Headlines
Mandya: ರಾಮನಗರ ಡೀಸಿ ಗನ್‌ಮ್ಯಾನ್‌ ಮೇಲೆ ಪುಂಡರಿಂದ ಹಲ್ಲೆ: ಕಾರಣವೇನು? | Ramnagara Dc Gunman Attacked By Goons Gvd

Mandya: ರಾಮನಗರ ಡೀಸಿ ಗನ್‌ಮ್ಯಾನ್‌ ಮೇಲೆ ಪುಂಡರಿಂದ ಹಲ್ಲೆ: ಕಾರಣವೇನು? | Ramnagara Dc Gunman Attacked By Goons Gvd

ಮಂಡ್ಯ (ಆ.06): ಬೈಕ್ ರೇಸ್ ವಿಚಾರವಾಗಿ ರಾಮನಗರ ಡಿಸಿ ಗನ್ ಮ್ಯಾನ್ ಮತ್ತು ಸ್ಥಳಿಯರ ನಡುವೆ ಕಳೆದ ತಿಂಗಳು 27 ರಂದು ಗಲಾಟೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಂಡ್ಯದ ಕೆ.ಆರ್.ಪೇಟೆಯಲ್ಲಿ ಬೈಕ್ ರೇಸ್ ವಿಚಾರವಾಗಿ ಕೆ.ಆರ್.ಪೇಟೆ ನಿವಾಸಿಯಾಗಿರುವ ರಾಮನಗರ ಜಿಲ್ಲಾಧಿಕಾರಿ ಗನ್ ಮ್ಯಾನ್ ಮನ್ಸೂರ್‌ನಿಂದ ಹಲ್ಲೆಯಾಗಿದೆ. ಬಳಿಕ ನಾಲ್ಕೈದು ಜನರಿಗೆ ಪ್ರತಿಯಾಗಿ ಮನ್ಸೂರ್‌ ಮೇಲೆ ಹಲ್ಲೆ ನಡೆದಿದ್ದು, ಈ ವೇಳೆ ಲಾಠಿ ಚಾರ್ಜ್ ಮಾಡಿ  ಪೊಲೀಸರು ಜನರನ್ನು ಚದುರಿಸಿದ್ದಾರೆ. ಸದ್ಯ ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ…

Read More
ಮುಷ್ಕರದಿಂದ ಬಸ್ ನಿಂತ್ರೂ ಸರ್ಕಾರಕ್ಕೆ ಕೋಟಿ ಕೋಟಿ ಉಳಿತಾಯ; ಹೇಗೆ ಗೊತ್ತಾ?

ಮುಷ್ಕರದಿಂದ ಬಸ್ ನಿಂತ್ರೂ ಸರ್ಕಾರಕ್ಕೆ ಕೋಟಿ ಕೋಟಿ ಉಳಿತಾಯ; ಹೇಗೆ ಗೊತ್ತಾ?

<p>ಸಾರಿಗೆ ನೌಕರರ ಮುಷ್ಕರದಿಂದಾಗಿ ಮಹಿಳಾ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿ ‘ಶಕ್ತಿ’ ಯೋಜನೆಯಡಿ ಸರ್ಕಾರಕ್ಕೆ. ಉಳಿತಾಯವಾಗಿದೆ. ಮುಷ್ಕರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೇ.60ಕ್ಕೂ ಹೆಚ್ಚು ಬಸ್‌ಗಳ ಓಡಾಟ ಸ್ಥಗಿತಗೊಂಡಿತ್ತು.</p><img><p>ಮಂಗಳವಾರ ಸಾರಿಗೆ ನೌಕರರ ಮುಷ್ಕರದಿಂದ ಬಸ್ ನಿಂತರೂ ರಾಜ್ಯ ಸರ್ಕಾರಕ್ಕೆ ಕೋಟಿ ಕೋಟಿ ಹಣ ಉಳಿತಾಯವಾಗಿದೆ. ಮಂಗಳವಾರ ನೌಕರರ ಮುಷ್ಕರದ ಹಿನ್ನೆಲೆ ರಾಜ್ಯದಲ್ಲಿ ಶೇ. 60ಕ್ಕೂ ಹೆಚ್ಚು ಸಾರಿಗೆ ಬಸ್ ಓಡಾಟ ಬಂದ್ ಆಗಿತ್ತು.</p><img><p>ಶೇ.60 ಬಸ್ ಓಡಾಟ ಬಂದ್ ಆಗಿದ್ದರಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿತ್ತು. ರಾಜ್ಯದ ಮಹಿಳೆಯರು ಕಾಂಗ್ರೆಸ್ ಸರ್ಕಾರದ…

Read More
ಮೈಸೂರು ದಸರಾ ಗಜಪಡೆ, ಮಾವುತರಿಗೆ 2.04 ಕೋಟಿ ರೂ. ಮೊತ್ತದ ವಿಮೆ ಸೌಲಭ್ಯ ನೀಡಿದ ಅರಣ್ಯ ಇಲಾಖೆ

ಮೈಸೂರು ದಸರಾ ಗಜಪಡೆ, ಮಾವುತರಿಗೆ 2.04 ಕೋಟಿ ರೂ. ಮೊತ್ತದ ವಿಮೆ ಸೌಲಭ್ಯ ನೀಡಿದ ಅರಣ್ಯ ಇಲಾಖೆ

ಮೈಸೂರು, ಆಗಸ್ಟ್ 06: ಸಾಂಸ್ಕೃತಿಕ ನಗರಿ ಗಜಪಡೆ ಕಲರವ. ನಾಡಹಬ್ಬ (ಮೈಸೂರು ದಸರಾ) ಮೈಸೂರಿಗೆ ಮೈಸೂರಿಗೆ ಬಂದ ಅಭಿಮನ್ಯು ಆ್ಯಂಡ್ ತಂಡ ರಿಲ್ಯಾಕ್ಸ್. ಗಜಪಡೆ ಅರಣ್ಯ ವಿಶ್ರಾಂತಿ. ಈ ಮೈಸೂರಿನಲ್ಲಿರುವಾಗ ಏನಾದರೂ ಹಾನಿ ಅದರ. ಮೊತ್ತದ (ವಿಮೆ) ಸೌಲಭ್ಯ. 2.04 ಕೋಟಿ. ಮೊತ್ತದ ವಿಶ್ವವಿಖ್ಯಾತ ಮೈಸೂರು ಜಂಬೂಸವಾರಿಗೆ ದಿನಗಣನೆ. ಇತ್ತ ಗಜಪಡೆ ಮೈಸೂರಿಗೆ. ಗಜಪಡೆ ಗಜಪಡೆ ಏನಾದರೂ ಹಾನಿ ಅದರ ನಷ್ಟ ಪರಿಹರಿಸಲು ಅರಣ್ಯ ಇಲಾಖೆಯಿಂದ ವಿಮಾ ಸೌಲಭ್ಯದ ಮೊರೆ. ಆಗಸ್ಟ್ 4 ರಿಂದ 5 ರವರೆಗೆ…

Read More
Amruthadhaare: ಕಳಚಿಬಿತ್ತು ಮುಖವಾಡ: ರೋಚಕ ತಿರುವಿನಲ್ಲಿ ಸೀರಿಯಲ್​; ಅತ್ತೆ-ಸೊಸೆ ವಾರ್​ ಶುರು!

Amruthadhaare: ಕಳಚಿಬಿತ್ತು ಮುಖವಾಡ: ರೋಚಕ ತಿರುವಿನಲ್ಲಿ ಸೀರಿಯಲ್​; ಅತ್ತೆ-ಸೊಸೆ ವಾರ್​ ಶುರು!

<p>ಅಮೃತಧಾರೆ ರೋಚಕ ಟ್ವಿಸ್ಟ್​ ಪಡೆದುಕೊಂಡಿದೆ. ಶಕುಂತಲಾ ಮುಖವಾಡ ಭೂಮಿಕಾ ಎದುರು ಕಳಚಿಬಿದ್ದಿದೆ. ಇದೀಗ ಅತ್ತೆ ಮತ್ತು ಸೊಸೆ ನಡುವೆ ನೇರಾನೇರ ವಾರ್​ ಶುರುವಾಗಿದೆ. ಏನಿದು?</p><p>&nbsp;</p><img><p>ಅಮೃತಧಾರೆ ಸೀರಿಯಲ್​ ಇದೀಗ ರೋಚಕ ಹಂತ ತಲುಪಿದೆ. ಶಕುಂತಲಾ ಅಷ್ಟೆಲ್ಲಾ ಕುತಂತ್ರ ಬುದ್ಧಿ ಮಾಡುತ್ತಿದ್ದರೂ ಬಹುತೇಕ ಎಲ್ಲಾ ಸೀರಿಯಲ್​ಗಳಂತೆ ಇದರಲ್ಲಿಯೂ ನಾಯಕ ಪೆದ್ದುನೇ ಇದ್ದಾನೆ. ತನ್ನ ಚಿಕ್ಕಮ್ಮನನ್ನು ಬಲವಾಗಿ ನಂಬಿದ್ದಾನೆ. ಸೊಸೆ ಭೂಮಿಕಾಗೆ ಈ ಕುತಂತ್ರ ಬುದ್ಧಿ ಗೊತ್ತಿದ್ದರೂ ಪತಿಯನ್ನು ನಂಬಿಸೋದು ಕಷ್ಟವೇ ಆಗಿದೆ. ಏಕೆಂದರೆ ಏನೂ ಸಾಕ್ಷಿ ಸಿಗದ ರೀತಿಯಲ್ಲಿ ಶಕುಂತಲಾ…

Read More
ಸುಯಶ್ ಶರ್ಮಾ ಸ್ಪಿನ್ ಮೋಡಿ: ಎರಡಂಕಿ ಮೊತ್ತಕ್ಕೆ ಎದುರಾಳಿ ತಂಡ ಆಲೌಟ್

ಸುಯಶ್ ಶರ್ಮಾ ಸ್ಪಿನ್ ಮೋಡಿ: ಎರಡಂಕಿ ಮೊತ್ತಕ್ಕೆ ಎದುರಾಳಿ ತಂಡ ಆಲೌಟ್

ಪ್ರೀಮಿಯರ್ ಲೀಗ್ನ 6 ನೇ ಯುವ ಸ್ಪಿನ್ನರ್ ಸುಯಶ್ ಶರ್ಮಾ ಸ್ಪಿನ್ ಮೋಡಿ. ಅರುಣ್ ಅರುಣ್ ಜೇಟ್ಲಿ ನಡೆದ ಈ ಔಟರ್ ಡೆಲ್ಲಿ ವಾರಿಯರ್ಸ್ ಹಾಗೂ ದಿಲ್ಲಿ ದಿಲ್ಲಿ -6 ತಂಡಗಳು. ಮ್ಯಾಚ್ನಲ್ಲಿ ಮ್ಯಾಚ್ನಲ್ಲಿ ಟಾಸ್ ಔಟರ್ ಡೆಲ್ಲಿ ವಾರಿಯರ್ಸ್ ಬ್ಯಾಟಿಂಗ್. ಅದರಂತೆ ಮೊದಲು ಮಾಡಿದ ಔಟರ್ ಡೆಲ್ಲಿ ಪರ ಪ್ರಿಯಾಂಶ್ ಆರ್ಯಾ ಆರ್ಯಾ 16 ರನ್ಗಳಿಸಿದರೆ, ಸನತ್ ಸಾಂಗ್ವಾನ್ 26 ರನ್. ಇನ್ನು ವರುಣ್ ಯಾದವ್ 18 ರನ್ಗಳು. ಹಾಗೆಯೇ ಕೆಳ ಕ್ರಮಾಂಕದಲ್ಲಿ ಬೀಸಿದ ನಾಯಕ…

Read More
ನನ್ನ ಜತೆಗೆ ಶಾಸಕರಾದವರು ಸಿಎಂ, ಡಿಸಿಎಂ ಆದರೂ ನನಗೆ ಅದೃಷ್ಟವಿಲ್ಲ: ಬಸವರಾಜ ರಾಯರೆಡ್ಡಿ | Basavaraj Rayareddi Says Not Lucky Like Cms And Dcms Gvd

ನನ್ನ ಜತೆಗೆ ಶಾಸಕರಾದವರು ಸಿಎಂ, ಡಿಸಿಎಂ ಆದರೂ ನನಗೆ ಅದೃಷ್ಟವಿಲ್ಲ: ಬಸವರಾಜ ರಾಯರೆಡ್ಡಿ | Basavaraj Rayareddi Says Not Lucky Like Cms And Dcms Gvd

ನನ್ನ ಜತೆಗೆ ಶಾಸಕರಾದವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಮಂತ್ರಿಗಳಾಗಿದ್ದಾರೆ. ಆದರೆ, ನನಗೆ ಅವಕಾಶ ಮತ್ತು ಅದೃಷ್ಟವಿಲ್ಲ ಎನ್ನುವ ಮೂಲಕ ಶಾಸಕ ಬಸವರಾಜ ರಾಯರೆಡ್ಡಿ ಮುಖ್ಯಮಂತ್ರಿ ಆಗುವ ಆಸೆ ವ್ಯಕ್ತಪಡಿಸಿದ್ದಾರೆ. ಯಲಬುರ್ಗಾ (ಆ.06): ನನ್ನ ಜತೆಗೆ ಶಾಸಕರಾದವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಮಂತ್ರಿಗಳಾಗಿದ್ದಾರೆ. ಆದರೆ, ನನಗೆ ಅವಕಾಶ ಮತ್ತು ಅದೃಷ್ಟವಿಲ್ಲದೆ ಇರುವುದರಿಂದ ಇಂದು ಸಿಎಂ ಆರ್ಥಿಕ ಸಲಹೆಗಾರನಾಗಿದ್ದೇನೆ ಎನ್ನುವ ಮೂಲಕ ಶಾಸಕ ಬಸವರಾಜ ರಾಯರೆಡ್ಡಿ ಮುಖ್ಯಮಂತ್ರಿ ಆಗುವ ಆಸೆ ವ್ಯಕ್ತಪಡಿಸಿದ್ದಾರೆ. ನೂತನವಾಗಿ ರಾಜ್ಯ ಕೆಎಂಎಫ್ ಮಂಡಳಿಗೆ…

Read More
‘ಬಂದ್ಮೇಲೆ ಹೋಗೋ ಜಾಯಮಾನ ಅಲ್ಲ’; ಮುಂದಿನ ಸಿನಿಮಾ ಬಗ್ಗೆ ಅಪ್​ಡೇಟ್ ಕೊಟ್ಟ ಪುಷ್ಪಾ

‘ಬಂದ್ಮೇಲೆ ಹೋಗೋ ಜಾಯಮಾನ ಅಲ್ಲ’; ಮುಂದಿನ ಸಿನಿಮಾ ಬಗ್ಗೆ ಅಪ್​ಡೇಟ್ ಕೊಟ್ಟ ಪುಷ್ಪಾ

ಯಶ್ ತಾಯಿ ಪುಷ್ಪಾ ಕುಮಾರ್ ನಿರ್ಮಾಣದ ‘ಕೊತ್ತಲವಾಡಿ’ (ಕೋತಿ) ಸಿನಿಮಾ ರಿಲೀಸ್ ಪ್ರದರ್ಶನ. ಈ ಚಿತ್ರದ ರಿಲೀಸ್ ಪುಷ್ಪಾ ಖುಷಿಯಲ್ಲಿದ್ದಾರೆ. ಸಿನಿಮಾನ ಸಿನಿಮಾನ ಅವರು ಎಂಟ್ರಿ ಕೊಡಲು ಮಾಡಿದ ಸಿನಿಮಾ. ಅಲ್ಲದೆ, ನಿರ್ಮಾಣಕ್ಕೆ ಇಳಿದ ಮತ್ತೆ ಹಿಂದಿರುಗಿ ಮಾತೇ ಮಾತೇ ಎಂದು ಅವರು ಸ್ಪಷ್ಟ ಮಾತುಗಳಲ್ಲಿ. ‘ಕೊತ್ತಲವಾಡಿ’ ಸಿನಿಮಾ ರಿಲೀಸ್ ‘ಕನ್ನಡ ಪಿಚ್ಚರ್’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಅವರು ಹಲವು. ‘ಬಂದಮೇಲೆ ಹೋಗೋ. ಯಶ್ ಎಲ್ಲೋ. ಈಗ ಎಲ್ಲಿದ್ದಾನೆ. ಆಡಿಕೊಳ್ಳುವವರನ್ನು ನಿಲ್ಲಬೇಕು. ಹಾಸನದಲ್ಲಿ ತೋಟ ಸಾಕಷ್ಟು…

Read More
ಅಡ್ವಾಣಿ ದಾಖಲೆ ಹಿಂದಿಕ್ಕಿ ಅತಿ ದೀರ್ಘಾವಧಿ ಗೃಹ ಸಚಿವರಾಗಿ ಅಮಿತ್ ಶಾ ದಾಖಲೆ

ಅಡ್ವಾಣಿ ದಾಖಲೆ ಹಿಂದಿಕ್ಕಿ ಅತಿ ದೀರ್ಘಾವಧಿ ಗೃಹ ಸಚಿವರಾಗಿ ಅಮಿತ್ ಶಾ ದಾಖಲೆ

ಅಮಿತ್ ಶಾ ಅವರು ಭಾರತದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿಯ ಗೃಹ ಸಚಿವರಾಗಿ ಹೊಸ ದಾಖಲೆ ಸ್ಥಾಪಿಸಿದ್ದಾರೆ. ಲಾಲ್ ಕೃಷ್ಣ ಅಡ್ವಾಣಿ ಅವರ ದಾಖಲೆಯನ್ನು ಮುರಿದ ಶಾ, 2,258 ದಿನಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಈ ಸಾಧನೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.<img><p>ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿಯ ಗೃಹ ಸಚಿವರಾಗಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಈ ಮೂಲಕ ಲಾಲ್ ಕೃಷ್ಣ ಅಡ್ವಾಣಿ ಅವರ ದಾಖಲೆ ಮುರಿದಿದ್ದಾರೆ.</p><img><p>ಅಮಿತ್ ಶಾ ಕೇಂದ್ರ ಗೃಹ ಸಚಿವರಾಗಿ…

Read More
ಮೊಹಮ್ಮದ್ ಸಿರಾಜ್​ಗೆ ಬರೋಬ್ಬರಿ 80 ಲಕ್ಷ ರೂ..!

ಮೊಹಮ್ಮದ್ ಸಿರಾಜ್​ಗೆ ಬರೋಬ್ಬರಿ 80 ಲಕ್ಷ ರೂ..!

ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಮುಕ್ತಾಯಗೊಂಡಿದೆ. ಪಂದ್ಯಗಳ ಈ ಈ 2-2 ಅಂತರದಿಂದ ಸಮಬಲಗೊಳಿಸುವಲ್ಲಿ ಟೀಮ್. ನಿರ್ಣಾಯಕವಾಗಿದ್ದ ನಿರ್ಣಾಯಕವಾಗಿದ್ದ ಕೊನೆಯ 5 ವಿಕೆಟ್ ಕಬಳಿಸಿ ಮೊಹಮ್ಮದ್ ಸಿರಾಜ್ ಇಂಡಿಯಾಗೆ ರೋಚಕ ಗೆಲುವು. ಗೆಲುವಿನ ಗೆಲುವಿನ ರೂವಾರಿಯಾಗಿ ಮೊಹಮ್ಮದ್ ಸಿರಾಜ್ ಪಂದ್ಯ ಪ್ರಶಸ್ತಿಯನ್ನು. ಪ್ರಶಸ್ತಿಯೊಂದಿಗೆ ಪ್ರಶಸ್ತಿಯೊಂದಿಗೆ ಸಿರಾಜ್ಗೆ ಕಡೆಯಿಂದಲೂ ವಿಶೇಷ ಬೋನಸ್. ಟೀಮ್ ಟೀಮ್ ಬೌಲರ್ ಟೆಸ್ಟ್ನಲ್ಲಿ 5 ವಿಕೆಟ್ ಕಬಳಿಸಿದರೆ ಅವರಿಗೆ 5 ಲಕ್ಷ. ಬಹುಮಾನ ನೀಡಲಾಗುತ್ತದೆ. ಇಂಗ್ಲೆಂಡ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ದ್ವಿತೀಯ ಇನಿಂಗ್ಸ್ನಲ್ಲಿ 5…

Read More
Uttarkashi disaster ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಮೇಘಸ್ಫೋಟ ಹಲವರು ನಾಪತ್ತೆ | Uttar Kashi Dharli Landslide Update Massive Flooding Loss Of Life Property Mrq

Uttarkashi disaster ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಮೇಘಸ್ಫೋಟ ಹಲವರು ನಾಪತ್ತೆ | Uttar Kashi Dharli Landslide Update Massive Flooding Loss Of Life Property Mrq

ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಮೇಘಸ್ಫೋಟದಿಂದ ಭಾರೀ ಪ್ರವಾಹ ಸೃಷ್ಟಿಯಾಗಿ ಜೀವ ಹಾನಿ ಮತ್ತು ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಹಲವು ಮನೆಗಳು ಕೊಚ್ಚಿ ಹೋಗಿವೆ ಮತ್ತು ಹಲವರು ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ. ಡೆಹ್ರಾಡೂನ್‌: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿರುವ ಧರಾಲಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ 1.45ರ ವೇಳೆ ಸಂಭವಿಸಿದ ಭೀಕರ ವಮೇಘಸ್ಫೋಟ ಹಾಗೂ ಆ ಬಳಿಕ ಸೃಷ್ಟಿಯಾದ ದಿಢೀರ್‌ ಪ್ರವಾಹದಿಂದಾಗಿ ಅರ್ಧಹಳ್ಳಿಯೇ ಭೂಸಮಾಧಿಯಾಗಿದ್ದು, ಭಾರೀ ಪ್ರಮಾಣದ ಆಸ್ತಿಪಾಸ್ತಿ, ಜೀವ ಹಾನಿಯಾಗಿದೆ. ಘಟನೆಯಲ್ಲಿ ಕನಿಷ್ಠ 4 ಜನರು ಸಾವನ್ನಪ್ಪಿದ್ದು,…

Read More