ಸರ್ಕಾರದ ಗೋಮಾಳ ಭೂಮಿ ಹೆಂಡತಿ ಹೆಸರಿಗೆ ಮಾಡಿಕೊಂಡ ಶಾಸಕ ಬಾಲಕೃಷ್ಣ; ಲೋಕಾಯುಕ್ತಗೆ ಎನ್.ಆರ್. ರಮೇಶ್ ದೂರು! | Congress Mla Hc Balakrishna Land Grab Case Lokayukta Complaint By Nr Ramesh Sat

ಸರ್ಕಾರದ ಗೋಮಾಳ ಭೂಮಿ ಹೆಂಡತಿ ಹೆಸರಿಗೆ ಮಾಡಿಕೊಂಡ ಶಾಸಕ ಬಾಲಕೃಷ್ಣ; ಲೋಕಾಯುಕ್ತಗೆ ಎನ್.ಆರ್. ರಮೇಶ್ ದೂರು! | Congress Mla Hc Balakrishna Land Grab Case Lokayukta Complaint By Nr Ramesh Sat

ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು 26 ಎಕರೆ ಸರ್ಕಾರಿ ಗೋಮಾಳ ಭೂಮಿಯನ್ನು ಕಬಳಿಸಿ ಪತ್ನಿ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಒಟ್ಟು 108 ಎಕರೆ ಸರ್ಕಾರಿ ಗೋಮಾಳ ಭೂಮಿ ಕಬಳಿಕೆಯಾಗಿರುವ ಬಗ್ಗೆ ದೂರಿನಲ್ಲಿ ಉಲ್ಲೇಖವಿದೆ. ಬೆಂಗಳೂರು (ಜು.31): ಬೆಂಗಳೂರು ದಕ್ಷಿಣ ಜಿಲ್ಲೆ (ಹಳೆಯ ರಾಮನಗರ) ಮಾಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಸರ್ಕಾರಿ ಗೋಮಾಳದ 26 ಎಕರೆ ಭೂಕಬಳಿಕೆ ಮಾಡಿ ಹೆಂಡತಿ…

Read More
ನಾಲ್ಕು ದಿನಗಳಲ್ಲಿಯೇ ಕನ್ಯಾರಾಶಿಯಲ್ಲಿ ಚಂದ್ರ ಪ್ರವೇಶ;  3 ರಾಶಿಗಳಿಗೆ ಸುವರ್ಣ ಯುಗ ಆರಂಭ

ನಾಲ್ಕು ದಿನಗಳಲ್ಲಿಯೇ ಕನ್ಯಾರಾಶಿಯಲ್ಲಿ ಚಂದ್ರ ಪ್ರವೇಶ; 3 ರಾಶಿಗಳಿಗೆ ಸುವರ್ಣ ಯುಗ ಆರಂಭ

ಚಂದ್ರ ಕನ್ಯಾ ರಾಶಿಗೆ ಪ್ರವೇಶಿಸುವುದು ಕನ್ಯಾ ರಾಶಿಯವರಿಗೆ ತುಂಬಾ ಒಳ್ಳೆಯದು. ಈ ಸಮಯದಲ್ಲಿ ಕನ್ಯಾ ರಾಶಿಯವರ ಕೌಟುಂಬಿಕ ಜೀವನ ಸುಖ, ಶಾಂತಿಯಿಂದ ಕೂಡಿರುತ್ತದೆ. ಆರೋಗ್ಯ ಸಮಸ್ಯೆಗಳು ಕಡಿಮೆಯಾಗಿ, ವೃತ್ತಿಯಲ್ಲಿ ಸ್ಥಿರತೆ ಸಿಗುವ ಸಾಧ್ಯತೆ ಇದೆ. ಕೆಲವು ತಿಂಗಳುಗಳಿಂದ ಎದುರಿಸುತ್ತಿರುವ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ವ್ಯಾಪಾರದಲ್ಲಿ ಆದಾಯ ಹೆಚ್ಚಾಗುತ್ತದೆ. ಬಹಳ ದಿನಗಳ ನಂತರ ಲಾಭ ಕಾಣುತ್ತಾರೆ. Source link

Read More
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ

ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ

ದರ್ಶನ್ ಅಭಿಮಾನಿಗಳ ದುರ್ವರ್ತನೆ ನಟ ಪ್ರಥಮ್ ರಮ್ಯಾ ಅವರು ದೂರು. ಅಂತೂ ಅಂತೂ ತಾಳ್ಮೆ ದರ್ಶನ್ ವಿರುದ್ಧವೂ ಏಕವಚನದ ವಾಗ್ದಾಳಿ. ಇಂದು ‘ಸು ಫ್ರಂ’ ಸಿನಿಮಾ ವೀಕ್ಷಿಸಿದ ಧ್ರುವ, ಈ ವಿಷಯದ ಬಗ್ಗೆಯೂ, ರಮ್ಯಾ ಪರವಾಗಿ ನಾನು ಅವರ ನಡೆ. ಆದರೆ ಪ್ರಥಮ್ ದರ್ಶನ್ ಪರ. ಪ್ರಥಮ್ ಮಾತುಗಳು ತುಸು ‘. ಧ್ರುವ ಹೇಳಿದ್ದೇನು? ವಿಡಿಯೋ ನೋಡಿ… ಸಿನಿಮಾ ಇಲ್ಲಿ ಕ್ಲಿಕ್ ಮಾಡಿ Source link

Read More
ರಾಣಾ-ಪ್ರಿಯಾಂಕಾ ಜೋಡಿ ‘ಏಳುಮಲೆ’ ಸಿನಿಮಾ ಮೆಲೋಡಿ ಸಾಂಗ್ ರಿಲೀಸ್ & ವೈರಲ್..! | Rana Priyanka Starrer Elumale Kannada Movie Song Released

ರಾಣಾ-ಪ್ರಿಯಾಂಕಾ ಜೋಡಿ ‘ಏಳುಮಲೆ’ ಸಿನಿಮಾ ಮೆಲೋಡಿ ಸಾಂಗ್ ರಿಲೀಸ್ & ವೈರಲ್..! | Rana Priyanka Starrer Elumale Kannada Movie Song Released

ಚೌಕ ಮತ್ತು ಕಾಟೇರ ಚಿತ್ರಗಳ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅಟ್ಲಾಂಟಾ ನಾಗೇಂದ್ರ ಅವರು ಚಿತ್ರಕ್ಕೆ ಸಹನಿರ್ಮಾಪಕರಾಗಿದ್ದಾರೆ. ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದೆ. ಭಾವನಾತ್ಮಕವಾದ ಕಥೆಯನ್ನು ಒಳಗೊಂಡಿರಲಿದೆ. ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ (Elumale) ಸಿನಿಮಾದ ಮೆಲೋಡಿ ಹಾಡು ರಿಲೀಸ್.. ಗಡಿಮೀರಿದ ಪ್ರೇಮಕಥೆ ‘ಏಳುಮಲೆ’ಯಿಂದ ಬಂತು ಮೊದಲ ಹಾಡು.. ರಾಣಾ-ಪ್ರಿಯಾಂಕಾ ಜೋಡಿಯ ಏಳುಮಲೆ ಸಿನಿಮಾದ‌ ಮೆಲೋಡಿ ಹಾಡು ರಿಲೀಸ್! ನಿರ್ದೇಶಕರು ಸಿನಿಮಾ ನಿರ್ಮಾಣ ಮಾಡುವ ಮೂಲಕ ಹೊಸ ಪ್ರತಿಭೆಗಳಿಗೆ…

Read More
Amruthadhaare ಗೌತಮ್​-ಭೂಮಿಕಾಗೆ ಹುಟ್ಟಿರೋ ಕ್ಯೂಟ್​ ಕಂದಮ್ಮ ಯಾರ ಮಗು? ಪುಟಾಣಿ ಹೆಸರೇನು? | Netizens Asking For Amruthadhaare Gowtham Bhoomikas Cute Childs Real Parents Suc

Amruthadhaare ಗೌತಮ್​-ಭೂಮಿಕಾಗೆ ಹುಟ್ಟಿರೋ ಕ್ಯೂಟ್​ ಕಂದಮ್ಮ ಯಾರ ಮಗು? ಪುಟಾಣಿ ಹೆಸರೇನು? | Netizens Asking For Amruthadhaare Gowtham Bhoomikas Cute Childs Real Parents Suc

ಸದ್ಯ ಅಮೃತಧಾರೆಯಲ್ಲಿ ಕ್ಯೂಟ್​ ಕಂದಮ್ಮ ಎಲ್ಲರ ಖುಷಿಯನ್ನು ಹೆಚ್ಚಿಸುತ್ತಿದ್ದಾನೆ. ನಿಜವಾಗಿಯೂ ಈ ಮಗು ಯಾರದ್ದು? ಅದರ ಹೆಸರೇನು?  ಸದ್ಯ ಅಮೃತಧಾರೆಯಲ್ಲಿ ಭೂಮಿಕಾಳ ಇನ್ನೊಂದು ಮಗು ಏನಾಯಿತು ಎಂದು ತಿಳಿಯಬೇಕಿದೆ. ತನಗೆ ಅವಳಿ ಮಕ್ಕಳು ಹುಟ್ಟಿರುವ ವಿಷ್ಯ ಭೂಮಿಕಾಗೆ ಗೊತ್ತಿಲ್ಲ. ಇದನ್ನು ಆಕೆಗೆ ಹೇಗೆ ಹೇಳುವುದು ಎಂದು ತಿಳಿಯದೇ ಗೌತಮ್​ ನೋವಿನಲ್ಲಿ ಇದ್ದಾನೆ. ಇರುವ ಒಂದು ಮಗುವನ್ನು ಶಕುಂತಲಾ ಇನ್ನೇನು ಮಾಡಿಬಿಟ್ಟಾಳೋ ಎನ್ನುವ ಭಯದಲ್ಲಿ ವೀಕ್ಷಕರು ಇದ್ದಾರೆ. ಇದೀಗ ಮಗುವಿಗಾಗಿ ಗೌತಮ್​ ಸಿಕ್ಕಾಪಟ್ಟೆ ಒಡವೆ ತಂದಿದ್ದಾನೆ. ಹೆಣ್ಣುಮಗುವಿಗೆ ಆದ್ರೆ…

Read More
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ ​ಬೆರೆಸಿದ ಕಿಡಿಗೇಡಿಗಳು:  ತಪ್ಪಿದ ಭಾರಿ ಅನಾಹುತ

ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ ​ಬೆರೆಸಿದ ಕಿಡಿಗೇಡಿಗಳು: ತಪ್ಪಿದ ಭಾರಿ ಅನಾಹುತ

ಬೆಂಗಳೂರು, (ಜುಲೈ 31): ಶಾಲೆಯ ಶಾಲೆಯ ಸಿಂಟೆಕ್ಸ್‌ ಗೆ ಕಳೆನಾಶಕ. 32 ಮಕ್ಕಳು ಇರುವ ಸರ್ಕಾರಿ ಶಾಲೆಯಲ್ಲಿ ಬಳಸುತ್ತಿದ್ದ ಎರಡೂ ಎರಡೂ ಸಿಂಟೆಕ್ಸ್ ನಲ್ಲಿ ಕಳೆನಾಶಕ, ಕೈತೊಳೆಯಲು ನೀರು ಬಳಸುತ್ತಿದ್ದಂತೆ ಅನುಮಾನ ಬಂದಿದೆ. ಮಕ್ಕಳು ಮಕ್ಕಳು ಶಿಕ್ಷಕರಿಗೆ ನೀರಿನ ಟ್ಯಾಂಕ್ ನಲ್ಲಿ ಹಾಕಿರುವುದು. ಅದೃಷ್ಟವಶಾತ್ ಪ್ರಾಣಾಪಾಯದಿಂದ. ಕೈ ಕೈ ನೀರು ಬಳಸುತ್ತಿದ್ದಂತೆಯೇ ಮಕ್ಕಳಿಗೆ ಬಂದಿದ್ದು, ಕೂಡಲೇ ಶಿಕ್ಷಕರಿಗೆ ತಿಳಿಸಿದ್ದಾರೆ ಅಷ್ಟರಾಗಲೇ ಶಾಲೆಯ ಬಿಸಿಯೂಟದ ಅದೇ ನೀರನ್ನು. ಇನ್ನು ಆ ನೀರಿನಿಂದ ತೊಳೆದಿದ್ದ ಮಕ್ಕಳ ಗಾಯಗಳಾಗಿರುವುದು ಕಂಡುಬಂದಿದ್ದು, ಕೂಡಲೇ…

Read More
ಅಡುಗೆಮನೆಯಲ್ಲಿವೆ 5 ಮಾಂತ್ರಿಕ ಪದಾರ್ಥ..ದುಬಾರಿ ಕ್ರೀಂ ಬಳಸಿದ್ರೂ ಇಂಥ ರಿಸಲ್ಟ್ ಸಿಗಲ್ಲ ಬಿಡ್ರಿ

ಅಡುಗೆಮನೆಯಲ್ಲಿವೆ 5 ಮಾಂತ್ರಿಕ ಪದಾರ್ಥ..ದುಬಾರಿ ಕ್ರೀಂ ಬಳಸಿದ್ರೂ ಇಂಥ ರಿಸಲ್ಟ್ ಸಿಗಲ್ಲ ಬಿಡ್ರಿ

<p>ನಮ್ಮ ಹಿರಿಯರು ಮನೆಯಲ್ಲಿರುವ, ಕೈಗೆ ಸಿಗುವ ಪದಾರ್ಥಗಳಿಂದಲೇ ತಮ್ಮ ತ್ವಚೆಯ ಸೌಂದರ್ಯ ಹೆಚ್ಚಿಸಿಕೊಳ್ಳುತ್ತಿದ್ದರು. ಅದರ ಎಫೆಕ್ಟ್ ಹೇಗಿರುತ್ತಿತ್ತು &nbsp;ಅಂದ್ರೆ …</p><img><p>Home Remedies for Glowing Skin: ಈಗಿನ ಹಾಗೆ ಹಿಂದೆಲ್ಲಾ ಹೆಚ್ಚು ಬ್ಯೂಟಿ ಪಾರ್ಲರ್‌ಗಳು ಇರಲಿಲ್ಲ. ಹಾಗಾಗಿ ನಮ್ಮ ಹಿರಿಯರು ಮನೆಯಲ್ಲಿರುವ, ಕೈಗೆ ಸಿಗುವ ಪದಾರ್ಥಗಳಿಂದಲೇ ತಮ್ಮ ತ್ವಚೆಯ ಸೌಂದರ್ಯ ಹೆಚ್ಚಿಸಿಕೊಳ್ಳುತ್ತಿದ್ದರು. ಅದರ ಎಫೆಕ್ಟ್ ಹೇಗಿರುತ್ತಿತ್ತು ಎಂದರೆ ನೀವೀಗ ದುಬಾರಿ ಕ್ರೀಂ ಬಳಸಿದ್ರೂ ಅಂತಹ ರಿಸಲ್ಟ್ ಸಿಗುವುದಿಲ್ಲ ಬಿಡಿ. ಹಾಗಾದ್ರೆ ನಮ್ಮ ಅಜ್ಜಿ, ಅಮ್ಮಂದಿರು ಬಳಸುತ್ತಿದ್ದ ಆ…

Read More
ರಮ್ಯಾ ಮೆಸೇಜ್ ತಪ್ಪು, ಪ್ರಥಮ್‌ಗೆ ಮಾತಿನ ಹಿಡಿತವಿಲ್ಲ: ದರ್ಶನ್ ಸರ್ ಪರ ನಿಲ್ಲುತ್ತೇನೆ ಎಂದ ಧ್ರುವ ಸರ್ಜಾ | Dhruva Sarja React On Pratham Ramya Darshan Fans Controversy Gvd

ರಮ್ಯಾ ಮೆಸೇಜ್ ತಪ್ಪು, ಪ್ರಥಮ್‌ಗೆ ಮಾತಿನ ಹಿಡಿತವಿಲ್ಲ: ದರ್ಶನ್ ಸರ್ ಪರ ನಿಲ್ಲುತ್ತೇನೆ ಎಂದ ಧ್ರುವ ಸರ್ಜಾ | Dhruva Sarja React On Pratham Ramya Darshan Fans Controversy Gvd

ಪ್ರಥಮ್‌ ಮತ್ತು ದರ್ಶನ್‌ ಫ್ಯಾನ್ಸ್‌ ಮಧ್ಯೆ ವರ್ಷಗಳ ಕಾಲದಿಂದಲೂ ಈ ವಾಗ್ಯುದ್ಧ, ಸೋಷಿಯಲ್‌ ಮೀಡಿಯಾ ವಾರ್‌ ನಡೆಯುತ್ತಲೇ ಇದೆ. ಇದೀಗ ಈ ವಿಷಯಕ್ಕೆ ನಟ ಧ್ರುವ ಸರ್ಜಾ ಎಂಟ್ರಿ ಕೊಟ್ಟಿದ್ದಾರೆ. ದರ್ಶನ್‌ ಫ್ಯಾನ್ಸ್‌ ವಿರುದ್ಧ ಒಂದೆಡೆ ನಟಿ ರಮ್ಯಾ ತಿರುಗಿಬಿದ್ದಿದ್ದರೆ, ಇನ್ನೊಂದೆಡೆ ನಟ ಒಳ್ಳೇ ಹುಡುಗ ಪ್ರಥಮ್‌ ತಿರುಗಿಬಿದ್ದಿದ್ದಾರೆ. ಪ್ರಥಮ್‌ ಮತ್ತು ದರ್ಶನ್‌ ಫ್ಯಾನ್ಸ್‌ ಮಧ್ಯೆ ವರ್ಷಗಳ ಕಾಲದಿಂದಲೂ ಈ ವಾಗ್ಯುದ್ಧ, ಸೋಷಿಯಲ್‌ ಮೀಡಿಯಾ ವಾರ್‌ ನಡೆಯುತ್ತಲೇ ಇದೆ. ಇದೀಗ ಈ ವಿಷಯಕ್ಕೆ ನಟ ಧ್ರುವ ಸರ್ಜಾ…

Read More
Piyush vs Trump: ಅಂದು ದುರ್ಬಲ ಐದು, ಇಂದು ಪ್ರಬಲ ಐದು: ಟ್ರಂಪ್​ರ ‘ಸತ್ತ’ ಆರ್ಥಿಕತೆಯ ಟಾಂಟ್​ಗೆ ಭಾರತ ತಿರುಗೇಟು

Piyush vs Trump: ಅಂದು ದುರ್ಬಲ ಐದು, ಇಂದು ಪ್ರಬಲ ಐದು: ಟ್ರಂಪ್​ರ ‘ಸತ್ತ’ ಆರ್ಥಿಕತೆಯ ಟಾಂಟ್​ಗೆ ಭಾರತ ತಿರುಗೇಟು

ನವದೆಹಲಿ, ಜುಲೈ 31: ಟ್ರೇಡ್ ಟ್ರೇಡ್ ಮಾಡಿಕೊಳ್ಳುವಾಗ ದೇಶದ ಕಾಯ್ದುಕೊಳ್ಳುವುದಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಶ್ ಗೋಯಲ್. ಉದ್ದೇಶಿಸಿ ಉದ್ದೇಶಿಸಿ ಮಾತನಾಡುತ್ತಿದ್ದ ಸಚಿವರು, ಭಾರತ ಕಳೆದ ದಶಕದಲ್ಲಿ ವಿಶ್ವದ ಆರ್ಥಿಕತೆಯಿಂದ ಅತಿವೇಗವಾಗಿ ಅಭಿವೃದ್ಧಿಯಾಗುತ್ತಿರುವ ಆರ್ಥಿಕತೆಯ ದೇಶವಾಗಿ. ಭಾರತ ‘ಸತ್ತ’ ಆರ್ಥಿಕತೆ ಎಂದು ಡೊನಾಲ್ಡ್ ಟ್ರಂಪ್ ((ಡೊನಾಲ್ಡ್ ಟ್ರಂಪ್) ಕೊಟ್ಟಿದ್ದ ಟಾಂಟ್ಗೆ ಭಾರತ ಪರೋಕ್ಷವಾಗಿ ತೀಕ್ಷ್ಣ ಪ್ರತಿಕ್ರಿಯೆ. ‘ಜಾಗತಿಕ ಆರ್ಥಿಕತೆಯಲ್ಲಿ ಬೆಳಗುತ್ತಿದೆ ಎಂದು ಜಾಗತಿಕ ಸಂಸ್ಥೆಗಳು ಮತ್ತು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ’ ಎಂದು ಭಾರತದ…

Read More
ಹೌದು ಟ್ರಂಪ್‌ ಹೇಳಿದ್ದು ನಿಜ, ಭಾರತದ ಆರ್ಥಿಕತೆ ಸತ್ತಿದೆ ಎಂದ ರಾಹುಲ್‌ ಗಾಂಧಿ! | Rahul Gandhi Agrees With Trump Says Indias Economy Is Dead San

ಹೌದು ಟ್ರಂಪ್‌ ಹೇಳಿದ್ದು ನಿಜ, ಭಾರತದ ಆರ್ಥಿಕತೆ ಸತ್ತಿದೆ ಎಂದ ರಾಹುಲ್‌ ಗಾಂಧಿ! | Rahul Gandhi Agrees With Trump Says Indias Economy Is Dead San

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಆರ್ಥಿಕತೆಯನ್ನು ‘ಸತ್ತ ಆರ್ಥಿಕತೆ’ ಎಂದು ಕರೆದ ಹೇಳಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೋದಿ ಸರ್ಕಾರದ ನೀತಿಗಳಿಂದಾಗಿ ದೇಶದ ಆರ್ಥಿಕತೆ ಹದಗೆಟ್ಟಿದೆ  ಎಂದಿದ್ದಾರೆ. ನವದೆಹಲಿ (ಜು.31): ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಆರ್ಥಿಕತೆಯನ್ನು ಸತ್ತ ಆರ್ಥಿಕತೆ ಎಂದು ಕರೆದಿದ್ದಾರೆ. ಇದನ್ನು ಕಾಂಗ್ರೆಸ್ ಸಂಸದ ಹಾಗೂ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಕೂಡ ಅನುಮೋದಿಸಿದ್ದಾರೆ. ಅಮೆರಿಕ ಅಧ್ಯಕ್ಷ ಸರಿಯಾದ ವಿಚಾರವನ್ನು ಹೇಳಿದ್ದಕ್ಕೆ ತಮಗೆ ಸಂತಸವಾಗಿದೆ ಎಂದಿದ್ದಾರೆ. ಅದಾನಿಗೆ…

Read More