‘ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ’: ರಾಜ್ಯಪಾಲರಿಗೆ ಕರವೇ ನಾರಾಯಣಗೌಡ ಖಡಕ್ ಎಚ್ಚರಿಕೆ! | Karave Narayana Gowda Slams Governor Gehlot Sslc Third Language Grading Row San

‘ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ’: ರಾಜ್ಯಪಾಲರಿಗೆ ಕರವೇ ನಾರಾಯಣಗೌಡ ಖಡಕ್ ಎಚ್ಚರಿಕೆ! | Karave Narayana Gowda Slams Governor Gehlot Sslc Third Language Grading Row San

ಎಸ್‌ಎಸ್‌ಎಲ್‌ಸಿ ತೃತೀಯ ಭಾಷಾ ಗ್ರೇಡಿಂಗ್ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ವಿರುದ್ಧ ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ದೈನಂದಿನ ಆಡಳಿತದಲ್ಲಿ ಮೂಗು ತೂರಿಸುವ ಹಕ್ಕಿಲ್ಲವೆಂದು ಹೇಳಿದ್ದಾರೆ. ಬೆಂಗಳೂರು (ಏ.4): ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷಾ ಗ್ರೇಡಿಂಗ್ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ. ನಾರಾಯಣಗೌಡ ಕೆಂಡಾಮಂಡಲವಾಗಿದ್ದಾರೆ. “ನೀವು ಜನರಿಂದ ಆಯ್ಕೆಯಾದ ಪ್ರತಿನಿಧಿಯಲ್ಲ, ಸರ್ಕಾರದ ದೈನಂದಿನ ಆಡಳಿತದಲ್ಲಿ ಮೂಗು ತೂರಿಸುವ…

Read More
ಹುಬ್ಬಳ್ಳಿ Love Jihad ಕೇಸ್​ಗೆ ಟ್ವಿಸ್ಟ್​: ಮಲಗಿದ್ದು ಯಾರಂತ ಅವಳ ಫೋನ್​ ನೋಡಿ ಅಂದ ಸಮೀರ್​; ಅಕ್ಕ ಹೇಳಿದ್ದೇನು? | Hubballi Sameer Mulla Love Jihad Case Sister And Himself Accusing Girl Suc

ಹುಬ್ಬಳ್ಳಿ Love Jihad ಕೇಸ್​ಗೆ ಟ್ವಿಸ್ಟ್​: ಮಲಗಿದ್ದು ಯಾರಂತ ಅವಳ ಫೋನ್​ ನೋಡಿ ಅಂದ ಸಮೀರ್​; ಅಕ್ಕ ಹೇಳಿದ್ದೇನು? | Hubballi Sameer Mulla Love Jihad Case Sister And Himself Accusing Girl Suc

ಹುಬ್ಬಳ್ಳಿಯ ಜಿಮ್ ಟ್ರೈನರ್ ಸಮೀರ್ ಮುಲ್ಲಾ ಮೇಲೆ ಲವ್ ಜಿಹಾದ್, ಬ್ಲ್ಯಾಕ್ ಮೇಲ್ ಆರೋಪ ಕೇಳಿಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಮೀರ್ ಸಹೋದರಿ ಇದು ಪ್ರೀತಿ ಸಂಬಂಧ ಎಂದಿದ್ದರೆ, ಸಂತ್ರಸ್ತೆಯ ಮೊಬೈಲ್ ಪರಿಶೀಲಿಸಿದರೆ ಸತ್ಯ ಹೊರಬರಲಿದೆ ಎಂದು ಸಮೀರ್ ಹೇಳಿದ್ದಾನೆ. ಈ ಘಟನೆಯು ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ​ಹತ್ತಾರು ಬಾರಿ ಗರ್ಭಪಾತ, ಹಲವಾರು ಹಿಂದೂ ಯುವತಿಯರಿಗೆ ಮೋಸ, ಮೊಬೈಲ್​ನಲ್ಲಿ ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್​, ಲವ್​ ಜಿಹಾದ್​ ಮಾಡಿ ಹಿಂದೂ ಯುವತಿಯರ ದುರ್ಬಳಕೆ……

Read More
ಏಪ್ರಿಲ್ 6 ರಂದು ಬೃಹತ್ ಗ್ರಹಗಳ ಚಲನೆ, ಶುಕ್ರ ಮತ್ತು ಮಂಗಳನಿಂದ 5 ರಾಶಿಗೆ ಸಮೃದ್ದಿ

ಏಪ್ರಿಲ್ 6 ರಂದು ಬೃಹತ್ ಗ್ರಹಗಳ ಚಲನೆ, ಶುಕ್ರ ಮತ್ತು ಮಂಗಳನಿಂದ 5 ರಾಶಿಗೆ ಸಮೃದ್ದಿ

<p>ಏಪ್ರಿಲ್ 6, 2026 ರಂದು ಶುಕ್ರ ಮತ್ತು ಮಂಗಳ ಗ್ರಹಗಳ ಸಕ್ರಿಯ ಚಲನೆಗಳು, ಸೂರ್ಯ ಮತ್ತು ಗುರುವಿನ ಕೇಂದ್ರ ದೃಷ್ಟಿ ಯೋಗವು ವೃತ್ತಿ, ವ್ಯವಹಾರ ಮತ್ತು ಹಣಕಾಸು ಕ್ಷೇತ್ರಕ್ಕೆ ಹೊಸ ದಿಕ್ಕನ್ನು ತರುತ್ತದೆ.</p><p>&nbsp;</p><img><p>ಮೇಷ ರಾಶಿಯವರಿಗೆ ಈ ದಿನವು ವೃತ್ತಿ ಮತ್ತು ವ್ಯವಹಾರದಲ್ಲಿ ಗಮನಾರ್ಹ ಅವಕಾಶಗಳನ್ನು ತರುತ್ತದೆ. ಶುಕ್ರ ಮತ್ತು ಮಂಗಳ ಗ್ರಹಗಳ ಚಲನೆಯು ಹೊಸ ಹೂಡಿಕೆಗಳು ಮತ್ತು ವ್ಯವಹಾರ ಪ್ರಸ್ತಾಪಗಳನ್ನು ತರುತ್ತದೆ. ಸೂರ್ಯ-ಗುರು ಕೇಂದ್ರ ದೃಷ್ಟಿ ಯೋಗವು ನಿಮ್ಮ ಖ್ಯಾತಿ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ. ಹಳೆಯ ಆರ್ಥಿಕ…

Read More
‘ಧುರಂಧರ್ 2’ ಕಥೆ ನಂದು ಎಂದ ವ್ಯಕ್ತಿಯ ಮೈಚಳಿ ಬಿಡಿಸಲು ಮುಂದಾದ ಆದಿತ್ಯ ಧಾರ್

‘ಧುರಂಧರ್ 2’ ಕಥೆ ನಂದು ಎಂದ ವ್ಯಕ್ತಿಯ ಮೈಚಳಿ ಬಿಡಿಸಲು ಮುಂದಾದ ಆದಿತ್ಯ ಧಾರ್

‘ಧುರಂಧರ’ ಹಾಗೂ ‘ಧುರಂಧರ 2′ ಸಿನಿಮಾ (ಧುರಂಧರ 2) ಗೆದ್ದು ಬೀಗಿದೆ. ‘ಧುರಂಧರ’ ರಿಲೀಸ್ ಆಗಿ ನಾಲ್ಕು ತಿಂಗಳು ಹಾಗೂ ‘ಧುರಂಧರ 2’ ರಿಲೀಸ್ ಆಗಿ ಎರಡು ವಾರ ಕಳೆದಿದೆ. ಹೀಗಿರುವಾಗ ಕಥೆ ಬರಹಗಾರ ಸಂತೋಷ್ ಕುಮಾರ್ ಎಂಬುವವರು ‘ಧುರಂಧರ 2’ ಕಥೆ ತಮ್ಮದು ಎಂದು ಹೇಳಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಲು ಆದಿತ್ಯ ಧಾರ್ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಸಂತೋಷ್ ಕುಮಾರ್ ಅವರು, ‘ಧುರಂಧರ 2′ ಚಿತ್ರದ ಕಥೆ ನನ್ನದು. ಅವರು…

Read More
ಕ್ಯಾಮೆರಾಗಳ ಮುಂದೆಯೇ ನಟಿಯರ ಸೊಂಟಕ್ಕೆ ಕೈ ಹಾಕಿದ ನಟ ಶಕೀಬ್ ಖಾನ್: ವಿಡಿಯೋ ವೈರಲ್ | Actor Shakib Khan Puts His Hand On The Waist Of An Actress Jyotirmayi Tasnia Foreign In Front Of Cameras Video Viral Mrq

ಕ್ಯಾಮೆರಾಗಳ ಮುಂದೆಯೇ ನಟಿಯರ ಸೊಂಟಕ್ಕೆ ಕೈ ಹಾಕಿದ ನಟ ಶಕೀಬ್ ಖಾನ್: ವಿಡಿಯೋ ವೈರಲ್ | Actor Shakib Khan Puts His Hand On The Waist Of An Actress Jyotirmayi Tasnia Foreign In Front Of Cameras Video Viral Mrq

ಈ ಸುದ್ದಿಗೋಷ್ಠಿಯಲ್ಲಿ ವೈರಲ್ ವಿಡಿಯೋ ಬಗ್ಗೆ ಪತ್ರಕರ್ತರು ಪ್ರಶ್ನೆ ಮಾಡಿದಾಗ, ಶಕೀಬ್ ಖಾನ್ ಉತ್ತರಿಸಲು ಹಿಂದೇಟು ಹಾಕಿದರು. ಈ ಕುರಿತು ನಟಿ ಜ್ಯೋತಿರ್ಮಯಿ, ನಾನು ಈ ವಿಷಯದಲ್ಲಿ ಏನನ್ನೂ ಹೇಳಲು ಬಯಸುವುದಿಲ್ಲ ಎಂದು ಮಾಧ್ಯಮವೊಂದಕ್ಕೆ ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದೆ. ಕೆಲವರು ಸಿನಿಮಾ ಪ್ರಚಾರಕ್ಕಾಗಿ ಈ ರೀತಿಯ ಕೀಳುಮಟ್ಟಕ್ಕೆ ಇಳಿಯುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯಕ್ಷಗಾನ ನೋಡುವಾಗ ವೀಕ್ಷಕರು ಶಿಳ್ಳೆ ಹಾಕಬಾರದಾ? ಕಲಾವಿದರಲ್ಲಿಯೇ ಭಿನ್ನ ಅಭಿಪ್ರಾಯಗಳು She looks uncomfortable, but he’s holding her…

Read More
Amla: ಊಟದ ರುಚಿ ಹೆಚ್ಚಿಸಲು ನೆಲ್ಲಿಕಾಯಿ ಚಟ್ನಿ ಮಾಡಿ: ಆದ್ರೆ ಇದೊಂದನ್ನು ಸೇರಿಸಿದರೆ ನಿಮ್ಮ ಅಡುಗೆ ‘ಮಾಂತ್ರಿಕ’ ಎನ್ನಿಸುತ್ತದೆ! | Prepare Amla Chutney Like This And Do Not Forget To Add This One Thing For That Recipe

Amla: ಊಟದ ರುಚಿ ಹೆಚ್ಚಿಸಲು ನೆಲ್ಲಿಕಾಯಿ ಚಟ್ನಿ ಮಾಡಿ: ಆದ್ರೆ ಇದೊಂದನ್ನು ಸೇರಿಸಿದರೆ ನಿಮ್ಮ ಅಡುಗೆ ‘ಮಾಂತ್ರಿಕ’ ಎನ್ನಿಸುತ್ತದೆ! | Prepare Amla Chutney Like This And Do Not Forget To Add This One Thing For That Recipe

ಆಯುರ್ವೇದದಲ್ಲಿ ನೆಲ್ಲಿಕಾಯಿಗೆ (Amla) ವಿಶೇಷ ಸ್ಥಾನವಿದೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ರಾಮಬಾಣ. ಪ್ರತಿದಿನ ನೆಲ್ಲಿಕಾಯಿಯನ್ನು ಹಸಿಯಾಗಿ ತಿನ್ನಲು ಸಾಧ್ಯವಾಗದವರು, ಅದನ್ನು ಚಟ್ನಿ ರೂಪದಲ್ಲಿ ಬಳಸಬಹುದು. ಇದರ ಸ್ಪೆಷಾಲಿಟಿ ತಿಳಿದುಕೊಳ್ಳಿ.. ಶೀರ್ಷಿಕೆ: ಅಡುಗೆಯ ರುಚಿ ಹೆಚ್ಚಿಸಲು ಇಲ್ಲಿದೆ ‘ನೆಲ್ಲಿಕಾಯಿ ಚಟ್ನಿ’! ಭಾರತೀಯ ಪಾಕಪದ್ಧತಿಯಲ್ಲಿ ಚಟ್ನಿ ಎನ್ನುವುದು ಕೇವಲ ಒಂದು ‘ಸೈಡ್ ಡಿಶ್’ ಅಲ್ಲ; ಅದು ಊಟದ ರುಚಿಯನ್ನು ಹೆಚ್ಚಿಸುವ ಒಂದು ಅವಿಭಾಜ್ಯ ಅಂಗ. ಬಿಸಿಬಿಸಿ ಅನ್ನದೊಂದಿಗೆ ಒಂದು ಚಮಚ ತುಪ್ಪ ಮತ್ತು…

Read More
‘ಧುರಂಧರ್ 2’ ಕಥೆ ನಂದು ಎಂದ ವ್ಯಕ್ತಿಯ ಮೈಚಳಿ ಬಿಡಿಸಲು ಮುಂದಾದ ಆದಿತ್ಯ ಧಾರ್

ಮುಸ್ಲಿಮರನ್ನೆಲ್ಲಾ ದೇಶ ಬಿಟ್ಟು ಓಡಿಸೋಕಾಗುತ್ತಾ? ಸಿಎಂ ಸಿದ್ದರಾಮಯ್ಯ ಹೀಗೆಂದಿದ್ಯಾಕೆ ನೋಡಿ!

ಬಾಗಲಕೋಟೆ, ಏಪ್ರಿಲ್ 4: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಪಕ್ಷ ನಾಯಕರ ಹೇಳಿಕೆಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಸಭ್ಯ ಪದ ಬಳಸಿದ ಬಿಜೆಪಿ ನಾಯಕ ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟ ಅವರು, ಬಿಜೆಪಿ ಪರ ಪ್ರಚಾರದ ವೇಳೆ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳನ್ನು ಖಂಡಿಸಿದರು. ಕಾಂಗ್ರೆಸ್ ಸರ್ಕಾರ ಮತ್ತು ಐದು ಗ್ಯಾರಂಟಿಗಳು ಸಾಮಾಜಿಕ ಬದ್ಧತೆಯ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿ ಮತ ಕೇಳುವುದಾಗಿ ಹೇಳಿದರು. ಬಸನಗೌಡ…

Read More
ಇನ್ನೊಂದೇ ವಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ ಬೆಂಗಳೂರಿನ ಮೊದಲ ಡಬಲ್‌ ಡೆಕ್ಕರ್‌ ಫ್ಲೈಓವರ್‌ | Bengaluru First Double Decker Flyover Silk Board Opening Hsr Jayadeva Traffic San

ಇನ್ನೊಂದೇ ವಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ ಬೆಂಗಳೂರಿನ ಮೊದಲ ಡಬಲ್‌ ಡೆಕ್ಕರ್‌ ಫ್ಲೈಓವರ್‌ | Bengaluru First Double Decker Flyover Silk Board Opening Hsr Jayadeva Traffic San

ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ನಿರ್ಮಿಸಲಾದ ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಸಾರ್ವಜನಿಕ ಬಳಕೆಗೆ ಸಿದ್ಧವಾಗಿದೆ. ಈ ಮೇಲ್ಸೇತುವೆಯು ಹೆಚ್‌ಎಸ್‌ಆರ್ ಲೇಔಟ್‌ನಿಂದ ಜಯದೇವ ಆಸ್ಪತ್ರೆಯವರೆಗಿನ ಸಂಚಾರ ದಟ್ಟಣೆಯನ್ನು ಶೇ. 80ರಷ್ಟು ಕಡಿಮೆ ಮಾಡುವ ನಿರೀಕ್ಷೆಯಿದೆ.  ಬೆಂಗಳೂರು (ಏ.4): ದಕ್ಷಿಣ ಬೆಂಗಳೂರಿನ ಸಂಚಾರ ದಟ್ಟಣೆಯ ಪ್ರಮುಖ ಕೇಂದ್ರವಾದ ಸಿಲ್ಕ್ ಬೋರ್ಡ್ ಜಂಕ್ಷನ್ ಮೂಲಕ ಸಂಚರಿಸುವ ಸವಾರರಿಗೆ ಶೀಘ್ರವೇ ನೆಮ್ಮದಿ ಸಿಗಲಿದೆ. ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಇನ್ನೊಂದು ವಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ…

Read More
‘ಧುರಂಧರ್ 2’ ಕಥೆ ನಂದು ಎಂದ ವ್ಯಕ್ತಿಯ ಮೈಚಳಿ ಬಿಡಿಸಲು ಮುಂದಾದ ಆದಿತ್ಯ ಧಾರ್

Indian Army Agniveer 2026: ಭಾರತೀಯ ಸೇನಾ ಅಗ್ನಿವೀರ್ ನೇಮಕಾತಿ; ಅರ್ಜಿ ಸಲ್ಲಿಕೆಯ ಕಾಲಾವಕಾಶ ವಿಸ್ತರಣೆ

ಭಾರತೀಯಯು 2026 ರ ಅಗ್ನಿವೀರ್ ನೇಮಕಾತಿ ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕವನ್ನು ಸೇನೆಯು ವಿಸ್ತರಿಸಿದೆ. ಮೂಲತಃ ಏಪ್ರಿಲ್ 1 ರಂದು ಮುಕ್ತಾಯಗೊಳ್ಳಬೇಕಿದ್ದ ಈ ಗಡುವನ್ನು ಈಗ ಏಪ್ರಿಲ್ 10 ರವರೆಗೆ ವಿಸ್ತರಿಸಲಾಗಿದೆ, ಆಸಕ್ತ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ. ದೇಶ ಸೇವೆ ಮಾಡಲು ಬಯಸುವ ಅವಿವಾಹಿತ ಪುರುಷ ಅಭ್ಯರ್ಥಿಗಳು ಸೇನೆಯ ಅಧಿಕೃತ ವೆಬ್‌ಸೈಟ್ www.joinindianarmy.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ವಿವಿಧ ಹುದ್ದೆಗಳ ವಿವರ ಮತ್ತು ಅರ್ಹತೆ: ಈ ನೇಮಕಾತಿ ಅಗ್ನಿವೀರ್ ಜನರಲ್ ಡ್ಯೂಟಿ (ಜಿಡಿ), ಅಗ್ನಿವೀರ್ ಟೆಕ್ನಿಕಲ್,…

Read More
IPL 2026 ಸತತ ಎರಡು ಪಂದ್ಯ ಗೆದ್ದ ಪಂಜಾಬ್ ಕಿಂಗ್ಸ್, ಆದ್ರೆ ಬ್ಯಾನ್ ಆಗೋ ಭೀತಿಗೆ ಸಿಲುಕಿದ ಶ್ರೇಯಸ್ ಅಯ್ಯರ್! | Ipl 2026 Shreyas Iyer Fined 24 Lakh Rupees For Slow Over Rate Faces Ban Threat After Pbks Win Kvn

IPL 2026 ಸತತ ಎರಡು ಪಂದ್ಯ ಗೆದ್ದ ಪಂಜಾಬ್ ಕಿಂಗ್ಸ್, ಆದ್ರೆ ಬ್ಯಾನ್ ಆಗೋ ಭೀತಿಗೆ ಸಿಲುಕಿದ ಶ್ರೇಯಸ್ ಅಯ್ಯರ್! | Ipl 2026 Shreyas Iyer Fined 24 Lakh Rupees For Slow Over Rate Faces Ban Threat After Pbks Win Kvn

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದ ಖುಷಿಯಲ್ಲಿದ್ದ ಪಂಜಾಬ್ ಕಿಂಗ್ಸ್‌ಗೆ ಬಿಸಿಸಿಐ ದಂಡದ ಬಿಸಿ ಮುಟ್ಟಿಸಿದೆ. ನಿಧಾನಗತಿಯ ಓವರ್ ರೇಟ್‌ಗಾಗಿ ನಾಯಕ ಶ್ರೇಯಸ್ ಅಯ್ಯರ್‌ಗೆ 24 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಮತ್ತೊಮ್ಮೆ ಇದೇ ತಪ್ಪು ಪುನರಾವರ್ತನೆಯಾದರೆ ಅವರು ಒಂದು ಪಂದ್ಯದ ನಿಷೇಧ ಎದುರಿಸಲಿದ್ದಾರೆ. ಚೆನ್ನೈ: ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅವರದ್ದೇ ತವರಾದ ಚೆಪಾಕ್‌ನಲ್ಲಿ ಐದು ವಿಕೆಟ್‌ಗಳಿಂದ ಸೋಲಿಸಿ ಪಂಜಾಬ್ ಕಿಂಗ್ಸ್ ಸತತ ಎರಡನೇ ಗೆಲುವು ಸಾಧಿಸಿದೆ. ಈ ಗೆಲುವಿನ ಖುಷಿ ಮಾಸುವ ಮುನ್ನವೇ…

Read More