ಅತ್ಯಾಚಾರ ಪ್ರಕರಣದಲ್ಲಿ ದೋಷಿ: ಕಣ್ಣೀರು ಹಾಕುತ್ತಾ ಕೋರ್ಟ್ನಿಂದ ನಿರ್ಗಮಿಸಿದ ಪ್ರಜ್ವಲ್ ರೇವಣ್ಣ
ಬೆಂಗಳೂರು, ಆಗಸ್ಟ್ 1: ಮಾಜಿ ಮಾಜಿ ಪ್ರಜ್ವಲ್ ಮೈಸೂರಿನ ಕೆಆರ್ ನಗರದ ಮಹಿಳೆಯ ಅಪಹರಣ ಮತ್ತು ಪ್ರಕರಣದಲ್ಲಿ ದೋಷಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ತೀರ್ಪು. ಹಲವು ಅತ್ಯಾಚಾರ ಪ್ರಕರಣ ಎದುರಿಸುತ್ತಿರುವ ರೇವಣ್ಣ, 2024 ರ ಮೇ 31 ರಿಂದ. ಬೆಂಗಳೂರಿನ ಬೆಂಗಳೂರಿನ ಪರಪ್ಪನ ಜೈಲಿನಲ್ಲಿ ಇರುವ ಅವರನ್ನು ನ್ಯಾಯಾಲಯಕ್ಕೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಸಂತೋಷ್ ಭಟ್ ತೀರ್ಪು ಪ್ರಕಟಿಸುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ಕಣ್ಣೀರು. ನಂತರ ಕೋರ್ಟ್ ಹೊರಭಾಗದಲ್ಲಿ ಕುಳಿತುಕೊಂಡು. ಆ ಬಳಿಕ ಒರೆಸುತ್ತಾ ಅಲ್ಲಿಂದ….