ವಿಶ್ವಗುರುವಿಗೆ ಪಾಕ್‌ಗೆ ಕರೆಯದೇ ಹೋಗುವ ಚಟ, ಅಮಿತ್ ಶಾ ಪಹಲ್ಗಾಂ ವೈಫಲ್ಯದ ಹೊಣೆ ಹೊರಲಿ: ಖರ್ಗೆ | Mallikarjun Kharge Slams Pm Modi And Amit Shah Over Pahalgam Attack

ವಿಶ್ವಗುರುವಿಗೆ ಪಾಕ್‌ಗೆ ಕರೆಯದೇ ಹೋಗುವ ಚಟ, ಅಮಿತ್ ಶಾ ಪಹಲ್ಗಾಂ ವೈಫಲ್ಯದ ಹೊಣೆ ಹೊರಲಿ: ಖರ್ಗೆ | Mallikarjun Kharge Slams Pm Modi And Amit Shah Over Pahalgam Attack

ಪಹಲ್ಗಾಂ ದಾಳಿ ವಿಚಾರ ಮುಂದಿಟ್ಟುಕೊಂಡು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾ ರ ಹಾಗೂ ಪ್ರಧಾನಿ ಮೋದಿ ಅವರ ವಿರುದ್ಧ ತೀವ್ರ ಹರಿಹಾಯ್ದಿ ದ್ದಾರೆ. ಪಿಟಿಐ ನವದೆಹಲಿ: ಪಹಲ್ಗಾಂ ದಾಳಿ ವಿಚಾರ ಮುಂದಿಟ್ಟುಕೊಂಡು ರಾಜ್ಯ ಸಭೆಯಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾ ರ ಹಾಗೂ ಪ್ರಧಾನಿ ಮೋದಿ ಅವರ ವಿರುದ್ಧ ತೀವ್ರ ಹರಿಹಾಯ್ದಿದ್ದಾರೆ. ‘ನಾವು ಪಾಕಿಸ್ತಾನವನ್ನು ಖಂಡಿಸುತ್ತಿದ್ದರೆ ನೀವು ಅವರನ್ನು ಅಪ್ಪಿಕೊಳ್ಳುತ್ತೀರಿ’ ಎಂದು ಕಿಡಿಕಾರಿದ ಖರ್ಗೆ, ‘ಪಹಲ್ಲಾಂ ದಾಳಿಗೆ…

Read More
ಎರಡು ತಿಂಗಳಲ್ಲಿ 11 ಕೆಜಿ ದೇಹದ ತೂಕ ಇಳಿಸಿಕೊಂಡ ಕಪಿಲ್ ಶರ್ಮಾ; ಅದು ಹೇಗೆ?

ಎರಡು ತಿಂಗಳಲ್ಲಿ 11 ಕೆಜಿ ದೇಹದ ತೂಕ ಇಳಿಸಿಕೊಂಡ ಕಪಿಲ್ ಶರ್ಮಾ; ಅದು ಹೇಗೆ?

ನಟ ಹಾಗೂ ಕಪಿಲ್ ಶರ್ಮಾ (ಕಪಿಲ್ ಶರ್ಮಾ) ಈಗ ತಮ್ಮ ಲುಕ್ನಿಂದ. ಕಪಿಲ್ 63 ದಿನಗಳಲ್ಲಿ 11 ಕೆಜಿ. ವಿಶೇಷವೆಂದರೆ ಅವರು ಇದಕ್ಕಾಗಿ ನಾಲ್ಕೈದು ಸಮಯ ಕಳೆದಿಲ್ಲ ಅಥವಾ ವಿಶೇಷ ಆಹಾರ ಸೇವನೆ. ಫರಾ ಖಾನ್, ಕಂಗನಾ ಮತ್ತು ಸೋನು ಅನೇಕ ಅನೇಕ ಬಾಲಿವುಡ್ ಸೆಲೆಬ್ರಿಟಿಗಳಿಗೆ ತರಬೇತಿ ಫಿಟ್‌ನೆಸ್ ಯೋಗೇಶ್ ಭಟೇಜಾ, ಕಪಿಲ್ ಅವರ ಲುಕ್ನ ಹಿಂದಿನ ಹಿಂದಿನ. 11 ಕೆಜಿ ತೂಕ ಕಪಿಲ್ ಅವರ ಪ್ರಯಾಣ ಎಂದು ಅವರು. ಆದರೆ ಕಟ್ಟುನಿಟ್ಟಾದ, ಜೀವನಶೈಲಿ, ಸ್ಮಾರ್ಟ್ ವಿಧಾನ,…

Read More
ಮತಗಳ್ಳತನ ವಿರುದ್ಧ ಬೆಂಗಳೂರಲ್ಲಿ ಆ.4ಕ್ಕೆ ರಾಹುಲ್‌ ಹೋರಾಟ, ಕಾಲ್ನಡಿಗೆಯೋ? ಧರಣಿಯೋ? ಇಂದು ನಿರ್ಧಾರ! | Rahul Gandhi Led Congress To Protest In Bengaluru On August 4 Rav

ಮತಗಳ್ಳತನ ವಿರುದ್ಧ ಬೆಂಗಳೂರಲ್ಲಿ ಆ.4ಕ್ಕೆ ರಾಹುಲ್‌ ಹೋರಾಟ, ಕಾಲ್ನಡಿಗೆಯೋ? ಧರಣಿಯೋ? ಇಂದು ನಿರ್ಧಾರ! | Rahul Gandhi Led Congress To Protest In Bengaluru On August 4 Rav

ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ, ಆಗಸ್ಟ್ 4 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದು, ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಲಿದ್ದಾರೆ. ಬೆಂಗಳೂರು (ಜುಲೈ.30): ‘ಭಾರತದಲ್ಲಿ ಚುನಾವಣೆಯನ್ನೇ ಕದಿಯಲಾಗುತ್ತಿದೆ. ಕರ್ನಾಟಕದ ಲೋಕಸಭಾ ಕ್ಷೇತ್ರವೊಂದರಲ್ಲಿ ಮತಗಳ್ಳತನ ನಡೆದಿದೆ’ ಎಂದು ಆರೋಪಿಸಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಇದರ ವಿರುದ್ಧದ ಹೋರಾಟಕ್ಕೆ ರಾಜಧಾನಿ ಬೆಂಗಳೂರಿನಿಂದಲೇ ಚಾಲನೆ ನೀಡಲಿದ್ದಾರೆ. ಕಾಂಗ್ರೆಸ್‌ ಪಕ್ಷವು…

Read More
Video: ಕುರ್ಚಿ ಮೇಲೆ ಕುಳಿತು ನಿದ್ರೆಗೆ ಜಾರಿದ ವೈದ್ಯ, ರೋಗಿ ತೀವ್ರ ರಕ್ತಸ್ರಾವದಿಂದ ಸಾವು

Video: ಕುರ್ಚಿ ಮೇಲೆ ಕುಳಿತು ನಿದ್ರೆಗೆ ಜಾರಿದ ವೈದ್ಯ, ರೋಗಿ ತೀವ್ರ ರಕ್ತಸ್ರಾವದಿಂದ ಸಾವು

ಮೀರತ್, ಜುಲೈ 30: ವೈದ್ಯೋ ನಾರಾಯಣೋ ಅಂತಾರೆ, ದೇವರಂತೆ ಕಾಪಾಡಬೇಕಿದ್ದ ವೈದ್ಯರೇ ರೋಗಿ. ಬೇಜವಾಬ್ದಾರಿತನದಿಂದ ಬೇಜವಾಬ್ದಾರಿತನದಿಂದ ರೋಗಿ ಬಿಟ್ಟಿರುವ ಘಟನೆ ಮೀರತ್ನಲ್ಲಿ. ಮೀರತ್‌ನ ಎಲ್‌ಎಲ್‌ಆರ್‌ಎಂ ವೈದ್ಯಕೀಯ ತುರ್ತು ಚಿಕಿತ್ಸಾ ವೈದ್ಯರೊಬ್ಬರ ನಿರ್ಲಕ್ಷ್ಯದಿಂದ ರೋಗಿಯ. ವೈದ್ಯರೊಬ್ಬರು ಕುರ್ಚಿಯ ಮೇಲೆ ನಿದ್ರಿಸುತ್ತಿರುವುದನ್ನು ಕಾಣಬಹುದು. ಸಮಯದಲ್ಲಿ ಸಮಯದಲ್ಲಿ ಗಂಭೀರವಾಗಿ ವ್ಯಕ್ತಿ ಸ್ಟ್ರೆಚರ್ ಮೇಲೆ. ತುಂಬಾ. ಆದರೆ ಎಚ್ಚರವೇ. ಚಿಕಿತ್ಸೆ ಚಿಕಿತ್ಸೆ ಸಿಗದೆ ಎಂದು ರೋಗಿಯ ಕುಟುಂಬದವರು ಆರೋಪ. ಕರ್ತವ್ಯದಲ್ಲಿದ್ದ ಕರ್ತವ್ಯದಲ್ಲಿದ್ದ ಇಬ್ಬರು ಅಮಾನತುಗೊಳಿಸಲಾಗಿದೆ ಎಂದು ಆಡಳಿತ ಮಂಡಳಿ. ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್…

Read More
IND vs ENG: ಅದನ್ನ ಹೇಳೋಕೆ ನೀನ್ಯಾರು… ಇಂಗ್ಲೆಂಡ್​ನಲ್ಲಿ ಗೌತಮ್ ಗಂಭೀರ್ ಕಿರಿಕ್

IND vs ENG: ಅದನ್ನ ಹೇಳೋಕೆ ನೀನ್ಯಾರು… ಇಂಗ್ಲೆಂಡ್​ನಲ್ಲಿ ಗೌತಮ್ ಗಂಭೀರ್ ಕಿರಿಕ್

ಭಾರತ – ನಡುವಣ ಐದನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಸೃಷ್ಟಿಯಾಗಿದೆ. ಟೀಮ್ ಇಂಡಿಯಾದ ಕೋಚ್ ಗೌತಮ್ ಗಂಭೀರ್ ಹಾಗೂ ಕೆನ್ಸಿಂಗ್ಟನ್ ಓವಲ್ ಮೈದಾನ ಕ್ಯುರೇಟರ್ ಲೀ ಫೋರ್ಟೀಸ್ ಮಾತಿನ ಚಕಮಕಿ ನಡೆದಿದೆ. ವಾಗ್ವಾದ ನಡುವೆ ಗಂಭೀರ್ ಅಶ್ಲೀಲ ಪ್ರಯೋಗಿಸಿದ ಗಂಭೀರ ಆರೋಪ ಕೇಳಿಬಂದಿದೆ. ಮಾತಿನ ಕಾರಣವೇನು? ಮಂಗಳವಾರ ಟೀಮ್ ಇಂಡಿಯಾ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಆರಂಭಿಸಿದ್ದರು. ವೇಳೆ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಸಿಬ್ಬಂದಿಗಳು ಪಿಚ್ ತೆರಳಿದ್ದಾರೆ. ಅತ್ತ ಸಿದ್ಧಪಡಿಸುವಲ್ಲಿ ನಿರತರಾಗಿದ್ದ ಲೀ ಫೋರ್ಟಿಸ್ 2.5…

Read More
ಧರ್ಮಸ್ಥಳ ಶವ ಪ್ರಕರಣ: 8 ಅಡಿ ಆಳ ತೋಡಿದರೂ ಸಿಗದ ಶವ, ಇಂದೂ ಮುಂದುವರಿಯಲಿದೆ ಆಪರೇಷನ್‌! | Dharmasthala Murder Case Body Not Found Despite Digging 8 Feet Rav

ಧರ್ಮಸ್ಥಳ ಶವ ಪ್ರಕರಣ: 8 ಅಡಿ ಆಳ ತೋಡಿದರೂ ಸಿಗದ ಶವ, ಇಂದೂ ಮುಂದುವರಿಯಲಿದೆ ಆಪರೇಷನ್‌! | Dharmasthala Murder Case Body Not Found Despite Digging 8 Feet Rav

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಪ್ರಕರಣದ ತನಿಖೆ ನಿರ್ಣಾಯಕ ಹಂತ ತಲುಪಿದ್ದು, ದೂರುದಾರ ಗುರುತಿಸಿದ 13 ಸ್ಥಳಗಳಲ್ಲಿ ಉತ್ಖನನ ಆರಂಭವಾಗಿದೆ. ಮೊದಲ ಸ್ಥಳದಲ್ಲಿ 6 ತಾಸು ಅಗೆದರೂ ಯಾವುದೇ ಕುರುಹು ಪತ್ತೆಯಾಗಿಲ್ಲ. ಬೆಳ್ತಂಗಡಿ (ಜು.30) ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ ತನಿಖೆ ನಿರ್ಣಾಯಕ ಹಂತ ತಲುಪಿದೆ. ನೂರಾರು ಶವಗಳನ್ನು ಹೂತಿದ್ದೇನೆ ಎಂದಿದ್ದ ದೂರುದಾರ, 13 ಸ್ಥಳಗಳನ್ನು ಗುರುತಿಸಿದ ಬೆನ್ನಲ್ಲೇ ಮಂಗಳವಾರದಿಂದ ಶವಗಳನ್ನು ಹೊರ ತೆಗೆಯುವ ಕಾರ್ಯ ಆರಂಭವಾಗಿದೆ. ಎಸ್‌ಐಟಿ ಅಧಿಕಾರಿಗಳ ತಂಡದಿಂದ ಆತ ತಿಳಿಸಿದ…

Read More
ಸೋನು ಸೂದ್ ಜನ್ಮದಿನ; ನಟನೆ ಕಡಿಮೆ ಮಾಡಿದರೂ ತಗ್ಗಿಲ್ಲ ನಟನ ಆಸ್ತಿ

ಸೋನು ಸೂದ್ ಜನ್ಮದಿನ; ನಟನೆ ಕಡಿಮೆ ಮಾಡಿದರೂ ತಗ್ಗಿಲ್ಲ ನಟನ ಆಸ್ತಿ

2020 ರಲ್ಲಿ ಕಾಣಿಸಿಕೊಂಡಿತು. ಅನೇಕ ಅನೇಕ ಜನರು ಸಹಾಯ ಮಾಡಲು ಮುಂದೆ. ನಟ ನಟ ಸೋನು ಕೊರೊನಾ ಅವಧಿಯಲ್ಲಿ ಲೆಕ್ಕವಿಲ್ಲದಷ್ಟು ಸಹಾಯ. ಇಂದು (ಜುಲೈ 30) ಸೋನು ಅವರ. 52 ವರ್ಷದ ಈ ನಟ ಸಿನಿಮಾ, ನಟ, ಮಾಡೆಲ್ ಮತ್ತು ಉದ್ಯಮಿ. ಸೋನು ಸೂದ್ ((ಸೋನೋ ಸೂಡ್) ಇಲ್ಲಿಯವರೆಗೆ ಅನೇಕ ಚಿತ್ರಗಳಲ್ಲಿ ಪ್ರಮುಖ ನಿರ್ವಹಿಸುವ ಮೂಲಕ ಅಭಿಮಾನಿಗಳನ್ನು. ಹಿಂದಿಯ, ಈ ನಟ, ಕನ್ನಡ ಮತ್ತು ತಮಿಳು. ಸೂದ್ ಸೂದ್ ಅನೇಕ ಖಳನಾಯಕನ ಪಾತ್ರದ ಮೂಲಕ ಫೇಮಸ್. ಚಿತ್ರದಲ್ಲಿ…

Read More
Indira Gandhi’s letter to Nixon 1971ರಲ್ಲಿ ಅಮೆರಿಕದ ನಿಕ್ಸನ್‌ಗೆ ಇಂದಿರಾ ಗಾಂಧಿ ಬರೆದ ಪತ್ರ ಬಯಲು | 1971 War Priyanka Gandhi Refer Indira Gandhis 1971 Letter To Nixon In Lok Sabha

Indira Gandhi’s letter to Nixon 1971ರಲ್ಲಿ ಅಮೆರಿಕದ ನಿಕ್ಸನ್‌ಗೆ ಇಂದಿರಾ ಗಾಂಧಿ ಬರೆದ ಪತ್ರ ಬಯಲು | 1971 War Priyanka Gandhi Refer Indira Gandhis 1971 Letter To Nixon In Lok Sabha

1971ರಲ್ಲಿ ಪಾಕಿಸ್ತಾನದ ಆಕ್ರಮಣವನ್ನು ತಡೆಯಲು ಇಂದಿರಾ ಗಾಂಧಿ ಅವರು ಅಮೆರಿಕ ಅಧ್ಯಕ್ಷ ನಿಕ್ಸನ್‌ಗೆ ಬರೆದ ಪತ್ರ ಬಹಿರಂಗವಾಗಿದೆ. ಪ್ರಿಯಾಂಕಾ ಗಾಂಧಿ ಈ ಪತ್ರವನ್ನು ಸಂಸತ್ತಿನಲ್ಲಿ ಉಲ್ಲೇಖಿಸಿದ್ದಾರೆ. ನವದೆಹಲಿ: ಪಹಲ್ಲಾಂ ಉಗ್ರ ದಾಳಿ ಬಳಿಕ ಭಾರತ ನಡೆಸಿದ ಆಪರೇಷನ್‌ ಸಿಂದೂರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಡೆದಿದ್ದಾರೆ ಎನ್ನಲಾದ ವಿಚಾರವಾಗಿ ಸಂಸತ್‌ನಲ್ಲಿ ಗದ್ದಲ ನಡೆಯುತ್ತಿರುವ ಹೊತ್ತಿನಲ್ಲಿಯೇ, 1971ರಲ್ಲಿ ‘ಪಾಕಿಸ್ತಾನದ ಅನಿಯಂತ್ರಿತ ಆಕ್ರಮಣವನ್ನು ಅಮೆರಿಕದ ಪ್ರಭಾವದಿಂದ ನಿಲ್ಲಿಸಲು’ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಅಮೆರಿಕ ಅಧ್ಯಕ್ಷ ರಿಚರ್ಡ್‌…

Read More
ದಿನಕ್ಕೆ 12 ಗಂಟೆ ಕೆಲಸ: ಪ್ರತಿಭಟನೆಗೆ ಮಣಿದು ಕೊನೆಗೂ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ

ದಿನಕ್ಕೆ 12 ಗಂಟೆ ಕೆಲಸ: ಪ್ರತಿಭಟನೆಗೆ ಮಣಿದು ಕೊನೆಗೂ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ

ರಾಜ್ಯ ಐಟಿ/ಐಟಿಇಎಸ್ ನೌಕರರ ಸದಸ್ಯರಿಂದ ಪ್ರತಿಭಟನೆ ಪ್ರತಿಭಟನೆ (ಸಂಗ್ರಹ)ಚಿತ್ರ ಕ್ರೆಡಿಟ್ ಮೂಲ: ಕಿಟು ಬೆಂಗಳೂರು, ಜುಲೈ 30: ಮಾಹಿತಿ ಕ್ಷೇತ್ರದ ಉದ್ಯೋಗಿಗಳ (ಐಟಿ ಉದ್ಯೋಗಿಗಳು) ಕೆಲಸದ ದಿನಕ್ಕೆ 12 ಗಂಟೆಗಳಿಗೆ (ಕೆಲಸದ ಸಮಯ) ವಿಸ್ತರಿಸುವ ಬಗ್ಗೆ ನಿಯಮ ಕರ್ನಾಟಕ ಸರ್ಕಾರ ಮುಂದಾಗಿದ್ದು ಮುಂದಾಗಿದ್ದು, ವ್ಯಾಪಕ ಗುರಿಯಾಗಿತ್ತು. ಸರ್ಕಾರದ ಕ್ರಮದ ವಿರುದ್ಧ ರಾಜ್ಯ/ಐಟಿಇಎಸ್ ನೌಕರರ ಸಂಘ (ಕಿಟು) ತೀವ್ರವಾಗಿ. ಅಂತಿಮವಾಗಿ ಅಂತಿಮವಾಗಿ ಸರ್ಕಾರ ವೃತ್ತಿಪರರಿಗೆ ಶುಭ ಸುದ್ದಿ. ಮತ್ತು ಮತ್ತು ಐಟಿಇಎಸ್ ದೈನಂದಿನ ಸಮಯವನ್ನು ವಿಸ್ತರಿಸುವ ಪ್ರಸ್ತಾವನೆಯನ್ನು ಕರ್ನಾಟಕ…

Read More
ಕದನ ವಿರಾಮದ ಬಗ್ಗೆ ಟ್ರಂಪ್ 29 ಬಾರಿ ಮಾತನಾಡಿದ್ರೂ ಮೋದಿ ಯಾಕೆ ಸುಮ್ನಿದ್ರು? ಚೀನಾ ಬಗ್ಗೆ ಮೌನವೇಕೆ? ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ | Rahul Gandhi Slams Pm Modi In Lok Sabha Over Operation Sindoor China Silence

ಕದನ ವಿರಾಮದ ಬಗ್ಗೆ ಟ್ರಂಪ್ 29 ಬಾರಿ ಮಾತನಾಡಿದ್ರೂ ಮೋದಿ ಯಾಕೆ ಸುಮ್ನಿದ್ರು? ಚೀನಾ ಬಗ್ಗೆ ಮೌನವೇಕೆ? ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ | Rahul Gandhi Slams Pm Modi In Lok Sabha Over Operation Sindoor China Silence

ರಾಹುಲ್ ಗಾಂಧಿ, ಪ್ರಧಾನಿ ಮೋದಿ ಟ್ರಂಪ್ ಕದನ ವಿರಾಮ ಹೇಳಿಕೆ ಬಗ್ಗೆ ಮೌನ ವಹಿಸಿರುವುದನ್ನು ಪ್ರಶ್ನಿಸಿದ್ದಾರೆ. ಚೀನಾ-ಪಾಕಿಸ್ತಾನದ ಸಂಯೋಜಿತ ಬೆದರಿಕೆ ಎದುರಿಸಲು ಸೇನೆಗೆ ಮುಕ್ತ ಹಸ್ತ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ಟೀಕೆಗಳು ಸರ್ಕಾರದ ವಿದೇಶಾಂಗ ನೀತಿ ಕುರಿತು ಚರ್ಚೆ ಹುಟ್ಟುಹಾಕಿವೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಕದನ ವಿರಾಮ ಹೇಳಿಕೆಗೆ ಪ್ರಧಾನಿ ಮೋದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಯಾಕೆ? ಲೋಕಸಭೆಯಲ್ಲಿ ‘ಆಪರೇಷನ್ ಸಿಂದೂರ್’ ಕುರಿತ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ,…

Read More