ಹಠಾತ್ ಬ್ರೇಕ್ ಹಾಕಿದ ಖಾಸಗಿ ಬಸ್‌: ತಾಯಿ ಕೈ ಜಾರಿ ರಸ್ತೆಗೆ ಬಿದ್ದ ಮಗು | Toddler Falls Off Bus In Tamil Nadu Due To Sudden Brake Drunk Police Video Viral

ಹಠಾತ್ ಬ್ರೇಕ್ ಹಾಕಿದ ಖಾಸಗಿ ಬಸ್‌: ತಾಯಿ ಕೈ ಜಾರಿ ರಸ್ತೆಗೆ ಬಿದ್ದ ಮಗು | Toddler Falls Off Bus In Tamil Nadu Due To Sudden Brake Drunk Police Video Viral

ವಿರುಧುನಗರದಲ್ಲಿ ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಮಗುವೊಂದು ಬಸ್ಸಿನಿಂದ ಹೊರಗೆ ಬಿದ್ದಿದೆ. ಈ ಆಘಾತಕಾರಿ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ. ಬಸ್ಸೊಂದು ಹಠಾತ್ ಬ್ರೇಕ್ ಹಾಕಿದ ಪರಿಣಾಮ ಬಸ್‌ನ ಬಾಗಿಲು ಪಕ್ಕದ ಸೀಟಿನಲ್ಲಿ ಕುಳಿತ ತಾಯಿ ಮಡಿಲಲ್ಲಿ ಇದ್ದ ಮಗುವೊಂದು ಬಸ್ಸಿನಿಂದ ಹೊರಗೆ ಬಿದ್ದಂತಹ ಆಘಾತಕಾರಿ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮಿಳುನಾಡಿನ ವಿರುಧುನಗರದಲ್ಲಿ ಈ ಆಘಾತಕಾರಿ…

Read More
ಮೊಮ್ಮಗ ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ ನೋಡಿ ಕಣ್ಣೀರಿಟ್ಟ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ! | Hd Devegowda Weeps As Grandson Prajwal Revanna Gets Life Sentence San

ಮೊಮ್ಮಗ ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ ನೋಡಿ ಕಣ್ಣೀರಿಟ್ಟ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ! | Hd Devegowda Weeps As Grandson Prajwal Revanna Gets Life Sentence San

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆ ಪ್ರಕಟವಾದಾಗ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಕಣ್ಣೀರಿಟ್ಟರು. ಬೆಂಗಳೂರು (ಆ.2): ಅತ್ಯಾಚಾರ ಪ್ರಕರಣದಲ್ಲಿ ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ ಜನಪ್ರತಿನಿಧಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 376(2)(n) ಸೆಕ್ಷನ್‌ನಲ್ಲಿ ಜೀವಾವಧಿ ಶಿಕ್ಷೆ ನೀಡಲಾಗಿದ್ದರೆ, 354(b) ಸೆಕ್ಷನ್‌ ಅಡಿಯಲ್ಲಿ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಒಂದೆಡೆ ಪ್ರಜ್ವಲ್‌ ರೇವಣ್ಣಗೆ ನ್ಯಾಯಾಧೀಶರು ಶಿಕ್ಷೆಯ ಪ್ರಮಾಣ ಓದಿ ತಿಳಿಸುತ್ತಿದ್ದರೆ, ಇನ್ನೊಂದೆಡೆ ಮಾಜಿ ಪ್ರಧಾನಿ…

Read More
ರಾಜ್ಯಾದ್ಯಂತ ತೆರೆಗೆ ಬಂದಿದೆ ಕೊತ್ತಲವಾಡಿ: ಹಳ್ಳಿ ಕಥೆಗೆ ಪೃಥ್ವಿ ಅಂಬರ್ ಮಾಸ್ ಟಚ್! | Pruthvi Ambaars Kothalavadi Grand Release Watch Reactions Gvd

ರಾಜ್ಯಾದ್ಯಂತ ತೆರೆಗೆ ಬಂದಿದೆ ಕೊತ್ತಲವಾಡಿ: ಹಳ್ಳಿ ಕಥೆಗೆ ಪೃಥ್ವಿ ಅಂಬರ್ ಮಾಸ್ ಟಚ್! | Pruthvi Ambaars Kothalavadi Grand Release Watch Reactions Gvd

ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅರುಣ್​ಕುಮಾರ್ ನಿರ್ಮಾಣದ ಕೊತ್ತಲವಾಡಿ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬಂದಿದೆ. ಪೃಥ್ವಿ ಅಂಬರ್-ಕಾವ್ಯ ಶೈವ ನಟಿಸಿರೋ ಈ ಸಿನಿಮಾ ತನ್ನ ಟ್ರೈಲರ್ & ಸಾಂಗ್ಸ್ ನಿಂದ ಭರವಸೆ ಮೂಡಿಸಿತ್ತು. ಈ ಸಿನಿಮಾ ಔಟ್ ಅಂಡ್ ಔಟ್ ಹಳ್ಳಿ ಸೊಗಡಿನ ಕಥೆಯಾಗಿದೆ. ರಾಜ್ಯದೆಲ್ಲೆಡೆ ಮರಳು ಮಾಫಿಯಾ ನಡೆಯುತ್ತದೆ ಅನ್ನೋ ಸುದ್ದಿ ಕೇಳ್ತಾನೆ ಇರ್ತೀವಿ. ಇಂಥದ್ದೇ ಕಥೆಯನ್ನು ಕೊತ್ತಲವಾಡಿ ಒಳಗೊಂಡಿದೆ. ಕೊತ್ತಲವಾಡಿ ಹಳ್ಳಿ ಸುತ್ತ ಹಚ್ಚ ಹಸಿರ ಅರಣ್ಯ. ಇದರ ಮಧ್ಯೆ ಕಾವೇರಿ ನದಿ…

Read More
ನಮ್ದು ಲವ್ವೂ ಅಲ್ಲ, ಅರೇಂಜೂ ಅಲ್ಲ ಎನ್ನುತ್ತಲೇ ಮದ್ವೆ ಬಗ್ಗೆ ಕೊನೆಗೂ ಮೌನ ಮುರಿದ ಚೈತ್ರಾ ಕುಂದಾಪುರ! | Chaitra Kundapur About Her Love And Match Making Story With Husband Suc

ನಮ್ದು ಲವ್ವೂ ಅಲ್ಲ, ಅರೇಂಜೂ ಅಲ್ಲ ಎನ್ನುತ್ತಲೇ ಮದ್ವೆ ಬಗ್ಗೆ ಕೊನೆಗೂ ಮೌನ ಮುರಿದ ಚೈತ್ರಾ ಕುಂದಾಪುರ! | Chaitra Kundapur About Her Love And Match Making Story With Husband Suc

ಬಿಗ್​ಬಾಸ್​ ಖ್ಯಾತಿಯ ಚೈತ್ರಾ ಕುಂದಾಪುರ ಕೊನೆಗೂ ತಮ್ಮ ಲವ್​ ಸ್ಟೋರಿಯನ್ನು ತೆರೆದಿಟ್ಟಿದ್ದಾರೆ. ಆದರೆ ಅಲ್ಲೊಂದು ಟ್ವಿಸ್ಟ್​ ಕೂಡ ಕೊಟ್ಟಿದ್ದಾರೆ. ಏನದು ನೋಡಿ!  ಬಿಗ್​ಬಾಸ್​ (Bigg Boss) ಖ್ಯಾತಿಯ ಚೈತ್ರಾ ಕುಂದಾಪುರ ಮದುವೆಯಾಗಿ ಹೊಸ ಬಾಳ್ವೆ ನಡೆಸುತ್ತಿದ್ದಾರೆ. ಮದ್ವೆಯಾದ ಆರಂಭದಲ್ಲಿಯೇ ಅಲ್ಲೋಲ ಕಲ್ಲೋಲವಾಗಿತ್ತು. ಅವರ ತಂದೆ ಮಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಕೊನೆಗೆ ಆ ವಿಷಯ ಅಲ್ಲಿಗೇ ತಣ್ಣಗಾಗಿದೆ. ಇಲ್ಲಿಯವರೆಗೂ ಚೈತ್ರಾ ತಮ್ಮ ಲವ್​ ಸ್ಟೋರಿ ಬಗ್ಗೆ ಮಾತ್ರ ಹೇಳದೇ ಗುಟ್ಟಾಗಿಯೇ ಇಟ್ಟುಕೊಂಡಿದ್ದರು. 12 ವರ್ಷಗಳ ಲವ್​…

Read More
ಸುಧಾರಾಣಿ ನೋಡಿ ‘ಮಿಂಚಂತೆ ಬಂದೆ.. ಮನದಲ್ಲಿ ನಿಂದೆ..’ ಎಂದಿದ್ದ ವಿನೋದ್‌ ರಾಜ್!.. ಮತ್ತೆ ಒಂದಾಗಲಿಲ್ಲ ಈ ಜೋಡಿ! | Vinod Raj And Sudharani Movie Krishna Nee Kunidaga Video Song Becoms Viral

ಸುಧಾರಾಣಿ ನೋಡಿ ‘ಮಿಂಚಂತೆ ಬಂದೆ.. ಮನದಲ್ಲಿ ನಿಂದೆ..’ ಎಂದಿದ್ದ ವಿನೋದ್‌ ರಾಜ್!.. ಮತ್ತೆ ಒಂದಾಗಲಿಲ್ಲ ಈ ಜೋಡಿ! | Vinod Raj And Sudharani Movie Krishna Nee Kunidaga Video Song Becoms Viral

ನಟ ವಿನೋದ್ ರಾಜ್ ಅವರು ಸಿನಿಮಾದಿಂದ ದೂರ ಸರಿದು ಕೃಷಿ ಮಾಡಿಕೊಂಡಿದ್ದಾರೆ, ಸಮಾಜಸೇವೆಯಲ್ಲಿ ತಮ್ಮನ್ನು ಅಪಾರವಾಗಿ ತೊಡಗಿಸಿಕೊಂಡಿದ್ದಾರೆ. ಅಗಾಗ ಸಂದರ್ಶನಗಳಲ್ಲಿ ಭಾಗಿಯಾಗಿ ತಮ್ಮ ಅನುಭವ-ಅನಿಸಿಕೆಯನ್ನು ಹಂಚಿಕೊಳ್ಳುತ್ತಾರೆ. ಇನ್ನು ನಟಿ ಸುಧಾರಾಣಿ ಅವರು ಈಗ ಸೀರಿಯಲ್‌ನಲ್ಲಿ ಸಕ್ರಿಯರಾಗಿದ್ದಾರೆ. ನಟಿ ಸುಧಾರಾಣಿ (Sudharani) ತಮ್ಮ ಪ್ರೇಮಿ ಎಲ್ಲಿ ಅಂತ ಹುಡುಕ್ತಾ ಇದಾರೆ.. ಆದರೆ ವಿನೋದ್‌ ರಾಜ್ (Vinod Raj) ಅವರಿಗೆ ತಮ್ಮ ಪ್ರೇಯಸಿ ತನ್ನನ್ನು ಹುಡುಕಿಕೊಂಡು ಬರುತ್ತಾರೆ ಎಂಬುದು ಪಕ್ಕಾ ಗೊತ್ತು. ಆ ಕಾರಣಕ್ಕೆ ಅವರು ಖುಷಿಯಿಂದ ಬಂಡೆಗಲ್ಲಿನ ಮೇಲೆ…

Read More
Su From So Actor Prakash Tuminad s Laxuri House video ನಟ ಪ್ರಕಾಶ್ ತುಮಿನಾಡ್ ಅವರ ಮನೆ ನೋಡಿದ್ರೆ ತಲೆ ಗಿರ್ ಅನ್ನುತ್ತೆ | Su From So Kantara Fame Actor Prakash K Thuminad Luxury House Video Viral Mrq

Su From So Actor Prakash Tuminad s Laxuri House video ನಟ ಪ್ರಕಾಶ್ ತುಮಿನಾಡ್ ಅವರ ಮನೆ ನೋಡಿದ್ರೆ ತಲೆ ಗಿರ್ ಅನ್ನುತ್ತೆ | Su From So Kantara Fame Actor Prakash K Thuminad Luxury House Video Viral Mrq

Prakash Thuminad House: Su From So ಸಿನಿಮಾದಲ್ಲಿ ಮಿಂಚಿರುವ ನಟ ಪ್ರಕಾಶ್ ಕೆ. ತುಮಿನಾಡ್ ಅವರ ಮನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಬೆಂಗಳೂರು: Su From So ಸಿನಿಮಾದ ನಟ ಪ್ರಕಾಶ್ ಕೆ. ತುಮಿನಾಡ್ ಮತ್ತೊಮ್ಮೆ ಸಹಜ ಹಾಸ್ಯಮಯ ನಟನೆಯಿಂದ ಎಲ್ಲರ ಗಮನವನ್ನು ಸೆಳೆದಿದ್ದಾರೆ. ತುಳುನಾಡಿನ ದೈತ್ಯ ಪ್ರತಿಭೆಯಾಗಿರುವ ಪ್ರಕಾಶ್  ಕೆ. ತುಮಿನಾಡ್ ಚಂದನವದಲ್ಲಿ ಬ್ಯುಸಿಯಾಗಿರುವ ಪೋಷಕ ನಟರಲ್ಲಿ ಒಬ್ಬರಾಗಿದ್ದಾರೆ. ಒಂದು ಮೊಟ್ಟೆಯ ಕಥೆ ಸಿನಿಮಾದಲ್ಲಿನ ಪ್ರಕಾಶ್ ಅವರ ಶ್ರೀನಿವಾಸ್‌ ಪಾತ್ರ ಕಂಡು…

Read More
ದೀಪಾವಳಿ ಹಬ್ಬಕ್ಕೆ ಆರ್‌ಬಿಐ ಬಂಪರ್ ಗಿಫ್ಟ್, ರೆಪೋ ದರ 25 bps ಕಡಿತ ಸಾಧ್ಯತೆ | Rbi Set To Cut 25bps Repo Rate Ahead Of Diwali Festival Says Sbi Report

ದೀಪಾವಳಿ ಹಬ್ಬಕ್ಕೆ ಆರ್‌ಬಿಐ ಬಂಪರ್ ಗಿಫ್ಟ್, ರೆಪೋ ದರ 25 bps ಕಡಿತ ಸಾಧ್ಯತೆ | Rbi Set To Cut 25bps Repo Rate Ahead Of Diwali Festival Says Sbi Report

ಸಾಲು ಸಾಲು ಹಬ್ಬಗಳು ಆಗಮಿಸುತ್ತಿದೆ. ಇದರ ಬನ್ನಲ್ಲೇ ಆರ್‌ಬಿಐ ಬಂಪರ್ ಗಿಫ್ಟ್ ನೀಡಲು ಮುಂದಾಗಿದೆ. ಆರ್‌ಬಿಐ ಈ ಬಾರಿ 25 bps ರೆಪೊ ದರ ಕಡಿತ ಮಾಡುವ ಸಾಧ್ಯತೆ ಇದೆ. ಇದರಿಂದ ಜನಸಾಮಾನ್ಯರಿಗೆ ಪ್ರಯೋಜನವೇನು? ನವದೆಹಲಿ (ಆ.02) ಭಾರತೀಯ ರಿಸರ್ವ್ ಬ್ಯಾಂಕ್ (RBI) ಆಗಸ್ಟ್ 5 ರಿಂದ 7 ರವರೆಗೆ ನಿಗದಿಯಾಗಿರುವ ಹಣಕಾಸು ನೀತಿ ಸಮಿತಿ (MPC) ಸಭೆಯಲ್ಲಿ 25 ಬೇಸಿಸ್ ಪಾಯಿಂಟ್‌ಗಳು (bps) ರೆಪೊ ದರ ಕಡಿತವನ್ನು ಘೋಷಿಸುವ ನಿರೀಕ್ಷೆಯಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್…

Read More
ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಶಿಕ್ಷಣ ಸಂಸ್ಥೆಯೊಡನೆ 4.77 ಕೋಟಿ ಎಂಒಯು ಸಹಿ ಹಾಕಿದ ಎಚ್ಎಎಲ್ | Hal Signs Mou Tribal Hostel Male Mahadeshwara Hills Gvd

ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಶಿಕ್ಷಣ ಸಂಸ್ಥೆಯೊಡನೆ 4.77 ಕೋಟಿ ಎಂಒಯು ಸಹಿ ಹಾಕಿದ ಎಚ್ಎಎಲ್ | Hal Signs Mou Tribal Hostel Male Mahadeshwara Hills Gvd

ಇಂದಿನ ಆಧುನಿಕ ಡಿಜಿಟಲ್ ಯುಗದಲ್ಲೂ, ಮಲೆ ಮಹದೇಶ್ವರ ಬೆಟ್ಟ ಪ್ರದೇಶದ 18 ಹಳ್ಳಿಗಳು ವಿದ್ಯುತ್ ಮತ್ತು ರಸ್ತೆಯಂತಹ ಮೂಲಭೂತ ಸೌಕರ್ಯಗಳ ಕೊರತೆ ಅನುಭವಿಸುತ್ತಿವೆ. ಕಾರ್ಪೋರೆಟ್ ಕಂಪನಿಗಳ ಸಾಮಾಜಿಕ ಜವಾಬ್ದಾರಿ ಮತ್ತು ಧಾರ್ಮಿಕ ಪರಂಪರೆಯ ಆದರ್ಶಮಯ ಸಮ್ಮಿಲನ ಒಂದರಲ್ಲಿ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಒಂದು ಒಡಂಬಡಿಕೆ ಪತ್ರದ (ಮೆಮೊರೆಂಡಂ ಆಫ್ ಅಂಡರ್ಸ್ಟಾಂಡಿಂಗ್ – ಎಂಒಯು) ಮೂಲಕ ಮಲೆ ಮಹದೇಶ್ವರ ಬೆಟ್ಟದ ದುರ್ಗಮ ಗುಡ್ಡಗಾಡು ಪ್ರದೇಶದ ಬುಡಕಟ್ಟು ಸಮುದಾಯಗಳ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ನಿರ್ಮಿಸುವ ಸಲುವಾಗಿ 4.77…

Read More
ಮಕ್ಕಳ ಭವಿಷ್ಯವನ್ನೇ ಹಾಳು ಮಾಡುವ ಪೋಷಕರ ಈ 3 ಸಣ್ಣ ತಪ್ಪುಗಳು!

ಮಕ್ಕಳ ಭವಿಷ್ಯವನ್ನೇ ಹಾಳು ಮಾಡುವ ಪೋಷಕರ ಈ 3 ಸಣ್ಣ ತಪ್ಪುಗಳು!

<p>ಒಂದು ವೇಳೆ ನೀವು ಅದೇ ತಪ್ಪು ಮಾಡುತ್ತಿದ್ದರೆ ಈಗಲೂ ಕಾಲ ಮಿಂಚಿಲ್ಲ. ಅದನ್ನು ಸರಿಪಡಿಸಿಕೊಳ್ಳುವ ಮೂಲಕ ನಿಮ್ಮ ಮಕ್ಕಳ ಜೀವನ ಅದ್ಭುತವಾಗಿರಿಸಬಹುದು.</p><img><p>ಮಕ್ಕಳನ್ನು ಬೆಳೆಸುವುದು ಬಹಳ ಜವಾಬ್ದಾರಿಯುತ ಕೆಲಸ. ಪ್ರತಿಯೊಬ್ಬ ಪೋಷಕರು ತಮ್ಮ ಮಗು ಯಶಸ್ವಿ ವ್ಯಕ್ತಿಯಾಗಬೇಕೆಂದು, ಸಂತೋಷವಾಗಿರಬೇಕೆಂದು ಮತ್ತು ಸ್ವಾವಲಂಬಿಯಾಗಬೇಕೆಂದು ಬಯಸುತ್ತಾರೆ. ಆದರೆ ಕೆಲವೊಮ್ಮೆ ನಮ್ಮ ಸಣ್ಣ ತಪ್ಪುಗಳೇ ಮಕ್ಕಳ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.</p><img><p>ಹಾಗಾದ್ರೆ ನಮ್ಮ ಮಗುವಿನ ಭವಿಷ್ಯವನ್ನು ಹಾಳುಮಾಡುವಂತಹ ಯಾವ ತಪ್ಪುಗಳನ್ನು ನಾವು ಮಾಡುತ್ತಿದ್ದೇವೆ ಎಂದು ನೀವು ಯೋಚಿಸುತ್ತಿದ್ದೀರಾ?, ಒಂದು ವೇಳೆ ನೀವು…

Read More
Prajwal Revanna: ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್; ಜೀವಾವಧಿ ಶಿಕ್ಷೆ ಪ್ರಕಟಿಸಿದ ಕೋರ್ಟ್

Prajwal Revanna: ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್; ಜೀವಾವಧಿ ಶಿಕ್ಷೆ ಪ್ರಕಟಿಸಿದ ಕೋರ್ಟ್

ಬೆಂಗಳೂರು, ಆಗಸ್ಟ್ 2: ನಗರ ನಗರ ಮನೆಗೆಲಸದ ಮಹಿಳೆ ಅತ್ಯಾಚಾರ ಎಸಗಿ ಆ ನಂತರ ಆಕೆಯನ್ನು ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ಪ್ರಜ್ವಲ್ ಪ್ರಜ್ವಲ್ ಪ್ರಜ್ವಲ್ ಪ್ರಜ್ವಲ್ (ಪ್ರಜ್ವಾಲ್ ರಿವನ್ನಾ) ದೋಷಿ ಸಾಬೀತಾಗಿದ್ದು, ಇದೀಗ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಶಿಕ್ಷೆಯ ಪ್ರಮಾಣ. ರೇವಣ್ಣಗೆ ರೇವಣ್ಣಗೆ ಜೀವನ ಜೈಲು ಹಾಗೂ ಹಾಗೂ 5 ಲಕ್ಷ. ದಂಡ ವಿಧಿಸಿ ಜನಪ್ರತಿನಿಧಿಗಳ ಕೋರ್ಟ್ ಜಡ್ಜ್ ಗಜಾನನ ಭಟ್ ತೀರ್ಪು. ಐಪಿಸಿ 376 (2) (ಕೆ) ಅಡಿ ತೀರ್ಪು, ಜೀವನ ಪರ್ಯಂತ…

Read More