Headlines
Daily Devotional: ಮಂಗಳ ಗೌರಿ ವ್ರತದ ಮಹತ್ವ ಹಾಗೂ ಆಚರಣೆಯ ಫಲ ತಿಳಿಯಿರಿ

Daily Devotional: ಮಂಗಳ ಗೌರಿ ವ್ರತದ ಮಹತ್ವ ಹಾಗೂ ಆಚರಣೆಯ ಫಲ ತಿಳಿಯಿರಿ

ಬೆಂಗಳೂರು, ಆಗಸ್ಟ್ 01: ಮಂಗಳ ಗೌರಿ ವ್ರತವು ಮಾಸದಲ್ಲಿ, ಮುಖ್ಯವಾಗಿ ಮಂಗಳವಾರಗಳಂದು ಆಚರಿಸಲಾಗುವ ಒಂದು. ಈ ವ್ರತವು ಪಾರ್ವತಿ ಸಮರ್ಪಿತವಾಗಿದ್ದು, ವಿವಾಹಿತ ಮಹಿಳೆಯರು ತಮ್ಮ ಪತಿಯ ಮತ್ತು ಕುಟುಂಬದ, ಅವಿವಾಹಿತ ಮಹಿಳೆಯರು ಒಳ್ಳೆಯ ವರ ಸುಖಮಯ ಜೀವನಕ್ಕಾಗಿ ವ್ರತವನ್ನು. ಐದು ವರ್ಷಗಳ ಕಾಲ ವ್ರತವನ್ನು ಆಚರಿಸುವುದು ವಾಡಿಕೆಯಾಗಿದ್ದು, ಪ್ರತಿ ವರ್ಷದ ಆಚರಣೆಗೆ ಆದ. ವರ್ಷ ವರ್ಷ ತವರು ಮತ್ತು ನಾಲ್ಕು ವರ್ಷಗಳು ಪತಿಯ ಮನೆಯಲ್ಲಿ ವ್ರತವನ್ನು. Source link

Read More
Daily Horoscope: ಈ ರಾಶಿಯವರು ಅತಿಯಾದ ನಂಬಿಕೆಯಿಂದ ಮೋಸ ಹೋಗುವ ಸಾಧ್ಯತೆ ಇದೆ

Daily Horoscope: ಈ ರಾಶಿಯವರು ಅತಿಯಾದ ನಂಬಿಕೆಯಿಂದ ಮೋಸ ಹೋಗುವ ಸಾಧ್ಯತೆ ಇದೆ

ಬೆಂಗಳೂರು, ಆಗಸ್ಟ್ 1: ಖ್ಯಾತ ಡಾ. ಬಸವರಾಜ ಗುರೂಜಿ 12 ರಾಶಿಗಳ ಫಲಾಫಲಗಳ ವಿಡಿಯೋದಲ್ಲಿ. ರಾಶಿಯವರಿಗೂ ರಾಶಿಯವರಿಗೂ ಆ ಆರ್ಥಿಕ, ವೃತ್ತಿಪರ, ಮತ್ತು ವೈಯಕ್ತಿಕ ಮೇಲೆ ಗ್ರಹಗಳ ಪ್ರಭಾವ ಹೇಗಿರುತ್ತದೆ ಎಂಬುದನ್ನು. ಪ್ರತಿಯೊಂದು ರಾಶಿಗೆ ಅದೃಷ್ಟ, ಶುಭ ದಿಕ್ಕು, ಮತ್ತು ಮಂತ್ರಗಳನ್ನು.   Source link

Read More
 ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಯ ಹೋರಾಟಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. | Bjp Extends Moral Support To Transport Workers Protest B Y Vijayendra

 ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಯ ಹೋರಾಟಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. | Bjp Extends Moral Support To Transport Workers Protest B Y Vijayendra

 ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಯ ಹೋರಾಟಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ಬೆಂಗಳೂರು : ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಯ ಹೋರಾಟಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ನಿರ್ವಹಿಸಲು ಸಾಧ್ಯವಾಗದೆ ಹೆಣಗಾಡುತ್ತಿರುವ ಕಾಂಗ್ರೆಸ್‌ ಸರ್ಕಾರ, ಸೇವೆ ಮತ್ತು ಬದ್ಧತೆಗೆ ಹೆಸರಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಬಡವಾಗಿಸಿದೆ. ಸಂಸ್ಥೆಯ ನೌಕರರ ಹಿತಾಸಕ್ತಿಯನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಕಿಡಿಕಾರಿದ್ದಾರೆ. ಸಾರಿಗೆ…

Read More
ಬೆಳಗ್ಗಿನ ಉಪಹಾರದ ಸಮಯದಲ್ಲಿ ಈ ಕೆಲವು ಆಹಾರಗಳನ್ನು ತಿನ್ನಲೇಬೇಡಿ

ಬೆಳಗ್ಗಿನ ಉಪಹಾರದ ಸಮಯದಲ್ಲಿ ಈ ಕೆಲವು ಆಹಾರಗಳನ್ನು ತಿನ್ನಲೇಬೇಡಿ

ಬೆಳಗ್ಗಿನ ಉಪಹಾರವು (ಬೆಳಿಗ್ಗೆ ಉಪಹಾರ) ದಿನದ ಮೊದಲ ಊಟ ಪ್ರಮುಖ ಊಟವೂ. ಬೆಳಗ್ಗಿನ ಬೆಳಗ್ಗಿನ ಉಪಹಾರ ಯಾವುದೇ ಕಾರಣಕ್ಕೂ ತಪ್ಪಿಸಬಾರದು ತಜ್ಞರು. . ಅದಕ್ಕಾಗಿಯೇ ತಪ್ಪದೆ ಬ್ರೇಕ್‌ಫಾಸ್ಟ್‌ ಸೇವನೆ. ಉಪಹಾರ ಸೇವನೆ ನಿಜ, ಆದರೆ ಉಪಹಾರದ ಸಮಯದಲ್ಲಿ ಖಾಲಿ ಈ ಕೆಲವು ಆಹಾರಗಳನ್ನು ಯಾವುದೇ ಕಾರಣಕ್ಕೂ. ಆ ಆಹಾರಗಳು ಯಾವುವು ಸಂಪೂರ್ಣ ಇಲ್ಲಿದೆ. ಬೆಳಗ್ಗಿನ ಉಪಹಾರಕ್ಕೆ ಆಹಾರಗಳನ್ನು ತಿನ್ನಬೇಡಿ: ಸಿಟ್ರಸ್‌: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹುಳಿ ರುಚಿಯನ್ನು ಸಿಟ್ರಸ್‌ ಹಣ್ಣುಗಳನ್ನು ತಿನ್ನುವುದನ್ನು. ಹುಳಿ ಹುಳಿ ಹಣ್ಣುಗಳು ಹೊಟ್ಟೆಯಲ್ಲಿ…

Read More
Kottalavadis Pruthvi Ambar Interview: ಮಂಡ್ಯ ಶೈಲಿಯ ಭಾಷೆ ಚಾಲೆಂಜಿಂಗ್‌ ಆಗಿತ್ತು: ಕೊತ್ತಲವಾಡಿ ನಟ ಪೃಥ್ವಿ ಅಂಬಾರ್‌ ಸಂದರ್ಶನ | Kothalavadi Starrer Pruthvi Ambaar Special Interview Gvd

Kottalavadis Pruthvi Ambar Interview: ಮಂಡ್ಯ ಶೈಲಿಯ ಭಾಷೆ ಚಾಲೆಂಜಿಂಗ್‌ ಆಗಿತ್ತು: ಕೊತ್ತಲವಾಡಿ ನಟ ಪೃಥ್ವಿ ಅಂಬಾರ್‌ ಸಂದರ್ಶನ | Kothalavadi Starrer Pruthvi Ambaar Special Interview Gvd

ಹಳ್ಳಿಯ ಗಟ್ಟಿ ಹುಡುಗನಾಗಿ ಮೋಹನ್‌ ಎಂಬ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಪ್ರಯತ್ನಿಸಿದ್ದೇನೆ. ಈ ಸಿನಿಮಾದ ನಾಯಕ ಮೋಹನನ ಹಾಗೆ ನಾನು ಹಳ್ಳಿಮೂಲದವನು ಎಂದರು ಪೃಥ್ವಿ ಅಂಬಾರ್‌. ಪ್ರಿಯಾ ಕೆರ್ವಾಶೆ * ಕೊತ್ತಲವಾಡಿಯಂಥಾ ಸಿನಿಮಾದಲ್ಲಿ ನಟಿಸುವಾಗಿನ ರಿಯಲ್ ಚಾಲೆಂಜ್‌ಗಳೇನು?ಈ ಸಿನಿಮಾ ಮಂಡ್ಯ ಪ್ರಾಂತ್ಯದ ಕಥೆ ಹೊಂದಿದೆ. ಕರಾವಳಿಯವನಾದ ನಾನು ಮಂಡ್ಯ ಭಾಷೆಯನ್ನು ಮಾತನಾಡೋದು ಚಾಲೆಂಜಿಂಗ್‌ ಆಗಿತ್ತು. ಇದರ ಜೊತೆಗೆ ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್‌ ನಟರಂಗ ಅವರಂಥಾ ದೈತ್ಯ ಪ್ರತಿಭೆಗಳ ಜೊತೆಗೆ ನಟಿಸುವುದು ಕಲಿಕೆಯೂ, ಸವಾಲೂ ಆಗಿತ್ತು. * ಕೊತ್ತಲವಾಡಿ…

Read More
ಆಗಸ್ಟ್‌, ಅಕ್ಟೋಬರ್‌ನಲ್ಲಿ ಥಿಯೇಟರ್‌ ಸಿಗೋದು ಕಷ್ಟ: ಸಣ್ಣ ಸಿನಿಮಾಗಳಿಗೆ ಹೊಸ ಚಿಂತೆ! | Kannada Small Films Vs Big Releases August October 2025 Gvd

ಆಗಸ್ಟ್‌, ಅಕ್ಟೋಬರ್‌ನಲ್ಲಿ ಥಿಯೇಟರ್‌ ಸಿಗೋದು ಕಷ್ಟ: ಸಣ್ಣ ಸಿನಿಮಾಗಳಿಗೆ ಹೊಸ ಚಿಂತೆ! | Kannada Small Films Vs Big Releases August October 2025 Gvd

ಆಗಸ್ಟ್‌ ಮತ್ತು ಅಕ್ಟೋಬರ್‌ನಲ್ಲಿ ಬಹಳ ದೊಡ್ಡ ಸಿನಿಮಾಗಳು ಬರುತ್ತಿರುವುದರಿಂದ ಸಣ್ಣ ಚಿತ್ರತಂಡಗಳು ಹುಷಾರಾಗಿ ಹೆಜ್ಜೆ ಇಡುವ ಅಗತ್ಯವಿದೆ. ಸು ಫ್ರಂ ಸೋ ಗೆಲುವಿನಿಂದ ಹಲವು ಚಿತ್ರತಂಡಗಳು ರಿಲೀಸ್ ದಿನಾಂಕ ಮುಂದಕ್ಕೆ ಹಾಕಿವೆ. ಆದರೆ ಆಗಸ್ಟ್‌ ಮತ್ತು ಅಕ್ಟೋಬರ್‌ನಲ್ಲಿ ಬಹಳ ದೊಡ್ಡ ಸಿನಿಮಾಗಳು ಬರುತ್ತಿರುವುದರಿಂದ ಸಣ್ಣ ಚಿತ್ರತಂಡಗಳು ಹುಷಾರಾಗಿ ಹೆಜ್ಜೆ ಇಡುವ ಅಗತ್ಯವಿದೆ. ಆಗಸ್ಟ್‌ 14ರಂದು ಕೂಲಿ, ವಾರ್‌ 2: ಆ.14ರಂದು ರಜನಿಕಾಂತ್‌ ನಟನೆಯ, ಲೋಕೇಶ್‌ ಕನಗರಾಜ್‌ ನಿರ್ದೇಶನದ ‘ಕೂಲಿ’ ಮತ್ತು ಜೂ. ಎನ್‌ಟಿಆರ್‌, ಹೃತಿಕ್‌ ರೋಷನ್‌ ನಟನೆಯ…

Read More
ಹೊಸ ಬಾಕ್ಸಾಫೀಸ್ ಸುಲ್ತಾನ ಸು ಫ್ರಂ ಸೋ: ಹೊಸ ನಿರ್ದೇಶಕನ ಸಿನಿಮಾ ಕಲಿಸಿದ 5 ಪಾಠಗಳು

ಹೊಸ ಬಾಕ್ಸಾಫೀಸ್ ಸುಲ್ತಾನ ಸು ಫ್ರಂ ಸೋ: ಹೊಸ ನಿರ್ದೇಶಕನ ಸಿನಿಮಾ ಕಲಿಸಿದ 5 ಪಾಠಗಳು

Kannadaprabha News 1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ. Source link

Read More
The Devil Darshan Movie: ಚಿತ್ರದಲ್ಲಿ ದರ್ಶನ್ ಕ್ಯಾರೆಕ್ಟರ್ ಹೆಸರೇ ಡೆವಿಲ್: ನಿರ್ದೇಶಕ ಮಿಲನ ಪ್ರಕಾಶ್‌ ಹೇಳಿದ್ದೇನು? | Darshans Character In The Film Is Named Devil Says Milana Prakash Gvd

The Devil Darshan Movie: ಚಿತ್ರದಲ್ಲಿ ದರ್ಶನ್ ಕ್ಯಾರೆಕ್ಟರ್ ಹೆಸರೇ ಡೆವಿಲ್: ನಿರ್ದೇಶಕ ಮಿಲನ ಪ್ರಕಾಶ್‌ ಹೇಳಿದ್ದೇನು? | Darshans Character In The Film Is Named Devil Says Milana Prakash Gvd

ಇದು ಪಕ್ಕಾ ಮಾಸ್‌ ಹಾಗೂ ಎಂಟರ್‌ಟೇನ್‌ಮೆಂಟ್‌ ಸಿನಿಮಾ. ಎಲ್ಲಾ ವರ್ಗದ ಪ್ರೇಕ್ಷಕರಿಗೆ ತಲುಪುವ ಕತೆ ಈ ಚಿತ್ರದಲ್ಲಿದೆ. ಚಿತ್ರದಲ್ಲಿ ನಾಯಕ ದರ್ಶನ್‌ ಅವರ ಹೆಸರೇ ಡೆವಿಲ್‌ ಎಂದರು ನಿರ್ದೇಶಕ ಮಿಲನ ಪ್ರಕಾಶ್‌. ಆರ್‌. ಕೇಶವಮೂರ್ತಿ * ‘ದಿ ಡೆವಿಲ್’ ಸಿನಿಮಾ ಈಗ ಯಾವ ಹಂತದಲ್ಲಿದೆ, ಏನೇನು ಕೆಲಸಗಳು ಆಗಿವೆ?ಈಗ ಸಿಜಿ ವರ್ಕ್‌ ನಡೆಯುತ್ತಿದೆ. ಕಳೆದ ಒಂದು ವಾರದಿಂದ ಈ ಕೆಲಸ ಮಾಡುತ್ತಿದ್ದೇವೆ. ಚಿತ್ರಕ್ಕೆ ಶೂಟಿಂಗ್‌ ಮುಗಿದಿದೆ, ಡಬ್ಬಿಂಗ್‌ ಕೂಡ ಮುಕ್ತಾಯ ಆಗಿದೆ. * ಅಕ್ಟೋಬರ್‌ನಲ್ಲಿ ಸಿನಿಮಾ ತೆರೆಗೆ…

Read More
Today is Friday, good luck for this zodiac sign. ಯಾವ ರಾಶಿಗೆ ಹಣದ ಲಾಭ? | Today Kannada Horoscope Sawan 2025 August 1st Suh

Today is Friday, good luck for this zodiac sign. ಯಾವ ರಾಶಿಗೆ ಹಣದ ಲಾಭ? | Today Kannada Horoscope Sawan 2025 August 1st Suh

ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯವಾಣಿ.    ಮೇಷ ರಾಶಿ (Aries) : ನೀವು ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ಮುಂದಿನ ಸ್ಥಾನಕ್ಕೆ ಹೋಗುತ್ತೀರಿ. ನೀವು ಧನಾತ್ಮಕತೆಯನ್ನು ಅನುಭವಿಸುವಿರಿ,ಜೀವನ ನಿಮಗೆ ಹಿಂದೆಂದೂ ಇಷ್ಟು ಸುಂದರವಾಗಿ ಕಾಣಿಸಿರುವುದಿಲ್ಲ.ನಿಮ್ಮ ಅನುಮಾನಗಳನ್ನು ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ಚರ್ಚಿಸಿ. ನಿಮ್ಮ ವ್ಯವಹಾರವು ಸರಿಯಾಗಿ ನಡೆಯುತ್ತದೆ. ವೃಷಭ ರಾಶಿ (Taurus): ಇಂದು ನಿಮ್ಮ ವೃತ್ತಿಗೆ ಫಲಪ್ರದವಾಗಲಿದೆ. ಸೋಮಾರಿಯಾಗಬೇಡಿ….

Read More
ಲೋಕಸಭೆ ಚುನಾವಣೆ ವೇಳೆ ಮಹದೇವಪುರ ಮತ್ತು ರಾಜಾಜಿನಗರದಲ್ಲಿ ಮತಗಳ್ಳತನ ಆಗಿರುವ ಕುರಿತು ರಾಗಾ ಬಳಿ ಸಾಕ್ಷಿ | Rahul Gandhi Has Evidence Of Voter Fraud Cm Siddaramaiah

ಲೋಕಸಭೆ ಚುನಾವಣೆ ವೇಳೆ ಮಹದೇವಪುರ ಮತ್ತು ರಾಜಾಜಿನಗರದಲ್ಲಿ ಮತಗಳ್ಳತನ ಆಗಿರುವ ಕುರಿತು ರಾಗಾ ಬಳಿ ಸಾಕ್ಷಿ | Rahul Gandhi Has Evidence Of Voter Fraud Cm Siddaramaiah

ಲೋಕಸಭೆ ಚುನಾವಣೆ ವೇಳೆ ಮಹದೇವಪುರ ಮತ್ತು ರಾಜಾಜಿನಗರದಲ್ಲಿ ಮತಗಳ್ಳತನ ಆಗಿರುವ ಕುರಿತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಳಿ ಸಾಕ್ಷಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರು : ಲೋಕಸಭೆ ಚುನಾವಣೆ ವೇಳೆ ಮಹದೇವಪುರ ಮತ್ತು ರಾಜಾಜಿನಗರದಲ್ಲಿ ಮತಗಳ್ಳತನ ಆಗಿರುವ ಕುರಿತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಳಿ ಸಾಕ್ಷಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈವರೆಗೆ ಮಹದೇವಪುರದಲ್ಲಿ ಮತಗಳ್ಳತನವಾಗಿದೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದರು. ರಾಜಾಜಿನಗರದಲ್ಲೂ…

Read More