‘ನಿಜವಾದ ಭಾರತೀಯರು ಯಾರೆಂದು ಜಡ್ಜ್‌ ತೀರ್ಮಾನ ಮಾಡೋದಲ್ಲ..’ ಸುಪ್ರೀಂ ಕೋರ್ಟ್‌ಗೆ ಪ್ರಿಯಾಂಕಾ ಗಾಂಧಿ ತಿರುಗೇಟು! | Priyanka Gandhi Hits Back At Supreme Court Over Rahul Gandhi Remark San

‘ನಿಜವಾದ ಭಾರತೀಯರು ಯಾರೆಂದು ಜಡ್ಜ್‌ ತೀರ್ಮಾನ ಮಾಡೋದಲ್ಲ..’ ಸುಪ್ರೀಂ ಕೋರ್ಟ್‌ಗೆ ಪ್ರಿಯಾಂಕಾ ಗಾಂಧಿ ತಿರುಗೇಟು! | Priyanka Gandhi Hits Back At Supreme Court Over Rahul Gandhi Remark San

ರಾಹುಲ್ ಗಾಂಧಿಯವರ ಹೇಳಿಕೆಗಳ ಕುರಿತು ಸುಪ್ರೀಂ ಕೋರ್ಟ್‌ನ ಪ್ರಶ್ನೆಗಳಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ತಿರುಗೇಟು ನೀಡಿದ್ದಾರೆ. ಯಾರು ನಿಜವಾದ ಭಾರತೀಯರು ಎಂದು ನ್ಯಾಯಾಧೀಶರು ತೀರ್ಮಾನಿಸಬಾರದು ಎಂದು ಅವರು ಹೇಳಿದ್ದಾರೆ.  ನವದೆಹಲಿ (ಆ.5): ನಿಜವಾದ ಭಾರತೀಯರು ಯಾರೆಂದು ಜಡ್ಜ್‌ ತೀರ್ಮಾನ ಮಾಡೋದಲ್ಲ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹಾಗೂ ವಯನಾಡ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ಬಗ್ಗೆ ಗೌರವದಿಂದಲೇ ಮಾತನಾಡುತ್ತಾ ಕೆಲವೊಂದು ವಿಚಾರಗಳನ್ನು ನಾನು ತಿಳಿಸಬೇಕು. ಯಾರು ನಿಜವಾದ ಭಾರತೀಯರು ಅನ್ನೋದನ್ನ ಜಡ್ಜ್‌ಗಳು…

Read More
ಲಕ್ಷ ಕೋಟಿ ರೂ ಮೊತ್ತದ ಅನ್​ಕ್ಲೇಮ್ಡ್ ಷೇರುಗಳ ವಿಲೇವಾರಿಗೆ ಹೊಸ ಪೋರ್ಟಲ್

ಲಕ್ಷ ಕೋಟಿ ರೂ ಮೊತ್ತದ ಅನ್​ಕ್ಲೇಮ್ಡ್ ಷೇರುಗಳ ವಿಲೇವಾರಿಗೆ ಹೊಸ ಪೋರ್ಟಲ್

ನವದೆಹಲಿ, ಆಗಸ್ಟ್ 5: ಹೂಡಿಕೆದಾರರು ಹೂಡಿಕೆದಾರರು ಮೃತಪಟ್ಟಿದ್ದೂ ವಿವಿಧ ಕಾರಣಗಳಿಗೆ ಆಗದ ಷೇರುಗಳು, ಡಿವಿಡೆಂಡುಗಳನ್ನು ಅವುಗಳ ವಾರಸುದಾರರಿಗೆ ತಲುಪಿಸುವ ಕಾರ್ಯಕ್ಕೆ ಗಮನ. ಈ ಸಂಬಂಧ ಏಕೀಕೃತ (ಸಂಯೋಜಿತ ಪೋರ್ಟಲ್) ಸದ್ಯದಲ್ಲೇ ಮಾಡಲಿದೆ. ಡೆಪಾಸಿಟರಿಗಳು, ಪಬ್ಲಿಕ್ ಫೈನಾನ್ಷಿಯಲ್ ಮ್ಯಾನೇಜ್ಮೆಂಟ್ ಸಿಸ್ಟಂ ವಿವಿಧ ಭಾಗಿದಾರರನ್ನು (ಮಧ್ಯಸ್ಥಗಾರರು) ಈ ಮಿಳಿತಗೊಳಿಸಲಾಗುತ್ತದೆ. ಇದರಿಂದ ಹೂಡಿಕೆದಾರರು ((ಹೂಡಿಕೆದಾರ) ಮತ್ತು ಕಂಪನಿಗಳಿಗೆ ಷೇರುಗಳನ್ನು ಕ್ಲೇಮ್ ಪ್ರಕ್ರಿಯೆ ಸಲೀಸಾಗುವ ನಿರೀಕ್ಷೆ. ವಾರ ವಾರ ಕಾರ್ಪೊರೇಟ್ ವ್ಯವಹಾರಗಳ ನೀಡಿರುವ ಪತ್ರಿಕಾ ಪ್ರಕಟಣೆ ಪ್ರಕಾರ ಐಇಪಿಎಫ್ಎ ಪ್ರಾಧಿಕಾರವು ಏಕೀಕೃತ ಪೋರ್ಟಲ್ನ…

Read More
ನಡುರಾತ್ರಿ ಮನುಷ್ಯನಾಗಿ ಬದಲಾದ ನಾಯಿ? ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ… | A Dog Turned Into A Human Horrifying Scene Captured On Cctv Suc

ನಡುರಾತ್ರಿ ಮನುಷ್ಯನಾಗಿ ಬದಲಾದ ನಾಯಿ? ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ… | A Dog Turned Into A Human Horrifying Scene Captured On Cctv Suc

ನಡುರಾತ್ರಿ ಮನುಷ್ಯನಾಗಿ ನಾಯಿಯೊಂದು ಬದಲಾಗಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗ್ತಿದೆ. ಏನಿದು ವಿಷ್ಯ?  ಭೂತ, ಪ್ರೇತ, ಆತ್ಮಗಳು ನಿಜವಾಗಿಯೂ ಇವೆಯೆ? ಹೌದು ಎನ್ನುವವರು ಎಷ್ಟು ಮಂದಿ ಇದ್ದಾರೋ, ಇವೆಲ್ಲಾ ಭ್ರಮೆ ಎನ್ನುವವರೂ ಅಷ್ಟೇ ಜನರಿದ್ದಾರೆ. ತಮ್ಮ ಅನುಭವಕ್ಕೆ ಬಂದಿರುವ ಹಲವಾರು ಭಯಾನಕ ಘಟನೆಗಳನ್ನು ವಿವರಿಸಿ, ಭೂತದ ಇರುವಿಕೆಯನ್ನು ಸಾರುವವರೂ ಇದ್ದರೆ, ಅವೆಲ್ಲವೂ ನಿಮ್ಮ ಮನಸ್ಸಿನ ಭ್ರಮೆ ಎಂದು ಹೇಳುವವರೂ ಸಿಗುತ್ತಾರೆ. ದೇವರು, ದೆವ್ವ ಎಲ್ಲವೂ ಅವರವರ ನಂಬಿಕೆ, ವಿಶ್ವಾಸದ ಮೇಲೆ…

Read More
ತನ್ನ ಬೇಟೆಯನ್ನು ವೀಡಿಯೋ ಮಾಡ್ತಿದ ವ್ಯಕ್ತಿ ಮೇಲೆ ರೊಚ್ಚಿಗೆದ್ದ ಸಿಂಹ ಆಮೇಲೇನಾಯ್ತು ನೋಡಿ | Lions Fury Gujarat Mans Close Encounter With Lion While Recording Video

ತನ್ನ ಬೇಟೆಯನ್ನು ವೀಡಿಯೋ ಮಾಡ್ತಿದ ವ್ಯಕ್ತಿ ಮೇಲೆ ರೊಚ್ಚಿಗೆದ್ದ ಸಿಂಹ ಆಮೇಲೇನಾಯ್ತು ನೋಡಿ | Lions Fury Gujarat Mans Close Encounter With Lion While Recording Video

ಗುಜರಾತ್‌ನ ಭಾವನಗರದಲ್ಲಿ ಸಿಂಹವೊಂದು ಬೇಟೆಯಾಡಿ ತಿನ್ನುತ್ತಿದ್ದಾಗ ವ್ಯಕ್ತಿಯೊಬ್ಬ ವಿಡಿಯೋ ಮಾಡಲು ಹೋಗಿ ಸಿಂಹದ ಕೋಪಕ್ಕೆ ಗುರಿಯಾಗಿದ್ದಾನೆ. ಸಿಂಹ ಆತನನ್ನು ಓಡಿಸಿಕೊಂಡು ಬಂದಿದ್ದು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ರೆಕಾರ್ಡ್ ಆಗಿದೆ. ಗುಜರಾತ್‌: ಗುಜಾರತ್‌ನಲ್ಲಿ ಏಷ್ಯಾಟಿಕ್ ಟೈಗರ್‌ಗಳು ಸಾಮಾನ್ಯವಾಗಿವೆ. ಇಲ್ಲಿನ ಗಿರ್ ರಾಷ್ಟ್ರೀಯ ಉದ್ಯಾನದಲ್ಲಿ ಹಾಗೂ ಅದರ ಸುತ್ತಮುತ್ತಲಿನ ಕೆಲ ಪ್ರದೇಶಗಳಲ್ಲಿ ಈ ಸಿಂಹಗಳು ಹೊಲ ಸೇರಿದಂತೆ ಜನರಿರುವ ಪ್ರದೇಶಗಳಲ್ಲಿ ಸಾಮಾನ್ಯ ಎಂಬಂತೆ ಓಡಾಡುತ್ತವೆ. ಜನರ ಮೇಲೆ ಇವು ಕೆರಳಿಸದ ಹೊರತು ದಾಳಿ ಮಾಡುವುದಿಲ್ಲ, ಹೀಗಾಗಿ ಇಲ್ಲಿನ ಜನ…

Read More
Su From So ನೋಡಿದ್ದಾಯ್ತು.. ಬೈಂದೂರಿನ ಹೆಮ್ಮೆ ಸೋಮೇಶ್ವರ ಬೀಚ್‌ ನೋಡಿದ್ದೀರಾ?

Su From So ನೋಡಿದ್ದಾಯ್ತು.. ಬೈಂದೂರಿನ ಹೆಮ್ಮೆ ಸೋಮೇಶ್ವರ ಬೀಚ್‌ ನೋಡಿದ್ದೀರಾ?

ಕರಾವಳಿಯ ಸೋಮೇಶ್ವರ ಬೀಚ್‌ನ ವಿಶಿಷ್ಟತೆ ಮತ್ತು ಅಲ್ಲಿನ ಪ್ರವಾಸಿ ಆಕರ್ಷಣೆಗಳನ್ನು ಈ ಲೇಖನ ವಿವರಿಸುತ್ತದೆ. ಬೀಚ್‌ನ ಸ್ಥಳ, ಅಲ್ಲಿಗೆ ಹೋಗುವ ಮಾರ್ಗ, ಮತ್ತು ಪ್ರವಾಸಿಗರಿಗೆ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುತ್ತದೆ.<img><p>ಕನ್ನಡ ಸಿನಿಮಾಗಳು ಥಿಯೇಟರ್‌ಗಳಲ್ಲಿ ಅಬ್ಬರಿಸದೇ ಹಲವು ದಿನಗಳೇ ಆಗಿದ್ದವು. ಇದನ್ನು ನೀಗಿಸಿದ್ದು ಸು ಫ್ರಮ್‌ ಸೋ. ಇದರ ಪೂರ್ಣ ಹೆಸರು ಸುಲೋಚನಾ ಫ್ರಮ್‌ ಸೋಮೇಶ್ವರ. ರಾಜ್‌ ಬಿ ಶೆಟ್ಟಿ ನಿರ್ಮಾಣದ ಜೆಪಿ ತುಮಿನಾಡ್‌ ನಿರ್ದೇಶನದ ಸಿನಿಮಾ ಅಬ್ಬರದ ಪ್ರದರ್ಶನ ಕಾಣುತ್ತಿರುವ ಸಮಯದಲ್ಲಿ ಎಲ್ಲರಿಗೂ ಗೊತ್ತಾಗಿರುವ ವಿಚಾರವೇನೆಂದರೆ…

Read More
ಹೆಬ್ಬಾಳದಲ್ಲಿ ಮೇಲ್ಸೇತುವೆ ಕಾಮಗಾರಿಯನ್ನು ವಿನೂತನ ಶೈಲಿಯಲ್ಲಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್

ಹೆಬ್ಬಾಳದಲ್ಲಿ ಮೇಲ್ಸೇತುವೆ ಕಾಮಗಾರಿಯನ್ನು ವಿನೂತನ ಶೈಲಿಯಲ್ಲಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು, ಆಗಸ್ಟ್ 5: ಮೇಲ್ಸೇತುವೆ ಕಾಮಗಾರಿ (ಹೆಬ್ಬಾಲ್ ಫ್ಲೈಓವರ್ ಕಾರ್ಯನಿರ್ವಹಿಸುತ್ತದೆ) ನಡೆಯುತ್ತಿರುವುದು ಬೆಂಗಳೂರಿನ ನಿವಾಸಿಗಳಿಗೆಲ್ಲ ಸಂಗತಿ. ಆದರೆ ಕಾಮಗಾರಿ ಇದ್ಯಾವ ವಿಧಾನ ಮಾರಾಯ್ರೇ? ರಾಜ್ಯದ ಉಪ ಡಿಕೆ ಶಿವಕುಮಾರ್ ಇವತ್ತು ಹೆಬ್ಬಾಳ ಕಾಮಗಾರಿಯನ್ನು ಹೀಗೆ. ಹೆಲ್ಮೆಟ್ ಧಾರಿಯಾಗಿ ಸ್ಕೂಟರೊಂದನ್ನು ಅವರು ನಡೆಯುತ್ತಿರುವ ಸೇತುವೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ. ವಾಹನ ವಾಹನ ಹೊರಟರು, ಅದರೆ ಸಿಬ್ಬಂದಿ, ಪೊಲೀಸ್ ಮತ್ತು ಕೆಮೆರಾಮನ್ಗಳ ಅವಸ್ಥೆ! ಡಿಸಿಎಂ ವಾಹನದ ಹಿಂದೆ ಸತ್ನೋ ಓಡುತ್ತಿದ್ದಾರೆ. ಧಡೂತಿ ಧಡೂತಿ ಅನಿಸುವ ಸ್ವಲ್ಪಮಾತ್ರ ಓಡಿ ಏದುಸಿರು…

Read More
ಕೊಹ್ಲಿ, ರೋಹಿತ್‌, ಅಶ್ವಿನ್‌ ಆಡದ್ದನ್ನು ಅರಗಿಸಿಕೊಳ್ಳಲು 2 ವಾರ ಬೇಕಾಯ್ತು; ಕೆ ಎಲ್ ರಾಹುಲ್ ಹೀಗಂದಿದ್ದೇಕೆ?

ಕೊಹ್ಲಿ, ರೋಹಿತ್‌, ಅಶ್ವಿನ್‌ ಆಡದ್ದನ್ನು ಅರಗಿಸಿಕೊಳ್ಳಲು 2 ವಾರ ಬೇಕಾಯ್ತು; ಕೆ ಎಲ್ ರಾಹುಲ್ ಹೀಗಂದಿದ್ದೇಕೆ?

<p>ಲಂಡನ್‌: ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದೆ. ಅನುಭವಿ ಆಟಗಾರರಿಲ್ಲದೇ ಯುವ ಆಟಗಾರರನ್ನೊಳಗೊಂಡ ತಂಡವು 2-2ರ ಸಮಬಲದೊಂದಿಗೆ ಸರಣಿ ಮುಗಿಸಿದೆ. ಈ ಕುರಿತಂತೆ ಕೆ ಎಲ್ ರಾಹುಲ್ ಮನಬಿಚ್ಚಿ ಮಾತಾನಾಡಿದ್ದಾರೆ.</p><p>&nbsp;</p><img><p>ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಆರ್‌.ಅಶ್ವಿನ್‌ ನಿವೃತ್ತಿಯಾದಾಗ ಅದನ್ನು ಅರಗಿಸಿಕೊಳ್ಳಲು ನನಗೆ 2 ವಾರ ಬೇಕಾಗಿತ್ತು ಎಂದು ಭಾರತದ ತಾರಾ ಕ್ರಿಕೆಟಿಗ, ಕನ್ನಡಿಗ ಕೆ.ಎಲ್‌.ರಾಹುಲ್‌ ಹೇಳಿದ್ದಾರೆ.</p><img><p>ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮಧ್ಯದಲ್ಲೇ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ…

Read More
ರಮ್ಯಾಗೆ ಅಶ್ಲೀಲ ಕಾಮೆಂಟದ ಮಾಡಿದ ದಾಸನ ಅಭಿಮಾನಿಗಳಲ್ಲಿ ಚಿತ್ರದುರ್ಗದವರೇ ಹೆಚ್ಚು! | Ramya Abuse Case 48 Booked 4 Arrested For Vulgar Comments Supporting Darshan Sat

ರಮ್ಯಾಗೆ ಅಶ್ಲೀಲ ಕಾಮೆಂಟದ ಮಾಡಿದ ದಾಸನ ಅಭಿಮಾನಿಗಳಲ್ಲಿ ಚಿತ್ರದುರ್ಗದವರೇ ಹೆಚ್ಚು! | Ramya Abuse Case 48 Booked 4 Arrested For Vulgar Comments Supporting Darshan Sat

ನಟಿ ರಮ್ಯಾ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ 48 ಜನರ ಪೈಕಿ 4 ಮಂದಿ ಬಂಧಿಸಲಾಗಿದೆ. ದರ್ಶನ್ ಪ್ರಕರಣದ ಬಗ್ಗೆ ರಮ್ಯಾ ಮಾಡಿದ್ದ ಪೋಸ್ಟ್‌ಗೆ ಆಕ್ರೋಶ ವ್ಯಕ್ತಪಡಿಸಿ ಅಭಿಮಾನಿಗಳು ಸಂದೇಶ ಕಳುಹಿಸಿದ್ದರು. ಕೆಲವರು ಕ್ಷಮೆ ಕೇಳಿದರೆ, ಇನ್ನು ಕೆಲವರು ಅಕೌಂಟ್ ಡಿಲೀಟ್ ಮಾಡಿ ಮನೆ, ಊರು ಬಿಟ್ಟು ಹೋಗಿದ್ದಾರೆ. ಬೆಂಗಳೂರು (ಆ.05): ನಟಿ ರಮ್ಯಾ ಅವರಿಗೆ ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್‌ ಹಾಗೂ ಡೈರೆಕ್ಟ್ ಮೆಸೇಜ್ (ಡಿಎಂ) ಮಾಡಿದ್ದ ದಾಸನ ಅಭಿಮಾನಿಗಳು, ಪೊಲೀಸ್ ಕಂಪ್ಲೇಟ್ ದಾಖಲಾಗುತ್ತಿದ್ದಂತೆ ಕೆಲವು…

Read More
Tech Tips: ಆಂಡ್ರಾಯ್ಡ್​ನಿಂದ ಐಫೋನ್​ಗೆ ಸುಲಭವಾಗಿ ಡೇಟಾ ಟ್ರಾನ್ಸ್ಫರ್ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್ಸ್

Tech Tips: ಆಂಡ್ರಾಯ್ಡ್​ನಿಂದ ಐಫೋನ್​ಗೆ ಸುಲಭವಾಗಿ ಡೇಟಾ ಟ್ರಾನ್ಸ್ಫರ್ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್ಸ್

ಬೆಂಗಳೂರು (ಆ. 05): (ಐಫೋನ್) ಎಂದರೆ ಯಾರಿಗೆ ತಾನೆ ಇಲ್ಲ. ಸಾಲ ಮಾಡಿಯಾದರು ಗಳನ್ನು ಇಂದು. ಗಳಲ್ಲಿ ಗಳಲ್ಲಿ ಉತ್ತಮ ವೈಶಿಷ್ಟ್ಯಗಳು, ಅತ್ಯುತ್ತಮ ಕ್ಯಾಮೆರಾ ಕ್ವಾಲಿಟಿ ಇರುವುದರಿಂದ ಐಫೋನ್ ಗಳ ಬಗ್ಗೆ ಆಸಕ್ತಿ. ಸಾಮಾನ್ಯವಾಗಿ ಆಂಡ್ರಾಯ್ಡ್ ಫೋನ್ ಹೊಸ ಐಫೋನ್ ಖರೀದಿಸಿದಾಗ, ಕೆಲವು. ಫೋನ್ ಫೋನ್ ನಿಂದ ಫೋನ್ ಡೇಟಾವನ್ನು ಹೇಗೆ ವರ್ಗಾಯಿಸುವುದು ಎಂಬುದು ದೊಡ್ಡ. ಫೋಟೋಗಳು, ಮೆಸೇಜ್, ಅಪ್ಲಿಕೇಶನ್ಸ್, ವಾಟ್ಸ್ಆ್ಯಪ್ ಚಾಟ್ ಗಳನ್ನು ವರ್ಗಾಯಿಸುವುದು ಎಂದು ಹಲವರಿಗೆ. ಆದರೆ ಹಳೆಯ ಫೋನ್ ಹೊಸ ಐಫೋನ್ ಡೇಟಾವನ್ನು…

Read More
Mahavatar Narasimha Movie : ಥಿಯೇಟರ್ ನಲ್ಲಿ ನರಸಿಂಹನಿಗೆ ಜಯಕಾರ, ಸದ್ದಿಲ್ಲದೆ 100 ಕೋಟಿ ಬಾಚಿಕೊಂಡ ಸಿನಿಮಾ | Narasimha Is Being Hailed In Theatres Movie Earned Rs 100 Crore Roo

Mahavatar Narasimha Movie : ಥಿಯೇಟರ್ ನಲ್ಲಿ ನರಸಿಂಹನಿಗೆ ಜಯಕಾರ, ಸದ್ದಿಲ್ಲದೆ 100 ಕೋಟಿ ಬಾಚಿಕೊಂಡ ಸಿನಿಮಾ | Narasimha Is Being Hailed In Theatres Movie Earned Rs 100 Crore Roo

Mahavatar Narasimha Movie : ಹಿಂದಿನ ವಾರ ಬಿಡುಗಡೆಯಾದ ಸಿನಿಮಾಗಳ ಕಲೆಕ್ಷನ್ ಜೋರಾಗಿದೆ. ಸು ಫ್ರಂ ಸೋ ಜೊತೆ ಹೆಚ್ಚು ಗಳಿಕೆ ಕಂಡ ಸಿನಿಮಾ ಯಾವ್ದು? ಗಳಿಕೆ ಎಷ್ಟು? ಮಾಹಿತಿ ಇಲ್ಲಿದೆ.  ಯಾವುದೇ ಸಿನಿಮಾ (movie) ಸೂಪರ್ ಹಿಟ್ ಆಗೋಕೆ ಸೂಪರ್ ಸ್ಟಾರ್ (superstar), ಹಿಟ್ ಸಾಂಗ್, ಮಾಸ್ ಡೈಲಾಗ್ಸ್, ರೋಮ್ಯಾಂಟಿಕ್ ಸಾಂಗ್, ಐಟಂ ಡಾನ್ಸ್ ಇರ್ಲೇಬೇಕು ಅಂತ ಇಲ್ವೇ ಇಲ್ಲ. ಜನ ಒಳ್ಳೆ ಕಥೆ ಹಾಗೂ ಕಥೆ ಹೇಳಿದ ರೀತಿ ಚೆನ್ನಾಗಿದ್ರೆ ಸಿನಿಮಾವನ್ನು ಮೆಚ್ಚಿಕೊಳ್ತಾರೆ. ಅದಕ್ಕೆ…

Read More