ವಿದೇಶದಿಂದ ಬರುತ್ತಲೇ ಪ್ರಜ್ವಲ್‌ ರೇವಣ್ಣಗೆ ಮುಟ್ಟಿ ನೋಡಿಕೊಳ್ಳುವಂತೆ ಬಿಗ್ ಶಾಕ್ ನೀಡಿತ್ತು SIT | Sit Gave Former Jds Mp Prajwal Revanna Big Shock Upon His Return From Abroad Mrq

ವಿದೇಶದಿಂದ ಬರುತ್ತಲೇ ಪ್ರಜ್ವಲ್‌ ರೇವಣ್ಣಗೆ ಮುಟ್ಟಿ ನೋಡಿಕೊಳ್ಳುವಂತೆ ಬಿಗ್ ಶಾಕ್ ನೀಡಿತ್ತು SIT | Sit Gave Former Jds Mp Prajwal Revanna Big Shock Upon His Return From Abroad Mrq

ಲೋಕಸಭಾ ಚುನಾವಣೆಗೂ ಮುನ್ನ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಕಲೆ ವಿಡಿಯೋಗಳು ವೈರಲ್ ಆಗಿದ್ದವು. ವಿದೇಶದಿಂದ ಬಂದಿಳಿದ ಪ್ರಜ್ವಲ್ ರೇವಣ್ಣನನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.  ಬೆಂಗಳೂರು: ಲೋಕಸಭಾ ಚುನಾವಣೆಗೂ 6 ದಿನಗಳ ಮುಂಚೆಯೇ ಹಾಸನದ ಹಾಲಿ ಸಂಸದನಾಗಿದ್ದ, ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿದ್ದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಕಲೆ ವಿಡಿಯೋ ತುಣುಕುಗಳು ಸ್ಥಳೀಯವಾಗಿ ವೈರಲ್ ಆಗಿದ್ದವು. ಕೆಲವೇ ದಿನಗಳಲ್ಲಿ ಈ ವಿಡಿಯೋ ರಾಜ್ಯಾದ್ಯಂತ ಹರಿದಾಡಿದ್ದವು. ಲೋಕಸಭಾ ಚುನಾವಣೆ ಮತದಾನದ ಬಳಿಕ ಅಪರಾಧಿ ಪ್ರಜ್ವಲ್ ರೇವಣ್ಣ ವಿದೇಶಕ್ಕೆ…

Read More
ಪ್ರಜ್ವಲ್ ರೇವಣ್ಣಗೆ ಕೋರ್ಟ್ ಆವರಣದಲ್ಲಿ ತನ್ನದೇ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡಿದ ಅಪರಾಧಿ! | Prajwal Revanna Mobile Phone Video Viewing Permitted In Court Premises Sat

ಪ್ರಜ್ವಲ್ ರೇವಣ್ಣಗೆ ಕೋರ್ಟ್ ಆವರಣದಲ್ಲಿ ತನ್ನದೇ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡಿದ ಅಪರಾಧಿ! | Prajwal Revanna Mobile Phone Video Viewing Permitted In Court Premises Sat

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾ*ರ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಮೊಬೈಲ್ ಅನ್ನು ವಾಪಸ್ ಕೊಡಲು ನ್ಯಾಯಾಲಯ ನಿರಾಕರಿಸಿದೆ. ಆದರೆ, ಕೋರ್ಟ್‌ನಲ್ಲಿಯೇ ವಿಡಿಯೋ ಮತ್ತು ಫೋಟೋಗಳನ್ನು ವೀಕ್ಷಿಸಲು ಅವಕಾಶ ನೀಡಲಾಗಿದೆ. ಪ್ರಜ್ವಲ್ ಎಫ್‌ಎಸ್‌ಎಲ್ ವರದಿ ಪ್ರಶ್ನಿಸಿದ್ದರು. ಬೆಂಗಳೂರು (ಜ.17): ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾದ ಅತ್ಯಾಚಾ*ರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಯಾಗಿರುವ ತನ್ನ 2,000 ವಿಡಿಯೋ ಹಾಗೂ 15 ಸಾವಿರ ಫೋಟೊಗಳು ಇರುವ ಮೊಬೈಲ್‌ ಅನ್ನು ವಾಪಸ್ ಕೊಡುವಂತೆ ಹಾಗೂ…

Read More
Bhagyalakshmi: ತಾಂಡವ್​ಗೆ ಭಾಗ್ಯಳಿಂದ ಕಪಾಳಮೋಕ್ಷ! ಆದಿ-ಭಾಗ್ಯ ಒಂದಾಗೋ ಹೊತ್ತಲ್ಲಿ ಅವಾಂತರ! | Bhagya Slapped Tandav In Poojas Bday Party In Bhagyalakshmi Serial Suc

Bhagyalakshmi: ತಾಂಡವ್​ಗೆ ಭಾಗ್ಯಳಿಂದ ಕಪಾಳಮೋಕ್ಷ! ಆದಿ-ಭಾಗ್ಯ ಒಂದಾಗೋ ಹೊತ್ತಲ್ಲಿ ಅವಾಂತರ! | Bhagya Slapped Tandav In Poojas Bday Party In Bhagyalakshmi Serial Suc

ಪೂಜಾಳ ಮದುವೆಗೆ ಎಂಟ್ರಿ ಕೊಟ್ಟಿದ್ದಾನೆ ತಾಂಡವ್​. ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿ ಎನ್ನುವ ಮಾತಿನಂತೆ ಭಾಗ್ಯಾಳ ಸ್ಥಿತಿ. ಒಂದು ಹಂತದಲ್ಲಿ ತಾಂಡವ್​ಗೆ ಕಪಾಳಮೋಕ್ಷವಾಗಿದೆ. ಮುಂದೇನು?  ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿ ಎನ್ನುವ ಮಾತಿನಂತೆ, ಭಾಗ್ಯ ಎಲ್ಲಿಯೇ ಹೋದರೂ ತಾಂಡವ್​ ಕರಿನೆರಳು ಕಾಡಿಯೇ ಕಾಡುತ್ತದೆ. ಇದೀಗ ಆದಿಯೇ ಖುದ್ದು ಕರೆ ಮಾಡಿ ಪೂಜಾಳ ಹುಟ್ಟುಹಬ್ಬದ ಸಂಭ್ರಮಕ್ಕೆ ಕರೆದಿದ್ದಾನೆ. ಆದಿಗೆ ಆತ ಭಾಗ್ಯಳ ಗಂಡ ಎನ್ನುವುದು ಗೊತ್ತಿಲ್ಲ. ತಾಂಡವ್​ಗೂ ಪೂಜಾ ಇವನ ಮನೆಯ ಸೊಸೆಯಾಗಿ ಹೋಗಿದ್ದಾಳೆ ಎನ್ನುವುದು…

Read More
ಅನೀಶ್‌ ತೇಜೇಶ್ವರ್‌ಗೆ ‘ಲವ್‌ ಓಟಿಪಿ’ ಕಳುಹಿಸಿದ ಆರೋಹಿ ನಾರಾಯಣ್‌: ಏನಿದು ಹೊಸ ಸ್ಟೋರಿ!

ಅನೀಶ್‌ ತೇಜೇಶ್ವರ್‌ಗೆ ‘ಲವ್‌ ಓಟಿಪಿ’ ಕಳುಹಿಸಿದ ಆರೋಹಿ ನಾರಾಯಣ್‌: ಏನಿದು ಹೊಸ ಸ್ಟೋರಿ!

<p>ಅನೀಶ್‌ ತೇಜೇಶ್ವರ್‌ ಅವರ ನಟನೆಯ ‘ಲವ್‌ ಓಟಿಪಿ’ ಸಿನಿಮಾಕ್ಕೆ ಆರೋಹಿ ನಾರಾಯಣ್‌ ನಾಯಕಿ. ಚಿತ್ರದ ಶೀರ್ಷಿಕೆಯಲ್ಲಿರುವ ‘ಓಟಿಪಿ’ ಎಂದರೆ ಓವರ್‌ ಟಾರ್ಚರ್‌ ಪ್ರೆಜರ್‌ ಎಂದರ್ಥ.</p><img><p>ಅನೀಶ್‌ ತೇಜೇಶ್ವರ್‌ ಅವರ ನಟನೆಯ ‘ಲವ್‌ ಓಟಿಪಿ’ ಸಿನಿಮಾಕ್ಕೆ ಆರೋಹಿ ನಾರಾಯಣ್‌ ನಾಯಕಿ. ನಟನೆ ಜತೆಗೆ ಅನೀಶ್‌ ತೇಜೇಶ್ವರ್‌ ಅವರೇ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಎಂ ವಿಜಯ್‌ ರೆಡ್ಡಿ ನಿರ್ಮಿಸಲಿದ್ದಾರೆ.</p><img><p>‘ಸನಾ ಎಂಬ ಪಾತ್ರ ನನ್ನದು. ತರಲೆ ಟೀನೇಜ್‌ ಹುಡುಗಿ ಹಾಗೂ ಗಂಭೀರ ಉದ್ಯೋಗಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ತೆಲುಗು ಹಾಗೂ ಕನ್ನಡದಲ್ಲಿ ಈ ಸಿನಿಮಾ…

Read More
ಈ ಮಳೆಗಾಲದಲ್ಲಿ ಬೆಂಗಳೂರಿಗೆ ಹತ್ತಿರ ಇರುವ ಈ ಜಲಪಾತಗಳಿಗೆ ಹೋಗಲೇಬೇಕು ನೋಡಿ

ಈ ಮಳೆಗಾಲದಲ್ಲಿ ಬೆಂಗಳೂರಿಗೆ ಹತ್ತಿರ ಇರುವ ಈ ಜಲಪಾತಗಳಿಗೆ ಹೋಗಲೇಬೇಕು ನೋಡಿ

ಮಳೆಗಾಲದಲ್ಲಿ ಜಲಪಾತಗಳಿಗೆ ((ಬೀಳುವುದು) ಜೀವ ಕಳೆ ಬರುವ, ಫಾಲ್ಸ್‌ಗಳ ಸೌಂದರ್ಯವೂ. ಸೌಂದರ್ಯವನ್ನು ಸೌಂದರ್ಯವನ್ನು ಕಣ್ತುಂಬಲೆಂದೇ ಪ್ರವಾಸಿಗರು ಮಾನ್ಸೂನ್‌ನಲ್ಲಿಯೇ ಜಲಪಾತಗಳತ್ತ ಭೇಟಿ. ಬೆಟ್ಟ-ಗುಡ್ಡಗಳು, ಹಸಿರು ಕಣಿವೆಯ ಜೀವಕಳೆ ತುಂಬಿ ಹಾಲಿನ ನೊರೆಯಂತೆ ಭೋರ್ಗರೆಯುವ ಜಲಪಾತಗಳ ನೋಡುವುದೇ. ನಮ್ಮ ನಮ್ಮ ಜೋಗ ಜಲಪಾತದಿಂದ ಶಿವನಸಮುದ್ರ ಜಲಪಾತದವರೆಗೆ ನೈಸರ್ಗಿಕ ಸೌಂದರ್ಯ ಮತ್ತು ವೈಭವದಿಂದ ಪ್ರಸಿದ್ಧಿ ಪಡೆದಿರುವ ಹಲವು. ಈ ವಿಕೆಂಡ್‌ನಲ್ಲಿ ಪ್ರವಾಸ ಮಾಡೋ, ಬೆಂಗಳೂರಿಗೆ (ಬೆಂಗಳೂರು ಬಳಿ ಬೀಳುತ್ತದೆ) ಹತ್ತಿರವಿರುವ ಈ ಕೆಲವು ತಾಣಗಳಿಗೆ ಭೇಟಿ. ಬೆಂಗಳೂರಿಗೆ ಹತ್ತಿರವಿರುವ ಜಲಪಾತಗಳಿಗೆ ತಪ್ಪದೆ…

Read More
ಕಣ್ಣೀರ ಕಾರ್ಮೋಡ, ದುರಾಸೆಯ ಅಟ್ಟಹಾಸ.. ಹೇಗಿದೆ ಯಶ್ ತಾಯಿ ನಿರ್ಮಾಣದ ಕೊತ್ತಲವಾಡಿ ಸಿನಿಮಾ!

ಕಣ್ಣೀರ ಕಾರ್ಮೋಡ, ದುರಾಸೆಯ ಅಟ್ಟಹಾಸ.. ಹೇಗಿದೆ ಯಶ್ ತಾಯಿ ನಿರ್ಮಾಣದ ಕೊತ್ತಲವಾಡಿ ಸಿನಿಮಾ!

<p><strong>ಪ್ರಿಯಾ ಕೆರ್ವಾಶೆ</strong></p><p>ಕೊತ್ತಲವಾಡಿ ಎಂಬ ಮಂಡ್ಯದ ಒಂದೂರು. ಬಡತನ, ಉಳ್ಳವರ ಹಿಂಸೆ, ಬಡ್ಡಿದಾಹಕ್ಕೆ ಅರೆಜೀವವಾಗಿ ಬದುಕುತ್ತಿದ್ದ ಜನ. ಒಂದಿನ ಅವರ ಕಣ್ಣಲ್ಲೂ ಬೆಳಕು ಕಂಡಿತು. ಆದರೆ ಅದು ಬೆಳಕಲ್ಲ, ತಮ್ಮನ್ನು ಸುಡುವ ಬೆಂಕಿ ಅಂತ ಗೊತ್ತಾದಾಗ ಹೊತ್ತಾಗಿತ್ತು. ಇದನ್ನು <strong>ಕೊತ್ತಲವಾಡಿ</strong> ಸಿನಿಮಾದ ಒನ್‌ಲೈನ್‌ ಎನ್ನಬಹುದು. 90ರ ದಶಕದ ಸಿನಿಮಾಗಳನ್ನು ನೆನಪಿಸುವ ಚಿತ್ರ. ಒಂದೂರು. ಅಲ್ಲೊಬ್ಬ ಅನಾಥ ಯುವಕ ಮೋಹನ. ಗುಜರಿ ಅಂಗಡಿ ಬಾಬಣ್ಣ ಈತನ ಆಪ್ತ.</p><p>ಆರಂಭದಲ್ಲಿ ಊರವರ ಬಗ್ಗೆ ಕಾಳಜಿ, ಮೋಹನನ ಬಗ್ಗೆ ಪ್ರೀತಿ ತೋರಿಸುವ ಬಾಬಣ್ಣನಿಗೆ ಯಾವಾಗ…

Read More
Dharmasthala Mass burial probe ಪಾಯಿಂಟ್ 10ರ ಕಾರ್ಯಾಚರಣೆ ಅಂತ್ಯ, ಸಿಗಲಿಲ್ಲ ಕಳೇಬರ | Dharmasthala Mass Burial Case No Body Found In Spot Number 10 Excavation Ends

Dharmasthala Mass burial probe ಪಾಯಿಂಟ್ 10ರ ಕಾರ್ಯಾಚರಣೆ ಅಂತ್ಯ, ಸಿಗಲಿಲ್ಲ ಕಳೇಬರ | Dharmasthala Mass Burial Case No Body Found In Spot Number 10 Excavation Ends

ಧರ್ಮಸ್ಥಳದಲ್ಲಿ ದೂರುದಾರ ಗುರುಸಿತಿದ 10ನೇ ಪಾಯಿಂಟ್ ಕಾರ್ಯಾಚರಣೆ ಅಂತ್ಯಗೊಂಡಿದೆ. ಅನಾಮಿಕ 10ನೇ ಪಾಯಿಂಟ್‌ನಲ್ಲಿ ಮೂರು ಶವ ಹೂತಿಟ್ಟಿರುವುದಾಗಿ ಹೇಳಿದ್ದಾನೆ. ಆದರೆ ಯಾವುದೇ ಕಳೇಬರ ಪತ್ತೆಯಾಗಿಲ್ಲ ಧರ್ಮಸ್ಥಳ (ಆ.02) ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ವಿಚಾರಣೆ ತೀವ್ರವಾಗಿ ನಡೆಯುತ್ತಿದೆ. ಮುಸುಕುದಾರಿ ದೂರುದಾರ ಸೂಚಿಸಿದ 13 ಸ್ಥಳಗಳಲ್ಲಿ ಇದೀಗ 10ನೇ ಸ್ಥಳದ ಕಾರ್ಯಾಚರಣೆ ಅಂತ್ಯಗೊಂಡಿದೆ.ಮುಸುಕುದಾರಿ ದೂರುದಾರ 10ನೇ ಪಾಯಿಂಟ್‌ನಲ್ಲಿ ಮೂರು ಶವಗಳನ್ನು ಹೂತುಹಾಕಲಾಗಿದೆ ಎಂದು ಎಸ್ಐಟಿ ವಿಚಾರಣೆಯಲ್ಲಿ ಹೇಳಿದ್ದ. ಇದರಂತೆ 10ನೇ ಪಾಯಿಂಟ್ ಉತ್ಖನನ ಕಾರ್ಯಾಚರಣೆ ನಡೆಸಲಾಗಿದೆ. ಭಾರಿ ಮಳೆ…

Read More
ಪ್ರಜ್ವಲ್​ ರೇವಣ್ಣಗೆ ಜೀವಾವಧಿ ಶಿಕ್ಷೆ: ಸರ್ಕಾರಿ ವಕೀಲರ ಪ್ರತಿಕ್ರಿಯೆ ಹೇಗಿತ್ತು ನೋಡಿ

ಪ್ರಜ್ವಲ್​ ರೇವಣ್ಣಗೆ ಜೀವಾವಧಿ ಶಿಕ್ಷೆ: ಸರ್ಕಾರಿ ವಕೀಲರ ಪ್ರತಿಕ್ರಿಯೆ ಹೇಗಿತ್ತು ನೋಡಿ

ಬೆಂಗಳೂರು, ಆಗಸ್ಟ್ 2: ಪ್ರಕರಣದಲ್ಲಿ ಪ್ರಕರಣದಲ್ಲಿ ಮಾಜಿ ಪ್ರಜ್ವಲ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ. ಬಗ್ಗೆ ಬಗ್ಗೆ ಸರ್ಕಾರಿ ಎಸ್ಪಿಪಿ ಅಶೋಕ್ ನಾಯಕ್, ನ್ಯಾಯಾಲಯವು ಸಮಾಜಕ್ಕೆ ಒಂದು ಕಠಿಣ ಸಂದೇಶ. ವಿಶೇಷ ವಿಶೇಷ ನ್ಯಾಯಾಲಯ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆಯನ್ನು. ಜೀವಾವಧಿ ಅಂದರೆ, ಆ ಕಾನೂನಿನಲ್ಲಿ ಇರುವಂತೆ ಸಂಪೂರ್ಣ ಜೈಲಿನಲ್ಲಿ. ಅಷ್ಟೇ, ನಾವು ಪ್ರಾಸಿಕ್ಯೂಷನ್ ಪರವಾಗಿ ಕಲಂಗಳನ್ನು ಉಲ್ಲೇಖಿಸಿ ವಾದ ಮಂಡಿಸಿದ್ದೆವೋ ಆ ಕಲಂಗಳ ಅಡಿಯಲ್ಲಿಯೂ ಸಹ ಪ್ರತ್ಯೇಕ ಶಿಕ್ಷೆಗಳನ್ನು ಶಿಕ್ಷೆಗಳನ್ನು. ವಿಶೇಷವಾದ…

Read More
25ನೇ ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ರಕ್ತದಿಂದ ಬರೆದ ಪತ್ರ ಗಿಫ್ಟ್​ ಕೊಟ್ಟ ‘ನೆನಪಿರಲಿ’ ಪ್ರೇಮ್!

25ನೇ ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ರಕ್ತದಿಂದ ಬರೆದ ಪತ್ರ ಗಿಫ್ಟ್​ ಕೊಟ್ಟ ‘ನೆನಪಿರಲಿ’ ಪ್ರೇಮ್!

ಕಳೆದ ವರ್ಷದ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಪತ್ನಿಯೊಂದಿಗೆ ನೀರಿನಾಳಕ್ಕೆ ಇಳಿದು, ಕೈ ಕೈ ಹಿಡಿದು ಜ್ಯೋತಿಗೆ ಪ್ರಪೋಸ್‌ ಮಾಡಿ ಸಿಹಿಮುತ್ತನಿಟ್ಟಿದ್ದರು ಪ್ರೇಮ್.‌ ಫೋಟೋಗಳ ಜತೆಗೆ ಕಿರು ವಿಡಿಯೋ ತುಣುಕನ್ನು ಶೇರ್‌ ಮಾಡಿರುವ ಪ್ರೇಮ್‌, ಭೂಮಿಯಿಂದ ಶುರುವಾದ ನಮ್ಮ ಪ್ರೀತಿ, ಆಕಾಶದಲ್ಲಿ ಹಾರಾಡಿ ಸಮುದ್ರದ ಆಳದಲ್ಲೂ ಅರಳುತ್ತಿದೆ ಎಂದು ಬರೆದುಕೊಂಡಿದ್ದರು. Source link

Read More
ಯೂತ್ ಟೀಂ ಮೇಕಿಂಗ್‌ನ ಭಯ ಹುಟ್ಟಿಸುವ ಫೌಂಡ್ ಫೂಟೇಜ್ ಕಥಾನಕ ‘ಓಮೆನ್’..! | Youth Team Making Omen Trailer Released And Movie To Release Soon

ಯೂತ್ ಟೀಂ ಮೇಕಿಂಗ್‌ನ ಭಯ ಹುಟ್ಟಿಸುವ ಫೌಂಡ್ ಫೂಟೇಜ್ ಕಥಾನಕ ‘ಓಮೆನ್’..! | Youth Team Making Omen Trailer Released And Movie To Release Soon

ಭುವನ್‌ ಶಂಕರ್‌ ಹಾಗೂ ಸಂಸ್ಕಾರ್‌ ಮಾತನಾಡುತ್ತಾ ನಮ್ಮ ಚಿತ್ರದಲ್ಲಿ ಯಾವುದೇ ಹಾಡಿಲ್ಲ ಆದರೆ ಹಿನ್ನೆಲೆ ಸಂಗೀತ ಬಹಳ ಚಾಲೆಂಜಿಂಗ್ ಆಗಿದ್ದು , 15 ದಿನಗಳಲ್ಲಿ ಕಂಪ್ಲೀಟ್ ಮಾಡಿದ್ದೇವೆ ಎಂದರು. ಇನ್ಸ್ಪೆಕ್ಟರ್ ಪಾತ್ರವನ್ನು ನಿರ್ವಹಿಸಿರುವ ರಘು ಕಲಾವಿದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಚಂದನವನಕ್ಕೆ ಮತ್ತೊಂದು ಯುವ ಪಡೆಗಳ ತಂಡ ಕುತೂಹಲದೊಂದಿಗೆ ವಿಭಿನ್ನ ಕಂಟೆಂಟ್ ಇರುವ, ಭಯ ಹುಟ್ಟಿಸುವ ಕಥಾನಕ “ಓಮೆನ್” ಚಿತ್ರದ ಟೈಲರ್ ಬಿಡುಗಡೆ ಕಾರ್ಯಕ್ರಮವನ್ನು ಮಲ್ಲೇಶ್ವರಂ ನ ಎಸ್.ಆರ್.ವಿ ಪ್ರೀವ್ಯೂ ಥಿಯೇಟರ್ ನಲ್ಲಿ ಬಿಡುಗಡೆ ಮಾಡಲಾಯಿತು. ಮರವಂಜಿ…

Read More