Headlines
ಭಾರತೀಯ ರೈಲ್ವೆ 6 ಸಾಮಾನ್ಯ ಗೂಡ್ಸ್‌ ರೈಲುಗಳನ್ನು ಒಟ್ಟಾಗಿಸಿ ಶುಕ್ರವಾರ 4.5 ಕಿ.ಮೀ. ಉದ್ಧದ ಗೂಡ್ಸ್‌ ರೈಲು ಓಡಿಸುವ ಮೂಲಕ ಹೊಸ ದಾಖಲೆ | 4 5 Km Long Rudraastra Train Sets New Record

ಭಾರತೀಯ ರೈಲ್ವೆ 6 ಸಾಮಾನ್ಯ ಗೂಡ್ಸ್‌ ರೈಲುಗಳನ್ನು ಒಟ್ಟಾಗಿಸಿ ಶುಕ್ರವಾರ 4.5 ಕಿ.ಮೀ. ಉದ್ಧದ ಗೂಡ್ಸ್‌ ರೈಲು ಓಡಿಸುವ ಮೂಲಕ ಹೊಸ ದಾಖಲೆ | 4 5 Km Long Rudraastra Train Sets New Record

ಭಾರತೀಯ ರೈಲ್ವೆ 6 ಸಾಮಾನ್ಯ ಗೂಡ್ಸ್‌ ರೈಲುಗಳನ್ನು ಒಟ್ಟಾಗಿಸಿ ಶುಕ್ರವಾರ 4.5 ಕಿ.ಮೀ. ಉದ್ಧದ ಗೂಡ್ಸ್‌ ರೈಲು ಓಡಿಸುವ ಮೂಲಕ ಹೊಸ ದಾಖಲೆ ಬರೆದಿದೆ. ನವದೆಹಲಿ: ಭಾರತೀಯ ರೈಲ್ವೆ ಶುಕ್ರವಾರ 4.5 ಕಿ.ಮೀ. ಉದ್ಧದ ಗೂಡ್ಸ್‌ ರೈಲು ಓಡಿಸುವ ಮೂಲಕ ಹೊಸ ದಾಖಲೆ ಬರೆದಿದೆ. 6 ಸಾಮಾನ್ಯ ಗೂಡ್ಸ್‌ ರೈಲುಗಳನ್ನು ಒಟ್ಟಾಗಿಸಿ, ರುದ್ರಾಸ್ತ್ರ ಹೆಸರಿನ ಒಂದೇ ರೈಲಿನ ರೀತಿಯಲ್ಲಿ ಮಾರ್ಪಡಿಸಿ ಅದರ ಸಂಚಾರ ನಡೆಸಲಾಯಿತು. 6 ಎಂಜಿನ್‌, 354 ಬೋಗಿ ಒಳಗೊಂಡ ಈ ರೈಲು ಉತ್ತರ ಪ್ರದೇಶದ…

Read More
ಖಾಸಗಿ ವಲಯದಲ್ಲಿ ದೇಶದಲ್ಲೇ 2ನೇ ಅತಿದೊಡ್ಡ ಬ್ಯಾಂಕ್‌ ಆಗಿರುವ ಐಸಿಐಸಿಐ ಬ್ಯಾಂಕ್ ಕನಿಷ್ಠ ಬ್ಯಾಲೆನ್ಸ್‌ ₹ 50,000 ರು ! ಇರದಿದ್ದರೆ ದಂಡ | Icici Bank Raises Monthly Minimum Balance For Customers

ಖಾಸಗಿ ವಲಯದಲ್ಲಿ ದೇಶದಲ್ಲೇ 2ನೇ ಅತಿದೊಡ್ಡ ಬ್ಯಾಂಕ್‌ ಆಗಿರುವ ಐಸಿಐಸಿಐ ಬ್ಯಾಂಕ್ ಕನಿಷ್ಠ ಬ್ಯಾಲೆನ್ಸ್‌ ₹ 50,000 ರು ! ಇರದಿದ್ದರೆ ದಂಡ | Icici Bank Raises Monthly Minimum Balance For Customers

ಖಾಸಗಿ ವಲಯದಲ್ಲಿ ದೇಶದಲ್ಲೇ 2ನೇ ಅತಿದೊಡ್ಡ ಬ್ಯಾಂಕ್‌ ಆಗಿರುವ ಐಸಿಐಸಿಐ ವಿವಿಧ ಪ್ರದೇಶಗಳಲ್ಲಿ ತನ್ನ ಗ್ರಾಹಕರು ಹೊಂದಿರಬೇಕಾದ ಮಾಸಿಕ ಮಿನಿಮಂ ಬ್ಯಾಲೆನ್ಸ್‌ ಮಿತಿಯಲ್ಲಿ ಭಾರೀ ಏರಿಕೆ ಮಾಡಿದೆ. ನವದೆಹಲಿ: ಖಾಸಗಿ ವಲಯದಲ್ಲಿ ದೇಶದಲ್ಲೇ 2ನೇ ಅತಿದೊಡ್ಡ ಬ್ಯಾಂಕ್‌ ಆಗಿರುವ ಐಸಿಐಸಿಐ ವಿವಿಧ ಪ್ರದೇಶಗಳಲ್ಲಿ ತನ್ನ ಗ್ರಾಹಕರು ಹೊಂದಿರಬೇಕಾದ ಮಾಸಿಕ ಮಿನಿಮಂ ಬ್ಯಾಲೆನ್ಸ್‌ ಮಿತಿಯಲ್ಲಿ ಭಾರೀ ಏರಿಕೆ ಮಾಡಿದೆ. ಆ.1ರ ಬಳಿಕ ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿ ಹೊಸ ಖಾತೆ ಆರಂಭಿಸುವವರು ಮಾಸಿಕ ಕನಿಷ್ಠ 50000 ರು.ಸರಾಸರಿ ಬ್ಯಾಲೆನ್ಸ್‌…

Read More
Horoscope Today 10 August: ಇಂದು ಈ ರಾಶಿಯವರಿಗೆ ಯಾರೂ ಏನೂ ಹೇಳಿಲ್ಲ ಎಂಬ ಬೇಸರ

Horoscope Today 10 August: ಇಂದು ಈ ರಾಶಿಯವರಿಗೆ ಯಾರೂ ಏನೂ ಹೇಳಿಲ್ಲ ಎಂಬ ಬೇಸರ

ನಿತ್ಯ: . – 17:22 ಯಮಗಂಡ ಕಾಲ 12:38 – 14:13 ಮೇಷ: ನೀವು ಇಂದು ಮಾಹಿತಿ. ಒಬ್ಬರ ಭವಿಷ್ಯವನ್ನು ಮಾತುಗಳನ್ನು ಸರಿಯಾಗಿ. ಅವಸರದಿಂದ ಕಾರ್ಯಗಳನ್ನು. ಯೋಗ್ಯವಾದ ಯೋಗ್ಯವಾದ ಕೃಷಿ ನಿಮ್ಮದೇ ಆದ ಹೆಜ್ಜೆಗಳನ್ನು. ನೀವು ಆಸ್ತಿಗೆ ಸಂಬಂಧಿಸಿದ ಇನ್ನೊಂದು ಪಡೆಯಬಹುದು. ವಿದೇಶೀ ವಸ್ತುಗಳ ವ್ಯಾಮೋಹ. ಸಣ್ಣ ವಲಯವಾದರೂ ಆಸ್ಥೆ. ಹಿರಿಯರಿಗೆ ಇಷ್ಟವಾಗದ ಮಾಡಿ, ಅವರನ್ನು. ಅಧ್ಯಾತ್ಮದ ಕಡೆ ಮನಸ್ಸು. ಜೀವನಕ್ಕೆ ಜೀವನಕ್ಕೆ ಬೇಕಾದ ನೀವು ಕಳೆದುಕೊಂಡು ಪುನಃ ಯತ್ನ. ಹೊಸ ವ್ಯವಹಾರವನ್ನು ಉತ್ಸಾಹ ಕಡಿಮೆ‌. ಮಾನಸಿಕ…

Read More
Weekly Horoscope: ಆಗಸ್ಟ್​ 10 ರಿಂದ ಆಗಸ್ಟ್​ 16 ರ ವರೆಗಿನ ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ

Weekly Horoscope: ಆಗಸ್ಟ್​ 10 ರಿಂದ ಆಗಸ್ಟ್​ 16 ರ ವರೆಗಿನ ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ

ತಿಂಗಳ ಎರಡನೇ ವಾರ 10-08-2025 ರಿಂದ 16-08-2025ರವರೆಗೆ. ಹೂಡಿಕೆಯಲ್ಲಿ, ನೂತನ ಕೆಲಸದ, ಸಂಪಾದನೆಯಲ್ಲಿ ಹಂಚಿಕೆ, ಸಾಮರ್ಥ್ಯ ಪ್ರದರ್ಶನ. ಗ್ರಹಗತಿಗಳು ಅನುಕೂಲತೆಯೂ. ಅದನ್ನು ಆಲೋಚಿಸಿದರೆ ನೆಮ್ಮದಿ ಸ್ವಲ್ಪ. ಎಲ್ಲ ಗ್ರಹರೂ ಸ್ಥಾನದ ಒಲವನ್ನು. ಮೇಷ: ತಿಂಗಳಲ್ಲಿ ತಿಂಗಳಲ್ಲಿ ರಾಶಿ ಮೊದಲನೇ ಈ ವಾರ ಸಾಮಾಜಿಕವಾಗಿ ಮನ್ನಣೆ ಸಿಕ್ಕರೂ ಅದನ್ನು ನೀವು. ಹೆಚ್ಚಿನ ಅಧ್ಯಯನದಲ್ಲಿ. ನಿಮ್ಮ ಸಂಪತ್ತಿಗೆ ಇತರರ ಬೀಳಬಹುದು.‌ ಬರಬೇಕಾದ ವಿಳಂಬವಾಗಬಹುದು ವಿಳಂಬವಾಗಬಹುದು ನೀವು ಎಲ್ಲ ಜವಾಬ್ದಾರಿಗಳಿಂದ ಹೊರಬರುವ ಮನಸ್ಸು. ಯಾರಿಂದಲೂ ನೀವು ಪಡೆಯಲು. ಅತಿಯಾದ ನಿರೀಕ್ಷೆಯಿಂದ ನೀವು…

Read More
ಈ 6 ಜನರು ಮೆಕ್ಕೆಜೋಳ ತಿನ್ನುವುದು ಒಳ್ಳೆಯದಲ್ಲ; ನೀವೂ ಅವರಲ್ಲೊಬ್ಬರೇ? | Monsoon Corn Consumption Health Benefits And Precautions

ಈ 6 ಜನರು ಮೆಕ್ಕೆಜೋಳ ತಿನ್ನುವುದು ಒಳ್ಳೆಯದಲ್ಲ; ನೀವೂ ಅವರಲ್ಲೊಬ್ಬರೇ? | Monsoon Corn Consumption Health Benefits And Precautions

ಮಳೆಗಾಲದಲ್ಲಿ ಬಿಸಿ ಮೆಕ್ಕೆಜೋಳ ತಿನ್ನುವುದು ಎಲ್ಲರಿಗೂ ಆರೋಗ್ಯಕರವಲ್ಲ. ಮಧುಮೇಹಿಗಳು, ಜೀರ್ಣಕಾರಿ ಸಮಸ್ಯೆಗಳಿರುವವರು, ಮೂತ್ರಪಿಂಡ ಮತ್ತು ಹೃದಯ ರೋಗಿಗಳು ಮೆಕ್ಕೆಜೋಳ ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳಿತು. ಮಳೆಗಾಲದ ಮಜವನ್ನು ದ್ವಿಗುಣಗೊಳಿಸುವ ಬಿಸಿ ಮೆಕ್ಕೆ ಜೋಳದ ರುಚಿಯೇ ಸೊಗಸು. ಉಪ್ಪು, ನಿಂಬೆಯೊಂದಿಗೆ ಹುರಿದ ಮೆಕ್ಕೆಜೋಳ ತಿನ್ನುವಾಗ ನಾಲಗೆ ರುಚಿಯಷ್ಟೆ ಅಲ್ಲ, ಆರೋಗ್ಯಕ್ಕೂ ಒಳ್ಳೆಯದೆಂದು ಪರಿಗಣಿಸಲಾಗುತ್ತದೆ. ಮೆಕ್ಕೆಜೋಳದಲ್ಲಿ ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿದ್ದು, ಇವು ಜೀರ್ಣಕ್ರಿಯೆಯನ್ನು ಸುಗಮಗೊಳಿಸಿ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಆದರೆ, ಈ ರುಚಿಕರ ಮೆಕ್ಕೆಜೋಳ ಎಲ್ಲರಿಗೂ…

Read More
ನಮ್ಮ ಜನರು ಆನೆದಾಳಿಗೆ ಸತ್ತರೆ 5 ಲಕ್ಷ, ಕೇರಳದಲ್ಲಿ ಬಲಿಯಾದ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 15 ಲಕ್ಷ ಪರಿಹಾರ! ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದೇನು? | Pralhad Joshi Slams Against Rahul Gandhi Vote Thef Allegations Remark Rav

ನಮ್ಮ ಜನರು ಆನೆದಾಳಿಗೆ ಸತ್ತರೆ 5 ಲಕ್ಷ, ಕೇರಳದಲ್ಲಿ ಬಲಿಯಾದ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 15 ಲಕ್ಷ ಪರಿಹಾರ! ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದೇನು? | Pralhad Joshi Slams Against Rahul Gandhi Vote Thef Allegations Remark Rav

ಕಾಂಗ್ರೆಸ್‌ನ ಮತಗಳ್ಳತನ ಆರೋಪವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಳ್ಳಿಹಾಕಿದ್ದಾರೆ. ರಾಹುಲ್ ಗಾಂಧಿ ಅಪ್ರಬುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕೇರಳದಲ್ಲಿ ಮೃತಪಟ್ಟ ಕುಟುಂಬಕ್ಕೆ ಕರ್ನಾಟಕ ಸರ್ಕಾರ ಪರಿಹಾರ ನೀಡಿರುವುದನ್ನು ಪ್ರಶ್ನಿಸಿದ್ದಾರೆ. ಹುಬ್ಬಳ್ಳಿ (ಆ.10): ದೇಶದಲ್ಲಿ ತನ್ನದೇ ಆದ ಕಾನೂನು ಇದೆ. ಚುನಾವಣೆ ಜರುಗಿದ 14 ತಿಂಗಳ ಬಳಿಕ ಯಾವುದೇ ಆಧಾರವಿಲ್ಲದೆ ಕಾಂಗ್ರೆಸ್‌ನವರು ಮತಗಳ್ಳತನ ಆರೋಪ ಮಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದ ಮಾತು. ಸಾಕ್ಷ್ಯಾಧಾರಗಳಿಲ್ಲದೇ ಆರೋಪ ಮಾಡುತ್ತಿರುವುದು ಬೋಗಸ್‌ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಕಿಡಿಕಾರಿದರು….

Read More
Dharmasthala burial case | ‘ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ’ ದೂರುದಾರ ಪರ ವಕೀಲ ಮಂಜುನಾಥ್ ಅಚ್ಚರಿ ಹೇಳಿಕೆ! | Dharmasthala Burial Case Complainants Advocates Manjunath Shocking Statement Rav

Dharmasthala burial case | ‘ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ’ ದೂರುದಾರ ಪರ ವಕೀಲ ಮಂಜುನಾಥ್ ಅಚ್ಚರಿ ಹೇಳಿಕೆ! | Dharmasthala Burial Case Complainants Advocates Manjunath Shocking Statement Rav

ಧರ್ಮಸ್ಥಳ ಪ್ರಕರಣದಲ್ಲಿ ಬಾಹುಬಲಿ ಬೆಟ್ಟದ ತಪ್ಪಲಿನಲ್ಲಿ ನಡೆದ ಉತ್ಖನನದಲ್ಲಿ ಕಳೇಬರ ಪತ್ತೆಯಾಗದಿದ್ದರೆ ದೂರುದಾರರ ತಪ್ಪಲ್ಲ ಎಂದು ವಕೀಲರು ಹೇಳಿದ್ದಾರೆ. ಹೊಸ ಮಣ್ಣು ಕಂಡುಬಂದಿರುವುದು ಸಾಕ್ಷಿ ನಾಶದ ಸಂಚಿನಂತೆ ಕಾಣುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಬೆಳ್ತಂಗಡಿ (ಆ.10):  ಧರ್ಮಸ್ಥಳ ಗ್ರಾಮ ಪ್ರಕರಣಕ್ಕೆ ಸಂಬಂಧಿಸಿದ ಉತ್ಖನನ ಪ್ರಕ್ರಿಯೆ ವೇಳೆ ಬಾಹುಬಲಿ ಬೆಟ್ಟದ ತಪ್ಪಲಿನಲ್ಲಿ ನಡೆದ ಅಗೆತ ಕಾರ್ಯಾಚರಣೆಯಲ್ಲಿ ಕಳೇಬರ ಪತ್ತೆಯಾಗದಿದ್ದರೆ ಅದು ಮುಸುಕುಧಾರಿ ಅನಾಮಿಕ ದೂರುದಾರನ ತಪ್ಪಲ್ಲ ಎಂದು ದೂರುದಾರೆ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಎನ್. ಹೇಳಿದ್ದಾರೆ….

Read More
‘ಅನಾಮಿಕ ಯಾರು? ಅವನ ಹಿನ್ನೆಲೆ ಏನು?..’ ಧರ್ಮಸ್ಥಳ ಪುಣ್ಯಕ್ಷೇತ್ರಕ್ಕೆ ಕುಂದುತರಲು ಯತ್ನ; ಸಂಸದ ಕಾಗೇರಿ ಆಕ್ರೋಶ | Dharmasthala Case Mp Vishweshwar Hegde Kageri Outraged

‘ಅನಾಮಿಕ ಯಾರು? ಅವನ ಹಿನ್ನೆಲೆ ಏನು?..’ ಧರ್ಮಸ್ಥಳ ಪುಣ್ಯಕ್ಷೇತ್ರಕ್ಕೆ ಕುಂದುತರಲು ಯತ್ನ; ಸಂಸದ ಕಾಗೇರಿ ಆಕ್ರೋಶ | Dharmasthala Case Mp Vishweshwar Hegde Kageri Outraged

ಧರ್ಮಸ್ಥಳದ ಘನತೆಗೆ ಕುಂದು ತರುವ ಪ್ರಯತ್ನ ನಡೆಯುತ್ತಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾಮಿಕ ವ್ಯಕ್ತಿಯ ಆರೋಪಗಳ ಹಿಂದಿರುವವರನ್ನು ಬಹಿರಂಗಪಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.  ಕಾರವಾರ, ಉತ್ತರಕನ್ನಡ (ಆ.9): ಧರ್ಮಸ್ಥಳದಂತಹ ಪುಣ್ಯ ಕ್ಷೇತ್ರದ ಘನತೆಗೆ ಕುಂದು ತರುವ ಪ್ರಯತ್ನ ನಡೆಯುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಪಾರದರ್ಶಕ ಮತ್ತು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು. ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ದೆಹಲಿಯಲ್ಲಿಂದು ಆಕ್ರೋಶ ವ್ಯಕ್ತಪಡಿಸಿದ ಸಂಸದರು, ಮೊದಲು 13…

Read More
‘ಎಂ ಫಾರ್ ಮಸೀದಿ, ಎನ್‌ ಫಾರ್ ನಮಾಜ್..’ ಮಧ್ಯಪ್ರದೇಶದ ಖಾಸಗಿ ಶಾಲೆಯ ಕಲಿಕಾ ಸಾಮಗ್ರಿಯಲ್ಲಿ ಇಸ್ಲಾಮಿಕ್ ಪದಗಳು ಭಾರೀ ವಿವಾದ! | Controversy In Madhya Pradesh School K For Kaaba In Nursery Materials Sparks

‘ಎಂ ಫಾರ್ ಮಸೀದಿ, ಎನ್‌ ಫಾರ್ ನಮಾಜ್..’ ಮಧ್ಯಪ್ರದೇಶದ ಖಾಸಗಿ ಶಾಲೆಯ ಕಲಿಕಾ ಸಾಮಗ್ರಿಯಲ್ಲಿ ಇಸ್ಲಾಮಿಕ್ ಪದಗಳು ಭಾರೀ ವಿವಾದ! | Controversy In Madhya Pradesh School K For Kaaba In Nursery Materials Sparks

ರೈಸನ್‌ನ ಖಾಸಗಿ ಶಾಲೆಯೊಂದು ನರ್ಸರಿ ಮಕ್ಕಳಿಗೆ ‘ಕೆ ಫಾರ್ ಕಾಬಾ’, ‘ಎಂ ಫಾರ್ ಮಸೀದಿ’ ಇತ್ಯಾದಿ ಉರ್ದು ಪದಗಳನ್ನು ಕಲಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಪೋಷಕರು ಮತ್ತು ABVP ಪ್ರತಿಭಟಿಸಿದ್ದು, ಶಾಲೆ ತಪ್ಪೊಪ್ಪಿಕೊಂಡಿದೆ.  ಮಧ್ಯಪ್ರದೇಶದ ರೈಸನ್ ಜಿಲ್ಲೆಯ ಖಾಸಗಿ ಶಾಲೆಯೊಂದು ನರ್ಸರಿ ವಿದ್ಯಾರ್ಥಿಗಳಿಗೆ ನೀಡಿದ ಅಧ್ಯಯನ ಸಾಮಗ್ರಿಯಲ್ಲಿ ‘ಕೆ ಫಾರ್ ಕಾಬಾ’, ‘ಎಂ ಫಾರ್ ಮಸೀದಿ’, ‘ಎನ್ ಫಾರ್ ನಮಾಜ್’, ಮತ್ತು ‘ಓ ಫಾರ್ ಔರತ್ ಇನ್ ಹಿಜಾಬ್’ ಇತ್ಯಾದಿ ಉರ್ದು ಮತ್ತು ಇಸ್ಲಾಮಿಕ್ ಪದಗಳನ್ನು ಸೇರಿಸಿದ್ದು ಭಾರೀ…

Read More
Mixie Jar Cleaning Tips: ಎಲ್ಲ ಪಾತ್ರೆ ತೊಳೆದು, ಮಿಕ್ಸಿ ಜಾರ್ ತೊಳೆಯುವಾಗ ಗೃಹಿಣಿಯರು ಈ ಭಾಗ ಮರೆಯುವುದೇಕೆ? | How To Clean Mixer Jar Backside Stains

Mixie Jar Cleaning Tips: ಎಲ್ಲ ಪಾತ್ರೆ ತೊಳೆದು, ಮಿಕ್ಸಿ ಜಾರ್ ತೊಳೆಯುವಾಗ ಗೃಹಿಣಿಯರು ಈ ಭಾಗ ಮರೆಯುವುದೇಕೆ? | How To Clean Mixer Jar Backside Stains

ಮಿಕ್ಸಿ ಜಾರ್‌ನ ಹಿಂಭಾಗದಲ್ಲಿರುವ ಹಠಮಾರಿ ಕಲೆಗಳನ್ನು ಸುಲಭವಾಗಿ ತೆಗೆದುಹಾಕುವುದು ಹೇಗೆ ಎಂದು ಈ ಪೋಸ್ಟ್‌ನಲ್ಲಿ ತಿಳಿಯಿರಿ. ಅಡುಗೆಮನೆಯಿಂದ ಹಿಡಿದು ಎಲ್ಲಾ ವಸ್ತುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತೇವೆ. ಆದರೆ ನಮಗೆ ತಿಳಿಯದೆಯೇ ಕೆಲವು ವಸ್ತುಗಳನ್ನು ಸ್ವಚ್ಛಗೊಳಿಸಲು ಮರೆತುಬಿಡುತ್ತೇವೆ. ಅದರಲ್ಲಿ ಒಂದು ಮಿಕ್ಸಿ ಜಾರ್. ಹೌದು, ಪ್ರತಿದಿನ ಬಳಸುವ ಮಿಕ್ಸಿ ಜಾರ್‌ನ ಒಳಭಾಗವನ್ನು ಮಾತ್ರ ತೊಳೆಯುತ್ತೇವೆ. ಆದರೆ ಅದರ ಹಿಂಭಾಗವನ್ನು ತೊಳೆಯುವುದಿಲ್ಲ. ಇದರಿಂದ ಅದರ ಹಿಂಭಾಗದಲ್ಲಿ ಕೊಳೆ ಸಂಗ್ರಹವಾಗಿ ಹಠಮಾರಿ ಕಲೆಗಳಾಗುತ್ತವೆ. ಎಷ್ಟು ಉಜ್ಜಿದರೂ ಹೋಗುವುದಿಲ್ಲ. ತಿಂಗಳುಗಟ್ಟಲೆ, ವರ್ಷಗಟ್ಟಲೆ ಇರುವ ಕಲೆಗಳನ್ನು ಸುಲಭವಾಗಿ…

Read More