Headlines
ಇಂದು ಈ ನಾಲ್ಕು ಮ್ಯಾಜಿಕ್ ನಡೆದರೆ, ಭಾರತ ಓವಲ್ ಟೆಸ್ಟ್ ಗೆಲ್ಲೋದು ಫಿಕ್ಸ್!

ಇಂದು ಈ ನಾಲ್ಕು ಮ್ಯಾಜಿಕ್ ನಡೆದರೆ, ಭಾರತ ಓವಲ್ ಟೆಸ್ಟ್ ಗೆಲ್ಲೋದು ಫಿಕ್ಸ್!

<p>ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಕೊನೆಯ ಟೆಸ್ಟ್ ಪಂದ್ಯದ ಕೊನೆಯ ದಿನದಾಟದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಟೆಸ್ಟ್ ಪಂದ್ಯದಲ್ಲಿ ಈ 4 ಮ್ಯಾಜಿಕ್ ನಡೆದರೆ, 5ನೇ ಟೆಸ್ಟ್ ಪಂದ್ಯ ಭಾರತದ ಪಾಲಾಗಲಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.</p><p>&nbsp;</p><img><p>ಭಾರತ ಹಾಗೂ ಇಂಗ್ಲೆಂಡ್ ನಡುವಿನ ಕೊನೆಯ ಟೆಸ್ಟ್ ಪಂದ್ಯದ ಕೊನೆಯ ದಿನದಾಟ ರೋಚಕ ಘಟ್ಟ ತಲುಪಿದೆ. ಈ ಟೆಸ್ಟ್ ಪಂದ್ಯವನ್ನು ಗೆಲ್ಲಲು ಎರಡೂ ತಂಡಗಳಿಗೆ ಈಗಲೂ ಸಮಾನ ಅವಕಾಶವಿದೆ.</p><img><p>374 ರನ್ ಗುರಿ ಬೆನ್ನತ್ತಿರುವ ಆತಿಥೇಯ…

Read More
ಗುರು, ಶುಕ್ರ, ಚಂದ್ರ ಒಟ್ಟಿಗೆ! ಮಿಥುನದಲ್ಲಿ ತ್ರಿಗ್ರಹಿ ಯೋಗ,ಈ 3 ರಾಶಿಗೆ ಸುದಿನ ಶುರು

ಗುರು, ಶುಕ್ರ, ಚಂದ್ರ ಒಟ್ಟಿಗೆ! ಮಿಥುನದಲ್ಲಿ ತ್ರಿಗ್ರಹಿ ಯೋಗ,ಈ 3 ರಾಶಿಗೆ ಸುದಿನ ಶುರು

ತ್ರಿಗ್ರಹಿ ಯೋಗ:  ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ನಿಯತಕಾಲಿಕವಾಗಿ ಸಾಗುತ್ತವೆ ಮತ್ತು ತ್ರಿಗ್ರಹಿ ಮತ್ತು ಚತುರ್ಗ್ರಹಿ ಯೋಗಗಳನ್ನು ರೂಪಿಸುತ್ತವೆ, ಇವುಗಳ ಪ್ರಭಾವವು ಮಾನವ ಜೀವನ, ದೇಶ ಮತ್ತು ಪ್ರಪಂಚದ ಮೇಲೆ ಕಂಡುಬರುತ್ತದೆ. ಈ ಸಮಯದಲ್ಲಿ ಶುಕ್ರ ಮತ್ತು ಗುರು ಮಿಥುನ ರಾಶಿಯಲ್ಲಿ ಒಟ್ಟಿಗೆ ಕುಳಿತಿದ್ದಾನೆ. ಆದಾಗ್ಯೂ ಈ ಸಮಯದಲ್ಲಿ, ಆಗಸ್ಟ್ 18 ರಂದು, ಚಂದ್ರ ದೇವರು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ಮಿಥುನ ರಾಶಿಯಲ್ಲಿ ಚಂದ್ರ, ಶುಕ್ರ ಮತ್ತು ಗುರುಗಳ ಸಂಯೋಗ ಇರುತ್ತದೆ. ಕೆಲವು ರಾಶಿಚಕ್ರ ಚಿಹ್ನೆಗಳ…

Read More
ಸುಚೇಂದ್ರ ಪ್ರಸಾದ್‌, ನನ್ನ ಮಗಳಿಗೆ ಮದುವೆಯಾಗಿಲ್ಲ, ಮಕ್ಕಳಾಗಿದೆ: ಪವಿತ್ರಾ ಲೋಕೇಶ್‌ ತಾಯಿ ಪಾರ್ವತಿ! | Parvathi Lokesh On Actress Pavitra Lokesh And Suchendra Prasad Relationship

ಸುಚೇಂದ್ರ ಪ್ರಸಾದ್‌, ನನ್ನ ಮಗಳಿಗೆ ಮದುವೆಯಾಗಿಲ್ಲ, ಮಕ್ಕಳಾಗಿದೆ: ಪವಿತ್ರಾ ಲೋಕೇಶ್‌ ತಾಯಿ ಪಾರ್ವತಿ! | Parvathi Lokesh On Actress Pavitra Lokesh And Suchendra Prasad Relationship

Actress Pavitra Lokesh and Suchendra Prasad: ನಟಿ ಪವಿತ್ರಾ ಲೋಕೇಶ್, ಸುಚೇಂದ್ರ ಪ್ರಸಾದ್‌ ಅವರು ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದರು ಎಂದು ಸ್ವತಃ ಪವಿತ್ರಾ ತಾಯಿಯೇ ಹೇಳಿದ್ದಾರೆ. ಬಹುಭಾಷಾ ನಟಿ ಪವಿತ್ರಾ ಲೋಕೇಶ್‌ ( Pavitra Lokesh ) ಹಾಗೂ ನಟ ನರೇಶ್‌ ಅವರು ಸದ್ಯ ಲಿವ್‌ ಇನ್‌ ಟುಗೇದರ್‌ನಲ್ಲಿದ್ದಾರೆ. ಈ ವಿಷಯವನ್ನು ಈ ಜೋಡಿಯೇ ಎಲ್ಲರ ಮುಂದೆ ಹೇಳಿಕೊಂಡಿದೆ. ಆದರೆ ಪವಿತ್ರಾ ಹಾಗೂ ಸುಚೇಂದ್ರ ಪ್ರಸಾದ್‌ಗೆ ಇಬ್ಬರು ಮಕ್ಕಳಿವೆ. ಈ ಬಗ್ಗೆ ಪವಿತ್ರಾ ತಾಯಿ ಹೇಳಿದ್ದಾರೆ….

Read More
ಕೆಆರ್​ಎಸ್ ಡ್ಯಾಂ ಅಡಿಗಲ್ಲು ವಿವಾದ: ಹಾಗೆ ಹೇಳೇ ಇಲ್ಲವೆಂದ ಹೆಚ್​ಸಿ ಮಹದೇವಪ್ಪ

ಕೆಆರ್​ಎಸ್ ಡ್ಯಾಂ ಅಡಿಗಲ್ಲು ವಿವಾದ: ಹಾಗೆ ಹೇಳೇ ಇಲ್ಲವೆಂದ ಹೆಚ್​ಸಿ ಮಹದೇವಪ್ಪ

ಬೆಂಗಳೂರು, ಆಗಸ್ಟ್ 4: ಡ್ಯಾಂ ಡ್ಯಾಂ ಅಡಿಗಲ್ಲು ಟಿಪ್ಪು ಸುಲ್ತಾನ್ ಎಂದು ಸಚಿವ. ಹೆಚ್ಸಿ ಮಹದೇವಪ್ಪ ಇದೀಗ ವಿವಾದಕ್ಕೀಡಾಗುತ್ತಿದ್ದಂತೆಯೇ ನೀಡಿದ್ದಾರೆ. ಕೆಆರ್ಎಸ್ ಡ್ಯಾಂ ಅನ್ನು ಸುಲ್ತಾನ್ ಕಟ್ಟಿದ್ದಾರೆ ನಾನು ಹೇಳಿಯೇ ಇಲ್ಲ, ಹಾಗೆ ಬರುವುದೂ ಬರುವುದೂ. ನಿಜವಾಗಿ ಕಟ್ಟಿದವರು ಕೃಷ್ಣರಾಜ ಒಡೆಯರು. ಮಹದೇವಪ್ಪ ಹೇಳಿಕೆಯ ವಿಡಿಯೋ. ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ Source link

Read More
ನೀವು ನಿಜವಾದ ಭಾರತೀಯರೇನ್ರೀ…? Rahul Gandhiಗೆ ಸುಪ್ರೀಂಕೋರ್ಟ್​ ಛೀಮಾರಿ | Supreme Court Rebukes Rahul Gandhi About His Statement On Indian Army Suc

ನೀವು ನಿಜವಾದ ಭಾರತೀಯರೇನ್ರೀ…? Rahul Gandhiಗೆ ಸುಪ್ರೀಂಕೋರ್ಟ್​ ಛೀಮಾರಿ | Supreme Court Rebukes Rahul Gandhi About His Statement On Indian Army Suc

ಚೀನಾದ ವಿಷಯದಲ್ಲಿ ಭಾರತೀಯ ಸೇನೆಯ ವಿರುದ್ಧ ಟೀಕೆ ಮಾಡಿದ್ದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರನ್ನು ಸುಪ್ರೀಂಕೋರ್ಟ್​ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿಗಳು ಹೇಳಿದ್ದೇನು ನೋಡಿ…  ವಿದೇಶಗಳಲ್ಲಿ ಹೋಗಿ ಪದೇ ಪದೇ ಭಾರತದ ಬಗ್ಗೆ ಅವಹೇಳನಕಾರಿ ಮಾತನಾಡಿ ಇದಾಗಲೇ ಭಾರತದ ಮೇಲೆ ಗೌರವ ಇಟ್ಟುಕೊಂಡಿರುವವರ ಕೆಂಗಣ್ಣಿಗೆ ಗುರಿಯಾಗುತ್ತಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರನ್ನು ಇಂದು ಸುಪ್ರೀಂಕೋರ್ಟ್​ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಇದಾಗಲೇ ಆಪರೇಷನ್​ ಸಿಂದೂರ್​ ಸೇರಿದಂತೆ ಕೆಲವೊಂದು ವಿಷಯಗಳ ಬಗ್ಗೆ ಭಾರತದ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ…

Read More
ಮುಸ್ಲಿಂ ಯುವಕನ ಜಂಗಮ ದೀಕ್ಷೆ ವಿವಾದ, ಮಠ ತ್ಯಜಿಸಿ ಮರಳಿ ಊರು ಸೇರಿದ ಯುವಕ! | Muslim Youth Takes Lingayat Seer Deeksha Faces Backlash In Chamarajanagar Gow

ಮುಸ್ಲಿಂ ಯುವಕನ ಜಂಗಮ ದೀಕ್ಷೆ ವಿವಾದ, ಮಠ ತ್ಯಜಿಸಿ ಮರಳಿ ಊರು ಸೇರಿದ ಯುವಕ! | Muslim Youth Takes Lingayat Seer Deeksha Faces Backlash In Chamarajanagar Gow

ಯಾದಗಿರಿಯ ಮುಸ್ಲಿಂ ಯುವಕ ಮಹಮದ್ ನಿಸಾರ್ ಜಂಗಮ ದೀಕ್ಷೆ ಪಡೆದು ನಿಜಲಿಂಗಸ್ವಾಮೀಜಿಯಾಗಿ ಚೌಡಹಳ್ಳಿ ಗ್ರಾಮದ ಮಠದಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಆದರೆ, ಅವರ ಮೂಲ ಧರ್ಮ ಬಯಲಾದ ನಂತರ ಗ್ರಾಮಸ್ಥರ ಆಕ್ಷೇಪ ವ್ಯಕ್ತವಾಯಿತು. ಈ ವಿವಾದದ ಪರಿಣಾಮವಾಗಿ ನಿಜಲಿಂಗಸ್ವಾಮೀಜಿ ಮಠ ತ್ಯಜಿಸಿ ಊರಿಗೆ ಹಿಂತಿರುಗಿದರು. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ವಿಶೇಷ ಘಟನೆ ನಡೆದಿದೆ. ಮೂಲತಃ ಯಾದಗಿರಿ ಜಿಲ್ಲೆ ಶಹಪುರ ತಾಲ್ಲೂಕಿನ ನಿವಾಸಿಯಾಗಿರುವ ಮಹಮದ್ ನಿಸಾರ್ ಎಂಬ ಯುವಕ ಬಸವ ತತ್ವಗಳಿಂದ ಪ್ರಭಾವಿತರಾಗಿ ಜಂಗಮ…

Read More
ವಿಜಯ್ ದೇವರಕೊಂಡ ಫ್ಯಾನ್ಸ್​ಗೆ ಖುಷಿ ಸುದ್ದಿ ಕೊಟ್ಟ ‘ಕಿಂಗ್ಡಮ್’ ನಿರ್ದೇಶಕ; ಬರಲಿದೆ ಎರಡನೇ ಪಾರ್ಟ್

ವಿಜಯ್ ದೇವರಕೊಂಡ ಫ್ಯಾನ್ಸ್​ಗೆ ಖುಷಿ ಸುದ್ದಿ ಕೊಟ್ಟ ‘ಕಿಂಗ್ಡಮ್’ ನಿರ್ದೇಶಕ; ಬರಲಿದೆ ಎರಡನೇ ಪಾರ್ಟ್

‘ಕಿಂಗ್ಡಮ್’ ಸಿನಿಮಾ ಬಳಿಕ ನಿರ್ದೇಶಕ ಗೌತಮ್ ತಿನ್ನನುರಿ ಅವರು ಭರ್ಜರಿ ಭರ್ಜರಿ. ಈ ಗೆಲುವಿನ ಬೆನ್ನಲ್ಲೇ ‘ಕಿಂಗ್ಡಮ್ 2’ (ಕಿಂಗ್‌ಡಮ್ ಮೂವಿ) ಬರಲಿದೆ. ಇದೇ ಇದೇ ಕಥೆ ಒಂದು ಆಫ್ ಮಾಡುವ ಆಲೋಚನೆ ಕೂಡ ನಿರ್ದೇಶಕರಿಗೆ. ಈ ವಿಚಾರ ಫ್ಯಾನ್ಸ್. ಅಂದುಕೊಂಡಂತೆ ಅಂದುಕೊಂಡಂತೆ ನಡೆದರೆ ದಿನ ‘ಕಿಂಗ್ಡಮ್ 3’ ಕೂಡ. ‘ಕಿಂಗ್ಡಮ್’ ಸಿನಿಮಾ ಜುಲೈ 31 ರಂದು. ಮೊದಲ ದಿನವೇ ಚಿತ್ರ ಬಾಕ್ಸ್ ಆಫೀಸ್ನಲ್ಲಿ 33 ಕೋಟಿ ರೂಪಾಯಿ. ಸಿನಿಮಾದ ಸಿನಿಮಾದ ಕೆಲಸಗಳು ಕಾರಣ ಪ್ರಚಾರದಲ್ಲಿ ಗೌತಮ್…

Read More
ಸೋಷಿಯಲ್ ಮೀಡಿಯಾದಲ್ಲಿ ರಮ್ಯಾಗೆ ಅಶ್ಲೀಲ ಮೆಸೇಜ್ ಪ್ರಕರಣ; ಮತ್ತಿಬ್ಬರು ಆರೋಪಿಗಳನ್ನ ಬಂಧಿಸಿದ ಸೈಬರ್ ಪೊಲೀಸರು | Cyber Police Arrest Two More In Ramya Obscene Messages Linked To Darshan Fans

ಸೋಷಿಯಲ್ ಮೀಡಿಯಾದಲ್ಲಿ ರಮ್ಯಾಗೆ ಅಶ್ಲೀಲ ಮೆಸೇಜ್ ಪ್ರಕರಣ; ಮತ್ತಿಬ್ಬರು ಆರೋಪಿಗಳನ್ನ ಬಂಧಿಸಿದ ಸೈಬರ್ ಪೊಲೀಸರು | Cyber Police Arrest Two More In Ramya Obscene Messages Linked To Darshan Fans

ನಟಿ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.  ಬೆಂಗಳೂರು(ಆ.4): ಸಾಮಾಜಿಕ ಜಾಲತಾಣದಲ್ಲಿ ನಟಿ ರಮ್ಯಾಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಪ್ರಕರಣದಲ್ಲಿ ಸೈಬರ್ ಕ್ರೈಂ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೊದಲು ಇದೇ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಒಟ್ಟಾರೆ, ಈ ಕೇಸಿನಲ್ಲಿ ಈಗಾಗಲೇ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಟ ದರ್ಶನ್…

Read More
12 ವರ್ಷದ ಮಗಳ ಮೇಲೆ ಅತ್ಯಾ*ಚಾರ ಎಸಗಿ, ಬಳಿಕ ಆಕೆಯನ್ನೇ ವಿವಾಹವಾಗಿದ್ದ ತಂದೆಗೆ ಜೀವಾವಧಿ ಶಿಕ್ಷೆ | Firozabad Man Has Been Sentenced To Life Imprisonment By A Local Court Mrq

12 ವರ್ಷದ ಮಗಳ ಮೇಲೆ ಅತ್ಯಾ*ಚಾರ ಎಸಗಿ, ಬಳಿಕ ಆಕೆಯನ್ನೇ ವಿವಾಹವಾಗಿದ್ದ ತಂದೆಗೆ ಜೀವಾವಧಿ ಶಿಕ್ಷೆ | Firozabad Man Has Been Sentenced To Life Imprisonment By A Local Court Mrq

12 ವರ್ಷದ ಮಗಳ ಮೇಲೆ ಅತ್ಯಾ*ಚಾರ ಎಸಗಿ, ಬಳಿಕ ಆಕೆಯನ್ನೇ ವಿವಾಹವಾಗಿದ್ದ ತಂದೆಯೊಬ್ಬನಿಗೆ ಉತ್ತರ ಪ್ರದೇಶದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.  ಲಕ್ನೋ: ಅತ್ಯಾ*ಚಾರ ಮಾಡಿ ಮಗಳನ್ನು ಮದುವೆಯಾಗಿದ್ದ ದುಷ್ಟ ತಂದೆಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ. ಉತ್ತರ ಪ್ರದೇಶದ ಫಿರೋಜಾಬಾದ್ ಮೂಲದ 51 ವರ್ಷದ ವ್ಯಕ್ತಿ ಶಿಕ್ಷೆಗೆ ಒಳಗಾಗಿದ್ದಾನೆ. ಮಗಳು 12 ವರ್ಷದವಳಾಗಿದ್ದಲೇ ಆಕೆ ಮೇಲೆ ಅತ್ಯಾ*ಚಾರ ಮಾಡಿದ್ದನು. ಮಗಳು ಗರ್ಭಿಣಿಯಾದ ವಿಷಯ ತಿಳಿಯುತ್ತಿದ್ದಂತೆ ಆಕೆಯನ್ನು ಮದುವೆಯಾಗುತ್ತಾನೆ. ಸಂತ್ರಸ್ತೆ 2014ರಲ್ಲಿ ಮಗುವಿಗೆ ಜನ್ಮ…

Read More
‘ಕೊತ್ತಲವಾಡಿ’ ಸಿನಿಮಾ ಕಲೆಕ್ಷನ್ ಬಗ್ಗೆ ಪುಷ್ಪಾ ಏನಂತಾರೆ? ಯಶ್ ಅಮ್ಮ ‘ಖುಷ್’ ಆದ್ರಾ? | Pushpa Arunkumar Talks On Kothalavadi Kannada Movie Collection And Yash

‘ಕೊತ್ತಲವಾಡಿ’ ಸಿನಿಮಾ ಕಲೆಕ್ಷನ್ ಬಗ್ಗೆ ಪುಷ್ಪಾ ಏನಂತಾರೆ? ಯಶ್ ಅಮ್ಮ ‘ಖುಷ್’ ಆದ್ರಾ? | Pushpa Arunkumar Talks On Kothalavadi Kannada Movie Collection And Yash

ನಾನು ಯಶ್ ಅಮ್ಮ, ಅದನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಈಗ ಯಶ್ ತಲುಪಿರುವ ಹಂತವನ್ನು ನಾನು ತಕ್ಷಣ ತಲುಪಲು ಅಸಾಧ್ಯ. ಒಂದೊಂದೇ ಮೆಟ್ಟಿಲ್ಲನ್ನು ಹತ್ತಿ ಹೋಗಬೇಕು ನಾನು. ಯಶ್ ಸಿನಿಮಾ ಬಿಗ್ ಬಜೆಟ್ ಹಾಗೂ ಮೇಕಿಂಗ್ ನಾನು ಈಗ ಮಾಡಲಾಗದು, ಅದಕ್ಕೆ ಸಾಕಷ್ಟು ಟೈಂ ಬೇಕು. ಈ ಸಿನಿಮಾ.. ಈ ತಿಂಗಳು, ಆಗಷ್ಟ್ 01 ರಂದು ಪುಷ್ಪಾ ಅರುಣ್‌ ಕುಮಾರ್ (Pushpa Arun Kumar) ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾ ಬಿಡುಗಡೆಯಾಗಿದ್ದು ಗೊತ್ತೇ ಇದೆ. ಈ (Kothalavadi)…

Read More