Satyapal Malik Death:ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ನಿಧನ

Satyapal Malik Death:ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ನಿಧನ

ನವದೆಹಲಿ, ಆಗಸ್ಟ್ 05: ಜಮ್ಮು ಮತ್ತು ಮಾಜಿ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ (ಸತ್ಯಪಲ್ ಮಲಿಕ್). ಅವರು ಅನಾರೋಗ್ಯದಿಂದ. ಅವರಿಗೆ 79 ವರ್ಷ. ಮಗಳವಾರ 1 ಗಂಟೆ ಸುಮಾರಿಗೆ. ದೀರ್ಘಕಾಲದವರೆಗೆ ಕಾಯಿಲೆಯಿಂದ. ಸ್ಥಿತಿ ಸ್ಥಿತಿ ಹದಗೆಟ್ಟಿದ್ದರಿಂದ 11 ರಂದು ರಾಮ್ ರಾಮ್ ಲೋಹಿಯಾ ಆಸ್ಪತ್ರೆಗೆ. ಸತ್ಯಪಾಲ್ ಮಲಿಕ್ ಆಗಸ್ಟ್ ಆಗಸ್ಟ್ 2018 ರಿಂದ ಅಕ್ಟೋಬರ್ 2019 ರವರೆಗೆ ಹಿಂದಿನ ಜಮ್ಮು ಮತ್ತು ಕಾಶ್ಮೀರ ಕೊನೆಯ. ಅವರ ಅಧಿಕಾರಾವಧಿಯಲ್ಲಿಯೇ 5, 2019 ರಂದು 370 ನೇ ವಿಧಿಯನ್ನು ರದ್ದುಗೊಳಿಸಲಾಯಿತು…

Read More
Minister HC Mahadevapaa Controversy Statment ಕನ್ನಂಬಾಡಿ ಕಟ್ಟೆಯಿಂದ ಸ್ಫೋಟಿಸಿದ ಟಿಪ್ಪು ಕಿಚ್ಚು; ಸಮರ ಸಾರಿದ ಕೇಸರಿ ಕಟ್ಟಾಳುಗಳು | Hc Mahadevappa Sparks Row Says Tipu Sultan Laid Krs Dam Foundation Mrq

Minister HC Mahadevapaa Controversy Statment ಕನ್ನಂಬಾಡಿ ಕಟ್ಟೆಯಿಂದ ಸ್ಫೋಟಿಸಿದ ಟಿಪ್ಪು ಕಿಚ್ಚು; ಸಮರ ಸಾರಿದ ಕೇಸರಿ ಕಟ್ಟಾಳುಗಳು | Hc Mahadevappa Sparks Row Says Tipu Sultan Laid Krs Dam Foundation Mrq

ಕನ್ನಂಬಾಡಿ ಕಟ್ಟೆಯಿಂದ ಸ್ಫೋಟಿಸಿದ ಟಿಪ್ಪು ಕಿಚ್ಚು..! ಅಣೆಕಟ್ಟು.. ಅಡಿಗಲ್ಲು.. ಡ್ಯಾಂ ದಂಗಲ್​​​..! ಟಿಪ್ಪು ಕೆಆರ್​ಎಸ್​​ ಕಟ್ಟಿಸಿದ್ದಾ..? ಕನಸು ಕಂಡಿದ್ದಾ..? ಅಣೆಕಟ್ಟು ಅಖಾಡ.. ಚರಿತ್ರೆಯ ಅಸ್ತ್ರ.. ಇತಿಹಾಸ ಬಿಚ್ಚಿಟ್ಟ ಸತ್ಯ..! ಇದುವೇ ಇವತ್ತಿನ ಸುವರ್ಣ ಸ್ಪೆಷಲ್ ಕನ್ನಂಬಾಡಿ ಕಟ್ಟೆ ಸತ್ಯ Source link

Read More
Sowjanya Case:ವಾರಿಜಾ ಆತ್ಮಹತ್ಯೆ ಮಾಡಿಕೊಂಡಿದ್ದು ಗರ್ಭಕೋಶ ಕ್ಯಾನ್ಸರ್‌ನಿಂದ; ಇದೆಷ್ಟು ಅಪಾಯಕಾರಿ ಗೊತ್ತಾ? | Uterine Cancer Early Symptoms You Must Know To Stay Safe In Kannada

Sowjanya Case:ವಾರಿಜಾ ಆತ್ಮಹತ್ಯೆ ಮಾಡಿಕೊಂಡಿದ್ದು ಗರ್ಭಕೋಶ ಕ್ಯಾನ್ಸರ್‌ನಿಂದ; ಇದೆಷ್ಟು ಅಪಾಯಕಾರಿ ಗೊತ್ತಾ? | Uterine Cancer Early Symptoms You Must Know To Stay Safe In Kannada

ಋತುಬಂಧದ ನಂತರ ಸುಮಾರು 70-75% ಮಹಿಳೆಯರಲ್ಲಿ ಇದು ಸಂಭವಿಸುತ್ತದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಕೆಲವು ದೈಹಿಕ ಲಕ್ಷಣಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ. ಏಕೆಂದರೆ ಇವು ಗರ್ಭಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು. ಸೌಜನ್ಯ ಪ್ರಕರಣವಾಗಿ ಒಂದು ವರ್ಷದ ನಂತರ ವಾರಿಜಾ ಆಚಾರ್ತಿ ಎಂಬುವವರು ಆತ್ಮಹತ್ಯೆ ಮಾಡಿಕೊಂಡರು. ಈ ವಾರಿಜಾ ಆಚಾರ್ತಿ ಸೌಜನ್ಯ ಕೇಸ್‌ನ ಪ್ರಮುಖ ಸಾಕ್ಷಿ ಎನ್ನಲಾಗಿತ್ತು. ಈಕೆ ಗರ್ಭಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಆ ನೋವು ತಾಳಲಾರದೆ ಸಾವನ್ನಪ್ಪಿದರು. ಹೌದು, ಸ್ತನ ಕ್ಯಾನ್ಸರ್ ನಂತರ ಮಹಿಳೆಯರಲ್ಲಿ ಗರ್ಭಕೋಶ ಕ್ಯಾನ್ಸರ್ ಹೆಚ್ಚು ಸಾಮಾನ್ಯವಾಗಿದೆ….

Read More
ಕರ್ನಾಟಕದಲ್ಲಿ ನಮ್ಮದು ಶೆಟ್ಟಿ ಗ್ಯಾಂಗ್‌, ಶೆಟ್ಟಿ ಮಾಫಿಯಾ ಅಂತಾರೆ; ಬಾಲಿವುಡ್‌ ಮಾಧ್ಯಮಕ್ಕೆ ರಾಜ್‌ ಬಿ ಶೆಟ್ಟಿ ಹೇಳಿಕೆ! | Actor Raj B Shetty On Shetty Gang Or Shetty Mafia In Karnataka Film Industry

ಕರ್ನಾಟಕದಲ್ಲಿ ನಮ್ಮದು ಶೆಟ್ಟಿ ಗ್ಯಾಂಗ್‌, ಶೆಟ್ಟಿ ಮಾಫಿಯಾ ಅಂತಾರೆ; ಬಾಲಿವುಡ್‌ ಮಾಧ್ಯಮಕ್ಕೆ ರಾಜ್‌ ಬಿ ಶೆಟ್ಟಿ ಹೇಳಿಕೆ! | Actor Raj B Shetty On Shetty Gang Or Shetty Mafia In Karnataka Film Industry

Raj B Shetty On Shetty’s In Sandalwood: ಸ್ಯಾಂಡಲ್‌ವುಡ್‌ನಲ್ಲಿ ಮಂಗಳೂರಿನವರು, ಅವರ ಜನರಿಗೆ ಬೆಂಬಲ ಕೊಡ್ತಾರೆ ಎಂಬ ಆರೋಪ ಇದೆ. ಈ ಬಗ್ಗೆ ನಟ ರಾಜ್‌ ಬಿ ಶೆಟ್ಟಿ ಅವರು ಮಾತನಾಡಿದ್ದಾರೆ.  ನಟ ರಿಷಬ್‌ ಶೆಟ್ಟಿ, ರಕ್ಷಿತ್‌ ಶೆಟ್ಟಿ, ರಾಜ್‌ ಬಿ ಶೆಟ್ಟಿ, ಪ್ರಮೋದ್‌ ಶೆಟ್ಟಿ ಅವರೆಲ್ಲರೂ ಸ್ನೇಹಿತರು. ತಮ್ಮ ಸಿನಿಮಾಗಳಲ್ಲಿ ಮಂಗಳೂರಿನವರನ್ನು ಹಾಕಿಕೊಳ್ತಾರೆ, ಅವರಿಗೆ ಪ್ರಾಧಾನ್ಯತೆ ಜಾಸ್ತಿ. ರಿಷಬ್‌ ಶೆಟ್ಟಿ ಸಿನಿಮಾದಲ್ಲಿ ಪ್ರಮೋದ್‌ ಇದ್ದೇ ಇರುತ್ತಾರೆ ಎಂಬ ಆರೋಪಗಳಿವೆ. ಈ ಬಗ್ಗೆ ಸು ಫ್ರಂ…

Read More
ಗಣೇಶ ಚತುರ್ಥಿ 2025: ಏಕದಂತನ ಪೇಟಕ್ಕೆ ಬಳಸಿ ಸುಂದರ ಪೈಥಾನಿ ಸೀರೆ | Ganeshotsav 2025 Paithani Feta Designs For Lord Ganesha Mrq

ಗಣೇಶ ಚತುರ್ಥಿ 2025: ಏಕದಂತನ ಪೇಟಕ್ಕೆ ಬಳಸಿ ಸುಂದರ ಪೈಥಾನಿ ಸೀರೆ | Ganeshotsav 2025 Paithani Feta Designs For Lord Ganesha Mrq

ಮಯೂರಿ ಮತ್ತು ಕೆಂಪು ಬಣ್ಣದ ಸಂಯೋಜನೆಯ ಪೇಟಾವನ್ನು ಈ ಬಾರಿ ಬಪ್ಪನಿಗೆ ಖರೀದಿಸಬಹುದು. ಇದಲ್ಲದೆ, ಪೈಥಾನಿ ಸೀರೆಯ ವಸ್ತ್ರಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.  Source link

Read More
ಈ 3 ರಾಶಿಯವರು ಪ್ರೀತಿಯಲ್ಲಿ ಸ್ಟಾರ್ಟ್‌ ಫಾಸ್ಟ್, ಸ್ಟಾಪ್‌ ಸೂಪರ್‌ಫಾಸ್ಟ್!

ಈ 3 ರಾಶಿಯವರು ಪ್ರೀತಿಯಲ್ಲಿ ಸ್ಟಾರ್ಟ್‌ ಫಾಸ್ಟ್, ಸ್ಟಾಪ್‌ ಸೂಪರ್‌ಫಾಸ್ಟ್!

<p>ಕೆಲವು ರಾಶಿಯವರು ಪ್ರೀತಿಯನ್ನು ಸುಲಭವಾಗಿ ಬಿಟ್ಟುಬಿಡುತ್ತಾರಂತೆ. ಯಾಕೆ ಅಂತ ಈ ಪೋಸ್ಟ್‌ನಲ್ಲಿ ನೋಡೋಣ.</p><img><p>ಜ್ಯೋತಿಷ್ಯದ ಪ್ರಕಾರ, ಪ್ರತಿ ರಾಶಿಗೂ ವಿಶಿಷ್ಟ ಗುಣಗಳಿವೆ. ಗ್ರಹಗಳ ಸ್ಥಾನದಿಂದಾಗಿ ಈ ಗುಣಗಳು ಬೆಳೆಯುತ್ತವೆ. ಯಾವ ರಾಶಿಯವರು ಪ್ರೀತಿಯನ್ನು ಸುಲಭವಾಗಿ ಬಿಟ್ಟುಬಿಡುತ್ತಾರೆ ಅಂತ ಇಲ್ಲಿ ನೋಡೋಣ.</p><img><p>ಕರ್ಕಾಟಕ ರಾಶಿಯವರು ಸೂಕ್ಷ್ಮ ಮನಸ್ಸಿನವರು. ಚಂದ್ರನ ಪ್ರಭಾವದಿಂದಾಗಿ, ಸಂಬಂಧಗಳಿಗೆ ಹೆಚ್ಚು ಮಹತ್ವ ಕೊಡುತ್ತಾರೆ. ನೋವಾದ್ರೆ ಸುಮ್ಮನಿರಲ್ಲ. ನಂಬಿಕೆ ಮುರಿದ್ರೆ, ಸಂಬಂಧ ಬಿಟ್ಟು ಹೋಗ್ತಾರೆ. ಭದ್ರತೆ ಮತ್ತು ನಂಬಿಕೆ ಇರೋ ಸಂಬಂಧಗಳನ್ನೇ ಹುಡುಕ್ತಾರೆ.</p><img><p>ಮಿಥುನ ರಾಶಿಯವರು ಬುದ್ಧಿವಂತರು ಮತ್ತು ಚಟುವಟಿಕೆಯಿಂದ ಕೂಡಿರುತ್ತಾರೆ….

Read More
Reduce cance risk : ಪ್ರತಿ ದಿನ ಈ ಒಂದು ವರ್ಕ್ ಔಟ್ ಮಾಡಿದ್ರೆ ಶೇ. 30 ರಷ್ಟು ಕಡಿಮೆ ಆಗುತ್ತೆ ಕ್ಯಾನ್ಸರ್ ರಿಸ್ಕ್ | Workout In A Day Can Reduce 30 Percent Cance Risk Roo

Reduce cance risk : ಪ್ರತಿ ದಿನ ಈ ಒಂದು ವರ್ಕ್ ಔಟ್ ಮಾಡಿದ್ರೆ ಶೇ. 30 ರಷ್ಟು ಕಡಿಮೆ ಆಗುತ್ತೆ ಕ್ಯಾನ್ಸರ್ ರಿಸ್ಕ್ | Workout In A Day Can Reduce 30 Percent Cance Risk Roo

Health Tips: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಕ್ಯಾನ್ಸರ್ ನಿಮ್ಮ ಬಳಿ ಸುಳಿಬಾರದು ಅಂದ್ರೆ ಪ್ರತಿ ದಿನ ಒಂದೇ ಒಂದು ವರ್ಕ್ ಔಟ್ ಮಾಡಿದ್ರೆ ಸಾಕು. ಯಾವ್ದು ಅದು ?  ಆರೋಗ್ಯ (health)ವಾಗಿರಲು ಫಿಟ್ನೆಸ್ ಎಷ್ಟು ಮುಖ್ಯ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತು. ಪ್ರತಿ ದಿನ ಹತ್ತು ನಿಮಿಷವಾದ್ರೂ ವ್ಯಾಯಾಮ (exercise) ಮಾಡಿ ಅಂತ ವೈದ್ಯರು ಸಲಹೆ ನೀಡ್ತಾರೆ. ನೀವು ನಿತ್ಯ ಮಾಡುವ ವರ್ಕ್ ಔಟ್ ನಿಮ್ಮನ್ನು ಫಿಟ್ ಆಗಿಡೋದಲ್ದೆ ಕ್ಯಾನ್ಸರ್ (cancer) ಮಹಾಮಾರಿಯಿಂದ ನಿಮ್ಮನ್ನು…

Read More
ಆಸ್ಟ್ರೇಲಿಯಾ ಪ್ರವಾಸೋದ್ಯಮ ರಾಯಭಾರಿಯಾದ ಸಚಿನ್ ಪುತ್ರಿ: ಆಯ್ಕೆ ಹಿಂದಿನ ಕಾರಣ ಏನು | Sara Tendulkar Appointed Australian Tourism Brand Ambassador Mrq

ಆಸ್ಟ್ರೇಲಿಯಾ ಪ್ರವಾಸೋದ್ಯಮ ರಾಯಭಾರಿಯಾದ ಸಚಿನ್ ಪುತ್ರಿ: ಆಯ್ಕೆ ಹಿಂದಿನ ಕಾರಣ ಏನು | Sara Tendulkar Appointed Australian Tourism Brand Ambassador Mrq

ಚೀನಾ, ಭಾರತ, ಯುಎಸ್, ಯುಕೆ, ಜಪಾನ್ ಮುಂತಾದ ದೇಶಗಳ ಜನರನ್ನು ಆಸ್ಟ್ರೇಲಿಯಾಕ್ಕೆ ಕರೆತರುವ ಗುರಿ ಹೊಂದಿರುವ ಪ್ರಚಾರ ಕಾರ್ಯಕ್ರಮವು ನಾಳೆಯ ಮುಂದಿನ ಚೀನಾದಲ್ಲಿ ಪ್ರಾರಂಭವಾಗಲಿದೆ. Source link

Read More
‘ಡಾನ್​’ ವಿಶ್ವ ದಾಖಲೆ ಶೇಕ್ ಮಾಡಿದ ‘ರೂಟ್’

‘ಡಾನ್​’ ವಿಶ್ವ ದಾಖಲೆ ಶೇಕ್ ಮಾಡಿದ ‘ರೂಟ್’

ಈ, ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಸೆಂಚುರಿ ಸಿಡಿಸಿದ ವಿಶ್ವ ದಾಖಲೆ. ವಿರುದ್ಧದ ವಿರುದ್ಧದ 63 ಇನಿಂಗ್ಸ್ ಆಡಿರುವ ರೂಟ್ ಒಟ್ಟು ಒಟ್ಟು 13 ಶತಕಗಳನ್ನು ಬಾರಿಸಿ ಈ ದಾಖಲೆ. ಹಾಗೆಯೇ-ಇಂಗ್ಲೆಂಡ್ ಸರಣಿಯಲ್ಲಿ ಸರಣಿಯಲ್ಲಿ 3000+ ರನ್ ಕಲೆಹಾಕಿದ ಏಕೈಕ ಎಂಬ ಹೆಗ್ಗಳಿಕೆಯನ್ನೂ ಸಹ. Source link

Read More
Satya Pal Malik death ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ನಿಧನ | Former Jammu And Kashmir Governor Satya Pal Malik Passes Away

Satya Pal Malik death ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ನಿಧನ | Former Jammu And Kashmir Governor Satya Pal Malik Passes Away

ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ನಿಧನರಾಗಿದ್ದು, ಅವರಿಗೆ 79 ವರ್ಷ ವಯಸ್ಸಾಗಿತ್ತು. ಕೆಲದಿನಗಳಿಂದ ಅನಾರೋಗ್ಯಕ್ಕೀಡಾದ ಅವರನ್ನು ದೆಹಲಿಯ ಆರ್‌ಎಂಎಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ನಿಧನರಾಗಿದ್ದು, ಅವರಿಗೆ 79 ವರ್ಷ ವಯಸ್ಸಾಗಿತ್ತು. ಕೆಲದಿನಗಳಿಂದ ಅನಾರೋಗ್ಯಕ್ಕೀಡಾದ ಅವರನ್ನು ದೆಹಲಿಯ ಆರ್‌ಎಂಎಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಅವರು ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಅವರ ಆರ್‌.ಕೆ ಪುರಂನ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗಿದ್ದು,…

Read More