ವಿಪಕ್ಷದ ಮಾತು ಕೇಳುವ ಧೈರ್ಯವಿಲ್ಲದಿದ್ದರೆ ಸ್ಥಾನಕ್ಕೆ ಅರ್ಹರಲ್ಲ, ಮೋದಿ ಕುಟುಕಿದ ಖರ್ಗೆ | Who Is Responsible Pahalgam Attack Should Resign Mallikarjun Kharge Demand

ವಿಪಕ್ಷದ ಮಾತು ಕೇಳುವ ಧೈರ್ಯವಿಲ್ಲದಿದ್ದರೆ ಸ್ಥಾನಕ್ಕೆ ಅರ್ಹರಲ್ಲ, ಮೋದಿ ಕುಟುಕಿದ ಖರ್ಗೆ | Who Is Responsible Pahalgam Attack Should Resign Mallikarjun Kharge Demand

ಸೈನ್ಯಾಧಿಕಾರಿಗೆ ಅವಮಾನಿಸಿದ ಮಧ್ಯಪ್ರದೇಶ ಸಚಿವರು ಮಂತ್ರಿಯೋ,ಕಂತ್ರಿಯೋ. ನಮ್ಮ ಮಾತು ಕೇಳುವ ಧೈರ್ಯ ಮೋದಿಗಿಲ್ಲ ಎಂದರೆ ಸ್ಥಾನಕ್ಕೆ ಅರ್ಹರಲ್ಲ, ಪೆಹಲ್ಗಾಂ ದಾಳಿಗೆ ಹೊಣೆ ಯಾರು, ಯಾರೇ ಆದರೂ ರಾಜೀನಾಮೆ ನೀಡಿ ಎಂದು ಮಲ್ಲಿಕಾರ್ಜುನ ಖರ್ಗೆ ಸದನದಲ್ಲಿ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ. ನವದೆಹಲಿ (ಜು.29) ಮಳೆಗಾಲದ ಅಧಿವೇಶನದಲ್ಲಿ ಆಪರೇಶನ್ ಸಿಂದೂರ ಭಾರಿ ಸದ್ದು ಮಾಡುತ್ತಿದೆ. ವಿಪಕ್ಷ ನಾಯಕರು ಮೋದಿ ಸರ್ಕಾರದ ವಿರುದ್ದ ಹಲವು ಆರೋಪ ಮಾಡಿದ್ದಾರೆ. ಪ್ರಮುಖವಾಗಿ ಆಪರೇಶನ್ ಸಿಂದೂರ್ ಫಲಪ್ರದವಾಗಿಲ್ಲ, ಟ್ರಂಪ್ ಕದನ ವಿರಾಮ ಹೇಳಿಕೆ, ರಾಫೆಲ್ ಪತನ…

Read More
ಬೆಳ್ಳಂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ತಿನ್ನೋದ್ರಿಂದ 8 ಜಬರ್ ದಸ್ತ್ ಲಾಭಗಳು

ಬೆಳ್ಳಂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ತಿನ್ನೋದ್ರಿಂದ 8 ಜಬರ್ ದಸ್ತ್ ಲಾಭಗಳು

<p>ಹಸಿ ಈರುಳ್ಳಿ ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ತಿಂದರೆ, ಅನೇಕ ರೋಗಗಳು ದೇಹದಿಂದ ದೂರವಾಗುತ್ತವೆ. ಇದರಿಂದ ಸಾಕಷ್ಟು ಪರಿಹಾರವೂ ಸಿಗುತ್ತದೆ.</p><p>&nbsp;</p><img><p>ಭಾರತೀಯ ಅಡುಗೆಮನೆಯಲ್ಲಿ ಈರುಳ್ಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈರುಳ್ಳಿ ಇಲ್ಲದೆ ಯಾವುದೇ ಅಡುಗೆ ಅಪೂರ್ಣ. ಹಾಗಿರುವಾಗ ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಸಿ ಈರುಳ್ಳಿ (raw onion)ತಿನ್ನಲು ಪ್ರಾರಂಭಿಸಿದರೆ, ನೀವು ಅದರಿಂದ ಬಹಳಷ್ಟು ಪ್ರಯೋಜನಗಳನ್ನು ಪಡೆಯಬಹುದು. ಇಂದು ನಾವು ಹಸಿ ಈರುಳ್ಳಿ ತಿನ್ನುವುದರಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನ ಸಿಗುತ್ತೆ ಎಂದು ತಿಳಿಯೋಣ?</p><img><p><strong>ಹಸಿ ಈರುಳ್ಳಿ…

Read More
100 ಹುಡುಗಿಯರಲ್ಲಿ ಕೇವಲ ಇಬ್ಬರು ಪ್ಯೂರ್, ಪ್ರೇಮಾನಂದ ಮಹಾರಾಜ್ ವಿವಾದಾತ್ಮಕ ಹೇಳಿಕೆ | Premanand Maharajs Controversial Statement Only 4 Out Of 100 Girls Are Pure

100 ಹುಡುಗಿಯರಲ್ಲಿ ಕೇವಲ ಇಬ್ಬರು ಪ್ಯೂರ್, ಪ್ರೇಮಾನಂದ ಮಹಾರಾಜ್ ವಿವಾದಾತ್ಮಕ ಹೇಳಿಕೆ | Premanand Maharajs Controversial Statement Only 4 Out Of 100 Girls Are Pure

ಪ್ರೇಮಾನಂದ್ ಮಹಾರಾಜ್ ಹೇಳಿಕೆಯೊಂದು ಈಗ ವೈರಲ್ ಆಗಿದೆ. ಯುವಕ – ಯುವತಿಯರ ಶುದ್ಧತೆ ಬಗ್ಗೆ ಮಾತನಾಡಿರುವ ಅವರು, ಲಿವ್ ಇನ್ ರಿಲೇಶನ್ ಶಿಪ್ ಖಂಡಿಸಿದ್ದಾರೆ.  ವಿರಾಟ್ ಕೊಹ್ಲಿ (Virat Kohli) ಹಾಗೂ ಅನುಷ್ಕಾ ಶರ್ಮಾ (Anushka Sharma) ಗುರು, ಉತ್ತರ ಪ್ರದೇಶ ವೃಂದಾವನದ ಪ್ರಸಿದ್ಧ ಸಂತ ಪ್ರೇಮಾನಂದ ಮಹಾರಾಜ್ (Premanand Maharaj) ವಿವಾದಾತ್ಮಕ ಹೇಳಿಕೆ ಈಗ ವೈರಲ್ ಆಗಿದೆ. ಯುವಕರ ಜೀವನ ಶೈಲಿಯನ್ನು ಪ್ರಮೇನಂದ ಮಹಾರಾಜರು ಖಂಡಿಸಿದ್ದು, ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಖಾಸಗಿ ಸಂಭಾಷಣೆ ಸಂದರ್ಭದಲ್ಲಿಇಂದಿನ…

Read More
Video: ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ, ಹೊಣೆಗಾರರು ಯಾರೇ ಆಗಿರಲಿ ರಾಜೀನಾಮೆ ನೀಡಲಿ: ಖರ್ಗೆ

Video: ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ, ಹೊಣೆಗಾರರು ಯಾರೇ ಆಗಿರಲಿ ರಾಜೀನಾಮೆ ನೀಡಲಿ: ಖರ್ಗೆ

ನವದೆಹಲಿ, ಜುಲೈ 29: ಪಹಲ್ಗಾಮ್ ಭಯೋತ್ಪಾದಕ ದಾಳಿ (ಪಹಲ್ಗಮ್ ಭಯೋತ್ಪಾದಕ ದಾಳಿ) ಗೆ ಭದ್ರತಾ ಲೋಪವೇ, ಹೊಣೆಗಾರರು ಯಾರೇ ಆಗಿರಲಿ ಕೂಡಲೇ ನೀಡಲಿ ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ. ರಾಜ್ಯಸಭೆಯಲ್ಲಿ ಇಂದು ಆಪರೇಷನ್ ಕುರಿತ ನಡೆಯುತ್ತಿದೆ. ಸಿಂಗ್ ಸಿಂಗ್ ಬಗ್ಗೆ ಚರ್ಚೆ ಆರಂಭಿಸಿದರು, ನಂತರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಹಲ್ಗಾಮ್ ಭಯೋತ್ಪಾದಕ ಮತ್ತು ಟ್ರಂಪ್ ಅವರ ಕುರಿತು ಸರ್ಕಾರವನ್ನು ತರಾಟೆಗೆ. ಮತ್ತು ಮತ್ತು ಕಾಶ್ಮೀರದ ಗವರ್ನರ್ ಕೂಡಾ ಭದ್ರತಾ ಲೋಪಗಳನ್ನು. ಪ್ರದೇಶದಲ್ಲಿ ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಕಾರಣ ಗೃಹ…

Read More
ಕರ್ನಾಟಕದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಸಿಗುವ ನೇರ ನಗದು ಯೋಜನೆಗಳು! | Karnataka Direct Cash Benefit Schemes State Central Gov San

ಕರ್ನಾಟಕದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಸಿಗುವ ನೇರ ನಗದು ಯೋಜನೆಗಳು! | Karnataka Direct Cash Benefit Schemes State Central Gov San

ಕರ್ನಾಟಕದಲ್ಲಿ ಕುಟುಂಬಗಳ ಆರ್ಥಿಕ ಭದ್ರತೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು. ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ, ರೈತ ವಿದ್ಯಾನಿಧಿ, PM-KISAN, MGNREGA, ಮತ್ತು NSAP ಯೋಜನೆಗಳ ವಿವರ, ಅರ್ಹತೆ ಮತ್ತು ಲಾಭಗಳನ್ನು ಒಳಗೊಂಡಿದೆ. ಬೆಂಗಳೂರು (ಜು.29): ಕರ್ನಾಟಕದಲ್ಲಿ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಲವು ಯೋಜನೆಗಳನ್ನು ಹೊಂದಿವೆ. ರಾಜ್ಯದ ಪ್ರಮುಖ ಯೋಜನೆಗಳಲ್ಲಿ ಗೃಹಲಕ್ಷ್ಮಿ (ಮಹಿಳಾ ಯಜಮಾನಿಗೆ ಮಾಸಿಕ ₹2,000), ಅನ್ನಭಾಗ್ಯ (ಬಿಪಿಎಲ್ ಕುಟುಂಬಗಳಿಗೆ 10 ಕೆಜಿ ಅಕ್ಕಿ), ಯುವನಿಧಿ…

Read More
ಕಿಲಿಯನ್ ಎಂಬಪ್ಪೆ ಫುಟ್ಬಾಲ್ ಲೆಜೆಂಡ್ ರೊನಾಲ್ಡೊ ದಾಖಲೆ ಮುರಿತಾರಾ?

ಕಿಲಿಯನ್ ಎಂಬಪ್ಪೆ ಫುಟ್ಬಾಲ್ ಲೆಜೆಂಡ್ ರೊನಾಲ್ಡೊ ದಾಖಲೆ ಮುರಿತಾರಾ?

<p>ರಿಯಲ್ ಮ್ಯಾಡ್ರಿಡ್‌ನಲ್ಲಿ ಕಿಲಿಯನ್ ಎಂಬಪ್ಪೆ ಮೊದಲ ಸೀಸನ್‌ನಲ್ಲಿ ವೈಯಕ್ತಿಕವಾಗಿ ಯಶಸ್ಸು ಕಂಡರೂ, ತಂಡಕ್ಕೆ ಟ್ರೋಫಿಗಳು ಬರಲಿಲ್ಲ. ಎರಡನೇ ವರ್ಷ ಕ್ರಿಸ್ಟಿಯಾನೊ ರೊನಾಲ್ಡೊ ಅವರ ರೆಕಾರ್ಡ್ ಬ್ರೇಕ್ ಮಾಡ್ತಾರಾ ಎನ್ನುವ ಕುತೂಹಲ ಜೋರಾಗಿದೆ.</p><img><p>ಎಂಬಪ್ಪೆ ರಿಯಲ್ ಮ್ಯಾಡ್ರಿಡ್ ಜೆರ್ಸಿ ಹಾಕಿಕೊಂಡಾಗ ಅಭಿಮಾನಿಗಳಿಗೆ ಹೊಸ ಯುಗದ ಕನಸಿತ್ತು. ಆದರೆ, ಒಂದು ಸೀಸನ್ ನಂತರ ಲಾಲಿಗಾ, ಕೋಪಾ ಡೆಲ್ ರೇ ಮತ್ತು ಚಾಂಪಿಯನ್ಸ್ ಲೀಗ್ ಟ್ರೋಫಿಗಳು ಬರಲಿಲ್ಲ.</p><p>ಫ್ರೆಂಚ್ ಸೂಪರ್‌ಸ್ಟಾರ್‌ಗೆ 31 ಗೋಲುಗಳೊಂದಿಗೆ ಗೋಲ್ಡನ್ ಬೂಟ್ ಗೆದ್ದಿದ್ದು ಸಾಧನೆಯೇ ಸರಿ. ಇದರೊಂದಿಗೆ ಎಂಬಪ್ಪೆ ಇವಾನ್…

Read More
ಸಿದ್ದರಾಮಯ್ಯ ಕೇವಲ ಕಾಂಗ್ರೆಸ್ ಶಾಸಕರಿಗೆ ಅನುದಾನ ನೀಡಿ ಪಕ್ಷಪಾತಿ ಅನಿಸಿಕೊಂಡಿದ್ದಾರೆ: ಅರಗ ಜ್ಞಾನೇಂದ್ರ

ಸಿದ್ದರಾಮಯ್ಯ ಕೇವಲ ಕಾಂಗ್ರೆಸ್ ಶಾಸಕರಿಗೆ ಅನುದಾನ ನೀಡಿ ಪಕ್ಷಪಾತಿ ಅನಿಸಿಕೊಂಡಿದ್ದಾರೆ: ಅರಗ ಜ್ಞಾನೇಂದ್ರ

ಬೆಂಗಳೂರು, ಜುಲೈ 29: ವಿಧಾನಸೌಧ ಮಾಧ್ಯಮಗಳೊಂದಿಗೆ ಮಾತಾಡಿದ ಬಿಜೆಪಿ ಅರಗ ಜ್ಞಾನೇಂದ್ರ, ಶಾಸಕರು ತಮಗೆ ಅನುದಾನ ಸಿಗುತ್ತಿಲ್ಲ ಎಂದು ದೊಡ್ಡಮಟ್ಟದಲ್ಲಿ ಮಾಡಲು ಅರಂಭಿಸಿ, ದುಂಬಾಲು ಕಾರಣ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ (ಸೆಂ ಸಿದ್ದರಾಮಯ್ಯ) ಅವರಿಗೆ ಅವರಿಗೆ ₹ 50 ಕೋಟಿ ಎಂದು ಎಂದು. ಆದರೆ ಕೇವಲ ಕಾಂಗ್ರೆಸ್ ಶಾಸಕರಿಗೆ ಅನುದಾನ ನೀಡುವ ಮೂಲಕ ಪಕ್ಷಪಾತಿ ಪಕ್ಷಪಾತಿ ಧೋರಣೆ, ಅವರು ಸಮಗ್ರ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕರು ಆರಿಸಿಬಂದ ಕ್ಷೇತ್ರಗಳಿಗೆ ಕ್ಷೇತ್ರಗಳಿಗೆ, ಇದನ್ನೂ ಓದಿ: ಕಾಂಗ್ರೆಸ್ ಶಾಸಕರಿಗೆ 50 ಕೋಟಿ,…

Read More
ಸೈಲೆಂಟಾಗಿ ಕಾಯಿಲೆ ತರ್ತಿವೆ ಬೆಡ್‌ ರೂಂನಲ್ಲಿರುವ ಈ 3 ವಸ್ತು!

ಸೈಲೆಂಟಾಗಿ ಕಾಯಿಲೆ ತರ್ತಿವೆ ಬೆಡ್‌ ರೂಂನಲ್ಲಿರುವ ಈ 3 ವಸ್ತು!

<p>ನಿಮ್ಮ ಮಲಗುವ ಕೋಣೆಯಲ್ಲಿಯೂ ಸಹ ನಿಮ್ಮನ್ನು ಅಸ್ವಸ್ಥಗೊಳಿಸಲು ಮೌನವಾಗಿ ಕೆಲಸ ಮಾಡುವ ಅನೇಕ ವಸ್ತುಗಳಿವೆ.</p><img><p>ನಮ್ಮ ಸುತ್ತಲೂ ಅನೇಕ ವಿಷಕಾರಿ ವಸ್ತುಗಳು ಇರುತ್ತವೆ. ಆದರೆ ನಮಗೆ ಅದರ ಬಗ್ಗೆ ಗೊತ್ತೇ ಇರಲ್ಲ. ಆದರೆ ಈ ವಿಷಕಾರಿ ವಸ್ತುಗಳು ನಿಮ್ಮ ಆರೋಗ್ಯದ ಮೇಲೂ ದೊಡ್ಡ ಪರಿಣಾಮ ಬೀರುತ್ತವೆ ಮತ್ತು ದೀರ್ಘಕಾಲದವರೆಗೆ ನಿಮ್ಮನ್ನು ಅಸ್ವಸ್ಥಗೊಳಿಸಬಹುದು. ಅಂದಹಾಗೆ ನಿಮ್ಮ ಮಲಗುವ ಕೋಣೆಯಲ್ಲಿಯೂ ಸಹ ನಿಮ್ಮನ್ನು ಅಸ್ವಸ್ಥಗೊಳಿಸಲು ಮೌನವಾಗಿ ಕೆಲಸ ಮಾಡುವ ಅನೇಕ ವಸ್ತುಗಳಿವೆ.</p><img><p>ಈ ಪಟ್ಟಿಯಲ್ಲಿ ದಿಂಬುಗಳು ಮತ್ತು ಹಾಸಿಗೆಗಳು ಸಹ ಇವೆ ಎಂದು…

Read More
ನಟಿ ರಮ್ಯಾ ವಿರುದ್ಧ ಅವಹೇಳನ: ದರ್ಶನ್ ಅಭಿಮಾನಿಗಳ ವಿರುದ್ಧ ಕಾನೂನು ಕ್ರಮ | Actress Ramya Files Complaint Against Obscene Trolls On Darshan Fans Gow

ನಟಿ ರಮ್ಯಾ ವಿರುದ್ಧ ಅವಹೇಳನ: ದರ್ಶನ್ ಅಭಿಮಾನಿಗಳ ವಿರುದ್ಧ ಕಾನೂನು ಕ್ರಮ | Actress Ramya Files Complaint Against Obscene Trolls On Darshan Fans Gow

ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಅಂದಿದ್ದಕ್ಕೆ ರಮ್ಯಾ ಮೇಲೆ ಮುಗಿಬಿದ್ದು, ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದ ಫ್ಯಾನ್ಸ್​ಗೀಗ ನಡುಕ ಶುರುವಾಗಿದೆ. ಇವರು ಕಳಿಸಿದ ಕೆಟ್ಟ ಮೆಸೇಜ್ ಗಳನ್ನ ನೋಡಿ ಕಣ್ಣೀರು ಹಾಕ್ತಾ ಕೂರವಂಥಾ ಹೆಣ್ಣಲ್ಲ ರಮ್ಯಾ. ತನಗೆ ಅಶ್ಲೀಲ ಮೆಸೇಜ್ ಮಾಡಿ, ನಿಂದಿಸಿದ್ದ ದರ್ಶನ್ ಅಭಿಮಾನಿಗಳ ಅಕೌಂಟ್​ ಪಟ್ಟಿ ಮಾಡಿ ಸೀದಾ ಕಮೀಷನರ್ ಕಚೇರಿಗೆ ಬಂದು ದೂರು ಕೊಟ್ಟಿದ್ದಾರೆ. ರಮ್ಯಾ  ದೂರಿನಲ್ಲಿ ತಮಗೆ ಅಶ್ಲೀಲ ಮಸೇಜ್ ಕಳಿಹಿದವರ ಅಕೌಂಟ್​ಗಳನ್ನ ಪಟ್ಟಿ ಮಾಡಿ ಕೊಟ್ಟಿದ್ದಾರೆ. ಈಗಾಗ್ಲೇ ಇದನ್ನ ಸೈಬರ್​ ಕ್ರೈಂ…

Read More
ಮೂಡಿಗೆರೆಯಲ್ಲಿ ಭಗವಧ್ವಜಕ್ಕೆ ಕಾಂಗ್ರೆಸ್ ಶಾಸಕಿ ನಯನ ಮೋಟಮ್ಮ ಗುದ್ದಲಿ ಪೂಜೆ | Mudigere Congress Mla Nayana Motamma Performs Hoe Worship Bhagwa Flag Sat

ಮೂಡಿಗೆರೆಯಲ್ಲಿ ಭಗವಧ್ವಜಕ್ಕೆ ಕಾಂಗ್ರೆಸ್ ಶಾಸಕಿ ನಯನ ಮೋಟಮ್ಮ ಗುದ್ದಲಿ ಪೂಜೆ | Mudigere Congress Mla Nayana Motamma Performs Hoe Worship Bhagwa Flag Sat

ಮೂಡಿಗೆರೆಯಲ್ಲಿ ನಡೆಯಲಿರುವ ಹಿಂದೂ ಸಂಗಮ ಮತ್ತು ಭಗವಧ್ವಜ ಕಟ್ಟೆಯ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕಿ ನಯನ ಮೋಟಮ್ಮ ಭಾಗವಹಿಸುವುದು ಅಚ್ಚರಿ ಮೂಡಿಸಿದೆ. ಹಿಂದೂ ಭಗವಧ್ವಜಗಳ ತೆರವು ವಿವಾದದ ಹಿನ್ನೆಲೆಯಲ್ಲಿ ಈ ಭಾಗವಹಿಸುವಿಕೆ ಕುತೂಹಲ ಕೆರಳಿಸಿದೆ. ಬೆಂಗಳೂರು (ಜು.29): ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಹಿಂದೂಗಳು ಪವಿತ್ರವಾಗಿ ಪರಿಗಣಿಸುವ ಭಗವಧ್ವಜವನ್ನು ಎರಡ್ಮೂರು ಕಡೆಗಳಲ್ಲಿ ತೆರವು ಮಾಡಿದ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಹಿಂದೂ ವಿರೋಧಿ ಎಂದು ಕರೆದಿದ್ದೂ ಉಂಟು. ಆದರೆ, ಇದೀಗ ಮೂಡಿಗೆರೆಯಲ್ಲಿ…

Read More