Headlines
ಧರ್ಮಸ್ಥಳದ ಮಂಜುನಾಥ, ಮಾಧ್ವಯತಿ ವಾದಿರಾಜರು, ಜೈನ ಕುಟುಂಬದ ಆಡಳಿತ

ಧರ್ಮಸ್ಥಳದ ಮಂಜುನಾಥ, ಮಾಧ್ವಯತಿ ವಾದಿರಾಜರು, ಜೈನ ಕುಟುಂಬದ ಆಡಳಿತ

ಅಂಗೈಯಗಲದ ತೀರ್ಥಕ್ಷೇತ್ರ “ಧರ್ಮಸ್ಥಳ”ಇವತ್ತಿಗೆ. ಎಂಬ ಎಂಬ ಹೆಸರಿನಿಂದ ಕ್ಷೇತ್ರವನ್ನು ಅಲ್ಲಿನ, ಅಲ್ಲಿ ಆಗುತ್ತಿದ್ದ ಧರ್ಮ ಇತ್ಯಾದಿಗಳಿಂದಾಗಿ ಅದಕ್ಕೆ “ಧರ್ಮಸ್ಥಳ” ಎಂಬ ಹೆಸರು ಯತಿಗಳಾಗಿದ್ದ. ಧರ್ಮಸ್ಥಳ ವಾದಿರಾಜರಿಗೂ ಏನು? ವಾದಿರಾಜರ ಪರ್ಯಟನಾ ನೇತ್ರಾವತಿ. ನೇತ್ರದಿಂದ ನೇತ್ರದಿಂದ ಉಗಮವಾದ ನೇತ್ರಾವತಿ ಎಂದು ತೀರ್ಥಪ್ರಬಂಧದಲ್ಲಿ ಯತಿಗಳೇ. ಆಗ ಧರ್ಮಸ್ಥಳದಲ್ಲೊಂದು (ಆಗಿನ ಕುಡುಮ) ಶೈವ- ವೈಷ್ಣವ. ಅನೇಕ ಶೈವರೂ ವೈಷ್ಣವರೂ ನೇತ್ರಾವತಿ ತೀರದಲ್ಲಿ. ವಾದಿರಾಜರ ಜತೆಗೆ ಭಾವಿ ಭೂತರಾಜರು (ಜೀವಿತಾವಧಿಯಲ್ಲಿ ನಾಸ್ತಿಕ ಬ್ರಾಹ್ಮಣ ನಾರಾಯಣ ಯತಿಗಳ ಸೇವೆ ಸೇವೆ) ಕೈಂಕರ್ಯ. ಧರ್ಮಸ್ಥಳಕ್ಕೆ ಬಂದು…

Read More
ಟಿಪ್ಪುಗೆ ಕಾವೇರಿ ನದಿಗೆ ಅಣೆಕಟ್ಟು ಕಟ್ಟುವ ಯೋಚನೆ ಇತ್ತು: ಸಚಿವ ಜಮೀರ್ ಅಹ್ಮದ್ | Tippu Had A Plan To Dam Kaveri River Says Minister Zameer Ahmed Gvd

ಟಿಪ್ಪುಗೆ ಕಾವೇರಿ ನದಿಗೆ ಅಣೆಕಟ್ಟು ಕಟ್ಟುವ ಯೋಚನೆ ಇತ್ತು: ಸಚಿವ ಜಮೀರ್ ಅಹ್ಮದ್ | Tippu Had A Plan To Dam Kaveri River Says Minister Zameer Ahmed Gvd

ಟಿಪ್ಪು ಸುಲ್ತಾನ್‌ಗೆ ಕಾವೇರಿ ನದಿಗೆ ಅಡ್ಡಲಾಗಿ ಡ್ಯಾಂ ಕಟ್ಟಿಸಬೇಕು ಎನ್ನುವ ಯೋಚನೆ ಇತ್ತು ಎಂದು ವಸತಿ ಮತ್ತು ಅಲ್ಪಸಂಖ್ಯಾತರ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ಕಿಡಿಕಾರಿದರು. ಬೆಂಗಳೂರು (ಆ.06): ಟಿಪ್ಪು ಸುಲ್ತಾನ್‌ಗೆ ಕಾವೇರಿ ನದಿಗೆ ಅಡ್ಡಲಾಗಿ ಡ್ಯಾಂ ಕಟ್ಟಿಸಬೇಕು ಎನ್ನುವ ಯೋಚನೆ ಇತ್ತು. ಆದರೆ, ಬಿಜೆಪಿಯವರಿಗೆ ಟಿಪ್ಪು ಸುಲ್ತಾನ್ ಮತ್ತು ಅಲ್ಪಸಂಖ್ಯಾತರ ವಿಚಾರ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಬರೀ ಜಾತಿ ಭೇದ ತಂದಿಡುವ ಕೆಲಸವನ್ನಷ್ಟೇ ಅವರು ಮಾಡುತ್ತಾರೆ ಎಂದು ವಸತಿ ಮತ್ತು ಅಲ್ಪಸಂಖ್ಯಾತರ ಇಲಾಖೆ ಸಚಿವ…

Read More
ಅಧಿಕಾರ ಇದ್ದಾಗ ಸಿದ್ದರಾಮಯ್ಯರದ್ದು ನವರಂಗಿ ಆಟ: ಪ್ರತಿಪಕ್ಷ ನಾಯಕ ಆರ್.ಅಶೋಕ್ ಲೇವಡಿ | R Ashok Outraged Against Cm Siddaramaiah Gvd

ಅಧಿಕಾರ ಇದ್ದಾಗ ಸಿದ್ದರಾಮಯ್ಯರದ್ದು ನವರಂಗಿ ಆಟ: ಪ್ರತಿಪಕ್ಷ ನಾಯಕ ಆರ್.ಅಶೋಕ್ ಲೇವಡಿ | R Ashok Outraged Against Cm Siddaramaiah Gvd

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಅಧಿಕಾರ ಇದ್ದಾಗ ನವರಂಗಿ ಆಟ, ವಿರೋಧ ಪಕ್ಷದಲ್ಲಿದ್ದಾಗ ಗೋಸುಂಬೆ ನಾಟಕ’ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ. ಬೆಂಗಳೂರು (ಆ.06): ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಅಧಿಕಾರ ಇದ್ದಾಗ ನವರಂಗಿ ಆಟ, ವಿರೋಧ ಪಕ್ಷದಲ್ಲಿದ್ದಾಗ ಗೋಸುಂಬೆ ನಾಟಕ’ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ. ಸಾಕು ಮಾಡಿ ಈ ನಾಟಕ. ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ. ಕನ್ನಡಿಗರನ್ನು ನೆಮ್ಮದಿಯಾಗಿರಲು ಬಿಡಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಒತ್ತಾಯಿಸಿದ್ದಾರೆ. ಅಧಿಕಾರ…

Read More
ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ

ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ

<p>ಮೇಷ: ಸಂಬಂಧವನ್ನು ಬಲಪಡಿಸುವುದು ಮತ್ತು ಅದಕ್ಕೆ ವಿಶೇಷ ಪ್ರಾಮುಖ್ಯತೆ ನೀಡುವುದು ನಿಮ್ಮ ಪ್ರಮುಖ ಕೊಡುಗೆಯಾಗಿರುತ್ತದೆ. ನಿಮ್ಮ ಪ್ರತಿಸ್ಪರ್ಧಿಗಳ ಚಟುವಟಿಕೆಗಳನ್ನು ನಿರ್ಲಕ್ಷಿಸಬೇಡಿ ಇಲ್ಲದಿದ್ದರೆ ನೀವು ಕೆಲವು ಪಿತೂರಿ ಅಥವಾ ಕೆಲವು ರೀತಿಯ ರಹಸ್ಯ ಯೋಜನೆಗೆ ಬಲಿಯಾಗಬಹುದು.</p><p>ವೃಷಭ: ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಸುಧಾರಣೆ ಕಂಡುಬರುತ್ತದೆ. ಮಕ್ಕಳು ತಮ್ಮ ಅಧ್ಯಯನದ ಬಗ್ಗೆ ಅತೃಪ್ತರಾಗಬಹುದು. ನಿಮ್ಮ ವ್ಯವಹಾರ ಸಂಬಂಧಿತ ಚಟುವಟಿಕೆಗಳನ್ನು ರಹಸ್ಯವಾಗಿಡಲು ಜಾಗರೂಕರಾಗಿರಿ. ನೀವು ವ್ಯವಹಾರ ಮತ್ತು ವೈಯಕ್ತಿಕ ಚಟುವಟಿಕೆಗಳಲ್ಲಿ ನಿರತರಾಗಿರಬಹುದು. ಮಲಬದ್ಧತೆ, ಅನಿಲ ಇತ್ಯಾದಿ ಸಮಸ್ಯೆಗಳಿರಬಹುದು.</p><p>ಮಿಥುನ: ನೀವು ಇಂದು ತೆಗೆದುಕೊಳ್ಳುವ ಯಾವುದೇ…

Read More
ಬೆಂಗಳೂರಿನಿಂದ ಬೆಳಗಾವಿಗೂ ಇನ್ನು ವಂದೇ ಭಾರತ್‌ ರೈಲು: ಆ.10ಕ್ಕೆ ಮೋದಿ ಹಸಿರು ನಿಶಾನೆ | Pm Modi To Flag Off Belagavi Bengaluru And Other Two Vande Bharat Train Gvd

ಬೆಂಗಳೂರಿನಿಂದ ಬೆಳಗಾವಿಗೂ ಇನ್ನು ವಂದೇ ಭಾರತ್‌ ರೈಲು: ಆ.10ಕ್ಕೆ ಮೋದಿ ಹಸಿರು ನಿಶಾನೆ | Pm Modi To Flag Off Belagavi Bengaluru And Other Two Vande Bharat Train Gvd

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು-ಬೆಳಗಾವಿ ಮಾರ್ಗದ ನೂತನ ‘ವಂದೇ ಭಾರತ್‌’ ರೈಲಿಗೆ ಈ ತಿಂಗಳ 10ರಂದು ಹಸಿರು ನಿಶಾನೆ ತೋರಲಿದ್ದಾರೆ. ಇದರೊಂದಿಗೆ ಬೆಳಗಾವಿಗರ ಬಹುದಿನದ ಬೇಡಿಕೆ ಈಡೇರಲಿದೆ. ಬೆಂಗಳೂರು (ಆ.06): ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು-ಬೆಳಗಾವಿ ಮಾರ್ಗದ ನೂತನ ‘ವಂದೇ ಭಾರತ್‌’ ರೈಲಿಗೆ ಈ ತಿಂಗಳ 10ರಂದು ಹಸಿರು ನಿಶಾನೆ ತೋರಲಿದ್ದಾರೆ. ಇದರೊಂದಿಗೆ ಬೆಳಗಾವಿಗರ ಬಹುದಿನದ ಬೇಡಿಕೆ ಈಡೇರಲಿದೆ. ಬೆಳಗಾವಿಯಿಂದ ಬೆಳಗ್ಗೆ 5.20ಕ್ಕೆ ಹೊರಟು ಬೆಂಗಳೂರಿಗೆ ಮಧ್ಯಾಹ್ನ 1.50ಕ್ಕೆ ಈ ರೈಲು ಆಗಮಿಸಲಿದೆ. ಬೆಂಗಳೂರಿನಿಂದ…

Read More
ಮದರಸಾಗಳ ಭೋಧಕರಿಗಿನ್ನು ಕನ್ನಡ ಕಲಿಕೆ ತರಗತಿ ಅಭಿಯಾನ: ಸಚಿವ ಜಮೀರ್ ಅಹ್ಮದ್ | Kannada Learning Classes For Madrasa Teachers Says Zameer Ahmed Gvd

ಮದರಸಾಗಳ ಭೋಧಕರಿಗಿನ್ನು ಕನ್ನಡ ಕಲಿಕೆ ತರಗತಿ ಅಭಿಯಾನ: ಸಚಿವ ಜಮೀರ್ ಅಹ್ಮದ್ | Kannada Learning Classes For Madrasa Teachers Says Zameer Ahmed Gvd

ರಾಜ್ಯದ ಅರೇಬಿಕ್ ಮದರಸಾಗಳ ಗುರುಗಳಿಗೆ ಕನ್ನಡ ಕಲಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಮೊದಲ ಹಂತದಲ್ಲಿ 200 ಮದರಸಾ ಬೋಧಕರಿಗೆ ಕನ್ನಡ ಕಲಿಸಲಾಗುತ್ತಿದೆ ಎಂದು ಜಮೀರ್ ಅಹ್ಮದ್ ತಿಳಿಸಿದರು. ಬೆಂಗಳೂರು (ಆ.06): ರಾಜ್ಯದ ಅರೇಬಿಕ್ ಮದರಸಾಗಳ ಗುರುಗಳಿಗೆ ಕನ್ನಡ ಕಲಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಮೊದಲ ಹಂತದಲ್ಲಿ 200 ಮದರಸಾ ಬೋಧಕರಿಗೆ ಕನ್ನಡ ಕಲಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಸೀದಿಗಳ ಮೌಲ್ವಿಗಳಿಗೂ ಕನ್ನಡ ಕಲಿಸಲಾಗುವುದು ಎಂದು ಅಲ್ಪಸಂಖ್ಯಾತರ ಇಲಾಖೆ ಸಚಿವ ಜಮೀರ್ ಅಹ್ಮದ್ ತಿಳಿಸಿದರು. ಮಂಗಳವಾರ ನಗರದ ಕರ್ನಾಟಕ ರಾಜ್ಯ…

Read More
24 ತಾಸಲ್ಲಿ ಭಾರತ ಮೇಲಿನ ಸುಂಕ ಇನ್ನಷ್ಟು ಏರಿಕೆ: ಅಮೆರಿಕ ಅಧ್ಯಕ್ಷ ಟ್ರಂಪ್‌ | Tariffs On India To Increase Further In 24 Hours Donald Trump Gvd

24 ತಾಸಲ್ಲಿ ಭಾರತ ಮೇಲಿನ ಸುಂಕ ಇನ್ನಷ್ಟು ಏರಿಕೆ: ಅಮೆರಿಕ ಅಧ್ಯಕ್ಷ ಟ್ರಂಪ್‌ | Tariffs On India To Increase Further In 24 Hours Donald Trump Gvd

ದಿನಕ್ಕೊಂದು ಹೇಳಿಕೆ ಮೂಲಕ ತುಘಲಕ್‌ ನೀತಿ ಪಾಲಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಮಂಗಳವಾರ ಮತ್ತದೇ ಕೆಲಸ ಮಾಡಿದ್ದಾರೆ. ನ್ಯೂಯಾರ್ಕ್ (ಆ.06): ದಿನಕ್ಕೊಂದು ಹೇಳಿಕೆ ಮೂಲಕ ತುಘಲಕ್‌ ನೀತಿ ಪಾಲಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಮಂಗಳವಾರ ಮತ್ತದೇ ಕೆಲಸ ಮಾಡಿದ್ದಾರೆ. ರಷ್ಯಾದಿಂದ ತೈಲ ಆಮದು ನಿಲ್ಲಿಸದಿದ್ದರೆ, ಭಾರತದ ಮೇಲೆ ಈಗಾಗಲೇ ಘೋಷಿಸಿರುವ ಶೇ.25ರಷ್ಟು ಸುಂಕವನ್ನು ಮತ್ತಷ್ಟು ಏರಿಸುವುದಾಗಿ ಬೆದರಿಕೆ ಒಡ್ಡಿದ್ದ ಟ್ರಂಪ್, 24 ಗಂಟೆಯ ಒಳಗೆ ಆ ನಿರ್ಧಾರವನ್ನು ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ…

Read More
ರಷ್ಯಾ ಡ್ರೋನ್‌ಗೆ ಬೆಂಗಳೂರು ಉಪಕರಣ: ಉಕ್ರೇನ್‌ ಸರ್ಕಾರದಿಂದ ಭಾರತಕ್ಕೆ ಆಕ್ಷೇಪಣೆ ಸಲ್ಲಿಕೆ | Ukraine Flags Indian Made Parts In Drones Used By Russian Forces Gvd

ರಷ್ಯಾ ಡ್ರೋನ್‌ಗೆ ಬೆಂಗಳೂರು ಉಪಕರಣ: ಉಕ್ರೇನ್‌ ಸರ್ಕಾರದಿಂದ ಭಾರತಕ್ಕೆ ಆಕ್ಷೇಪಣೆ ಸಲ್ಲಿಕೆ | Ukraine Flags Indian Made Parts In Drones Used By Russian Forces Gvd

ತನ್ನ ವಿರುದ್ಧ ದಾಳಿಗೆ ರಷ್ಯಾ ಬಳಸಿದ ಇರಾನ್ ನಿರ್ಮಿತ ಡ್ರೋನ್‌ಗಳಲ್ಲಿ ಬೆಂಗಳೂರಿನ ಔರಾ ಸಂಸ್ಥೆ ಮತ್ತು ಅಮೆರಿಕದ ಸಂಸ್ಥೆಯೊಂದರ ಎಲೆಕ್ಟ್ರಾನಿಕ್ಸ್‌ ಉಪಕರಣಗಳು ಬಳಕೆಯಾಗಿದೆ ಎಂದು ಉಕ್ರೇನ್‌ ಕಳವಳ ವ್ಯಕ್ತಪಡಿಸಿದೆ. ನವದೆಹಲಿ (ಆ.06): ತನ್ನ ವಿರುದ್ಧ ದಾಳಿಗೆ ರಷ್ಯಾ ಬಳಸಿದ ಇರಾನ್ ನಿರ್ಮಿತ ಡ್ರೋನ್‌ಗಳಲ್ಲಿ ಬೆಂಗಳೂರಿನ ಔರಾ ಸಂಸ್ಥೆ ಮತ್ತು ಅಮೆರಿಕದ ಸಂಸ್ಥೆಯೊಂದರ ಎಲೆಕ್ಟ್ರಾನಿಕ್ಸ್‌ ಉಪಕರಣಗಳು ಬಳಕೆಯಾಗಿದೆ ಎಂದು ಉಕ್ರೇನ್‌ ಕಳವಳ ವ್ಯಕ್ತಪಡಿಸಿದೆ. ಜೊತೆಗೆ ಇದೇ ಮೊದಲ ಬಾರಿಗೆ ಭಾರತದ ಉಪಕರಣವೊಂದು ನಮ್ಮ ಮೇಲಿನ ದಾಳಿಗೆ ಬಳಕೆಯಾಗಿದೆ ಎಂದು…

Read More
ಅಮೆರಿಕಕ್ಕೆ ಭಾರತೀಯ ಸೇನೆ ನೇರಾನೇರ ತಿರುಗೇಟು: ವರದಿ ಪ್ರದರ್ಶಿಸಿ ಟ್ರಂಪ್‌ಗೆ ದಿಟ್ಟ ಉತ್ತರ | With 1971 Newspaper Post Indian Armys Dig At Us Over Support To Pakistan Gvd

ಅಮೆರಿಕಕ್ಕೆ ಭಾರತೀಯ ಸೇನೆ ನೇರಾನೇರ ತಿರುಗೇಟು: ವರದಿ ಪ್ರದರ್ಶಿಸಿ ಟ್ರಂಪ್‌ಗೆ ದಿಟ್ಟ ಉತ್ತರ | With 1971 Newspaper Post Indian Armys Dig At Us Over Support To Pakistan Gvd

‘ರಷ್ಯಾದಿಂದ ತೈಲ ಆಮದು ಮೂಲಕ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಭಾರತ ಬೆಂಬಲ ನೀಡುತ್ತಿದೆ’ ಎಂದು ಕಿಡಿಕಾರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ, 1971ರ ಭಾರತ- ಪಾಕ್‌ ಯುದ್ಧದ ಘಟನೆ ನೆನಪಿಸುವ ಮೂಲಕ ಭಾರತೀಯ ಸೇನೆ ಭರ್ಜರಿ ತಿರುಗೇಟು ನೀಡಿದೆ. ನವದೆಹಲಿ (ಆ.06): ‘ರಷ್ಯಾದಿಂದ ತೈಲ ಆಮದು ಮೂಲಕ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಭಾರತ ಬೆಂಬಲ ನೀಡುತ್ತಿದೆ’ ಎಂದು ಕಿಡಿಕಾರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ, 1971ರ ಭಾರತ- ಪಾಕ್‌ ಯುದ್ಧದ ಘಟನೆ ನೆನಪಿಸುವ ಮೂಲಕ ಭಾರತೀಯ ಸೇನೆ…

Read More
ಕೇರಳದ ಎಲ್ಲಾ ಶಾಲೆಗಳಲ್ಲೂ ಇನ್ಮುಂದೆ ಲಾಸ್ಟ್‌ ಬೆಂಚ್ ಇರಲ್ಲ: ಕಾರಣವೇನು? | There Will No Longer Be A Last Bench In All Schools In Kerala Gvd

ಕೇರಳದ ಎಲ್ಲಾ ಶಾಲೆಗಳಲ್ಲೂ ಇನ್ಮುಂದೆ ಲಾಸ್ಟ್‌ ಬೆಂಚ್ ಇರಲ್ಲ: ಕಾರಣವೇನು? | There Will No Longer Be A Last Bench In All Schools In Kerala Gvd

ತರಗತಿಗಳಲ್ಲಿ ಕಡೆಯ ಬೆಂಚ್‌ ಎಂಬ ಮಾದರಿ ರದ್ದುಪಡಿಸಿ ಅದರ ಬದಲು ವಿದ್ಯಾರ್ಥಿಗಳನ್ನು ವೃತ್ತಾಕಾರ, ಯು ಆಕಾರದಲ್ಲಿ ಕೂರಿಸುವ ಕೇರಳದ ಶಾಲೆಯೊಂದರ ಪ್ರಯೋಗ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ತಿರುವನಂತಪುರ (ಆ.06): ತರಗತಿಗಳಲ್ಲಿ ಕಡೆಯ ಬೆಂಚ್‌ ಎಂಬ ಮಾದರಿ ರದ್ದುಪಡಿಸಿ ಅದರ ಬದಲು ವಿದ್ಯಾರ್ಥಿಗಳನ್ನು ವೃತ್ತಾಕಾರ, ಯು ಆಕಾರದಲ್ಲಿ ಕೂರಿಸುವ ಕೇರಳದ ಶಾಲೆಯೊಂದರ ಪ್ರಯೋಗ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ಇದೇ ಮಾದರಿಯನ್ನು ರಾಜ್ಯವ್ಯಾಪಿ ಅಳವಡಿಸಲು ಕೇರಳ ಸರ್ಕಾರ ನಿರ್ಧರಿಸಿದೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಶಿಕ್ಷಣ…

Read More