Most Funny Zodiac Signs – ನಗಿಸೋ ಹಾಸ್ಯಪ್ರಜ್ಞೆಯ ರಾಶಿಗಳು Astrology ಪ್ರಕಾರ | Zodiac Natural Funny Signs Kannada Suh

Most Funny Zodiac Signs – ನಗಿಸೋ ಹಾಸ್ಯಪ್ರಜ್ಞೆಯ ರಾಶಿಗಳು Astrology ಪ್ರಕಾರ | Zodiac Natural Funny Signs Kannada Suh

ಜ್ಯೋತಿಷ್ಯದಲ್ಲಿ ನಾಲ್ಕು ರಾಶಿಗಳು ನೈಸರ್ಗಿಕ ಹಾಸ್ಯಪ್ರಜ್ಞೆಯವರಾಗಿದ್ದಾರೆ. ಕೆಲವರು ಉದ್ದೇಶಪೂರ್ವಕವಾಗಿ ಜೋಕ್‌ಗಳನ್ನು ಹೇಳುವ ಮೂಲಕ ಜನರನ್ನು ನಗಿಸಲು ಶ್ರಮಿಸುತ್ತಾರೆ, ಆದರೆ ಅದು ಚೆನ್ನಾಗಿ ಕೆಲಸ ಮಾಡುವುದಿಲ್ಲ. ಆದರೆ ಕೆಲವರು, ಅವರು ಕಷ್ಟಪಟ್ಟು ಪ್ರಯತ್ನಿಸದಿದ್ದರೂ ಸಹ, ಅವರು ಏನು ಹೇಳಿದರೂ ಅಥವಾ ಮಾಡಿದರೂ ತಮ್ಮ ಸುತ್ತಲಿನ ಎಲ್ಲರೂ ನಗುವಂತೆ ಮಾಡಬಹುದು. ಅವರ ಹಾಸ್ಯವು ತುಂಬಾ ನೈಸರ್ಗಿಕವಾಗಿದೆ. ಇದು ಜೋಕ್‌ಗಳನ್ನು ಹೇಳುವುದರ ಬಗ್ಗೆ ಮಾತ್ರವಲ್ಲ, ಅದು ಅವರ ವಿಶೇಷ ವ್ಯಕ್ತಿತ್ವ, ಸರಿಯಾದ ಸಮಯ ಮತ್ತು ಅವರು ಜಗತ್ತನ್ನು ನೋಡುವ ಕೋನದಿಂದ ಬರುತ್ತದೆ….

Read More
ಸಿಎಂ ಮತ್ತು ಡಿಸಿಎಂಗೆ ದೆಹಲಿಯಲ್ಲಿ ಕೇಂದ್ರ ಸರ್ಕಾರದ ಜೊತೆ ಹಲವಾರು ಕೆಲಸಗಳಿರುತ್ತವೆ: ಲಕ್ಷ್ಮಿ ಹೆಬ್ಬಾಳ್ಕರ್

ಸಿಎಂ ಮತ್ತು ಡಿಸಿಎಂಗೆ ದೆಹಲಿಯಲ್ಲಿ ಕೇಂದ್ರ ಸರ್ಕಾರದ ಜೊತೆ ಹಲವಾರು ಕೆಲಸಗಳಿರುತ್ತವೆ: ಲಕ್ಷ್ಮಿ ಹೆಬ್ಬಾಳ್ಕರ್

ಧಾರವಾಡ, ಜುಲೈ 8: ಧಾರವಾಡ ಪ್ರವಾಸದಲ್ಲಿರುವ ಮತ್ತು ಮಕ್ಕಳ ಕಲ್ಯಾಣ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ . . ಬದಲಾಗುವಂಥ ಬದಲಾಗುವಂಥ ಸನ್ನಿವೇಶವೇ ಎಂದು ಲಕ್ಷ್ಮಿ ಹೆಬ್ಬಾಳ್ಕರ್. ಓದಿ ಓದಿ: ಎತ್ತಿನಹೊಳೆ ಯೋಜನೆಗೆ ಭಾರಿ: ಹೆಚ್ಚುವರಿ ಅರಣ್ಯ ಬಳಕೆಗೆ ನಿರಾಕರಿಸಿದ ಕೇಂದ್ರ, ಇದೆ ಬಲವಾದ ಕಾರಣ ವಿಡಿಯೋ ಇಲ್ಲಿ ಕ್ಲಿಕ್ ಮಾಡಿ Source link

Read More
‘ಮಹಾನಟಿ’ ಪ್ರಿಯಾಂಕಾಗೆ ಅವಕಾಶ ಕೊಟ್ಟ ತರುಣ್‌ ಸುಧೀರ್!‌ ‘ಏಳುಮಲೆ’ ಸಿನಿಮಾಗೆ ಶಿವರಾಜ್‌ಕುಮಾರ್‌ ಸಾಥ್!

‘ಮಹಾನಟಿ’ ಪ್ರಿಯಾಂಕಾಗೆ ಅವಕಾಶ ಕೊಟ್ಟ ತರುಣ್‌ ಸುಧೀರ್!‌ ‘ಏಳುಮಲೆ’ ಸಿನಿಮಾಗೆ ಶಿವರಾಜ್‌ಕುಮಾರ್‌ ಸಾಥ್!

<p>‘ಮಹಾನಟಿʼ ಶೋ ವಿಜೇತೆ ಪ್ರಿಯಾಂಕಾ ಅವರಿಗೆ ಸಿನಿಮಾದಲ್ಲಿ ಅವಕಾಶ ಕೊಡ್ತೀನಿ ಎಂದು ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರು ಹೇಳಿದ್ದರು. ಅದರಂತೆ ಅವರು ನಿರ್ಮಾಣ ಮಾಡುತ್ತಿರುವ ಸಿನಿಮಾದಲ್ಲಿ ಪ್ರಿಯಾಂಕಾ ಹೀರೋಯಿನ್‌ ಆಗಿದ್ದಾರೆ.</p><p>&nbsp;</p><img><p>ಬೆಂಗಳೂರಿನ ಒರಿಯನ್‌ ಮಾಲ್‌ನಲ್ಲಿ ಪುನೀತ್ ರಂಗಸ್ವಾಮಿ ನಿರ್ದೇಶನದ ಚೊಚ್ಚಲ ಸಿನಿಮಾದ ಟೈಟಲ್‌ ಟೀಸರ್‌ ರಿಲೀಸ್‌ ಆಗಿದೆ. ನಟ ಶಿವರಾಜ್‌ಕುಮಾರ್‌ ಅವರು ಟೈಟಲ್‌ ರಿವೀಲ್ ಮಾಡಿ ಇಡೀ‌ ಸಿನಿಮಾ ತಂಡಕ್ಕೆ ಶುಭ ಹಾರೈಸಿದರು. ಜೋಗಿ ಪ್ರೇಮ್‌ ಕೂಡ ಈ ಕಾರ್ಯಕ್ರಮಕ್ಕೆ ವಿಶೇಷ ಅಥಿಯಾಗಿ ಆಗಮಿಸಿದ್ದರು. ತರುಣ್ ಸುಧೀರ್…

Read More
‘ಮಂಡಲ ಆರ್ಟ್ಸ್ ಕಲೆಕ್ಟಿವ್’ ವತಿಯಿಂದ ಜು.10ರಿಂದ 13ರವರೆಗೆ ಮನಸ್ಸಿಗೆ ನೆಮ್ಮದಿ ನೀಡುವ ಕಲಾ ಪ್ರದರ್ಶನ

‘ಮಂಡಲ ಆರ್ಟ್ಸ್ ಕಲೆಕ್ಟಿವ್’ ವತಿಯಿಂದ ಜು.10ರಿಂದ 13ರವರೆಗೆ ಮನಸ್ಸಿಗೆ ನೆಮ್ಮದಿ ನೀಡುವ ಕಲಾ ಪ್ರದರ್ಶನ

ಬೆಂಗಳೂರು, (ಜುಲೈ 08): ಮಂಡಲ ಆರ್ಟಿಸ್ಟ್ ಗಳನ್ನೆಲ್ಲರನ್ನೂ ಒಟ್ಟುಗೂಡಿಸುವ ಉದ್ದೇಶದಿಂದ, ಮಾಧುರ್ಯ ದ್ವಾರಕಾನಾಥ್ ಮತ್ತು ಭರತ್ ರವರು, ‘ಮಂಡಲ ಆರ್ಟ್ಸ್ ಕಲೆಕ್ಟಿವ್’ (ಮಂಡಲ ಆರ್ಟ್ಸ್ ಕಲೆಕ್ಟಿವ್) ಎಂಬ ವಿಶೇಷ ಕಲಾ ಪ್ರದರ್ಶನ (ಕಲಾ ಪ್ರದರ್ಶನ) . ಇದೇ 10 ರಿಂದ 13 ರವರೆಗೆ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬೆಂಗಳೂರಿನ ನಡೆಯಲಿದೆ. ಬೆಳಿಗ್ಗೆ 11 ರಿಂದ ಸಂಜೆ 6.30 ವರೆಗೆ ತೆರೆದಿರುತ್ತದೆ. 20 ಕಲೆಗಾರರ ​​70 ಕ್ಕೂ ಹೆಚ್ಚು ಆಧಾರಿತ ಕಲಾಕೃತಿಗಳು ಇಲ್ಲಿ ಪ್ರದರ್ಶನೆಗೊಳ್ಳಲಿದ್ದು, ಪ್ರೇಕ್ಷಕರಿಗೆ ಮನಸ್ಸಿಗೆ…

Read More
ನಾನು ರಾಜಕೀಯ ವೃತ್ತಿಜೀವನವನ್ನು ಆನಂದಿಸುತ್ತಿಲ್ಲ, ಪ್ರಧಾನಿಯಾಗೋ ಆಸೆ ಇಲ್ಲ: ಕಂಗನಾ ರಣಾವತ್ | Mp Kangana Ranaut Admits She Struggling With Political Life Gow

ನಾನು ರಾಜಕೀಯ ವೃತ್ತಿಜೀವನವನ್ನು ಆನಂದಿಸುತ್ತಿಲ್ಲ, ಪ್ರಧಾನಿಯಾಗೋ ಆಸೆ ಇಲ್ಲ: ಕಂಗನಾ ರಣಾವತ್ | Mp Kangana Ranaut Admits She Struggling With Political Life Gow

ನಟಿ ಕಂಗನಾ ರಣಾವತ್ ತಮ್ಮ ರಾಜಕೀಯ ಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಸಮಾಜ ಸೇವೆ ತಮ್ಮ ಹಿನ್ನೆಲೆಯಲ್ಲ ಎಂದು ಹೇಳಿಕೊಂಡಿದ್ದಾರೆ. ತಮ್ಮನ್ನು ಭವಿಷ್ಯದ ಪ್ರಧಾನಿಯಾಗಿ ನೋಡಲು ಸಾಧ್ಯವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಸಂಸದೆಯಾಗಿರುವ ನಟಿ-ರಾಜಕಾರಣಿ ಕಂಗನಾ ರಣಾವತ್ , ತಮ್ಮ ದಿಟ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಲ್ಲಿ ಮನೆ ಮಾತಾಗಿದ್ದಾರೆ. ಇತ್ತೀಚೆಗೆ ಆತ್ಮನಿರ್ಭರ ಭಾರತ್ ಪಾಡ್‌ಕ್ಯಾಸ್ಟ್‌ನಲ್ಲಿ ಅವರು ತಮ್ಮ ರಾಜಕೀಯ ಜೀವನದ ಬಗ್ಗೆ ನೇರವಾಗಿ ಮಾತನಾಡಿದ್ದು, ಹಲವು ವಿಚಾರವನ್ನು ಮನಬಿಚ್ಚಿ ಮಾತನಾಡಿದ್ದಾರೆ. ಕಂಗನಾ ತಮ್ಮ…

Read More
ನೆಟ್ಟಿಗೆ ತೆಗೆಯುವ ಅಭ್ಯಾಸದಿಂದ ಈ ಸಮಸ್ಯೆಗಳು ಬರಬಹುದು ಎಚ್ಚರ!

ನೆಟ್ಟಿಗೆ ತೆಗೆಯುವ ಅಭ್ಯಾಸದಿಂದ ಈ ಸಮಸ್ಯೆಗಳು ಬರಬಹುದು ಎಚ್ಚರ!

ಸಾಮಾನ್ಯವಾಗಿ ನಾವು ಆದಾಗ ಅಥವಾ ಆದಂತಹ ಸಮಯದಲ್ಲಿ ಬೆರಳಲ್ಲಿ ನೆಟಿಗೆ ಅಥವಾ ಅಥವಾ (ಕ್ರ್ಯಾಕಿಂಗ್ ಗೆಣ್ಣುಗಳು) . ಈ ರೀತಿ ಬಹಳ. ಕೆಲವರಂತೂ ಕುಳಿತಿರುವಾಗ, ಕೈಗಳಲ್ಲಿ ನೋವು ಬಂದಾಗ ಹೀಗೆ ಕಾರಣಗಳಿಲ್ಲದೆ ಒಂದೊಂದೇ ಬೆರಳುಗಳಿಂದ ನೆಟ್ಟಿಗೆ. ನೀವು ನೀವು ಈ ರೀತಿ ಪದೇ ಪದೇ, ಟಪ್ ಎಂದು ನೆಟ್ಟಿಗೆ ಒಳ್ಳೆಯದೇ ಅಥವಾ ಇದರಿಂದ ಇದೆಯೇ ಇದೆಯೇ ಇದೆಯೇ? ಹೀಗೆ ನೆಟ್ಟಿಗೆ ತೆಗೆಯುವಾಗ ಯಾಕೆ ಶಬ್ದ? ಇದರ ಹಿಂದೆ ವೈಜ್ಞಾನಿಕ. ಜೊತೆಗೆ ಅನೇಕ ಸಂಗತಿಗಳು. ಇದಲ್ಲದೆ, ತೆಗೆಯುವಾಗ ಮೂಳೆ…

Read More
ಬ್ಯಾಂಕ್ ಕೆಲಸ ಬಿಟ್ಟು ಗೆಳತಿಯಿಂದ ಸಾಲ ಪಡೆದು ತನ್ನದೇ ಮೂತ್ರ ಕುಡಿದ ನಟ! ಪದ್ಮಶ್ರೀ ಪುರಸ್ಕೃತ | Actor Paresh Rawal Drank His Own Urine Quit His Job Borrowed Cash Gow

ಬ್ಯಾಂಕ್ ಕೆಲಸ ಬಿಟ್ಟು ಗೆಳತಿಯಿಂದ ಸಾಲ ಪಡೆದು ತನ್ನದೇ ಮೂತ್ರ ಕುಡಿದ ನಟ! ಪದ್ಮಶ್ರೀ ಪುರಸ್ಕೃತ | Actor Paresh Rawal Drank His Own Urine Quit His Job Borrowed Cash Gow

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಟ ಪರೇಶ್ ರಾವಲ್ ಅವರ ಜೀವನದಲ್ಲಿ ಒಮ್ಮೆ ಗಾಯ ವಾಸಿಯಾಗದೆ ತಮ್ಮದೇ ಮೂತ್ರವನ್ನು ಕುಡಿಯುವ ಪರಿಸ್ಥಿತಿ ಬಂತು. ಈ ಲೇಖನದಲ್ಲಿ ಅವರ ಹೋರಾಟದ ಜೀವನ ಮತ್ತು ಸಿನಿಮಾ ಪಯಣದ ಬಗ್ಗೆ ತಿಳಿದುಕೊಳ್ಳೋಣ. ಭಾರತದ ಅತ್ಯಂತ ಪ್ರತಿಭಾವಂತ ಮತ್ತು ಗೌರವಾನ್ವಿತ ನಟರಲ್ಲಿ ಇವರು ಕೂಡ ಒಬ್ಬರು. ಪದ್ಮಶ್ರೀ ಪ್ರಶಸ್ತಿ ಸೇರಿ ಹಲವು ಗೌರವಗಳು ಈ ನಟನಿಗೆ ಬಂದಿದೆ. ಒಂದೊಮ್ಮೆ ಅನಾರೋಗ್ಯಕ್ಕೆ ತುತ್ತಾದ ಇವರು ತಮ್ಮದೇ ಮೂತ್ರವನ್ನು ಕುಡಿಯುವ ಪರಿಸ್ಥಿತಿ ಬಂತು. ಸಕ್ಕರೆ ಕಾಯಿಲೆ ಹಿನ್ನೆಲೆಯಲ್ಲಿ…

Read More
ವಿದೇಶಿ ಕ್ರಿಕೆಟಿಗರ ಹೃದಯ ಗೆದ್ದು ಮದುವೆಯಾದ ಭಾರತೀಯ ಬ್ಯೂಟೀಸ್‌! ಪಾಕಿಗಳಿಗೆ ಮನಸೋತಿದ್ದೇ ಹೆಚ್ಚು!

ವಿದೇಶಿ ಕ್ರಿಕೆಟಿಗರ ಹೃದಯ ಗೆದ್ದು ಮದುವೆಯಾದ ಭಾರತೀಯ ಬ್ಯೂಟೀಸ್‌! ಪಾಕಿಗಳಿಗೆ ಮನಸೋತಿದ್ದೇ ಹೆಚ್ಚು!

<p>ಅಂತಾರಾಷ್ಟ್ರೀಯ ಕ್ರಿಕೆಟಿಗರು ಮದುವೆಯಾದ ಭಾರತೀಯ ಹುಡುಗಿಯರು: ಪಾಕಿಸ್ತಾನದಿಂದ ಆಸ್ಟ್ರೇಲಿಯಾವರೆಗೆ, ಹಲವಾರು ಕ್ರಿಕೆಟಿಗರು ಭಾರತೀಯ ಸುಂದರಿಯರನ್ನು ಮದುವೆಯಾಗಿದ್ದಾರೆ. ಶೋಯೆಬ್-ಸಾನಿಯಾದಿಂದ ಮ್ಯಾಕ್ಸ್‌ವೆಲ್-ವಿನಿವರೆಗೆ, ಈ ಪ್ರೇಮಕಥೆಗಳಲ್ಲಿ ಪ್ರೀತಿ, ಮದುವೆ ಮತ್ತು ಕೆಲವೊಮ್ಮೆ ವಿಚ್ಛೇದನವೂ ಸೇರಿದೆ.</p><img><p>ಆಸ್ಟ್ರೇಲಿಯಾದ ಮಾಜಿ ವೇಗಿ ಶಾನ್ ಟೈಟ್ 2014 ರಲ್ಲಿ ಮುಂಬೈನ ಮಾಡೆಲ್ ಮಾಶೂಮ್ ಸಿಂಘಾ ಅವರನ್ನು ಮದುವೆಯಾದರು, ಅವರಿಗೆ ವಿಂಟರ್ ಎಂಬ ಮಗಳಿದ್ದಾಳೆ.</p><img><p>ಪಾಕಿಸ್ತಾನದ ವೇಗಿ ಹಸನ್ ಅಲಿ 2019 ರಲ್ಲಿ ಹರಿಯಾಣದ ಸಾಮಿಯಾ ಆರ್ಜೂ ಅವರನ್ನು ಮದುವೆಯಾದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.</p><img><p>ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ಜಹೀರ್…

Read More
Davanagere PSI Nagaraju ದುಡುಕಿನ ನಿರ್ಧಾರ; ಮಗನಿಗೆ ನನ್ನ ಕೆಲಸವಾದರೂ ಸಿಗಲೆಂದು ಸಾವಿಗೆ ಶರಣಾದ ಪೊಲೀಸ್! | Davangere Psi Nagarajappa Died Tumakuru Lodge Cites Son Unemployment Sat

Davanagere PSI Nagaraju ದುಡುಕಿನ ನಿರ್ಧಾರ; ಮಗನಿಗೆ ನನ್ನ ಕೆಲಸವಾದರೂ ಸಿಗಲೆಂದು ಸಾವಿಗೆ ಶರಣಾದ ಪೊಲೀಸ್! | Davangere Psi Nagarajappa Died Tumakuru Lodge Cites Son Unemployment Sat

ದಾವಣಗೆರೆಯ ಪಿಎಸ್ಐ ನಾಗರಾಜಪ್ಪ ತುಮಕೂರಿನ ಲಾಡ್ಜ್‌ನಲ್ಲಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಮಗನ ನಿರುದ್ಯೋಗದ ಬಗ್ಗೆ ಡೆತ್ ನೋಟ್‌ನಲ್ಲಿ ಬರೆದಿರುವುದು ಕಂಡುಬಂದಿದೆ. ಈ ಘಟನೆ ನಿರುದ್ಯೋಗ ಸಮಸ್ಯೆಯ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ. ತುಮಕೂರು (ಜು.08): ದಾವಣಗೆರೆ ನಗರ ಠಾಣೆಯ ಪಿಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದ ನಾಗರಾಜಪ್ಪ ತುಮಕೂರಿನ ಲಾಡ್ಜ್ ಒದರಲ್ಲಿ ಸಾವಿಗೆ ಶರಣಾಗಿರುವುದು ಆತಂಕ ಸೃಷ್ಟಿಸಿದೆ. ತುಮಕೂರು ನಗರದ ದ್ವಾರಕ ಲಾಡ್ಜ್‌ನಲ್ಲಿ ಶವವಾಗಿ ಪತ್ತೆಯಾಗಿರುವ ನಾಗರಾಜಪ್ಪ ನೇಣಿಗೆ ಶರಣಾಗಿರುವುದಾಗಿ ಪೊಲೀಸರು ದೃಢಪಡಿಸಿದ್ದಾರೆ. ಈ ಘಟನೆಗೆ ಮಗನ ಬಗ್ಗೆ ಹತಾಶೆಯೇ ಕಾರಣ…

Read More
ಬೆಂಗಳೂರು ಕಾಲ್ತುಳಿತ ಪ್ರಕರಣ: ಹೈಕೋರ್ಟ್ ಮಹತ್ವದ ಸೂಚನೆ, ಪದಾಧಿಕಾರಿಗಳಿಗೆ ಮಧ್ಯಂತರ ರಕ್ಷಣೆ

ಬೆಂಗಳೂರು ಕಾಲ್ತುಳಿತ ಪ್ರಕರಣ: ಹೈಕೋರ್ಟ್ ಮಹತ್ವದ ಸೂಚನೆ, ಪದಾಧಿಕಾರಿಗಳಿಗೆ ಮಧ್ಯಂತರ ರಕ್ಷಣೆ

ಬೆಂಗಳೂರು, (ಜುಲೈ 08): ಆರ್ ವಿಜಯೋತ್ಸವ (ಆರ್‌ಸಿಬಿ ಗೆಲುವು) ವೇಳೆ ಕಾಲ್ತುಳಿತ ಪ್ರಕರಣದಲ್ಲಿ (ಬೆಂಗಳೂರು ಸ್ಟ್ಯಾಂಪೀಡ್ ಕೇಸ್) ಕೆಎಸ್, ಆರ್ ಸಿಬಿ, ಡಿಎನ್ ಎ ಪದಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬಾರದು ಎಂಬ ಹೈಕೋರ್ಟ್. ಎಂ ಚಿನ್ನಸ್ವಾಮಿ ಬಳಿ ಕಾಲ್ತುಳಿತ ಸಂಬಂಧಿಸಿದಂತೆ. ಮೂಲಕ ಮೂಲಕ ಬಲವಂತದ ಕೈಗೊಳ್ಳದಂತೆ ನೀಡಿದ್ದ ಆದೇಶ, ಮುಂದಿನ ಆಗಸ್ಟ್ 5 ಕ್ಕೆ. ಇದರೊಂದಿಗೆ ಪದಾಧಿಕಾರಿಗಳಿಗೆ ರಕ್ಷಣೆ. ಚಿನ್ನಸ್ವಾಮಿ ಕ್ರೀಡಾಂಗಣದ ನಡೆದ ಪ್ರಕರಣ ಸಂಬಂಧ. ಅಲ್ಲದೇ ಬಂಧಿಸಲಾಗಿತ್ತು. ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ಅಮೈಕಸ್ ಕ್ಯೂರಿ…

Read More