ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಸಮೀಕ್ಷೆ – ಕೋಲಾಹಲ ಸೃಷ್ಟಿಸಿದ ಪ್ರತಿ ಸ್ಟಿಕ್ಕರ್‌ ಮುದ್ರಣ, ಅಂಟಿಸಲು 7.47 ರು. ವೆಚ್ಚ! | 3 Crore Spent On Sc Survey Awareness Stickers In Bengaluru

ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಸಮೀಕ್ಷೆ – ಕೋಲಾಹಲ ಸೃಷ್ಟಿಸಿದ ಪ್ರತಿ ಸ್ಟಿಕ್ಕರ್‌ ಮುದ್ರಣ, ಅಂಟಿಸಲು 7.47 ರು. ವೆಚ್ಚ! | 3 Crore Spent On Sc Survey Awareness Stickers In Bengaluru

ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸಮೀಕ್ಷೆ ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಮನೆ ಮನೆಗಳಿಗೆ ಸ್ಟಿಕ್ಕರ್‌ ಅಂಟಿಸಲು 3.60 ಕೋಟಿ ರು. ವೆಚ್ಚ ಮಾಡಲಾಗಿದ್ದರೂ, ಸಮೀಕ್ಷೆ ಸರಿಯಾಗಿ ಮಾಡಿಲ್ಲ ಎಂಬ ದೂರುಗಳು ಮಾತ್ರ ನಿಂತಿಲ್ಲ. ವಿಶ್ವನಾಥ ಮಲೇಬೆನ್ನೂರು ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸಮೀಕ್ಷೆ ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಮನೆ ಮನೆಗಳಿಗೆ ಸ್ಟಿಕ್ಕರ್‌ ಅಂಟಿಸಲು 3.60 ಕೋಟಿ ರು. ವೆಚ್ಚ ಮಾಡಲಾಗಿದ್ದರೂ,…

Read More
ಶಿಕ್ಷಕರಿಗೆ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯದಿಂದ ವಿನಾಯ್ತಿ ಇಲ್ಲ: ಚುನಾವಣಾ ಆಯೋಗ | Election Commission Says Teachers Must Join Voter Revision Gvd

ಶಿಕ್ಷಕರಿಗೆ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯದಿಂದ ವಿನಾಯ್ತಿ ಇಲ್ಲ: ಚುನಾವಣಾ ಆಯೋಗ | Election Commission Says Teachers Must Join Voter Revision Gvd

ಸುಪ್ರೀಂ ಕೋರ್ಟ್‌ ಆದೇಶ ಹಾಗೂ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನ ಹಾಗೂ ಮಾರ್ಗಸೂಚಿಗಳಲ್ಲಿ ಶಿಕ್ಷಕರನ್ನು ರಜೆ, ಬೋಧಕೇತರ ದಿನ/ಸಮಯದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ಹಾಗೂ ಚುನಾವಣಾ ಕಾರ್ಯಕ್ಕೆ ನಿಯೋಜಿಸಬಹುದೆಂದು ತಿಳಿಸಲಾಗಿದೆ. ಬೆಂಗಳೂರು (ಜು.05): ಸುಪ್ರೀಂ ಕೋರ್ಟ್‌ ಆದೇಶ ಹಾಗೂ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನ ಹಾಗೂ ಮಾರ್ಗಸೂಚಿಗಳಲ್ಲಿ ಶಿಕ್ಷಕರನ್ನು ರಜೆ, ಬೋಧಕೇತರ ದಿನ/ಸಮಯದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ಹಾಗೂ ಚುನಾವಣಾ ಕಾರ್ಯಕ್ಕೆ ನಿಯೋಜಿಸಬಹುದೆಂದು ತಿಳಿಸಲಾಗಿದೆ. ಶಿಕ್ಷಕರಿಗೆ ಈ ಕಾರ್ಯಗಳಿಂದ ಯಾವುದೇ ವಿನಾಯಿತಿ ನೀಡಿಲ್ಲ ಎಂದು ರಾಜ್ಯ ಚುನಾವಣಾ…

Read More
ದುಬಾರಿ ವಸ್ತು ಖರೀದಿಸೋಕೆ ಇಷ್ಟಪಡಲ್ಲ ಮನೋಜ್ ಬಾಜ್​ಪಾಯಿ; ಹಣ ಸುರಿಯೋದೆಲ್ಲಿ?

ದುಬಾರಿ ವಸ್ತು ಖರೀದಿಸೋಕೆ ಇಷ್ಟಪಡಲ್ಲ ಮನೋಜ್ ಬಾಜ್​ಪಾಯಿ; ಹಣ ಸುರಿಯೋದೆಲ್ಲಿ?

ಸೆಲೆಬ್ರಿಟಿಗಳು ಯಾವಾಗಲೂ ವಸ್ತುಗಳನ್ನು ಖರೀದಿಸಲು. ಕಾರಣದಿಂದಲೇ ಕಾರಣದಿಂದಲೇ ಬಂದ ಮನೆ ಹಾಗೂ ಕಾರುಗಳ ಹೂಡಿಕೆ. ಆದರೆ, ಮನೋಜ್ ಅವರು ಭಿನ್ನ. ದುಬಾರಿ ದುಬಾರಿ ವಸ್ತುಗಳನ್ನು ಮಾಡಲು ಹೆಚ್ಚು ಆಸಕ್ತಿ. ಅವರು ಹಣವನ್ನು ಮೇಲೆ. ಯಾವಾಗಲೂ ಟ್ರಿಪ್ ಐಷಾರಾಮಿ ಇರಬೇಕು ಬಯಸುತ್ತಾರೆ. ‘ಮನೆ ಹಾಗೂ ಕಾರುಗಳು ಖರೀದಿಸಿದ ದುಬಾರಿ ವಸ್ತುಗಳು’ ಎಂದು ಮನೋಜ್ ಸಂದರ್ಶನ. ಈ ವಸ್ತುಗಳನ್ನು ಸೆಲೆಬ್ರಿಟಿಗಳನ್ನು ಖರೀದಿ. ಆದರೆ, ಮನೋಜ್ ಅವರು ಉಳಿದ ಟ್ರಿಪ್ ಮೇಲೆ ಹೂಡಿಕೆ. ಇದನ್ನೂ ‘ನಾನು ಕುಟುಂಬವನ್ನು ಕರೆದುಕೊಂಡು ಹೋದಾಗ ಅವರನ್ನು…

Read More
2023ರಲ್ಲಿ ನಡೆದಿದ್ದ ಕ್ಯಾನ್ಸರ್‌ ಆಸ್ಪತ್ರೆ ಎಚ್‌ಸಿಜಿಯ ಆಂತರಿಕ ಆಡಿಟ್‌ ಕೂಡ ಕ್ಲಿನಿಕಲ್‌ ಟ್ರಯಲ್‌ ಅಕ್ರಮಗಳನ್ನು ಎತ್ತಿ ತೋರಿಸಿತ್ತು. | 2023 Internal Audit Exposes Clinical Trial Irregularities At Hcg Cancer Hospital

2023ರಲ್ಲಿ ನಡೆದಿದ್ದ ಕ್ಯಾನ್ಸರ್‌ ಆಸ್ಪತ್ರೆ ಎಚ್‌ಸಿಜಿಯ ಆಂತರಿಕ ಆಡಿಟ್‌ ಕೂಡ ಕ್ಲಿನಿಕಲ್‌ ಟ್ರಯಲ್‌ ಅಕ್ರಮಗಳನ್ನು ಎತ್ತಿ ತೋರಿಸಿತ್ತು. | 2023 Internal Audit Exposes Clinical Trial Irregularities At Hcg Cancer Hospital

ಕೇಂದ್ರ ಸರ್ಕಾರದಿಂದ ತನಿಖೆ ಎದುರಿಸುತ್ತಿರುವ ಪ್ರಖ್ಯಾತ ಕ್ಯಾನ್ಸರ್‌ ಆಸ್ಪತ್ರೆ ಎಚ್‌ಸಿಜಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 2023ರಲ್ಲಿ ನಡೆದಿದ್ದ ಆಸ್ಪತ್ರೆಯ ಆಂತರಿಕ ಆಡಿಟ್‌ ಕೂಡ ಕ್ಲಿನಿಕಲ್‌ ಟ್ರಯಲ್‌ ಅಕ್ರಮಗಳನ್ನು ಎತ್ತಿ ತೋರಿಸಿತ್ತು. ಬೆಂಗಳೂರು : ಮಾನವರನ್ನು ಪ್ರಯೋಗಪಶು ಮಾಡುವ ಕ್ಲಿನಿಕಲ್‌ ಟ್ರಯಲ್ಸ್‌ನಲ್ಲಿ ಹಗರಣ ರೀತಿಯ ನೀತಿಬಾಹಿರ ಚಟುವಟಿಕೆ ನಡೆಸಿದ ಆರೋಪಕ್ಕೆ ಗುರಿಯಾಗಿ, ಕೇಂದ್ರ ಸರ್ಕಾರದಿಂದ ತನಿಖೆ ಎದುರಿಸುತ್ತಿರುವ ಪ್ರಖ್ಯಾತ ಕ್ಯಾನ್ಸರ್‌ ಆಸ್ಪತ್ರೆ ಎಚ್‌ಸಿಜಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 2023ರಲ್ಲಿ ನಡೆದಿದ್ದ ಆಸ್ಪತ್ರೆಯ ಆಂತರಿಕ ಆಡಿಟ್‌ ಕೂಡ ಕ್ಲಿನಿಕಲ್‌ ಟ್ರಯಲ್‌…

Read More
ಸರಣಿ ಹೃದಯಾಘಾತ: ಇಂದು ಡಾ.ರವೀಂದ್ರನಾಥ್ ನೇತೃತ್ವದ ತಜ್ಞರ ಸಮಿತಿಯಿಂದ ವರದಿ? | Serial Heart Attacks Report By Dr Ravindranath Committee Gvd

ಸರಣಿ ಹೃದಯಾಘಾತ: ಇಂದು ಡಾ.ರವೀಂದ್ರನಾಥ್ ನೇತೃತ್ವದ ತಜ್ಞರ ಸಮಿತಿಯಿಂದ ವರದಿ? | Serial Heart Attacks Report By Dr Ravindranath Committee Gvd

ಕೋವಿಡ್‌ ಲಸಿಕೆ ಅಡ್ಡ ಪರಿಣಾಮ ಹಾಗೂ ಲಸಿಕೆಯಿಂದ ಹೃದಯಾಘಾತ ಹೆಚ್ಚಳವಾಗುತ್ತಿದೆಯೇ ಎಂಬುದನ್ನು ವಿಶ್ಲೇಷಿಸಲು ರಚಿಸಿದ್ದ ಡಾ.ರವೀಂದ್ರನಾಥ್ ನೇತೃತ್ವದ ತಜ್ಞರ ಸಮಿತಿಯು ಶನಿವಾರ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸುವ ಸಾಧ್ಯತೆಯಿದೆ. ಬೆಂಗಳೂರು (ಜು.05): ಕೋವಿಡ್‌ ಲಸಿಕೆ ಅಡ್ಡ ಪರಿಣಾಮ ಹಾಗೂ ಲಸಿಕೆಯಿಂದ ಹೃದಯಾಘಾತ ಹೆಚ್ಚಳವಾಗುತ್ತಿದೆಯೇ ಎಂಬುದನ್ನು ವಿಶ್ಲೇಷಿಸಲು ರಚಿಸಿದ್ದ ಡಾ.ರವೀಂದ್ರನಾಥ್ ನೇತೃತ್ವದ ತಜ್ಞರ ಸಮಿತಿಯು ಶನಿವಾರ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸುವ ಸಾಧ್ಯತೆಯಿದೆ. ಏಕಾಏಕಿ ಹೃದಯಾಘಾತ ಮತ್ತು ಹೃದಯ ಸ್ತಂಭನ ಪ್ರಕರಣಗಳ ಹೆಚ್ಚಳಕ್ಕೆ ಕಾರಣ ಅರಿಯಲು ಕೋವಿಡ್‌ ಲಸಿಕೆ…

Read More
Karnataka Rains: ಮಳೆ ಆರ್ಭಟ, ಅವಧಿಗೂ ಮೊದಲೇ ಡ್ಯಾಂಗಳು ಭರ್ತಿ, ಇಂದು ಕೂಡ ಶಾಲೆಗಳಿಗೆ ರಜೆ

Karnataka Rains: ಮಳೆ ಆರ್ಭಟ, ಅವಧಿಗೂ ಮೊದಲೇ ಡ್ಯಾಂಗಳು ಭರ್ತಿ, ಇಂದು ಕೂಡ ಶಾಲೆಗಳಿಗೆ ರಜೆ

ಬೆಂಗಳೂರು, ಜುಲೈ 05: ಉತ್ತಮ ಮಳೆಯಾಗುತ್ತಿದೆ (ಮಳೆ). ಪರಿಣಾಮ ಹಲವು ಅಣೆಕಟ್ಟೆಗಳು ಅವಧಿಗಿಂತ ಭರ್ತಿಯಾಗಿವೆ. ನದಿಗಳು ಹರಿಯುತ್ತಿವೆ. ಜುಲೈ 10 ರವರೆಗೂ ಭಾರಿ ಮಳೆಯಾಗಲಿದೆ ಹವಾಮಾನ ಇಲಾಖೆ ಮುನ್ಸೂಚನೆ. ಎರಡು ಎರಡು ದಿನಗಳ ರಾಜ್ಯದಾದ್ಯಂತ ಯೆಲ್ಲೋ ಅಲರ್ಟ್ ಘೋಷಣೆ. ಇನ್ನು ಮುಂಜಾಗ್ರತ ಇಂದು ಕೂಡ ಕೆಲ ಜಿಲ್ಲೆಗಳಲ್ಲಿ, ಕಾಲೇಜುಗಳಿಗೆ ರಜೆ (ರಜಾದಿನ) . ಎಲ್ಲೆಲ್ಲಿ? ಅಬ್ಬರ ಅಬ್ಬರ ಮುಂದುವರಿದ, ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಅಂಗನವಾಡಿಗಳಿಗೆ ಇವತ್ತು ರಜೆ ಘೋಷಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ರಿಂದ ಆದೇಶ….

Read More
ಮೋದಿ ವಿರೋಧಿಸಲು ವಿಜ್ಞಾನಿಗಳಿಗೆ ಕಾಂಗ್ರೆಸ್‌ ಅಪಮಾನ: ಪ್ರಲ್ಹಾದ್‌ ಜೋಶಿ ಟೀಕೆ | Congress Insults Scientists Over Pm Modi Says Pralhad Joshi Gvd

ಮೋದಿ ವಿರೋಧಿಸಲು ವಿಜ್ಞಾನಿಗಳಿಗೆ ಕಾಂಗ್ರೆಸ್‌ ಅಪಮಾನ: ಪ್ರಲ್ಹಾದ್‌ ಜೋಶಿ ಟೀಕೆ | Congress Insults Scientists Over Pm Modi Says Pralhad Joshi Gvd

ಕೋವಿಡ್ ಲಸಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ್‌ ಜೋಶಿ ಆಗ್ರಹಿಸಿದ್ದಾರೆ. ಬೆಂಗಳೂರು (ಜು.05): ಕೋವಿಡ್ ಲಸಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ್‌ ಜೋಶಿ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಪಕ್ಷ ಹಾಗೂ ಅದರ ನಾಯಕರು ಆಧಾರವಿಲ್ಲದೆ…

Read More
ನಂಬಲೇ ಬೇಕು.. ‘ಸ್ಕ್ವಿಡ್ ಗೇಮ್’ ನಟನಿಗೆ ಕನ್ನಡದ ಈ ಚಿತ್ರ ಎಂದರೆ ಸಖತ್ ಇಷ್ಟ

ನಂಬಲೇ ಬೇಕು.. ‘ಸ್ಕ್ವಿಡ್ ಗೇಮ್’ ನಟನಿಗೆ ಕನ್ನಡದ ಈ ಚಿತ್ರ ಎಂದರೆ ಸಖತ್ ಇಷ್ಟ

ಯಶ್ ನಟನೆಯ, ಪ್ರಶಾಂತ್ ನೀಲ್ ‘ಕೆಜಿಫ್’ (ಕೆಜಿಎಫ್) ಸಿನಿಮಾ ಹಿಟ್. ಈ ಚಿತ್ರ ಸಾಧನೆ. ಚಿತ್ರರಂಗಕ್ಕೆ ಚಿತ್ರರಂಗಕ್ಕೆ ಈ ದೊಡ್ಡ ಮಟ್ಟದಲ್ಲಿ ಮೈಲೇಜ್ ಎಂದೇ. ಈ ಸಿನಿಮಾನ ಜನರು. ಎಂದರೆ ಎಂದರೆ ಈ ಕೊರಿಯಾ ಕಲಾವಿದರನ್ನು ಕೂಡ. ‘ಸ್ಕ್ವಿಡ್‘ಸೀರಿಸ್ನ ಕಲಾವಿದ ಬಗ್ಗೆ. ಈ ಇಷ್ಟ. ‘ಗೇಮ್’ ವೆಬ್ ಸೀರಿಸ್ ಲೋಕದಲ್ಲಿ ದೊಡ್ಡ ಹೆಸರು. ಈ ಸೀರಿಸ್ ಸಖತ್ ಇಷ್ಟ. ಈ ಸರಣಿಯ ಫೈನಲ್ ಇತ್ತೀಚೆಗೆ ಆರಂಭಿಸಿದೆ. ಈ ಸೀಸನ್ನ ಕೊನೆಯ ಕೆಲವರಿಗೆ ಇಷ್ಟ ಇನ್ನೂ ಕೆಲವರಿಗೆ ಇಷ್ಟ….

Read More
ಹೇಮೆ ಲಿಂಕ್‌ ಕೆನಾಲ್‌ ತಾಂತ್ರಿಕ ದೋಷ ಪತ್ತೆ ಹೊಣೆ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ | Dcm Dk Shivakumar On Heme Link Canal Fault Detection Gvd

ಹೇಮೆ ಲಿಂಕ್‌ ಕೆನಾಲ್‌ ತಾಂತ್ರಿಕ ದೋಷ ಪತ್ತೆ ಹೊಣೆ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ | Dcm Dk Shivakumar On Heme Link Canal Fault Detection Gvd

ಕುಣಿಗಲ್‌ ಮತ್ತು ಮಾಗಡಿಗೆ ಕುಡಿಯುವ ನೀರು ಪೂರೈಸಲು ಅನುಷ್ಠಾನಗೊಳಿಸಲಾಗುತ್ತಿರುವ ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್‌ ಯೋಜನೆ ಅನುಷ್ಠಾನದಲ್ಲಿನ ತಾಂತ್ರಿಕ ದೋಷಗಳ ಕುರಿತು ಮೊದಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಪರಿಶೀಲನೆ ನಡೆಸಬೇಕು. ಬೆಂಗಳೂರು (ಜು.05): ಕುಣಿಗಲ್‌ ಮತ್ತು ಮಾಗಡಿಗೆ ಕುಡಿಯುವ ನೀರು ಪೂರೈಸಲು ಅನುಷ್ಠಾನಗೊಳಿಸಲಾಗುತ್ತಿರುವ ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್‌ ಯೋಜನೆ ಅನುಷ್ಠಾನದಲ್ಲಿನ ತಾಂತ್ರಿಕ ದೋಷಗಳ ಕುರಿತು ಮೊದಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಪರಿಶೀಲನೆ ನಡೆಸಬೇಕು. ನಂತರ ಅಗತ್ಯವಿದ್ದರೆ ಐಐಎಸ್ಸಿ, ಐಐಟಿ ತಜ್ಞರ ಸಮಿತಿ ರಚಿಸಲು…

Read More
ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ದುರಂತ ಸಂಬಂಧ ಅಮಾನತುಗೊಂಡಿರುವ ಐಪಿಎಸ್‌ಗಳಿಗೆ ಮುಂಬಡ್ತಿ ಕುತ್ತು! | Chinnaswamy Stampede Adgp Dayanand And Four Officers Face Promotion Issue

ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ದುರಂತ ಸಂಬಂಧ ಅಮಾನತುಗೊಂಡಿರುವ ಐಪಿಎಸ್‌ಗಳಿಗೆ ಮುಂಬಡ್ತಿ ಕುತ್ತು! | Chinnaswamy Stampede Adgp Dayanand And Four Officers Face Promotion Issue

ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ದುರಂತ ಸಂಬಂಧ ಅಮಾನತುಗೊಂಡಿರುವ ಎಡಿಜಿಪಿ ಬಿ.ದಯಾನಂದ್ ಸೇರಿ ಐವರು ಪೊಲೀಸರ ಮೇಲೆ ಇದೀಗ ಇಲಾಖಾ ವಿಚಾರಣೆ (ಡಿಇ) ತೂಗುಗತ್ತಿ ನೇತಾಡುತ್ತಿದ್ದು, ಇದು ಅವರ ಮುಂಬಡ್ತಿಗೂ ಕುತ್ತಾಗಿ ಪರಿಣಮಿಸಿದೆ. ಗಿರೀಶ್ ಮಾದೇನಹಳ್ಳಿ ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ದುರಂತ ಸಂಬಂಧ ಅಮಾನತುಗೊಂಡಿರುವ ಎಡಿಜಿಪಿ ಬಿ.ದಯಾನಂದ್ ಸೇರಿ ಐವರು ಪೊಲೀಸರ ಮೇಲೆ ಇದೀಗ ಇಲಾಖಾ ವಿಚಾರಣೆ (ಡಿಇ) ತೂಗುಗತ್ತಿ ನೇತಾಡುತ್ತಿದ್ದು, ಇದು ಅವರ ಮುಂಬಡ್ತಿಗೂ ಕುತ್ತಾಗಿ ಪರಿಣಮಿಸಿದೆ. ಅಮಾನತು ರದ್ದುಪಡಿಸಿದ್ದ ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣದ…

Read More