Karnataka Assembly session: ಡಿಕೆ ಶಿವಕುಮಾರ್ ಮತ್ತು ಮುನಿರತ್ನ ನಡುವೆ ಸದನದಲ್ಲಿ ಜುಗಲ್​ ಬಂದಿ

Karnataka Assembly session: ಡಿಕೆ ಶಿವಕುಮಾರ್ ಮತ್ತು ಮುನಿರತ್ನ ನಡುವೆ ಸದನದಲ್ಲಿ ಜುಗಲ್​ ಬಂದಿ

ಬೆಂಗಳೂರು, ಆಗಸ್ಟ್ 12: ಉಪ ಡಿಕೆ ಶಿವಕುಮಾರ್ ಮತ್ತು ಬಿಜೆಪಿ ಮುನಿರತ್ನ ನಾಯ್ಡು (ಬಿಜೆಪಿ ಶಾಸಕ ಮುನಿರಥ್ನಾ ನಾಯ್ಡು) ನಡುವಿನ, ಸಂಘರ್ಷ, ಜಗಳ ಗೊತ್ತಿರುವ. ಇವತ್ತು ವಿಧಾನಸಭಾ ಅಧಿವೇಶನದಲ್ಲಿ ನಡುವೆ ಸ್ಟೇಷನೊಂದಕ್ಕೆ ಹೆಸರಿಡುವ ವಿಷಯಕ್ಕೆ ಸಂಬಂಧಿಸಿದಂತೆ ಜುಗಲ್ ಬಂದಿ. ಬ್ಯಾಟರಾಯನಪುರ ಬರುವ ಮೆಟ್ರೋ ಸ್ಟೇಶನ್. ಇದನ್ನೂ ಓದಿ: ಬೆಂಗಳೂರು ಒಂದು ಸಿಟಿ ಅನ್ನೋದನ್ನು ಪಿಎಂ ಮೋದಿ ಮೋದಿ: ವಿಡಿಯೋ ಕ್ಲಿಕ್ Source link

Read More
ಬಂಡೀಪುರ ಕಾಡಲ್ಲಿ ಆನೆ ತುಳಿದರೂ ಬದುಕಿಬಂದ ವ್ಯಕ್ತಿ: ₹25,000 ದಂಡ ಹಾಕಿದ ಅರಣ್ಯ ಇಲಾಖೆ!

ಬಂಡೀಪುರ ಕಾಡಲ್ಲಿ ಆನೆ ತುಳಿದರೂ ಬದುಕಿಬಂದ ವ್ಯಕ್ತಿ: ₹25,000 ದಂಡ ಹಾಕಿದ ಅರಣ್ಯ ಇಲಾಖೆ!

<p>ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಸ್ತೆಯಲ್ಲಿ ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಆನೆ ದಾಳಿಯ ನಂತರವೂ ಪ್ರಾಣಾಪಾಯದಿಂದ ಪಾರಾಗಿಬಂದ ಪ್ರವಾಸಿಗನಿಗೆ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯು ಬರೋಬ್ಬರಿ ₹25,000 ದಂಡ ವಿಧಿಸಿದೆ.</p><img><p><strong>ಚಾ</strong>ಮರಾಜನಗರ ಜಿಲ್ಲೆಯ<strong> </strong>ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಸ್ತೆಯಲ್ಲಿ ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಆನೆ ದಾಳಿಯ ನಂತರವೂ ಪ್ರಾಣಾಪಾಯದಿಂದ ಪಾರಾಗಿಬಂದ ಪ್ರವಾಸಿಗನಿಗೆ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯು ಬರೋಬ್ಬರಿ ₹25,000 ದಂಡ ವಿಧಿಸಿದೆ.</p><img><p>ಕೇರಳ ಮೂಲದ ಪ್ರವಾಸಿಗ ಆರ್. ಬಸವರಾಜ್, ನಂಜನಗೂಡಿನ ನಿವಾಸಿಯಾಗಿದ್ದು, ಇವರು ಬಂಡೀಪುರ-ಕೆಕ್ಕನಹಳ್ಳ…

Read More
ರಜನೀಕಾಂತ್ ಅವರನ್ನು ಮಹಾಭಾರತದ ಆ ಪಾತ್ರಕ್ಕೆ ಹೋಲಿಸಿದ ಉಪ್ಪಿ

ರಜನೀಕಾಂತ್ ಅವರನ್ನು ಮಹಾಭಾರತದ ಆ ಪಾತ್ರಕ್ಕೆ ಹೋಲಿಸಿದ ಉಪ್ಪಿ

ರಜನೀಕಾಂತ್ (ರೀನನಿಕಾಂತ್) ನಟನೆಯ ‘ಕೂಲಿ’ ಸಿನಿಮಾ 14 ರಂದು ಅದ್ಧೂರಿಯಾಗಿ ಬಿಡುಗಡೆ. ಸಿನಿಮಾದ ಆಡಿಯೋ ರಿಲೀಸ್ ಒಂದು ಹಿಂದೆ ಚೆನ್ನೈನ ನೆಹರೂ ಸ್ಟೇಡಿಯಂನಲ್ಲಿ ಬಲು ಅದ್ಧೂರಿಯಾಗಿ. ಕಾರ್ಯಕ್ರಮದಲ್ಲಿ ‘ಕೂಲಿ’ ಸಿನಿಮಾನಲ್ಲಿ ನಟಿಸಿರುವ, ಅಕ್ಕಿನೇನಿ ನಾಗಾರ್ಜುನ, ಆಮಿರ್, ಸೌಬಿನ್, ಉಪೇಂದ್ರ ಇನ್ನೂ ಹಲವರು. ಕಾರ್ಯಕ್ರಮದ ಕಾರ್ಯಕ್ರಮದ ವಿಡಿಯೋಗಳನ್ನು ನೆಟ್ವರ್ಕ್ಸ್ ಇದೀಗ ಬಿಡುಗಡೆ ಮಾಡಿದ್ದು, ಕಾರ್ಯಕ್ರಮದಲ್ಲಿ ಉಪೇಂದ್ರ ಆಡಿದ ಮಾತುಗಳು ಬಹುವಾಗಿ. ಕಾರ್ಯಕ್ರಮದಲ್ಲಿ ಉಪೇಂದ್ರ, ‘ಎಲ್ಲರಿಗೂ’ ಎಂದು ಕನ್ನಡದಲ್ಲಿ ಹೇಳಿ ಭಾಷಣ. ಬಳಿಕ ತಮಿಳಿನಲ್ಲಿ ಮುಂದುವರೆಸಿ, ‘ಈಗ ನಾನು ಹೇಳುವ…

Read More
‘ನಮ್ಮ ಬಾಸ್ ತಂಟೆಗೆ ಬರಬೇಡ..’ ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಕಳಿಸಿದ್ದ ಮತ್ತೊಬ್ಬ ದರ್ಶನ್ ಫ್ಯಾನ್ ಬಂಧನ! | Another Darshan Fan Arrested For Sending Obscene Messages To Actress Ramya

‘ನಮ್ಮ ಬಾಸ್ ತಂಟೆಗೆ ಬರಬೇಡ..’ ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಕಳಿಸಿದ್ದ ಮತ್ತೊಬ್ಬ ದರ್ಶನ್ ಫ್ಯಾನ್ ಬಂಧನ! | Another Darshan Fan Arrested For Sending Obscene Messages To Actress Ramya

ನಟಿ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ದರ್ಶನ್ ಅಭಿಮಾನಿ ಎಂದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ನಟಿ ರಮ್ಯಾಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಪ್ರಕರಣದಲ್ಲಿ ಸೈಬರ್ ಕ್ರೈಂ ಪೊಲೀಸರು ಮತ್ತೊಬ್ಬ ಆರೋಪಿಯನ್ನ ಬಂಧಿಸಿದ್ದಾರೆ. ಈ ಮೊದಲು ಇದೇ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿತ್ತು. ಒಟ್ಟಾರೆ, ಈ ಕೇಸಿನಲ್ಲಿ ಈಗಾಗಲೇ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ…

Read More
ಸಂಪುಟದಿಂದ ರಾಜಣ್ಣ ವಜಾ, ಮಧುಗಿರಿ ಬಂದ್: ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ರಾಜಣ್ಣ ಬೆಂಬಲಿಗ

ಸಂಪುಟದಿಂದ ರಾಜಣ್ಣ ವಜಾ, ಮಧುಗಿರಿ ಬಂದ್: ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ರಾಜಣ್ಣ ಬೆಂಬಲಿಗ

ಮಧುಗಿರಿಯಲ್ಲಿ ಬೆಂಬಲಿಗರಿಂದ ಪ್ರತಿಭಟನೆ ಬೆಂಗಳೂರು, ಆಗಸ್ಟ್ 12: ಸಚಿವ ಕೆಎನ್ ರಾಜಣ್ಣ (ಕೆಎನ್ ರಾಜನ್ನಾ) ಅವರನ್ನು ವಜಾ ಮಾಡಿದ್ದನ್ನು ತುಮಕೂರು ಜಿಲ್ಲೆಯ ಪಟ್ಟಣದಲ್ಲಿ ರಾಜಣ್ಣ ಬೆಂಬಲಿಗರು, ಅಭಿಮಾನಿಗಳು ಮಂಗಳವಾರ ಬೃಹತ್ ಪ್ರತಿಭಟನೆ. ಮಧುಗಿರಿ (ಮಧುಗಿರಿ ಬಂದ್) ಕರೆ ಆಕ್ರೋಶ. ಪ್ರತಿಭಟನೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು. ಈ ವೇಳೆ ರಾಜಣ್ಣ ಮೈಮೇಲೆ ಪೆಟ್ರೋಲ್ ಆತ್ಮಹತ್ಯೆಗೆ ಯತ್ನಿಸುವಂತೆ ಹೈಡ್ರಾಮಾ. ಕೂಡಲೇ ಸ್ಥಳದಲ್ಲಿದ್ದವರು ಆತನ ನೀರು ರಕ್ಷಿಸಿದರು. ಸಾಮೂಹಿಕ ಮುಂದಾದ ರಾಜಣ್ಣ ಬೆಂಬಲಿಗರು ಮಧುಗಿರಿಯ ಪುರಸಭೆ ವಾರ್ಡ್ 22 ರ ಅಧ್ಯಕ್ಷರು, ಉಪಾಧ್ಯಕ್ಷರು…

Read More
ಒಳ್ಳೇ ಕೆಲಸ, ಚೆಂದದ ಹೆಂಡ್ತಿ ಎಲ್ಲಾ ಇದ್ದೂ ಮಾಡೆಲ್ ಮುಂದೆ ಅಶ್ಲೀಲ ಕೃತ್ಯ ಎಸಗಿದ ಮ್ಯಾನೇಜರ್‌ ಸ್ಟೋರಿಯಿದು! | Mnc Official Accused Of Public Indecency In Front Of Model Arrested In Gurugram

ಒಳ್ಳೇ ಕೆಲಸ, ಚೆಂದದ ಹೆಂಡ್ತಿ ಎಲ್ಲಾ ಇದ್ದೂ ಮಾಡೆಲ್ ಮುಂದೆ ಅಶ್ಲೀಲ ಕೃತ್ಯ ಎಸಗಿದ ಮ್ಯಾನೇಜರ್‌ ಸ್ಟೋರಿಯಿದು! | Mnc Official Accused Of Public Indecency In Front Of Model Arrested In Gurugram

ಶಾಕಿಂಗ್ ವಿಷಯವೆಂದರೆ ಆರೋಪಿಯು ಈ ಹಿಂದೆಯೂ ಅನೇಕ ಕಡೆ ಇಂತಹ ಕೃತ್ಯ ಎಸಗಿದ್ದು, ಕೊನೆಗೂ ಅವನು ಸಿಕ್ಕಿಬಿದ್ದಿದ್ದಾನೆ. ಸಮಾಜದಲ್ಲಿ ಗೌರವಾನ್ವಿತ ಜೀವನ ನಡೆಸಲು ಏನು ಬೇಕು?. ಒಳ್ಳೆಯ ಕೆಲಸ, ಒಳ್ಳೆಯ ಸಂಬಳ, ಮದುವೆ ಮತ್ತು ಕುಟುಂಬ. 32 ವರ್ಷದ ಅಭಿಲಾಷ್ ಕುಮಾರ್‌ಗೆ ಇದೆಲ್ಲವೂ ಇತ್ತು. ಆದರೆ ಅವನ ಕಾಮದ ಮೇಲೆ ಅವನಿಗೆ ಯಾವುದೇ ನಿಯಂತ್ರಣವಿರಲಿಲ್ಲ. ಅದಕ್ಕಾಗಿಯೇ ಅವನು ಇಂದು ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ರಸ್ತೆಯಲ್ಲಿ ಓಡಾಡುವ ಹುಡುಗಿಯರನ್ನು ನೋಡಿದ ನಂತರ ಅವನು ಪಬ್ಲಿಕ್‌ನಲ್ಲೇ ಅಶ್ಲೀಲ ಕೃತ್ಯದಲ್ಲಿ ತೊಡಗುತ್ತಿದ್ದನೆಂದು ಆರೋಪಿಸಲಾಗಿದೆ….

Read More
ಕೆನಡಾದಲ್ಲಿರುವ ಕ್ಯಾಪ್ಸ್ ಕೆಫೆ ಮೇಲೆ ತಿಂಗಳ ಅಂತರದಲ್ಲಿ 2 ಸಲ ದಾಳಿ ಬೆನ್ನಲ್ಲೇ ಹಾಸ್ಯ ನಟ ಕಪಿಲ್ ಶರ್ಮಾ ಭದ್ರತೆ ಹೆಚ್ಚಳ | Security Tightened For Kapil Sharma Following Attack On A Cafe In Canada

ಕೆನಡಾದಲ್ಲಿರುವ ಕ್ಯಾಪ್ಸ್ ಕೆಫೆ ಮೇಲೆ ತಿಂಗಳ ಅಂತರದಲ್ಲಿ 2 ಸಲ ದಾಳಿ ಬೆನ್ನಲ್ಲೇ ಹಾಸ್ಯ ನಟ ಕಪಿಲ್ ಶರ್ಮಾ ಭದ್ರತೆ ಹೆಚ್ಚಳ | Security Tightened For Kapil Sharma Following Attack On A Cafe In Canada

ಹಾಸ್ಯ ನಟ ಕಪಿಲ್ ಶರ್ಮಾ ಅವರಿಗೆ ಸೇರಿದ ಕೆನಡಾದಲ್ಲಿರುವ ಕ್ಯಾಪ್ಸ್ ಕೆಫೆ ಮೇಲೆ ತಿಂಗಳ ಅಂತರದಲ್ಲಿ 2 ಸಲ ದಾಳಿ ನಡೆದ ಬೆನ್ನಲ್ಲೇ ಮುಂಬೈ ಪೊಲೀಸರು ನಟನಿಗೆ ಭದ್ರತೆ ಹೆಚ್ಚಿಸಿದ್ದಾರೆ. ಮುಂಬೈ: ಹಾಸ್ಯ ನಟ ಕಪಿಲ್ ಶರ್ಮಾ ಅವರಿಗೆ ಸೇರಿದ ಕೆನಡಾದಲ್ಲಿರುವ ಕ್ಯಾಪ್ಸ್ ಕೆಫೆ ಮೇಲೆ ತಿಂಗಳ ಅಂತರದಲ್ಲಿ 2 ಸಲ ದಾಳಿ ನಡೆದ ಬೆನ್ನಲ್ಲೇ ಮುಂಬೈ ಪೊಲೀಸರು ನಟನಿಗೆ ಭದ್ರತೆ ಹೆಚ್ಚಿಸಿದ್ದಾರೆ. ಈ ಬಗ್ಗೆ ಮುಂಬೈನ ಹಿರಿಯ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದು, ‘ಕಪಿಲ್ ಶರ್ಮಾ…

Read More
ಮಗಳು ಮನೆಗಲ್ಲ… ಗಂಡು ಮಗುವಿನ ಮೋಹ 1 ವರ್ಷದ ಮಗಳಿಗೆ ವಿಷ ನೀಡಿದ ಪಾಪಿ ತಂದೆ | Male Child Preference Turns Deadly Tripura Father Poisons Infant Daughter

ಮಗಳು ಮನೆಗಲ್ಲ… ಗಂಡು ಮಗುವಿನ ಮೋಹ 1 ವರ್ಷದ ಮಗಳಿಗೆ ವಿಷ ನೀಡಿದ ಪಾಪಿ ತಂದೆ | Male Child Preference Turns Deadly Tripura Father Poisons Infant Daughter

ಗಂಡು ಮಗುವಿನ ಆಸೆಗಾಗಿ ತಂದೆಯೊಬ್ಬ ತನ್ನ ಒಂದು ವರ್ಷದ ಮಗಳಿಗೆ ವಿಷ ಉಣಿಸಿ ಕೊಂದಿದ್ದಾನೆ. ಈ ಘಟನೆ ತ್ರಿಪುರಾದಲ್ಲಿ ನಡೆದಿದ್ದು, ಆರೋಪಿ ಸರ್ಕಾರಿ ಉದ್ಯೋಗಿ.  ಭಾರತದಲ್ಲಿ ಗಂಡು ಮಗುವಿನ ಮೇಲಿನ ವ್ಯಾಮೋಹ ಅತೀಯಾದುದು, ಎಷ್ಟು ಅತೀ ಎಂದರೆ ಗಂಡು ಮಗುವಿಗಾಗಿ ಮುದ್ದಾದ ಪುಟ್ಟ ಹೆಣ್ಣು ಮಕ್ಕಳನ್ನು ಯಮಪುರಿಗೆ ಅಟ್ಟುವಷ್ಟು. ಕೆಲ ಪೋಷಕರಿಗೆ ಅದೇನು ಭ್ರಮೆಯೋ ತಿಳಿಯದು. ಕಾಲ ಬದಲಾದರೂ ಜನರ ಮನಸ್ಥಿತಿ ಬದಲಾಗಿಲ್ಲ, ಹೆಣ್ಣು ಹುಟಿದರೆ ತಮ್ಮನ್ನು ನೋಡುವುದಿಲ್ಲ, ಆಕೆ ಬೇರೆ ಮನೆಯವ ಸ್ವತ್ತು, ನಮ್ಮನ್ನು ಸಾಕುವುದಕ್ಕೆ…

Read More
Fake IAS Officer Arrested: ಕೇವಲ ಪಿಯುಸಿ ಓದಿ ಐಎಎಸ್ ಅಧಿಕಾರಿ ಆದವನ ಬಂಧನ..! | Studied Just Pu Man Posing As Ias Officer Dupes Many Of Lakhs In Gurugram

Fake IAS Officer Arrested: ಕೇವಲ ಪಿಯುಸಿ ಓದಿ ಐಎಎಸ್ ಅಧಿಕಾರಿ ಆದವನ ಬಂಧನ..! | Studied Just Pu Man Posing As Ias Officer Dupes Many Of Lakhs In Gurugram

ಇತ್ತೀಚೆಗೆ ನಕಲಿಗಳ ಹಾವಳಿ ಬಹಳ ತೀವ್ರವಾಗಿದೆ. ಹಾಗೆಯೇ ಗುರುಗ್ರಾಮದಲ್ಲಿ ಕೇವಲ ಪಿಯುಸಿ ಶಿಕ್ಷಣ ಮುಗಿಸಿದ್ದ ಯುವಕನೋರ್ವ ನಕಲಿ ಐಎಎಸ್ ಅಧಿಕಾರಿಯಾಗಿದ್ದು ಆತನನ್ನು ಪೊಲೀಸರು ಬಲೆಗೆ ಕೆಡವಿದ್ದಾರೆ. ಗುರುಗ್ರಾಮ: ಇತ್ತೀಚೆಗೆ ನಕಲಿಗಳ ಹಾವಳಿ ಬಹಳ ತೀವ್ರವಾಗಿದೆ. ನಕಲಿ ಡಾಕ್ಟರ್‌ಗಳು ನಕಲಿ ಲಾಯರ್‌ಗಳು ನಕಲಿ ಪೊಲೀಸ್, ನಕಲಿ ಇಡಿ, ಐಟಿ ಅಧಿಕಾರಿಗಳು ಹೀಗೆ ಎಲ್ಲೆಲ್ಲೂ ಬರೀ ನಕಲಿಗಳೇ ಹಾಗೆಯೇ ಇಲ್ಲೊಂದು ಕಡೆ ನಕಲಿ ಐಎಎಸ್ ಅಧಿಕಾರಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. 31 ವರ್ಷದ ಜೈ ಪ್ರಕಾಶ್ ಪಠಾಕ್ ಬಂಧಿತ ನಕಲಿ ಐಎಎಸ್…

Read More
Railways: 6,115 ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ; 11,535 ಬೋಗಿಗಳಲ್ಲಿ ಸಿಸಿಟಿವಿ: ರೈಲ್ವೆ ಸಚಿವರಿಂದ ಮಾಹಿತಿ

Railways: 6,115 ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ; 11,535 ಬೋಗಿಗಳಲ್ಲಿ ಸಿಸಿಟಿವಿ: ರೈಲ್ವೆ ಸಚಿವರಿಂದ ಮಾಹಿತಿ

ನವದೆಹಲಿ, ಆಗಸ್ಟ್ 12: ಟ್ರೈನುಗಳಲ್ಲಿ ಪ್ರಯಾಣಿಕರ ಸುರಕ್ಷತೆ ಸೌಕರ್ಯ ಹೆಚ್ಚಿಸಲು ರೈಲ್ವೆ ಇಲಾಖೆ ((ಭಾರತೀಯ ರೈಲ್ವೆಯ) ಹಲವಾರು ಕೈಗೊಂಡಿದೆ. ಈ ಪೈಕಿ ಸಾವಿರಾರು ಸಿಸಿಟಿವಿ ಅಳವಡಿಸಿದೆ. ಸಾವಿರಾರು ರೈಲ್ವೆ ವೈಫೈ ಸೌಕರ್ಯಗಳನ್ನೂ. ಕೇಂದ್ರ ಸಚಿವ. ವೈಷ್ಣವ್ ವೈಷ್ಣವ್ ಇತ್ತೀಚೆಗೆ ಹಾಗೂ ನೀಡಿದ ಲಿಖಿತ ಉತ್ತರದಲ್ಲಿ ಈ ವಿವರ. ರೈಲು ಸಿಸಿಟಿವಿ ಕ್ಯಾಮರಾ ಅಳವಡಿಕೆ ರೈಲ್ವೆ ರೈಲ್ವೆ ಈವರೆಗೆ ದೇಶಾದ್ಯಂತ ಟ್ರೈನುಗಳಲ್ಲಿಯ ಟ್ರೈನುಗಳಲ್ಲಿಯ 11,535 ಬೋಗಿಗಳಿಗೆ ಕ್ಯಾಮರಾ ಅಳವಡಿಸಿದೆ ಎನ್ನುವ ಮಾಹಿತಿಯನ್ನು ಸಚಿವರು. ದಿನಗಳಲ್ಲಿ 74,000 ಕೋಚ್ಗಳು ಹಾಗೂ…

Read More