‘ಲೇಡಿಸ್ ಶಾಪಿಂಗ್‌ನಲ್ಲಿ ಎರಡೇ ವಿಧ’ ಅಂದ್ರು ಯೋಗರಾಜ್ ಭಟ್ರು; ಹೆಂಡ್ತಿ ಕೌಂಟರ್ ಏನ್ ಬಂತು..? | Yogaraj Bhat And His Wife With Srujan Lokesh Funny Video In A Show Became Viral

‘ಲೇಡಿಸ್ ಶಾಪಿಂಗ್‌ನಲ್ಲಿ ಎರಡೇ ವಿಧ’ ಅಂದ್ರು ಯೋಗರಾಜ್ ಭಟ್ರು; ಹೆಂಡ್ತಿ ಕೌಂಟರ್ ಏನ್ ಬಂತು..? | Yogaraj Bhat And His Wife With Srujan Lokesh Funny Video In A Show Became Viral

ಶಾಪಿಂಗ್ ಹೋಗ್ವಾಗ ನೀವು ನಮ್ಮ ಹೆಂಡ್ತಿ ಕೈ ಹಿಡ್ಕೊಂಡೇ ಹೋಗ್ತೀರಲ್ಲ.. ಅದು ಹೇಗೆ ಅಷ್ಟೊಂದು ಪ್ರೀತಿ ನಿಮ್ ಹೆಂಡ್ತಿ ಮೇಲೆ? ಅಂತ ಶೋದ ನಿರೂಪಕ ಸೃಜ್ ಲೋಕೇಶ್ ಕೇಳಿದ್ದಾರೆ. ಅದಕ್ಕೆ ನಿರ್ದೇಶಕ ಯೋಗರಾಜ್ ಭಟ್ಟರು, ‘ಹಾಗೇನಿಲ್ಲ ಗುರೂ.. ಕೈ ಬಿಟ್ರೆ ಅಲ್ಲಿ ಅಂಗಡಿಗೆ ನುಗ್ಗಿಬಿಡ್ತಾಳೆ’.. ಸ್ಯಾಂಡಲ್‌ವುಡ್ ನಿರ್ದೇಶಕರಾದ ಯೋಗರಾಜ್ ಭಟ್ (Yogaraj Bhat) ಹಾಗೂ ಅವರ ಶ್ರೀಮತಿಯವರು ನಟ-ನಿರೂಪಕ ಸೃಜನ್ ಲೋಕೇಶ್ (Srujan Lokesh) ಬಳಿ ಕಿರುತೆರೆ ಶೋ ಒಂದರಲ್ಲಿ ಮಾತುಕತೆಗೆ ಕುಳಿತಿದ್ದಾರೆ. ಆ ಮೂವರ ತಮಾಷೆ…

Read More
ಮೋದಿ, ಅಮಿತ್ ಶಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ: ಸಚಿವ ದಿನೇಶ್‌ ಗುಂಡೂರಾವ್ | Dinesh Gundu Rao Slams Pm Modi Amit Shah Dictator Remarks Gvd

ಮೋದಿ, ಅಮಿತ್ ಶಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ: ಸಚಿವ ದಿನೇಶ್‌ ಗುಂಡೂರಾವ್ | Dinesh Gundu Rao Slams Pm Modi Amit Shah Dictator Remarks Gvd

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಹೇಳಿದರು. ಕಾರವಾರ (ಜು.31): ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಕೇಂದ್ರ ಸರ್ಕಾರ ಅಪರೇಷನ್ ಸಿಂದೂರ ಕುರಿತು ಏನನ್ನೂ ಬಹಿರಂಗಪಡಿಸುತ್ತಿಲ್ಲ. ಪೆಹಲ್ಗಾಮ್ ದಾಳಿಯ ಬಗ್ಗೂ ಸ್ಪಷ್ಟ ಉತ್ತರ ಬಂದಿಲ್ಲ. ಭಾರತದ 5 ವಿಮಾನವನ್ನು ಹೊಡೆದುರುಳಿಸಿದ್ದೇವೆ ಎಂದು…

Read More
ನಾನು ಕಲೆಯನ್ನು ಮಾರುತ್ತೇನೆ, ನನ್ನನ್ನಲ್ಲ’; ಕಾಸ್ಟಿಂಗ್ ಕೌಚ್ ಮಾಡಲು ಬಂದ ನಿರ್ಮಾಪಕನಿಗೆ ನಟಿಯ ಮೆಸೇಜ್

ನಾನು ಕಲೆಯನ್ನು ಮಾರುತ್ತೇನೆ, ನನ್ನನ್ನಲ್ಲ’; ಕಾಸ್ಟಿಂಗ್ ಕೌಚ್ ಮಾಡಲು ಬಂದ ನಿರ್ಮಾಪಕನಿಗೆ ನಟಿಯ ಮೆಸೇಜ್

ಉದ್ಯಮದಲ್ಲಿ ಉದ್ಯಮದಲ್ಲಿ ಕಾಸ್ಟಿಂಗ್ ಘಟನೆಗಳು ಆಗಾಗ್ಗೆ ಬೆಳಕಿಗೆ. ಉದ್ಯಮದ ಉದ್ಯಮದ ಅನೇಕ ತಮಗೆ ಆದ ಆಘಾತಕಾರಿ ಅನುಭವಗಳನ್ನು. ಈಗ, ಇತ್ತೀಚಿನ ಸಂದರ್ಶನವೊಂದರಲ್ಲಿ, ಹಿಂದಿ ದಕ್ಷಿಣ ಚಿತ್ರರಂಗದ ಪ್ರಸಿದ್ಧ ನಟಿ ಕೃಷ್ಣನ್ ತಮಗೆ ಸಂಭವಿಸಿದ ಘಟನೆಯನ್ನು. ಕೆಲಸಕ್ಕೆ ಬದಲಾಗಿ ರಾಜಿ ಹೇಗೆ ಕೇಳಲಾಯಿತು ಕುರಿತು ಅವರು ಬಹಿರಂಗವಾಗಿ. ತಿವಾರಿ ತಿವಾರಿ ದೊಡ್ಡ ಬಜೆಟ್ ‘ರಾಮಾಯಣ’ದಲ್ಲಿ ಇಂದಿರಾ ಶೀಘ್ರದಲ್ಲೇ ಕೌಸಲ್ಯ. ‘ಇದು ನನಗೆ ಅಲ್ಲ, ಹಲವು ಬಾರಿ. ಹಿಂದಿ ಚಲನಚಿತ್ರೋದ್ಯಮ ಅಥವಾ ನಾನು ಕೌಚ್ ಅನ್ನು ಹೆಚ್ಚು ಅನುಭವಿಸಿದ್ದೇನೆ ಎಂದು…

Read More
ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ವಿಶ್ವಕ್ಕೆ ಮಾದರಿ: ಸಚಿವ ಕೆ.ವೆಂಕಟೇಶ್ | Kempegowda Bengaluru World Model Says Minister K Venkatesh Gvd

ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ವಿಶ್ವಕ್ಕೆ ಮಾದರಿ: ಸಚಿವ ಕೆ.ವೆಂಕಟೇಶ್ | Kempegowda Bengaluru World Model Says Minister K Venkatesh Gvd

ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ವಿಶ್ವಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು. ಚಾಮರಾಜನಗರ (ಜು.31): ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ವಿಶ್ವಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು. ನಗರದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ತಾಲೂಕು ಒಕ್ಕಲಿಗರ ಸಂಘ ವತಿಯಿಂದ ನಡೆದ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯ ನಾಯಕರಾಗಿದ್ದರು. ಅವರು ನಾಡುಕಂಡ ಅದ್ವಿತೀಯ ನಾಯಕರಾಗಿದ್ದಾರೆ. ಎಲ್ಲ ಜನಾಂಗದವರಿಗೂ ಅನುಕೂಲವಾಗುವ ರೀತಿಯಲ್ಲಿ ಬೆಂಗಳೂರು…

Read More
Dharmasthala mass burial case ಧರ್ಮಸ್ಥಳ ಸಮಾಧಿ ರಹಸ್ಯ: 12 ಮೂಳೆ ಸಿಕ್ಕ ಜಾಗದಲ್ಲಿ ಶೀಟ್‌ ಹಾಕಿ ಭದ್ರತೆ, ಆ.1ರ ಬೆಳಗ್ಗೆಯಿಂದಲೇ ಶೋಧ | Dharmasthala Mass Burial Case High Security To Skeletal Remains Found Gow

Dharmasthala mass burial case ಧರ್ಮಸ್ಥಳ ಸಮಾಧಿ ರಹಸ್ಯ: 12 ಮೂಳೆ ಸಿಕ್ಕ ಜಾಗದಲ್ಲಿ ಶೀಟ್‌ ಹಾಕಿ ಭದ್ರತೆ, ಆ.1ರ ಬೆಳಗ್ಗೆಯಿಂದಲೇ ಶೋಧ | Dharmasthala Mass Burial Case High Security To Skeletal Remains Found Gow

ಧರ್ಮಸ್ಥಳದ ನೇತ್ರಾವತಿ ನದಿ ತಟದಲ್ಲಿ ನಡೆಯುತ್ತಿರುವ ಸಮಾಧಿ ಅಗೆಯುವ ಕಾರ್ಯಾಚರಣೆಯಲ್ಲಿ ಮಹತ್ವದ ಬೆಳವಣಿಗೆಗಳು. ೧೨ ಮೂಳೆಗಳು ಮತ್ತು ತಲೆಬುರುಡೆಯ ಭಾಗಗಳು ಪತ್ತೆಯಾಗಿದ್ದು, ಎಸ್ಐಟಿ ತಂಡ ಮುಂದಿನ ತನಿಖೆಗಾಗಿ ಸಂಗ್ರಹಿಸಿದೆ. ಸಾಕ್ಷ್ಯ ನಾಶವಾಗದಂತೆ ಕಟ್ಟೆಚ್ಚರ ಭದ್ರತೆ ಕೈಗೊಳ್ಳಲಾಗಿದೆ. ಬೆಳ್ತಂಗಡಿ: ಧರ್ಮಸ್ಥಳ ಸಮೀಪದ ನೇತ್ರಾವತಿ ನದಿಯ ತಟದಲ್ಲಿ ನಡೆದಿದ್ದ ಸಮಾಧಿ ಅಗೆಯುವ ಕಾರ್ಯಾಚರಣೆ ತಾತ್ಕಾಲಿಕವಾಗಿ ಅಂತ್ಯಗೊಳ್ಳುತ್ತಿದೆ. ಇಂದಿನ ಕಾರ್ಯಾಚರಣೆ ಮುಗಿದು, ಮಣ್ಣು ತೆರವುಗೊಳಿಸಿದ್ದ ಕೂಲಿಯಾಳುಗಳು ಹಾಗೂ ಮಿನಿ ಹಿಟಾಚಿ ಯಂತ್ರ ಸ್ಥಳದಿಂದ ವಾಪಸಾಗುತ್ತಿದೆ. ಎಸ್ಐಟಿ ತಂಡ ನಾಳೆ (ಗುರುವಾರ) ಬೆಳಿಗ್ಗೆಯಿಂದ…

Read More
ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಕ್ಲೀನ್ ಚಿಟ್,ವರದಿಯಲ್ಲೇನಿದೆ?

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಕ್ಲೀನ್ ಚಿಟ್,ವರದಿಯಲ್ಲೇನಿದೆ?

ಬೆಂಗಳೂರು.ಮೈಸೂರು, (ಜುಲೈ 31): ಮೈಸೂರು ನಗರಾಭಿವೃದ್ಧಿ (ಮುಡಾ) ನಡೆದಿದೆ ಎನ್ನಲಾದ ಅಕ್ರಮ ಪ್ರಕರಣದಲ್ಲಿ (ಮುಡಾ ಹಗರಣ ಪ್ರಕರಣ) ಸಿಎಂ (ಸಿದ್ದರಾಮಯ್ಯ) ಕುಟುಂಬಕ್ಕೆ ರಿಲೀಫ್. ನ್ಯಾಯಾಧೀಶ ದೇಸಾಯಿ (ನ್ಯಾಯಾಧೀಶ ಪಿಎನ್ ದೇಸಾಯಿ) ನೀಡಿದ ನೀಡಿದ ವರದಿಯಲ್ಲಿ ಕುಟುಂಬಕ್ಕೆ ಕ್ಲೀನ್ ಚಿಟ್, ಸುಪ್ರೀಂಕೋರ್ಟ್ ಬಳಿಕ ಈಗ ದೇಸಾಯಿ ಕಮಿಟಿಯಿಂದಲೂ ರಿಲೀಫ್. ವಾರವಷ್ಟೇ ವಾರವಷ್ಟೇ ಸಿಎಂ ಪತ್ನಿ ಮುಡಾ ಕೇಸ್‌ನಲ್ಲಿ ಸುಪ್ರೀಂಕೋರ್ಟ್ ಬಿಗ್ ರಿಲೀಫ್. ಇದರ ಈಗ. ದೇಸಾಯಿ ಕಮಿಟಿ ಕ್ಲೀನ್ ಚಿಟ್. ಮೈಸೂರು ನಗರಾಭಿವೃದ್ಧಿ (ಮುಡಾ) ದಲ್ಲಿ ನಡೆದಿದೆ ಎನ್ನಲಾದ…

Read More
ಅಮೆರಿಕವನ್ನ ಖುಷಿಪಡಿಸಲು, 70 ಕೋಟಿ ರೈತರನ್ನ ಉಪವಾಸ ಇಡೋಕೆ ಆಗಲ್ಲ: ಕಾಂಗ್ರೆಸ್‌ ಸಂಸದ ಶಶಿ ತರೂರ್‌ | Shashi Tharoor On Us Tariffs Cant Starve 700m Farmers To Please Trump San

ಅಮೆರಿಕವನ್ನ ಖುಷಿಪಡಿಸಲು, 70 ಕೋಟಿ ರೈತರನ್ನ ಉಪವಾಸ ಇಡೋಕೆ ಆಗಲ್ಲ: ಕಾಂಗ್ರೆಸ್‌ ಸಂಸದ ಶಶಿ ತರೂರ್‌ | Shashi Tharoor On Us Tariffs Cant Starve 700m Farmers To Please Trump San

ಭಾರತದ ಮೇಲೆ ಶೇ. 25ರಷ್ಟು ತೆರಿಗೆ ಹಾಕಿರುವ ಕ್ರಮವನ್ನು ಟೀಕಿಸಿರುವ ಕಾಂಗ್ರೆಸ್‌ ಸಂಸದ ಶಶಿ ತರೂರ್‌, ಅಮೆರಿಕವನ್ನ ಖುಷಿಪಡಿಸಲು 70 ಕೋಟಿ ರೈತರನ್ನ ಉಪವಾಸ ಇಡೋಕೆ ಆಗಲ್ಲ ಎಂದಿದ್ದಾರೆ.  ನವದೆಹಲಿ (ಜು.31): ಭಾರತದ ಮೇಲೆ ಶೇ.25 ರಷ್ಟು ಸುಂಕ ಮತ್ತು ದಂಡ ವಿಧಿಸುವುದಾಗಿ ಅಮೆರಿಕ ಘೋಷಿಸುವುದರೊಂದಿಗೆ, ವ್ಯಾಪಾರ ಮಾತುಕತೆಗಳು ನಡೆಯುತ್ತಿರುವುದರಿಂದ ಇದು ಕೇವಲ ಚೌಕಾಶಿ ತಂತ್ರವಾಗಿರಬಹುದು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಗುರುವಾರ ಹೇಳಿದ್ದಾರೆ. ಉತ್ತಮ ಒಪ್ಪಂದ ಪಡೆದುಕೊಳ್ಳಲು ನಮ್ಮ ಸಂಧಾನಕಾರರಿಗೆ ನಾವು ಬಲವಾದ ಬೆಂಬಲ…

Read More
ಮಿನಿಮಮ್‌ ಬ್ಯಾಲೆನ್ಸ್‌ ಇರಿಸಿಕೊಳ್ಳದ ಕಾರಣಕ್ಕೆ ಕಳೆದ 5 ವರ್ಷದಲ್ಲಿ ಗ್ರಾಹಕರಿಂದ 9 ಸಾವಿರ ಕೋಟಿ ವಸೂಲಿ! | Public Banks Collect 9000 Crore From Customers For Min Balance Charges San

ಮಿನಿಮಮ್‌ ಬ್ಯಾಲೆನ್ಸ್‌ ಇರಿಸಿಕೊಳ್ಳದ ಕಾರಣಕ್ಕೆ ಕಳೆದ 5 ವರ್ಷದಲ್ಲಿ ಗ್ರಾಹಕರಿಂದ 9 ಸಾವಿರ ಕೋಟಿ ವಸೂಲಿ! | Public Banks Collect 9000 Crore From Customers For Min Balance Charges San

ಕಳೆದ ಐದು ವರ್ಷಗಳಲ್ಲಿ 11 ಸರ್ಕಾರಿ ಬ್ಯಾಂಕುಗಳು ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಂದ ಸುಮಾರು 9,000 ಕೋಟಿ ರೂ. ದಂಡ ವಸೂಲಿ ಮಾಡಿವೆ. ಜನ ಧನ ಖಾತೆ, ಮೂಲ ಉಳಿತಾಯ ಖಾತೆ ಮತ್ತು ಸಂಬಳ ಖಾತೆಗಳಿಗೆ ವಿನಾಯಿತಿ ನೀಡಲಾಗಿದೆ. ನವದೆಹಲಿ (ಜು.31): ಕಳೆದ 5 ವರ್ಷಗಳಲ್ಲಿ, ದೇಶದ 11 ಸರ್ಕಾರಿ ಬ್ಯಾಂಕುಗಳು ತಮ್ಮ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಸರಾಸರಿ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಂದ ಸುಮಾರು 9,000 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿವೆ. ಕೆಲವು ಸಾರ್ವಜನಿಕ ವಲಯದ ಬ್ಯಾಂಕುಗಳು…

Read More
ಇವೇ ನೋಡಿ ಭಾರತದ ಅತ್ಯಂತ ಸುಂದರವಾದ ಚಿಟ್ಟೆಗಳು

ಇವೇ ನೋಡಿ ಭಾರತದ ಅತ್ಯಂತ ಸುಂದರವಾದ ಚಿಟ್ಟೆಗಳು

<p>ನಮ್ಮ ಸುತ್ತಮುತ್ತ ವಿವಿಧ ರೀತಿಯ ಜೀವಿಗಳಿವೆ. &nbsp;ಅದರಲ್ಲೂ ನಾವು ನೋಡದ ಅಸಂಖ್ಯಾತ ಜೀವಿಗಳಿವೆ. &nbsp;ಹಾಗಾಗಿ ಇಲ್ಲಿ ಭಾರತದ ಅತ್ಯಂತ ಸುಂದರವಾದ ಚಿಟ್ಟೆಗಳು ಯಾವುವು &nbsp;ಎಂಬ ಮಾಹಿತಿ ಕೊಡಲಾಗಿದೆ ನೋಡಿ…&nbsp;</p><p>&nbsp;</p><img><p>ವಿವಿಧ ಆಕಾರಗಳು ಮತ್ತು ಬಣ್ಣಗಳ ಚಿಟ್ಟೆಗಳನ್ನು ನೀವು ನೋಡಿರಬಹುದು. ಆದರೆ ಅತ್ಯಂತ ಸುಂದರವಾದ ಚಿಟ್ಟೆಗಳು ಯಾವುವು ಎಂದು ತಿಳಿಯೋಣ ಬನ್ನಿ…&nbsp;</p><img><p>ಭಾರತದ ಎರಡನೇ ಅತಿ ದೊಡ್ಡ ಚಿಟ್ಟೆ ಇದು. ಕಪ್ಪು ರೆಕ್ಕೆಗಳ ಮೇಲೆ ನೀಲಿ ಬಣ್ಣದ ಪಟ್ಟೆಗಳನ್ನು ನೋಡಬಹುದು. ಮಳೆಗಾಲದಲ್ಲಿ ಇವುಗಳನ್ನು ಹೆಚ್ಚಾಗಿ ಕಾಣಬಹುದು.</p><img><p>ಹಳದಿ, ಕೆಂಪು, ಬಿಳಿ ಮುಂತಾದ ಬಣ್ಣಗಳ…

Read More
ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಕೇಂದ್ರಗಳು: ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ | Nandini Centers At Metro Stations Says Dk Suresh Gvd

ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಕೇಂದ್ರಗಳು: ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ | Nandini Centers At Metro Stations Says Dk Suresh Gvd

ಮೆಟ್ರೋ ನಿಲ್ದಾಣಗಳಲ್ಲಿ ನಂದಿನ ಕೇಂದ್ರ ತೆರೆಯುವ ವಿಚಾರವಾಗಿ ಸ್ಥಳ ಪರೀಶಿಲನೆ ನಡೆಸಲಾಗುತ್ತಿದ್ದು, ಇದಾದ ನಂತರ ಬಿಎಂಆರ್‌ಸಿಎಲ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ತಿಳಿಸಿದರು. ಚನ್ನಪಟ್ಟಣ (ಜು.31): ಮೆಟ್ರೋ ನಿಲ್ದಾಣಗಳಲ್ಲಿ ನಂದಿನ ಕೇಂದ್ರ ತೆರೆಯುವ ವಿಚಾರವಾಗಿ ಸ್ಥಳ ಪರೀಶಿಲನೆ ನಡೆಸಲಾಗುತ್ತಿದ್ದು, ಇದಾದ ನಂತರ ಬಿಎಂಆರ್‌ಸಿಎಲ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ತಿಳಿಸಿದರು. ತಾಲೂಕಿನ ಬೈರಾಪಟ್ಟಣದ ಬಳಿ ಇರುವ ಬಮೂಲ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಚನ್ನಪಟ್ಟಣ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘದ…

Read More