ಕೇಂದ್ರದಿಂದ ರಾಜ್ಯಕ್ಕೆ ಕೊಟ್ಟ ಯೂರಿಯಾ ಗೊಬ್ಬರ ಕೇರಳಕ್ಕೆ ಕಳಿಸಿದ ಸರ್ಕಾರಿ ಗೋದಾಮು; ರಾಜ್ಯ ರೈತರಿಗೆ ಪಂಗನಾಮ!

ಕೇಂದ್ರದಿಂದ ರಾಜ್ಯಕ್ಕೆ ಕೊಟ್ಟ ಯೂರಿಯಾ ಗೊಬ್ಬರ ಕೇರಳಕ್ಕೆ ಕಳಿಸಿದ ಸರ್ಕಾರಿ ಗೋದಾಮು; ರಾಜ್ಯ ರೈತರಿಗೆ ಪಂಗನಾಮ!

ನಂಜನಗೂಡಿನ ಗೋದಾಮಿನಿಂದ ಕೇರಳಕ್ಕೆ ಯೂರಿಯಾ ಗೊಬ್ಬರ ಕಳ್ಳಸಾಗಣೆ ಪ್ರಕರಣ ಬೆಳಕಿಗೆ. ಚೆಕ್ ಪೋಸ್ಟ್‌ನಲ್ಲಿ 15 ಟನ್ ಗೊಬ್ಬರ ವಶ. ಅಂತರರಾಜ್ಯ ಸಾಗಾಟ ನಿಷೇಧದ ನಡುವೆಯೂ ಅಕ್ರಮ ಸಾಗಾಟ ನಡೆದಿರುವುದು ತೀವ್ರ ಚರ್ಚೆಗೆ ಗ್ರಾಸ.<img><p>ರಾಜ್ಯದಲ್ಲಿ ಗೊಬ್ಬರಕ್ಕಾಗಿ ರೈತರು ಸಾಲು ಸಾಲು ನಿಂತು ಪರದಾಡುತ್ತಿರುವ ಸಂದರ್ಭದಲ್ಲಿ, ನಂಜನಗೂಡಿನ ಗೋದಾಮಿನಿಂದ ಕೇರಳಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೃಷಿ ಇಲಾಖೆ ಮತ್ತು ಪೊಲೀಸರ ಜಂಟಿ ದಾಳಿಯಲ್ಲಿ ಸುಮಾರು 15 ಟನ್ ಯೂರಿಯಾ ಗೊಬ್ಬರವನ್ನು ವಶಪಡಿಸಿಕೊಳ್ಳಲಾಗಿದೆ.</p><img><p>ಈ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ…

Read More
ಸರಬರಾಜಿಲ್ಲದ್ದೇ ಉದ್ಯಮಕ್ಕೆ ಪ್ರೇರಣೆಯಾಯ್ತು ಗೋಧಿ ಹಿಟ್ಟು: ಇಲ್ಲಿದೆ ಧನರಾಜ್‌ ಯಶೋಗಾಥೆ | Dhanaraj Wheat Flour Success Story Bidar Gvd

ಸರಬರಾಜಿಲ್ಲದ್ದೇ ಉದ್ಯಮಕ್ಕೆ ಪ್ರೇರಣೆಯಾಯ್ತು ಗೋಧಿ ಹಿಟ್ಟು: ಇಲ್ಲಿದೆ ಧನರಾಜ್‌ ಯಶೋಗಾಥೆ | Dhanaraj Wheat Flour Success Story Bidar Gvd

1 ಕೆಜಿ ಮತ್ತು 5 ಕೆಜಿ ಪ್ಯಾಕುಗಳಲ್ಲಿ ಮಾರಾಟವಾಗುವ ನಂದಿ ಗೋಧಿ ಹಿಟ್ಟಿಗೆ ಬೀದರ್ ಪಕ್ಕದ ಆಂಧ್ರಪ್ರದೇಶದ ಜಿಲ್ಲೆಯಾದ ಜಹೀರಾಬಾದ್​, ಮಹಾರಾಷ್ಟ್ರದ ಜಿಲ್ಲೆಗಳಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿದೆ. ಬೀದರ್ ನಗರದಲ್ಲಿ ಚಿಕ್ಕ ಕಿರಾಣಿ ಅಂಗಡಿ ನಡೆಸುತ್ತಿದ್ದರು ಧನರಾಜ್. ಕಿರಾಣಿ ಅಂಗಡಿಗೆ ಬೇಕಾದ ಸಾಮಾನುಗಳ ಪೈಕಿ ಗೋಧಿ ಹಿಟ್ಟು ಇತ್ತು. ಆದರೆ, ಅದನ್ನು ಸರಬರಾಜು ಮಾಡುವವ ಕೇಳಿದಷ್ಟು ಹಿಟ್ಟು ಕೊಡುತ್ತಿರಲಿಲ್ಲ. ಐದು ಕೆಜಿ ಕೇಳಿದರೆ ಮೂರು ಕೆಜಿ ಕೊಡುತ್ತಿದ್ದ. ಇದಕ್ಕೆ ಇಷ್ಟು ಡಿಮ್ಯಾಂಡ್ ಇರೋದಾದರೆ ತಾನೇ ಅದನ್ನ ಮಾಡಬಾರದೇಕೆ ಎಂಬ…

Read More
ಶುಕ್ರನ ಚಲನೆಯು ತಂದಿದೆ ಅದೃಷ್ಟದ ತಿರುಗುಬಾಣ! ಈ 3 ರಾಶಿಗೆ ಮಾತ್ರ ಲಾಭ

ಶುಕ್ರನ ಚಲನೆಯು ತಂದಿದೆ ಅದೃಷ್ಟದ ತಿರುಗುಬಾಣ! ಈ 3 ರಾಶಿಗೆ ಮಾತ್ರ ಲಾಭ

<p>ಶುಕ್ರನು ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುವ ಮೂಲಕ ಅನೇಕ ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ಬದಲಾವಣೆಗಳನ್ನು ತರಲಿದ್ದಾನೆ.</p><p>&nbsp;</p><img><p>ಕರ್ಕಾಟಕ ರಾಶಿಯಲ್ಲಿ ಶುಕ್ರನ ಸಂಚಾರದಿಂದ ಅದ್ಭುತವಾದ ಕಾಕತಾಳೀಯತೆ ಸೃಷ್ಟಿಯಾಗುತ್ತಿದೆ. ಶುಕ್ರನು ಚಂದ್ರನ ಮನೆಯಲ್ಲಿ ಗ್ರಹಗಳ ರಾಜಕುಮಾರನೊಂದಿಗೆ ಸಂಯೋಗ ಮಾಡಲಿದ್ದಾನೆ. ಎರಡೂ ಗ್ರಹಗಳನ್ನು ಪರಸ್ಪರ ಸ್ನೇಹಿತರೆಂದು ಪರಿಗಣಿಸಲಾಗುತ್ತದೆ. ಬುಧ-ಶುಕ್ರರ ಒಕ್ಕೂಟವು ಸಹ ಶುಭವಾಗಿರುತ್ತದೆ. ಶುಕ್ರನನ್ನು ಕಲೆ, ಭೌತಿಕ ಸೌಕರ್ಯಗಳು, ವೈವಾಹಿಕ ಜೀವನ, ಪ್ರೀತಿ, ಸೌಂದರ್ಯ, ಸಂಪತ್ತು, ಸಮೃದ್ಧಿ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗಿದ್ದರೂ, ಬುಧವು ಮಾತು, ತರ್ಕ, ಬರವಣಿಗೆ, ವ್ಯವಹಾರ, ಶಿಕ್ಷಣ ಇತ್ಯಾದಿಗಳ ಸಂಕೇತವಾಗಿದೆ.</p><img><h2>ಕರ್ಕಾಟಕ:-</h2><p>ಈ ಸಮಯ…

Read More
100 ಎಸೆತಗಳು, 8 ತಂಡಗಳು: ದಿ ಹಂಡ್ರೆಡ್ ಲೀಗ್ ಇಂದಿನಿಂದ ಶುರು

100 ಎಸೆತಗಳು, 8 ತಂಡಗಳು: ದಿ ಹಂಡ್ರೆಡ್ ಲೀಗ್ ಇಂದಿನಿಂದ ಶುರು

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ದಿ ಹಂಡ್ರೆಡ್ ಲೀಗ್ ಇಂದಿನಿಂದ (ಆಗಸ್ಟ್ 5). ಟೂರ್ನಿಯಲ್ಲಿ ಒಟ್ಟು 8 ತಂಡಗಳು, ಮೊದಲ ಸುತ್ತಿನಲ್ಲಿ ಪ್ರತಿ 8. ಎಂಟು ಎಂಟು ನಾಲ್ಕು ಪಂದ್ಯಗಳನ್ನು ಮತ್ತು ನಾಲ್ಕು ಪಂದ್ಯಗಳನ್ನು ಅವೇ ಗ್ರೌಂಡ್ನಲ್ಲಿ ಗ್ರೌಂಡ್ನಲ್ಲಿ ಗ್ರೌಂಡ್ನಲ್ಲಿ (ಎದುರಾಳಿ ತಂಡದ). ಟೂರ್ನಿಯು ಟಿ20 ಸ್ವರೂಪವನ್ನು ಹೋಲುತ್ತಿದ್ದರೂ, ನಿಯಮಗಳಲ್ಲಿ ಬದಲಾವಣೆಗಳಿರುವುದು. ಏನಿದು ಲೀಗ್? ದಿ ಲೀಗ್ ಎಂಬುದು ಟಿ20 ಮಾದರಿಯಲ್ಲೇ ಚುಟುಕು. ಆದರೆ ಇಲ್ಲಿ 20 ಓವರ್ಗಳಿರುವುದಿಲ್ಲ ವ್ಯತ್ಯಾಸ. ಬದಲಾಗಿ 100 ಎಸೆತಗಳ. ಹೀಗಾಗಿಯೇ ಈ ಟೂರ್ನಿಗೆ…

Read More
ರಿಷಬ್, ರಕ್ಷಿತ್​ನ ಹಾಡಿ ಹೊಗಳಿದ ರಾಜ್ ಬಿ. ಶೆಟ್ಟಿ; ಗೆಳೆತನ ಬೆಳೆದಿದ್ದು ಹೀಗೆ

ರಿಷಬ್, ರಕ್ಷಿತ್​ನ ಹಾಡಿ ಹೊಗಳಿದ ರಾಜ್ ಬಿ. ಶೆಟ್ಟಿ; ಗೆಳೆತನ ಬೆಳೆದಿದ್ದು ಹೀಗೆ

ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಹಾಗೂ. (ರಾಜ್ ಬಿ ಶೆಟ್ಟಿ) ಮಧ್ಯೆ ಒಳ್ಳೆಯ ಇದೆ. ಇವರು ಫ್ರೆಂಡ್ಸ್. ಇವರ ಬಾಂಧವ್ಯ ಕಡಿಮೆ. ಬಿ ಬಿ ಶೆಟ್ಟಿ ಈಗ ರಿಷಬ್ ಹಾಗೂ ಗೆಳೆತನವನ್ನು. ಮಧ್ಯೆ ಮಧ್ಯೆ ಬಾಂಡಿಂಗ್ ಕಾರಣ ಏನು ಎಂಬುದನ್ನು. ‘ದಿ ಹಾಲಿವುಡ್’ ಸಂದರ್ಶನದಲ್ಲಿ ಈ ಬಗ್ಗೆ. ರಾಜ್. ಶೆಟ್ಟಿ ‘ಒಂದು ಮೊಟ್ಟೆಯ’ ಹೆಸರಿನ ಸಿನಿಮಾ. ಈ ಮೆಚ್ಚುಗೆ. ಗಂಧ ಗಂಧ ಗಾಳಿ ರಾಜ್ ಅವರು ಈ ನಿರ್ದೇಶನ. ಮೊದಲ ಪ್ರಯತ್ನದಲ್ಲೇ ಯಶಸ್ಸು. ಈ ವೇಳೆ ಹಾಗೂ….

Read More
ಅಮೆರಿಕಾದಲ್ಲಿ ಮನೆ ಗೃಹಪ್ರವೇಶಕ್ಕೆ ಹವನ ಮಾಡಿದ ಭಾರತೀಯ ಕುಟುಂಬ: ಬೆಂಕಿ ಬಿತ್ತೆಂದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ | Indian Familys Housewarming Ceremony Sparks Confusion In Us

ಅಮೆರಿಕಾದಲ್ಲಿ ಮನೆ ಗೃಹಪ್ರವೇಶಕ್ಕೆ ಹವನ ಮಾಡಿದ ಭಾರತೀಯ ಕುಟುಂಬ: ಬೆಂಕಿ ಬಿತ್ತೆಂದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ | Indian Familys Housewarming Ceremony Sparks Confusion In Us

ಅಮೆರಿಕದಲ್ಲಿ ಭಾರತೀಯ ಕುಟುಂಬವೊಂದು ಹೋಮ ಹವನ ಮಾಡುತ್ತಿದ್ದಾಗ ನೆರೆಹೊರೆಯವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಹೊಸ ಮನೆಯ ಗೃಹಪ್ರವೇಶಕ್ಕಾಗಿ ಹೋಮ ಮಾಡುವಾಗ ಈ ಘಟನೆ ನಡೆದಿದ್ದು ಘಟನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಂಸ್ಕೃತಿಗಳು ಆಚಾರ ವಿಚಾರಗಳು ವಿಭಿನ್ನವಾಗಿರುತ್ತವೆ. ಕೆಲವು ದೇಶದ ಆಚರಣೆಗಳನ್ನು ಮತ್ತೊಂದು ದೇಶದ ಜನರು ವಿಚಿತ್ರವಾಗಿ ಕಾಣಬಹುದು. ಹಾಗೆಯೇ ಅಮೆರಿಕಾದಲ್ಲಿ ಭಾರತೀಯ ಕುಟುಂಬವೊಂದು ಹೋಮ ಹವನ ಮಾಡುತ್ತಿದ್ದ ವೇಳೆ ಬೆಂಕಿ ಬಿದ್ದಿರಬಹುದು ಎಂದು ಭಯಗೊಂಡ ನೆರೆಹೊರೆಯ ಮನೆಯವರು ಅಗ್ನಿ ಶಾಮಕ…

Read More
Video: ಆಪರೇಷನ್ ಸಿಂಧೂರ್ ಯಶಸ್ವಿ, ಪ್ರಧಾನಿ ಮೋದಿಗೆ ಎನ್​ಡಿಎ ಸಂಸದರಿಂದ ಗೌರವ ಸನ್ಮಾನ

Video: ಆಪರೇಷನ್ ಸಿಂಧೂರ್ ಯಶಸ್ವಿ, ಪ್ರಧಾನಿ ಮೋದಿಗೆ ಎನ್​ಡಿಎ ಸಂಸದರಿಂದ ಗೌರವ ಸನ್ಮಾನ

ನವದೆಹಲಿ, ಆಗಸ್ಟ್ 05: ಆಪರೇಷನ್ ಸಿಂಧೂರ್ (ಕಾರ್ಯಾಚರಣೆ ಸಿಂಡೂರ್) ಮತ್ತು ಆಪರೇಷನ್ ಮಹಾದೇವ್ ಬಳಿಕ ಎನ್‌ಡಿಎ ಸಂಸದೀಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು. ಎಲ್ಲೆಲ್ಲೂ ಹರ ಮಹಾದೇವ ಘೋಷಣೆ. ಸಭೆಯಲ್ಲಿ, ಪಹಲ್ಗಾಮ್ ಭಯೋತ್ಪಾದಕ ಪ್ರತೀಕಾರವಾಗಿ ಪಾಕಿಸ್ತಾನದ ಯಶಸ್ವಿ ಯಶಸ್ವಿ ಮಿಲಿಟರಿ ಪ್ರಧಾನಿ ಮೋದಿಯವರ ನಾಯಕತ್ವವನ್ನು ಎನ್‌ಡಿಎ ಸಂಸದರು. ಆಗಸ್ಟ್ 7 ರಂದು ಉಪರಾಷ್ಟ್ರಪತಿ ಚುನಾವಣೆಗೆ ಸಲ್ಲಿಕೆ ಆರಂಭವಾಗುವ ಎರಡು ದಿನಗಳ ಈ ನಿರ್ಣಾಯಕ ಸಭೆ. ಆಗಸ್ಟ್ 21 ರಂದು ನಾಮಪತ್ರ ಕೊನೆಯ ದಿನಾಂಕ ಮತ್ತು ಸಂಸತ್ತಿನ ಮುಂಗಾರು,…

Read More
Video: ಯಕ್ಷಗಾನಕ್ಕೂ ಬಂದ ಬಾವ, ಹೇಗಿದೆ ನೋಡಿ ಕಲಾವಿದರ ಸಂಭಾಷಣೆ

Video: ಯಕ್ಷಗಾನಕ್ಕೂ ಬಂದ ಬಾವ, ಹೇಗಿದೆ ನೋಡಿ ಕಲಾವಿದರ ಸಂಭಾಷಣೆ

ಕರಾವಳಿ ಗಂಡು ಪ್ರಸಿದ್ಧವಾಗಿರುವ ಯಕ್ಷಗಾನವನ್ನು (ಯಕ್ಷನ) ನೋಡುವುದೇ. ಭಾಗವತಿಕೆ ಹಾಡಿಗೆ ಕಲಾವಿದರ ಅಲ್ಲಲ್ಲಿ ಸಂಭಾಷಣೆಗಳು. ಹೀಗಾಗಿ ಯಕ್ಷಗಾನವು ಅಭಿಮಾನಿ ಬಳಗವನ್ನು. ಕಳೆದ ಕೆಲವು ವರ್ಷಗಳಲ್ಲಿ ಯಕ್ಷಗಾನದಲ್ಲಿ ಬದಲಾವಣೆಗಳಾಗಿವೆ. ಪೌರಾಣಿಕ ನಡುವೆ ಪ್ರಸಕ್ತ ಕುರಿತ ಹಾಸ್ಯಮಯ ಸಂಭಾಷಣೆಗಳು ಹಾಗೂ ಹೈಪ್ ಸೃಷ್ಟಿರುವ ಸಿನಿಮಾದ ಹಾಡುಗಳನ್ನು (ಕಲಾವಿದ) ಸಂಭಾಷಣೆಯ ಸೇರಿಸಿಕೊಂಡು ವೀಕ್ಷಕ ವರ್ಗವನ್ನು ರಂಜಿಸುವ. ಇದೀಗ ಸ್ರುಫ್ರಮ್ ಸೋ ಬಂದರೋ ಬಂದರೋ ಬಂದರು ಹಾಡು ಯಕ್ಷರಂಗಕ್ಕೆ. ವೇದಿಕೆಯ ವೇದಿಕೆಯ ಮೇಲೆ ಬಂದರು ಹಾಡು ಹಾಡುತ್ತಾ ಪ್ರೇಕ್ಷಕರನ್ನು. ವಿಡಿಯೋ ವಿಡಿಯೋ ಸದ್ಯ…

Read More
ಫಲಿಸಲಿಲ್ಲ ಚಿಕಿತ್ಸೆ: ನಟ ಸಂತೋಷ್ ಬಾಲರಾಜ್ ನಿಧನ

ಫಲಿಸಲಿಲ್ಲ ಚಿಕಿತ್ಸೆ: ನಟ ಸಂತೋಷ್ ಬಾಲರಾಜ್ ನಿಧನ

‘ಕರಿಯ 2’, ‘ಗಣಪ’ ಇನ್ನೂ ಕೆಲ ಕೆಲ ನಟಿಸಿದ್ದ ನಟ ಸಂತೋಷ್ ಬಾಲರಾಜ್. ಕಳೆದ ಕೆಲ ಅವರು ಅನಾರೋಗ್ಯದಿಂದ. ದಿನಗಳ ದಿನಗಳ ಹಿಂದಷ್ಟೆ ಸಾಗರ್ ಅಪೋಲೊ ಆಸ್ಪತ್ರೆಗೆ ಚಿಕಿತ್ಸೆಗಾಗಿ. ಅವರ ಆರೋಗ್ಯ ಪರಿಸ್ಥಿತಿ ಕಾರಣ, ತೀವ್ರ ನಿಗಾ ಘಟಕದಲ್ಲಿಟ್ಟು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಬಾಲರಾಜ್ ಹೊಂದಿದ್ದಾರೆ. ಸಂತೋಷ್ ಬಾಲರಾಜ್ ಜಾಂಡೀಸ್. ಜಾಂಡೀಸ್ ಖಾಯಿಲೆ ಅವರ ದೇಹವನ್ನೆಲ್ಲ. ಎರಡು ಎರಡು ದಿನದಿಂದಲೂ ಕೃತಕ ಉಸಿರಾಟದ ವ್ಯವಸ್ಥೆ. ಯಕೃತ್ತು ಮತ್ತು ಕಿಡ್ನಿಯ ಅವರಿಗೆ ತಗುಲಿತ್ತು. ಮೊದಲೂ ಮೊದಲೂ ಸಹ ಬಾಲರಾಜ್…

Read More
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 650: ಶೈಲಿಯಷ್ಟೇ ಶಕ್ತಿ ಹೊಂದಿದ ಹೊಸ ಕ್ರೂಸರ್ ಬೈಕ್ | New Royal Enfield Classic 650 Specs Review Gvd

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 650: ಶೈಲಿಯಷ್ಟೇ ಶಕ್ತಿ ಹೊಂದಿದ ಹೊಸ ಕ್ರೂಸರ್ ಬೈಕ್ | New Royal Enfield Classic 650 Specs Review Gvd

ಒಂದು ಕ್ಲಾಸಿಕ್‌ ಲುಕ್ಕಿನ, ಹೈವೇಯಲ್ಲಿಯೂ ಅದ್ಭುತವಾಗಿ ಓಡಬಹುದಾದ ಸೊಗಸಾದ ಬೈಕ್‌ ಅನ್ನು ಯಾರು ಬಯಸುತ್ತಿರುತ್ತಾರೋ ಇದು ಅವರಿಗೆಂದೇ ಇರುವ ಬೈಕ್‌. ವರ್ಷದಿಂದ ವರ್ಷಕ್ಕೆ ರಾಯಲ್‌ ಎನ್‌ಫೀಲ್ಡ್‌ ತನ್ನ ಬೈಕ್‌ಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುತ್ತಲೇ ಬಂದಿದೆ. ಇಂಜಿನ್‌ಗಳು ಅಪ್‌ಗ್ರೇಡ್‌ ಆಗಿವೆ. ಲುಕ್ಕು ಸ್ಟೈಲಿಶ್‌ ಆಗಿವೆ. ಆಧುನಿಕ ಕಾಲಕ್ಕೆ ತಕ್ಕಂತೆ ರೂಪ ಬದಲಾಗಿವೆ. ಆ ಪ್ರಕಾರ ಹೊಸ ಕಾಲಕ್ಕೆ ತಕ್ಕಂತೆ ರೂಪಿಸಿರುವ ಕಾಲಾತೀತ ರೂಪದ ಬೈಕ್‌ ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 650. ಕಪ್ಪು ಬಣ್ಣದ ಕ್ಲಾಸಿಕ್ 650 ಅನ್ನು ಎಲ್ಲೋ…

Read More