ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 12ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 12ರ ದಿನಭವಿಷ್ಯ

ಪಾರಿಜಾತ ಅಥವಾ ಮಲ್ಲಿಗೆ ಹೂವುಗಳನ್ನು ಬಳಸಿ ದೇವರ ಪೂಜೆಯನ್ನು ಮಾಡುವುದರಿಂದ ನಿಮ್ಮ ಮಾನಸಿಕ ಒತ್ತಡಗಳಿಂದ ಹೊರಬಂದು ಉತ್ಸಾಹದಿಂದ ಕೆಲಸ- ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿದೆ. ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4): ಸಣ್ಣ ತಪ್ಪು ಮಾತು ಕೂಡ ದೊಡ್ಡ ಅವಮಾನಕ್ಕೆ ಕಾರಣ ಆಗುವಂಥ ಕಡೆಗೆ ಸುಮ್ಮನೆ ಇದ್ದರೆ ಒಳಿತು. ಪ್ರೀತಿ- ಪ್ರೇಮ ವಿಚಾರಗಳು ಪ್ರಾಮುಖ್ಯ ಪಡೆದುಕೊಳ್ಳಲಿದೆ, ಹಳೇ ಪ್ರೇಮ ಪ್ರಕರಣಗಳು ಮತ್ತೆ ಜೀವ ಪಡೆದುಕೊಳ್ಳಲಿವೆ. ನೀವಾಗಿಯೇ ಕರೆ ಮಾಡುವುದರ…

Read More
Superstar Krishna: ಹೀರೋ ಕೃಷ್ಣ ಜೊತೆ ನಟಿಸಲು ಸಾವಿತ್ರಿ ನಿರಾಕರಿಸಿದ್ದೇಕೆ? ಆ ಒಂದೇ ಕಾರಣಕ್ಕೆ ಚಾನ್ಸ್ ಮಿಸ್!

Superstar Krishna: ಹೀರೋ ಕೃಷ್ಣ ಜೊತೆ ನಟಿಸಲು ಸಾವಿತ್ರಿ ನಿರಾಕರಿಸಿದ್ದೇಕೆ? ಆ ಒಂದೇ ಕಾರಣಕ್ಕೆ ಚಾನ್ಸ್ ಮಿಸ್!

<p>ಸೂಪರ್‌ಸ್ಟಾರ್ ಕೃಷ್ಣ ಮತ್ತು ಮಹಾನಟಿ ಸಾವಿತ್ರಿ ಜೋಡಿಯಲ್ಲಿ ಒಂದು ಸಿನಿಮಾ ಬರಬೇಕಿತ್ತು ಅನ್ನೋದು ನಿಮಗೆ ಗೊತ್ತಾ? ‘ಮರುಪುರಾನಿ ಕಥಾ’ ಚಿತ್ರದಲ್ಲಿ ಕೃಷ್ಣಗೆ ನಾಯಕಿಯಾಗಿ ಸಾವಿತ್ರಿ ಅವರನ್ನು ಅಪ್ರೋಚ್ ಮಾಡಲಾಗಿತ್ತು. ಆದರೆ, ವಯಸ್ಸಿನ ಅಂತರದ ಕಾರಣಕ್ಕೆ ಅವರು ಈ ಪ್ರಾಜೆಕ್ಟ್‌ ಅನ್ನು ತಿರಸ್ಕರಿಸಿದ್ದರು.</p><img><p>ತೆಲುಗು ಚಿತ್ರರಂಗದ ಇಬ್ಬರು ದಿಗ್ಗಜರೆಂದರೆ ಮಹಾನಟಿ ಸಾವಿತ್ರಿ ಮತ್ತು ಸೂಪರ್‌ಸ್ಟಾರ್ ಕೃಷ್ಣ. ಆದರೆ ಇವರಿಬ್ಬರು ನಾಯಕ-ನಾಯಕಿಯಾಗಿ ಒಟ್ಟಿಗೆ ನಟಿಸಿದ್ದು ತೀರಾ ಕಡಿಮೆ. ‘ಮರುಪುರಾನಿ ಕಥಾ’ ಚಿತ್ರದಲ್ಲಿ ಕೃಷ್ಣಗೆ ನಾಯಕಿಯಾಗಿ ನಟಿಸುವ ಅವಕಾಶ ಸಾವಿತ್ರಿಯವರಿಗೆ ಬಂದಿತ್ತು. ಆದರೆ,…

Read More
ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 12ರ ದಿನಭವಿಷ್ಯ

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಯಾರಿಂದಲಾದರೂ ಅನಿರೀಕ್ಷಿತ ಸಹಾಯ ಲಭ್ಯ

ಮೇಷ ರಾಶಿ: ಇಷ್ಟಪಟ್ಟವರನ್ನು ದೂರ ಮಾಡಿಕೊಳ್ಳುವಿರಿ. ಅನ್ಯರ ವಿಚಾರದಲ್ಲಿ ನಿಮಗೆ ಆಸಕ್ತಿ ಕಡಿಮೆ ಆಗುವುದು. ಸರ್ಕಾರದ ಕೆಲಸಕ್ಕಾಗಿ ಅಧಿಕ ಓಡಾಟವಾಗುವುದು. ಆರ್ಥಿಕ ನೆರವನ್ನು ಯಾರಿಂದಲಾದರೂ ನೀವು ಬಯಸುವಿರಿ. ಸಮಾಧಾನ ಚಿತ್ತದಿಂದ ಇರಬೇಕು ಎಂದೆನಿಸಿದರೂ ಅದನ್ನು ಕಾರ್ಯರೂಪಕ್ಕೆ ತರಲಾಗದು. ಅನಿರೀಕ್ಷಿತ ಘಟನೆಯಿಂದ ಸ್ತಬ್ಧವಾಗುವಿರಿ. ವ್ಯವಹಾರದ ವಿಷಯದಲ್ಲಿ ನಿಮಗೆ ಯಾವುದೇ ಔದಾರ್ಯ ಬೇಡ. ಸಹೋದರನ ಪ್ರೀತಿಯಿಂದ ಸಂತೋಷಪಡುವಿರಿ. ಬೇಕಾದವರ ಪ್ರೀತಿ ಸಿಗದೇ ಬೇಸರ. ವೃಷಭ ರಾಶಿ: ನಿಮ್ಮ ಪುಟ್ಟ ಪ್ರಪಂಚದಿಂದ ಹೊರಬರಲು ತಯಾರಾಗುವಿರಿ. ಸ್ವಾರ್ಥಕ್ಕಾಗಿ ಯಾರನ್ನೂ ಕಳೆದುಕೊಂಡಿರಿ. ವೈದ್ಯಕೀಯ ವೃತ್ತಿಯ…

Read More
ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 12ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 12ರ ದಿನಭವಿಷ್ಯ

ಸಾಯಿಬಾಬಾ ಅಥವಾ ರಾಘವೇಂದ್ರ ಸ್ವಾಮಿಗಳ ದರ್ಶನ ಮತ್ತು ಮನೆಯಲ್ಲಿ ಹಿರಿಯರ ಕಾಲಿಗೆ ನಮಸ್ಕರಿಸಿ ದಿನದ ಕೆಲಸವನ್ನು ಪ್ರಾರಂಭಿಸುವುದು ಸಕಲ ಕಾರ್ಯಸಿದ್ಧಿಗೆ ಕಾರಣವಾಗುತ್ತದೆ. ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1): ಮನೆಗೆ ಇಲಿಕ್ ಅಥವಾ ವಸ್ತುಗಳನ್ನು ತರುವಂಥ ಯೋಗ ಇದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರುವವರು, ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂಥವರು, ಕಂಪನಿಗಳ ಸಿಐಒ, ಸಿಒಒ ಇಂಥ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಹಳ ಒಳ್ಳೆ ದಿನ. ನಿಮ್ಮಲ್ಲಿ ಯಾರಾದರೂ ಸ್ಟಾರ್ಟ್…

Read More
Gen Z ಹೆಣ್ಮಕ್ಕಳಿಗಾಗಿ 1 ಗ್ರಾಂ ಗೋಲ್ಡ್‌ನಲ್ಲಿ ಮಾಡಿಸಿ 6 ಟ್ರೆಂಡಿ ಲಾಕೆಟ್‌ಗಳು!

Gen Z ಹೆಣ್ಮಕ್ಕಳಿಗಾಗಿ 1 ಗ್ರಾಂ ಗೋಲ್ಡ್‌ನಲ್ಲಿ ಮಾಡಿಸಿ 6 ಟ್ರೆಂಡಿ ಲಾಕೆಟ್‌ಗಳು!

ನಿಮ್ಮ Gen Z ಮಗಳಿಗಾಗಿ ಹಗುರವಾದ, ಸ್ಟೈಲಿಶ್ ಮತ್ತು ಟ್ರೆಂಡಿ ಜ್ಯುವೆಲ್ಲರಿ ಹುಡುಕುತ್ತಿದ್ದರೆ, ಈ ವಿಶಿಷ್ಟ 1-ಗ್ರಾಂ ಗೋಲ್ಡ್ ಲಾಕೆಟ್‌ಗಳು ಉತ್ತಮ ಆಯ್ಕೆ. ಹಾರ್ಟ್, ಚಿಟ್ಟೆ, ಸ್ಟಾರ್ ಮತ್ತು ಇನಿಶಿಯಲ್ ಡಿಸೈನ್‌ಗಳು ನಿಮ್ಮ ಮಗಳ ಲುಕ್‌ಗೆ ಇನ್ನಷ್ಟು ಮೆರುಗು ನೀಡುತ್ತವೆ. Source link

Read More
ಹಳೆ ಕಾಲುಂಗುರವನ್ನು ಮತ್ತೆ ಬಳಸಲು ಇಲ್ಲಿದೆ 5 ಐಡಿಯಾಗಳು: ಹಣವೂ ಉಳಿತಾಯ

ಹಳೆ ಕಾಲುಂಗುರವನ್ನು ಮತ್ತೆ ಬಳಸಲು ಇಲ್ಲಿದೆ 5 ಐಡಿಯಾಗಳು: ಹಣವೂ ಉಳಿತಾಯ

ಹಳೆಯ ಬೆಳ್ಳಿಯ ಕಾಲುಂಗುರವನ್ನು ನೀವು ಮತ್ತೆ ಬಳಸಬಹುದು. ಹೀಗೆ ಮಾಡುವುದರಿಂದ ಅದಕ್ಕೆ ಹೊಸ ಮತ್ತು ಸ್ಟೈಲಿಶ್ ಲುಕ್ ನೀಡಬಹುದು. ಇದರಿಂದ ಹಣ ಉಳಿತಾಯವಾಗುವುದಲ್ಲದೆ, ನಿಮ್ಮ ಆಭರಣವೂ ವಿಶಿಷ್ಟವಾಗಿ ಕಾಣಿಸುತ್ತದೆ. ಹಳೆಯ ಕಾಲುಂಗುರವನ್ನು ಮರುಬಳಕೆ ಮಾಡಲು 5 ಸುಲಭ ಹಾಗೂ ಸ್ಟೈಲಿಶ್ ವಿಧಾನಗಳು ಇಲ್ಲಿವೆ. Source link

Read More
Pimple Patches: ಮೊಡವೆ ಮೇಲೆ ಸ್ಟಿಕ್ಕರ್ ಅಂಟಿಸಿದ್ರೆ ಸಾಕು, ಒಂದೇ ರಾತ್ರಿಯಲ್ಲಿ ಮಾಯ! | Pimple Patches The Ultimate Guide To Benefits And Usage Gvd

Pimple Patches: ಮೊಡವೆ ಮೇಲೆ ಸ್ಟಿಕ್ಕರ್ ಅಂಟಿಸಿದ್ರೆ ಸಾಕು, ಒಂದೇ ರಾತ್ರಿಯಲ್ಲಿ ಮಾಯ! | Pimple Patches The Ultimate Guide To Benefits And Usage Gvd

ಮೊಡವೆಗಳನ್ನ ಬೇಗ ಒಣಗಿಸಲು ಮತ್ತು ಬ್ಯಾಕ್ಟೀರಿಯಾದಿಂದ ರಕ್ಷಿಸಲು ಪಿಂಪಲ್ ಪ್ಯಾಚ್‌ಗಳು ಸಖತ್ ಹೆಲ್ಪ್ ಮಾಡುತ್ತವೆ. ಹಾಗಾದ್ರೆ, ಈ ಪಿಂಪಲ್ ಪ್ಯಾಚ್‌ಗಳ ಪ್ರಯೋಜನಗಳೇನು ಮತ್ತು ಅವುಗಳನ್ನು ಖರೀದಿಸುವಾಗ ಯಾವೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು? ಇಲ್ಲಿದೆ ಮಾಹಿತಿ. ಚರ್ಮದ ಆರೈಕೆ ಮಾಡುವುದು ಕೇವಲ ಮುಖದ ಮೇಲಿನ ಕೊಳೆಯನ್ನು ತೆಗೆಯುವುದಷ್ಟೇ ಅಲ್ಲ, ಬದಲಾಗಿ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಲು ಕೂಡಾ ಸಹಾಯ ಮಾಡುತ್ತದೆ. ಇತ್ತೀಚೆಗೆ ಹುಡುಗಿಯರಲ್ಲಿ ಒಂದು ವಿಶೇಷ ಸ್ಕಿನ್‌ಕೇರ್ ಪ್ರಾಡಕ್ಟ್ ಸಖತ್ ಪಾಪ್ಯುಲರ್ ಆಗ್ತಿದೆ. ಅದೇ ‘ಪಿಂಪಲ್ ಪ್ಯಾಚಸ್’ (Pimple Patches)….

Read More
ಗುಜರಾತ್‌ಗೆ ಬರುತ್ತಿದ್ದ ಹಡಗಿನ ಮೇಲೆ ಹಾರ್ಮುಜ್ ಜಲಸಂಧಿಯಲ್ಲಿ ದಾಳಿ; ಪ್ರಚೋದನಕಾರಿ ಕೃತ್ಯಕ್ಕೆ ಭಾರತ ತೀವ್ರ ಖಂಡನೆ! | India Condemns Attack On Kandla Bound Ship Mayuree Naree Strait Of Hormuz San

ಗುಜರಾತ್‌ಗೆ ಬರುತ್ತಿದ್ದ ಹಡಗಿನ ಮೇಲೆ ಹಾರ್ಮುಜ್ ಜಲಸಂಧಿಯಲ್ಲಿ ದಾಳಿ; ಪ್ರಚೋದನಕಾರಿ ಕೃತ್ಯಕ್ಕೆ ಭಾರತ ತೀವ್ರ ಖಂಡನೆ! | India Condemns Attack On Kandla Bound Ship Mayuree Naree Strait Of Hormuz San

ಹಾರ್ಮುಜ್ ಜಲಸಂಧಿಯಲ್ಲಿ, ಭಾರತದ ಕಾಂಡ್ಲಾ ಬಂದರಿಗೆ ಬರುತ್ತಿದ್ದ ಥೈಲ್ಯಾಂಡ್‌ನ ‘ಮಯೂರಿ ನಾರಿ’ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಈ ಘಟನೆಯು ಸಮುದ್ರಯಾನ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಮತ್ತು ಅಮಾಯಕ ಸಿಬ್ಬಂದಿಯ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದಿದೆ. ನವದೆಹಲಿ (ಮಾ.11): ವಿಶ್ವದ ಅತ್ಯಂತ ನಿರ್ಣಾಯಕ ಸಮುದ್ರ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯಲ್ಲಿ ಥೈಲ್ಯಾಂಡ್‌ನ ವಾಣಿಜ್ಯ ಹಡಗು ‘ಮಯೂರಿ ನಾರಿ’ (Mayuree Naree) ಮೇಲೆ ನಡೆದ ‘ಪ್ರಚೋದನಕಾರಿಯಲ್ಲದ’ ದಾಳಿಯನ್ನು ಭಾರತ ಬುಧವಾರ ಬಲವಾಗಿ ಖಂಡಿಸಿದೆ. ಈ…

Read More
ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 12ರ ದಿನಭವಿಷ್ಯ

ಡೆಲಿವರಿ ಬಾಯ್​​ ಕೊಟ್ಟ ಪಂಚ್​​​ಗೆ ಗ್ರಾಹಕನ ಮೂಗಿನ ಮೂಳೆ ಮುರಿತ: ಆಗಿದ್ದೇನು?

ಬೆಂಗಳೂರು, ಮಾರ್ಚ್ 11: ಇವಾಗೇನಿದ್ರೂ ಆನ್ ಲೈನ್ ಜಮಾನ. ಎಲ್ಲವೂ ಆನ್‌ಲೈನ್‌ನಲ್ಲೇ ಸಿಕ್ಕಿಬಿಡುತ್ತೆ. ಊಟ ತಿಂಡಿ, ದವಸ-ಧಾನ್ಯದಿಂದ ಹಿಡಿದು ಗೃಹಪಯೋಗಿ ವಸ್ತುಗಳು ಕೂಡ ದೊರಕಿಬಿಡುತ್ತೆ. ಇದೇ ರೀತಿ ವ್ಯಕ್ತಿ ಬ್ಲಿಂಕ್ ಇಟ್ ನಲ್ಲಿ ತಿನ್ನುವುದಕ್ಕೆ ಅಂತಾ ಸ್ನ್ಯಾಕ್ಸ್ ಆರ್ಡರ್ ಮಾಡಿದ್ದರು. ಆರ್ಡರ್ ತಗೊಂಡು ಬಂದ ಡೆಲಿವರಿ ಬಾಯ್ (ಡೆಲಿವರಿ ಬಾಯ್) ಗ್ರಾಹಕನ ಮೂಗಿನ ಮೂಳೆಯನ್ನೇ ಮುರಿದ ಘಟನೆ ಕೋರಮಂಗಲ 8ನೇ ಬಾಕ್ಲ್‌ನಲ್ಲಿ ನಡೆದಿದೆ. ನಡೆದಿದ್ದೇನು? ಮಾರ್ಚ್ 7ರ ಬೆಳಗಿನ ಜಾವ 2ಗಂಟೆಯ ಸಮಯ. ಕೋರಮಂಗಲ 8ನೇ ಬ್ಲಾಕ್…

Read More
ರುದ್ರಾಕ್ಷಿ ಮಾರುವ ಹುಡುಗಿ ಮೊನಾಲಿಸಾ, ಮುಸ್ಲಿಂ ಯುವಕನ ಮದುವೆಯಾಗಲು ಕೇರಳವನ್ನೇ ಆಯ್ಕೆ ಮಾಡಿದ್ದೇಕೆ? ಕಾರಣ ರಿವೀಲ್!

ರುದ್ರಾಕ್ಷಿ ಮಾರುವ ಹುಡುಗಿ ಮೊನಾಲಿಸಾ, ಮುಸ್ಲಿಂ ಯುವಕನ ಮದುವೆಯಾಗಲು ಕೇರಳವನ್ನೇ ಆಯ್ಕೆ ಮಾಡಿದ್ದೇಕೆ? ಕಾರಣ ರಿವೀಲ್!

<p><strong>ತಿರುವನಂತಪುರಂ:</strong> ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ವೈರಲ್ ಆಗಿದ್ದ ಮೊನಾಲಿಸಾ ಭೋಸ್ಲೆ ಮತ್ತು ಅವರ ಪತಿ ಫರ್ಮಾನ್, ತಮ್ಮ ಪ್ರೀತಿ ಒಂದಾಗಲು ಸಹಾಯ ಮಾಡಿದ ಕೇರಳಕ್ಕೆ ಧನ್ಯವಾದ ತಿಳಿಸಿದ್ದಾರೆ. "ಕೇರಳ ತುಂಬಾ ಒಳ್ಳೆ ಜಾಗ, ಇಲ್ಲಿನ ಜನ ಕೂಡ ಅಷ್ಟೇ ಒಳ್ಳೆಯವರು. ಎಲ್ಲರೂ ನಮ್ಮನ್ನು ಪ್ರೀತಿಯಿಂದ ಸ್ವೀಕರಿಸಿದರು. ನಾವು ಆರು ತಿಂಗಳಿಂದ ಪ್ರೀತಿಸುತ್ತಿದ್ದೆವು," ಎಂದು ಮದುವೆಯ ನಂತರ ಈ ಜೋಡಿ ಹೇಳಿದೆ.</p><p>ಮುಂದೆಯೂ ಕೇರಳದಲ್ಲೇ ಇರುತ್ತೀವಾ ಅನ್ನೋದರ ಬಗ್ಗೆ ಯೋಚನೆ ಮಾಡುತ್ತೇವೆ. ‘ನನ್ನ ತಂದೆ ಬೇರೆ ಮದುವೆ ನಿಶ್ಚಯಿಸಿದ್ದರು. ಅದಕ್ಕಾಗಿಯೇ ನಾವು…

Read More