ಬೆಂಗಳೂರು, ಮಾರ್ಚ್ 14: ರಾಜ್ಯದಲ್ಲಿ ಈ ವರ್ಷದ ಕಾಲ ಆರಂಭವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಜನರಿಗೆ ಬಿಸಿಲು (ಉಷ್ಣ ಅಲೆ) ಕಾಡೋದಕ್ಕೆ ಶುರುವಾಗಿದೆ. ಹೇಗೋ ಬಿಸಿಲನ್ನು ತಡೆದುಕೊಂಡು ಇರುವ ಜನರಿಗೆ ಮುಂದಿನ ದಿನದಲ್ಲಿ ಸೂರ್ಯ ಮತಷ್ಟು ಸುಡಲಿದ್ದಾನೆ. ಹೀಗಂತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜೊತೆಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಕೂಡ ನೀಡಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನದ ಎಚ್ಚರಿಕೆ ಅಲ್ಲಿ ಪ್ರಾರಂಭವಾಗಿದೆ. ದಿನನಿತ್ಯ ಬಿಸಿಲ ಧಗೆ ಹೆಚ್ಚುತ್ತಲೇ ಇದೆ. ಬೆಂಗಳೂರಿನ ಬಿಸಿಲಿಗೆ ಜನರು ತತ್ತರಿಸಿದ್ದಾರೆ. ಮನೆಗಳಲ್ಲಿ, ಕಛೇರಿಗಳಲ್ಲಿ ಏರ್…

Read More