Headlines
7 ವರ್ಷಗಳ ಬಳಿಕ ರಶ್ಮಿಕಾ ಗೆಳೆಯನಿಗೆ ವಿಜಯ! ವಿಜಯ್ ಸ್ಟಾರ್​ಡಮ್ ಉಳಿಸಿದ ಕಿಂಗ್​ಡಮ್! | Kingdom Roars At The Box Office Vijay Deverakonda Comeback After 7 Years Gow

7 ವರ್ಷಗಳ ಬಳಿಕ ರಶ್ಮಿಕಾ ಗೆಳೆಯನಿಗೆ ವಿಜಯ! ವಿಜಯ್ ಸ್ಟಾರ್​ಡಮ್ ಉಳಿಸಿದ ಕಿಂಗ್​ಡಮ್! | Kingdom Roars At The Box Office Vijay Deverakonda Comeback After 7 Years Gow

ವಿಜಯ್ ದೇವರಕೊಂಡ ನಟನೆಯ ಕಿಂಗ್ ಡಮ್ ಮೂವಿ ಬಾಕ್ಸಾಫೀಸ್​​ನಲ್ಲಿ ಅಬ್ಬರಿಸ್ತಾ ಇದೆ. ಸಿನಿಮಾಗೆ ಎಲ್ಲೆಡೆ ಮಸ್ತ್ ರೆಸ್ಪಾನ್ಸ್ ಸಿಕ್ತಾ ಇದ್ದು, ಬರೊಬ್ಬರಿ  7 ವರ್ಷಗಳ ಬಳಿಕ ರಶ್ಮಿಕಾ ಗೆಳೆಯನಿಗೆ ವಿಜಯ ಮರಳಿ ದೊರೆತಿದೆ. ವಿಜಯ್ ದೇವರಕೊಂಡ ಫೈನಲಿ ಗೆಲುವಿನ ನಗೆ ಬೀರಿದ್ದಾರೆ. ಗುರುವಾರ ತೆರೆಗೆ ಬಂದ ಕಿಂಗ್​ಡಮ್ ಮೂವಿ ಮೊದಲ  ದಿನವೇ ಬಾಕ್ಸಾಫೀಸ್ ನಲ್ಲಿ ಭರ್ತಿ 39 ಕೋಟಿ ಗಳಿಕೆ ಮಾಡಿದೆ. ಇದೊಂದು ಸ್ಪೈ ಌಕ್ಚನ್ ಡ್ರಾಮಾ ಚಿತ್ರವಾಗಿದ್ದು ಸಿನಿಮಾಗೆ ಎಲ್ಲೆಡೆ ಪಾಸಿಟಿವ್ ರೆಸ್ಪಾನ್ಸ್ ಬಂದಿದೆ. ಕಿಂಗ್​ಡಮ್…

Read More
ಮೋದಿಯ ಹೆಸರು ಹೇಳಲು ಚಿತ್ರಹಿಂಸೆ ನೀಡಿದರು; ಮಾಲೆಗಾಂವ್ ತೀರ್ಪಿನ ಬಳಿಕ ಪ್ರಜ್ಞಾ ಠಾಕೂರ್ ಸ್ಫೋಟಕ ಹೇಳಿಕೆ

ಮೋದಿಯ ಹೆಸರು ಹೇಳಲು ಚಿತ್ರಹಿಂಸೆ ನೀಡಿದರು; ಮಾಲೆಗಾಂವ್ ತೀರ್ಪಿನ ಬಳಿಕ ಪ್ರಜ್ಞಾ ಠಾಕೂರ್ ಸ್ಫೋಟಕ ಹೇಳಿಕೆ

ನವದೆಹಲಿ, ಆಗಸ್ಟ್ 2: 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಪ್ರಕರಣದಲ್ಲಿ (ಮಲೆಗಾಂವ್ ಬ್ಲಾಸ್ಟ್ ಕೇಸ್) ಒತ್ತಾಯಿಸಿದ್ದಾರೆ ಮತ್ತು ಹಾಕಿದ್ದಾರೆ ಎಂದು. 2008 ರ ಮಾಲೆಗಾಂವ್ ಸ್ಫೋಟ ವಿಶೇಷ nia ನ್ಯಾಯಾಲಯವು ಸಾಧ್ವಿ ಹಾಗೂ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಅವರನ್ನು. ಕೆಲವು ಕೆಲವು ದಿನಗಳ ಪ್ರಜ್ಞಾ ಠಾಕೂರ್ ಸ್ಫೋಟಕ ಹೇಳಿಕೆ. “ಪ್ರಧಾನಿ ನರೇಂದ್ರ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಮತ್ತು ಇತರರ ಹೇಳಲು ನನ್ನನ್ನು ಒತ್ತಾಯಿಸಲಾಯಿತು, ಚಿತ್ರಹಿಂಸೆ ನೀಡಲಾಯಿತು” ಅವರು….

Read More
Tulu Official Language Status ತುಳು ಭಾಷೆಗೆ ಅಧಿಕೃತ ಸ್ಥಾನಮಾನ: ಸರ್ಕಾರದಿಂದ ಸಮಿತಿ ರಚನೆ, ಆಂಧ್ರಕ್ಕೆ ಹೊರಟ ಅಧ್ಯಯನ ತಂಡ | Karnataka Forms Committee To Study Granting Tulu Official Language Status Gow

Tulu Official Language Status ತುಳು ಭಾಷೆಗೆ ಅಧಿಕೃತ ಸ್ಥಾನಮಾನ: ಸರ್ಕಾರದಿಂದ ಸಮಿತಿ ರಚನೆ, ಆಂಧ್ರಕ್ಕೆ ಹೊರಟ ಅಧ್ಯಯನ ತಂಡ | Karnataka Forms Committee To Study Granting Tulu Official Language Status Gow

ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಸಾಧ್ಯತೆಗಳ ಕುರಿತು ಅಧ್ಯಯನ ನಡೆಸಲು ರಾಜ್ಯ ಸರ್ಕಾರ ಸಮಿತಿ ರಚಿಸಿದೆ. ಈ ಸಮಿತಿ ಆಂಧ್ರಪ್ರದೇಶದಲ್ಲಿ ಅನುಸರಿಸಿದ ಮಾದರಿಯನ್ನು ಅಧ್ಯಯನ ಮಾಡಿ ಮೂರು ತಿಂಗಳೊಳಗೆ ವರದಿ ಸಲ್ಲಿಸಲಿದೆ.   ಮಂಗಳೂರು: ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಲು ಅನುಸರಿಸಬೇಕಾದ ಮಾನದಂಡಗಳ ಬಗ್ಗೆ ಆಂಧ್ರಪ್ರದೇಶ ರಾಜ್ಯಕ್ಕೆ ತೆರಳಿ ಅಧ್ಯಯನ ನಡೆಸಲು ರಾಜ್ಯ ಸರ್ಕಾರ ಸಮಿತಿಯನ್ನು ರಚಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ, ತುಳು ಸಾಹಿತ್ಯ…

Read More
ಓಳ ಮೀಸಲಾತಿ ಜಾರಿ ಸಂದರ್ಭದಲ್ಲಿ ಒಗ್ಗಟ್ಟಾಗಿರಲು ದಲಿತ ಸಚಿವ, ಶಾಸಕರ ಸಭೆಯಲ್ಲಿ ನಿರ್ಧಾರ

ಓಳ ಮೀಸಲಾತಿ ಜಾರಿ ಸಂದರ್ಭದಲ್ಲಿ ಒಗ್ಗಟ್ಟಾಗಿರಲು ದಲಿತ ಸಚಿವ, ಶಾಸಕರ ಸಭೆಯಲ್ಲಿ ನಿರ್ಧಾರ

ಬೆಂಗಳೂರು, ಆಗಸ್ಟ್ 02: ನಾಗಮೋಹನ್ ಆಯೋಗ ಆಯೋಗ (ನಾಗಮೋಹನ್ ದಾಸ್ ಆಯೋಗ) ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಎಂಬ ಇದೆ. ಆ ವರದಿ ನೀಡುವಾಗ ಒಟ್ಟಾಗಿರಬೇಕೆಂಬ ಚರ್ಚೆಯಾಗಿದೆ. ವಿವಿಧ, ಪರಿಶಿಷ್ಟ ಜಾತಿಯ ಒಳಪಂಗಡಗಳು ಒಟ್ಟಾಗಿ ಹೋಗಬೇಕೆಂದು ಚರ್ಚೆ. ಏನೇ ವ್ಯತ್ಯಾಸ ಸರಿದೂಗಿಸಿಕೊಂಡು. ಈ ಈ ಬಗ್ಗೆ ಮಾಡಿದ್ದೇವೆ ಎಂದು ಗೃಹ ಸಚಿವ. . (ಜಿ ಪರಮೇಶ್ವರ) . ಗೃಹ ಸಚಿವ. ಸಭೆ ಬಳಿಕ ಜಂಟಿ ನಡೆಸಿ ಮಾತನಾಡಿದ, ನಾವು ಒಗ್ಗಟಾಗಿ ಇಲ್ಲದಿದ್ದರೇ ಒಳ ಮೀಸಲಾತಿ ಜಾರಿ. ಒಳ ಮೀಸಲಾತಿ…

Read More
ಜೈವಿಕ ಇಂಧನ ಕ್ಷೇತ್ರದಲ್ಲಿ ಬೆಳವಣಿಗೆಯನ್ನು ಸಾಧಿಸಲು ಸಂಶೋಧನೆ-ತಾಂತ್ರಿಕ ಸಂಸ್ಥೆಗಳಿಂದ ಸಾಧ್ಯ: ಎಸ್.ಈ.ಸುಧೀಂದ್ರ | Karnataka Spp 2025 Biofuel Development Jnce Shivamogga Se Sudheendra Gvd

ಜೈವಿಕ ಇಂಧನ ಕ್ಷೇತ್ರದಲ್ಲಿ ಬೆಳವಣಿಗೆಯನ್ನು ಸಾಧಿಸಲು ಸಂಶೋಧನೆ-ತಾಂತ್ರಿಕ ಸಂಸ್ಥೆಗಳಿಂದ ಸಾಧ್ಯ: ಎಸ್.ಈ.ಸುಧೀಂದ್ರ | Karnataka Spp 2025 Biofuel Development Jnce Shivamogga Se Sudheendra Gvd

ಜವಹರಲಾಲ್ ನೆಹರು ಕಾಲೇಜ್ ಆಫ್ ಇಂಜಿನಿಯರಿಂಗ್ ಸಂಸ್ಥೆಯ ಬಗ್ಗೆ ಮಾತನಾಡುತ್ತಾ, ಈ ತಾಂತ್ರಿಕ ಸಂಸ್ಥೆ ಸ್ವಾತಂತ್ರ್ಯ ಪೂರ್ವ1946 ರಲ್ಲಿ ಪ್ರಾರಂಭವಾಗಿದ್ದು,44 ವರ್ಷಗಳ ಇತಿಹಾಸವನ್ನು ಹೊಂದಿದೆ. ಬೆಂಗಳೂರು (ಆ.02): ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಎಸ್.ಈ.ಸುಧೀಂದ್ರ ಅವರು ಇಂದು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಭಾರತೀಯ ವಿಜ್ಞಾನ ಮಂದಿರ, ಬೆಂಗಳೂರು ಹಾಗೂ ಜವಹರಲಾಲ್ ನೆಹರು ಕಾಲೇಜ್ ಆಫ್ ಇಂಜಿನಿಯರಿಂಗ್, ಶಿವಮೊಗ್ಗ ಅವರ ಸಹಯೋಗದಲ್ಲಿ ಆಯೋಜಿಸಲಾಗಿರುವ 48 ನೇ ಆಯೋಜಿಸಲಾಗಿರುವ 48 ನೇ…

Read More
Congress Spokeperson Najma Nazeer Chikkanerale Reaction ಈ ಶಿಕ್ಷೆ ಪಾಠವಾಗಲಿ: ಪ್ರಜ್ವಲ್ ರೇವಣ್ಣ ಜೀವಾವಧಿ ಶಿಕ್ಷೆಗೆ ನಜ್ಮಾ ನಜೀರ್ ಪ್ರತಿಕ್ರಿಯೆ | Najma Nazeer Chikkanerale Response To Ex Mp Prajwal Revanna S Life Sentence Mrq

Congress Spokeperson Najma Nazeer Chikkanerale Reaction ಈ ಶಿಕ್ಷೆ ಪಾಠವಾಗಲಿ: ಪ್ರಜ್ವಲ್ ರೇವಣ್ಣ ಜೀವಾವಧಿ ಶಿಕ್ಷೆಗೆ ನಜ್ಮಾ ನಜೀರ್ ಪ್ರತಿಕ್ರಿಯೆ | Najma Nazeer Chikkanerale Response To Ex Mp Prajwal Revanna S Life Sentence Mrq

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯದ ತೀರ್ಪಿಗೆ ಕಾಂಗ್ರೆಸ್ ವಕ್ತಾರೆ ನಜ್ಮಾ ನಜೀನ್ ಚಿಕ್ಕನೇರಳೆ ಪ್ರತಿಕ್ರಿಯಿಸಿದ್ದಾರೆ. ಅಧಿಕಾರದ ಮದದಿಂದ ತೂರಾಡುವವರಿಗೆ ಈ ಶಿಕ್ಷೆ ಪಾಠವಾಗಲಿ ಎಂದು ಅವರು ಹೇಳಿದ್ದಾರೆ. ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ ಅತ್ಯಾ*ಚಾರ ಪ್ರಕರಣದಲ್ಲಿ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನ ಕುರಿತು ಕಾಂಗ್ರೆಸ್ ವಕ್ತಾರೆ ನಜ್ಮಾ ನಜೀನ್ ಚಿಕ್ಕನೇರಳೆ ಪ್ರತಿಕ್ರಿಯಿಸಿದ್ದಾರೆ. ಮಹಿಳೆಯರ ಮೇಲಿನ ದೌರ್ಜ*ನ್ಯ ಖಂಡಿಸಿ ನಜ್ಮಾ ನಜೀರ್…

Read More
ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಮತ್ತೊಬ್ಬ ಭೀಮ, ಭಾರೀ ಆರೋಪ ಮಾಡಿದ ದೂರುದಾರ! | Belthangady Sit Office New Complainant Alleges 15yo Girl Buried San

ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಮತ್ತೊಬ್ಬ ಭೀಮ, ಭಾರೀ ಆರೋಪ ಮಾಡಿದ ದೂರುದಾರ! | Belthangady Sit Office New Complainant Alleges 15yo Girl Buried San

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಬಗ್ಗೆ ‘ಭೀಮ’ ಎಂಬುವವರ ದೂರಿನ ತನಿಖೆ ನಡೆಯುತ್ತಿರುವಾಗಲೇ, ಹೊಸ ದೂರು ದಾಖಲಾಗಿದೆ. ಸಾಮಾಜಿಕ ಹೋರಾಟಗಾರ ಜಯನ್ ಟಿ, 15 ವರ್ಷಗಳ ಹಿಂದೆ ಹೆಣ್ಣು ಮಗಳ ಅನುಮಾನಾಸ್ಪದ ಸಾವಿನ ಬಗ್ಗೆ ದೂರು ನೀಡಿದ್ದಾರೆ.  ಬೆಳ್ತಂಗಡಿ (ಆ.2): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ತಾನು ಮೇಲಿನವರ ಸೂಚನೆಯ ಮೇರೆಗೆ ಹೂತುಹಾಕಿದ್ದೇನೆ ಎಂದು ಅನಾಮಿಕ ‘ಭೀಮ’ ವ್ಯಕ್ತಿ ನೀಡಿದ್ದ ದೂರಿನ ಆಧಾರದಲ್ಲಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ನೇಮಿಸಿದೆ. ಕಳೆದ ಐದು ದಿನಗಳಿಂದ ದೂರುದಾರ ಸೂಚಿಸಿದ…

Read More
Mangaluru International Airport ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ಹೆಗ್ಗಳಿಕೆ, ಎಸಿಐನಿಂದ ಲೆವೆಲ್ 4 ಮಾನ್ಯತೆ | Mangaluru International Airport Achieves Aci Accreditation Gow

Mangaluru International Airport ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ಹೆಗ್ಗಳಿಕೆ, ಎಸಿಐನಿಂದ ಲೆವೆಲ್ 4 ಮಾನ್ಯತೆ | Mangaluru International Airport Achieves Aci Accreditation Gow

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಗ್ರಾಹಕ ಅನುಭವದಲ್ಲಿ ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಷನಲ್‌ನಿಂದ ಲೆವೆಲ್-4 ಮಾನ್ಯತೆ ಪಡೆದಿದೆ. ಫೆಬ್ರವರಿಯಲ್ಲಿ ಲೆವೆಲ್-3 ಪಡೆದಿದ್ದ ವಿಮಾನ ನಿಲ್ದಾಣವು ಈಗ ಮುಂದಿನ ಹಂತಕ್ಕೆ ಏರಿದೆ.  ಮಂಗಳೂರು ಏರ್ಪೋಟ್‌ ವಯಸ್ಸು? ರಾಜ್ಯದಲ್ಲಿರುವ ಕೇವಲ ಎರಡು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಮಂಗಳೂರು ಏರ್ಪೋರ್ಟ್ ಕೂಡ ಒಂದಾಗಿದೆ. 73 ವರ್ಷಗಳ ಹಿಂದೆ ಸ್ಥಾಪಿಸಲಾಯ್ತು. ದಕ್ಷಿಣ ಕನ್ನಡ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (Mangaluru International Airport) ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ ನ್ಯಾಷನಲ್ (Airports Council International- ಎಸಿಐ)…

Read More
ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ: ಸಚಿವ ದಿನೇಶ್‌ ಗುಂಡೂರಾವ್‌ | Karnataka Ranks Third In Organ Donation Says Dinesh Gundu Rao Gvd

ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ: ಸಚಿವ ದಿನೇಶ್‌ ಗುಂಡೂರಾವ್‌ | Karnataka Ranks Third In Organ Donation Says Dinesh Gundu Rao Gvd

ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನವಿದೆ. ದಕ್ಷಿಣದ ಇತರೇ ರಾಜ್ಯಗಳು ಈ ಅಂಗಾಂಗ ದಾನದಲ್ಲಿ ಮುಂಚೂಣಿಯಲ್ಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಉಳ್ಳಾಲ (ಆ.02): ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನವಿದೆ. ದಕ್ಷಿಣದ ಇತರೇ ರಾಜ್ಯಗಳು ಈ ಅಂಗಾಂಗ ದಾನದಲ್ಲಿ ಮುಂಚೂಣಿಯಲ್ಲಿದೆ. ಅಂಗಾಂಗ ದಾನಕ್ಕೆ ಯಾವ ಧರ್ಮವು ಮತವೂ ತೊಡಕಾಗದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಆರೋಗ್ಯ ಮತ್ತು ಕುಟುಂಬ…

Read More