Headlines
ಜಗತ್ತಿನ ಯಾವ ಕ್ರಿಕೆಟಿಗನೂ ಮಾಡಿರದ ಅಪರೂಪದ ರೆಕಾರ್ಡ್ ನಿರ್ಮಿಸಿದ ರವೀಂದ್ರ ಜಡೇಜಾ!

ಜಗತ್ತಿನ ಯಾವ ಕ್ರಿಕೆಟಿಗನೂ ಮಾಡಿರದ ಅಪರೂಪದ ರೆಕಾರ್ಡ್ ನಿರ್ಮಿಸಿದ ರವೀಂದ್ರ ಜಡೇಜಾ!

<p>ಬರ್ಮಿಂಗ್‌ಹ್ಯಾಮ್: ಭಾರತ &amp; ಇಂಗ್ಲೆಂಡ್ ನಡುವಿನ ಎಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಆಕರ್ಷಕ ದ್ವಿಶತಕ ಹಾಗೂ ಎಡಗೈ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್ &amp; ರವೀಂದ್ರ ಜಡೇಜಾ ಸಮಯೋಚಿತ ಅರ್ಧಶತಕಗಳ ನೆರವಿನಿಂದ ಬೃಹತ್ ಮೊತ್ತ ಕಲೆಹಾಕಿದೆ. ಇನ್ನು ಜಡೇಜಾ ಯಾರೂ ಮಾಡದ ದಾಖಲೆ ನಿರ್ಮಿಸಿದ್ದಾರೆ.</p><p>&nbsp;</p><img><p>ಎಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್(269) ಹಾಗೂ ರವೀಂದ್ರ ಜಡೇಜಾ(89) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 587 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.</p><img><p>ಟೀಂ ಇಂಡಿಯಾ ಆಲ್ರೌಂಡರ್ ಜಡೇಜಾ…

Read More
ಗಂಡನಿಲ್ಲದೆ ಅವಳಿ ಮಕ್ಕಳಿಗೆ ತಾಯಿ ಆಗಲಿರುವ ಭಾವನಾ ರಾಮಣ್ಣ, ಐವಿಎಫ್‌ ಮೂಲಕ ತಂದೆ-ತಾಯಿ ಆದ ಸೆಲೆಬ್ರಿಟಿಗಳಿವರು!

ಗಂಡನಿಲ್ಲದೆ ಅವಳಿ ಮಕ್ಕಳಿಗೆ ತಾಯಿ ಆಗಲಿರುವ ಭಾವನಾ ರಾಮಣ್ಣ, ಐವಿಎಫ್‌ ಮೂಲಕ ತಂದೆ-ತಾಯಿ ಆದ ಸೆಲೆಬ್ರಿಟಿಗಳಿವರು!

ಅಮೀರ್ ಅವರ ಮೊದಲ ಮದುವೆಯಿಂದ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. 2ನೇ ಪತ್ನಿ ಕಿರಣ್‌ ರಾವ್‌, ಗರ್ಭಪಾತ ಎದುರಿಸಿದ ಬಳಿಕ ಐವಿಎಫ್‌ ಸರೋಗಸಿ ಆಯ್ಕೆ ಮಾಡಿಕೊಂಡದರು. ಆ ಮೂಲಕ 2011ರಲ್ಲಿ ಗಂಡು ಮಗುವಿನ ಪೋಷಕರಾದರು. ಇವರು IVF ಬಗ್ಗೆ ತುಂಬಾ ಮುಕ್ತ ಮತ್ತು ಬೆಂಬಲ ನೀಡುವ ಆಲೋಚನೆಗಳನ್ನು ಹೊಂದಿದ್ದರು. ಅಮೀರ್ ಹೇಳಿದಂತೆ, “ಈ ಮಗು ನಮಗೆ ವಿಶೇಷವಾಗಿ ಪ್ರಿಯವಾಗಿದೆ ಏಕೆಂದರೆ ಅವನು ದೀರ್ಘ ಕಾಯುವಿಕೆ ಮತ್ತು ಕೆಲವು ತೊಂದರೆಗಳ ನಂತರ ನಮಗೆ ಜನಿಸಿದನು. IVF ಸರೊಗಸಿ ಮೂಲಕ ಮಗುವನ್ನು…

Read More
200 ಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣ, ರಕ್ಕಮ್ಮನಿಗೆ ಕೋರ್ಟ್​​ನಲ್ಲಿ ಹಿನ್ನಡೆ

200 ಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣ, ರಕ್ಕಮ್ಮನಿಗೆ ಕೋರ್ಟ್​​ನಲ್ಲಿ ಹಿನ್ನಡೆ

‘ವಿಕ್ರಾಂತ್ ರೋಣ’ ಸಿನಿಮಾನಲ್ಲಿ ‘ರಕ್ಕಮ್ಮ’ ವಂಚಕ ವಂಚಕ ಸುಖೇಶ್ ಗೆಳೆತನದಿಂದಾಗಿ ಸಾಕಷ್ಟು ಸಮಸ್ಯೆಗೆ ಸಿಲುಕಿಕೊಂಡಿದ್ದು, ಸತತವಾಗಿ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಲೇ. ಇತ್ತೀಚೆಗೆ, ತಮ್ಮ ಮೇಲಿನ ಕ್ರಿಮಿನಲ್ ಕೈಬಿಡಬೇಕು ದೆಹಲಿ ಹೈಕೋರ್ಟ್ಗೆ ಮನವಿ. ಆದರೆ ಅಲ್ಲಿಯೂ ನಟಿಗೆ ಹಿನ್ನಡೆ. 200 ಕೋಟಿ ಹಣ ಅಕ್ರ ಪ್ರಕರಣದಲ್ಲಿ ಜಾಕ್ವೆಲಿನ್ ಸಹ ಸಹ ಆರೋಪಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದು ವಿಚಾರಣೆ. ಇತ್ತೀಚೆಗೆ ದೆಹಲಿ ಹೈಕೋರ್ಟ್ಗೆ ಸಲ್ಲಿಸಿದ್ದರು ನಟಿ ಜಾಕ್ವೆಲಿನ್, ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ನಟಿಯ ಅರ್ಜಿಯನ್ನು. ಆ…

Read More
ಬಹಳ ಬೇಗ ತೂಕ ಇಳಿಸಿಕೊಂಡ ಕಪಿಲ್ ಶರ್ಮಾ; 21-21-21 ಸೀಕ್ರೆಟ್ ರಿವೀಲ್ ಮಾಡಿದ ಫಿಟ್ನೆಸ್‌ ಟ್ರೈನರ್‌

ಬಹಳ ಬೇಗ ತೂಕ ಇಳಿಸಿಕೊಂಡ ಕಪಿಲ್ ಶರ್ಮಾ; 21-21-21 ಸೀಕ್ರೆಟ್ ರಿವೀಲ್ ಮಾಡಿದ ಫಿಟ್ನೆಸ್‌ ಟ್ರೈನರ್‌

<p>ಕಪಿಲ್ ಶರ್ಮಾ ತೂಕ ಇಳಿಸಿಕೊಂಡಿರುವ ಬಗ್ಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದೆ. ಏಕೆಂದರೆ</p><img><p>ಖ್ಯಾತ ಹಾಸ್ಯನಟ ಕಪಿಲ್ ಶರ್ಮಾ ಅವರ ಫಿಟ್ನೆಸ್ ಪ್ರಯಾಣದ ಕುರಿತು ಎಲ್ಲರೂ ಪ್ರಭಾವಿತರಾಗಿದ್ದಾರೆ. ಏಕೆಂದರೆ ಅವರು ತಮ್ಮ ತೂಕವನ್ನು ಬಹಳ ವೇಗವಾಗಿ ಇಳಿಸಿಕೊಂಡರು. ಹಾಗಾದರೆ ಕಪಿಲ್ ಶರ್ಮಾ ತೂಕ ಇಳಿಸಿಕೊಂಡ ರಹಸ್ಯದ ಬಗ್ಗೆ ತಿಳಿದುಕೊಳ್ಳೋಣ…</p><img><p>ಕಪಿಲ್ ಶರ್ಮಾ ತೂಕ ಇಳಿಸಿಕೊಂಡಿರುವ ಬಗ್ಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದೆ. ಏಕೆಂದರೆ ಅವರ ಫಿಟ್ನೆಸ್ ತರಬೇತುದಾರ ತೂಕ ಇಳಿಸುವ ರಹಸ್ಯವನ್ನು ಬಹಿರಂಗಪಡಿಸಿದ್ದು, "ಕಪಿಲ್ ಶರ್ಮಾ ತಮ್ಮ…

Read More
ಮೈಶುಗರ್ ಶಾಲೆಯನ್ನು ಕಾಂಗ್ರೆಸ್ ಶಾಸಕರು ಯಾರಪ್ಪನ ಆಸ್ತಿ ಅಂದುಕೊಂಡಿದ್ದಾರೆ? ಹೆಚ್ ಡಿ ಕುಮಾರಸ್ವಾಮಿ

ಮೈಶುಗರ್ ಶಾಲೆಯನ್ನು ಕಾಂಗ್ರೆಸ್ ಶಾಸಕರು ಯಾರಪ್ಪನ ಆಸ್ತಿ ಅಂದುಕೊಂಡಿದ್ದಾರೆ? ಹೆಚ್ ಡಿ ಕುಮಾರಸ್ವಾಮಿ

ಮಂಡ್ಯ, ಜುಲೈ 4: ಶಾಲೆಯ ಮೇಲೆ ಶಿಕ್ಷಣ ಸಂಸ್ಥೆಗಳ (ಖಾಸಗಿ ಶಿಕ್ಷಣ ಸಂಸ್ಥೆಗಳು) ಕಣ್ಣು ಬಿದ್ದಿರುವುದನ್ನು ನಾವು ಮಾಡಿದ್ದೇವೆ. ಅಭಿವೃದ್ಧಿಗೆ ಮಂಡ್ಯ ಸಂಸದ ಡಿ ಕುಮಾರಸ್ವಾಮಿ ₹ 25 ಕೋಟಿ ಹೇಳಿದ್ದರು. ಕೊಟ್ಟರೆ ಕೊಟ್ಟರೆ ಇಸಿದುಕೊಳ್ಳುತ್ತೇವೆ ಮಂಡ್ಯ ರವಿ ಗಣಿಗ ಹೇಳಿದ್ದು ಸಂಸದನಿಗೆ ಸಿಟ್ಟು. ಹಣ ತೆಗೆದುಕೊಂಡು ಅವರು ಖಾಸಗಿಯವರಿಗೆ ಕೊಡುತ್ತಾರೆ, ಯಾರಪ್ಪನ ಆಸ್ತಿ? ಅಲ್ಲಿರುವ ಜಮೀನು ಎಷ್ಟು ಅಂತ ಕಾಂಗ್ರೆಸ್ ನವರಿಗೆ ಏನಾದರೂ? ಎಂದು ಕೋಪದಲ್ಲಿ. ವ್ಯವಸ್ಥಾಪಕ ವ್ಯವಸ್ಥಾಪಕ ತಾನೂ ಒಬ್ಬ, ಕಾಂಗ್ರೆಸ್ ಶಾಸಕರು ಯಾರೂ…

Read More
ದೀಪಿಕಾ ಪಡುಕೋಣೆಗೆ ಹಾಲಿವುಡ್‌ ವಾಕ್‌ ಆಫ್‌ ಫೇಮ್ ಗೌರವ: ಇತಿಹಾಸ ಬರೆದ ಭಾರತೀಯ ನಟಿ

ದೀಪಿಕಾ ಪಡುಕೋಣೆಗೆ ಹಾಲಿವುಡ್‌ ವಾಕ್‌ ಆಫ್‌ ಫೇಮ್ ಗೌರವ: ಇತಿಹಾಸ ಬರೆದ ಭಾರತೀಯ ನಟಿ

<p>2026ರ ಹಾಲಿವುಡ್ ವಾಕ್ ಆಫ್ ಫೇಮ್‌ ಪಟ್ಟಿಯಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಸ್ಥಾನಗಳಿಸಿದ್ದು, ಈ ಮೂಲಕ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.</p><img><p>ಜನಪ್ರಿಯ ಬಾಲಿವುಡ್‌ ನಟಿ ಇದೀಗ ಹಾಲಿವುಡ್‌ ವಾಕ್‌ ಆಫ್‌ ಫೇಮ್‌ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಗೌರವ ಪಡೆದ ಮೊದಲ ಭಾರತೀಯ ನಟಿ ಅನ್ನೋ ಗರಿ ದೀಪಿಕಾ ಮುಡಿಗೇರಿದೆ.</p><img><p>ಲಾಸ್‌ ಏಂಜಲೀಸ್‌ನಲ್ಲಿ ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ಈ ಗೌರವ ಪ್ರದಾನ ಮಾಡಲಾಗುತ್ತದೆ. 2026ನೇ ಸಾಲಿನ ಮೋಷನ್‌ ಪಿಕ್ಚರ್‌ ವಿಭಾಗದಲ್ಲಿ ದೀಪಿಕಾ ಅವರನ್ನು ಆಯ್ಕೆ ಮಾಡಲಾಗಿದೆ.</p><img><p>ಹಾಲಿವುಡ್‌…

Read More
ಮಂಡ್ಯದ ಕಾವೇರಿ ನದಿಗೆ ಹಾರಿ ರಾತ್ರಿಯಿಡೀ ಮರದ ಮೇಲೆ ಕುಳಿತು ಜೀವ ಉಳಿಸಿಕೊಂಡ ಬೆಂಗಳೂರು ಯುವತಿ! | Bengaluru Young Woman Night Stand In Mandya Kaveri River Sat

ಮಂಡ್ಯದ ಕಾವೇರಿ ನದಿಗೆ ಹಾರಿ ರಾತ್ರಿಯಿಡೀ ಮರದ ಮೇಲೆ ಕುಳಿತು ಜೀವ ಉಳಿಸಿಕೊಂಡ ಬೆಂಗಳೂರು ಯುವತಿ! | Bengaluru Young Woman Night Stand In Mandya Kaveri River Sat

ಮನೆಯಲ್ಲಿನ ಜಗಳದಿಂದ ಬೇಸತ್ತ ಯುವತಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದಳು. ನದಿಯ ಮಧ್ಯಭಾಗದ ಮರವೊಂದರಲ್ಲಿ ಸಿಲುಕಿಕೊಂಡು ಪವಾಡಸದೃಶ ರೀತಿಯಲ್ಲಿ ಬದುಕುಳಿದಳು. ಸ್ಥಳೀಯರು, ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ರಕ್ಷಿಸಲ್ಪಟ್ಟಳು. ಮಂಡ್ಯ (ಜು. 4): ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಿವಾಸಿಯಾಗಿರುವ ಯುವತಿಯೊಬ್ಬಳು ಮನೆಯಲ್ಲಿ ನಡೆಯುತ್ತಿದ್ದ ಜಗಳದಿಂದ ಬೇಸತ್ತು ಮಂಡ್ಯದಲ್ಲಿ ಹರಿಯುವ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ, ನದಿಯ ಮಧ್ಯಭಾಗದ ಮರವೊಂದರಲ್ಲಿ ಸಿಲುಕಿಕೊಂಡು ಜೀವ ಉಳಿಸಿಕೊಂಡಿದ್ದಾರೆ. ಈ ಅಪರೂಪದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಹಂಗರಹಳ್ಳಿ…

Read More
ಮೋಹನ್‌ಲಾಲ್‌ಗೆ ಗುಡ್‌ ಬೈ ಹೇಳಿ ಪ್ರಭಾಸ್ ಜೊತೆ ರೊಮಾನ್ಸ್‌ ಮಾಡೋಕೆ ಓಡಿಹೋದ ಮಾಳವಿಕಾ ಮೋಹನನ್! | Malavika Mohanan Heads To Hyderabad For The Final Schedule Of The Raja Saab

ಮೋಹನ್‌ಲಾಲ್‌ಗೆ ಗುಡ್‌ ಬೈ ಹೇಳಿ ಪ್ರಭಾಸ್ ಜೊತೆ ರೊಮಾನ್ಸ್‌ ಮಾಡೋಕೆ ಓಡಿಹೋದ ಮಾಳವಿಕಾ ಮೋಹನನ್! | Malavika Mohanan Heads To Hyderabad For The Final Schedule Of The Raja Saab

‘ದಿ ರಾಜಾ ಸಾಬ್’ ಚಿತ್ರೀಕರಣಕ್ಕೆ ಸೇರುವ ಮುನ್ನ, ಮಾಳವಿಕಾ ಅವರು ಮಲಯಾಳಂ ಚಿತ್ರರಂಗದ ದಿಗ್ಗಜ ನಟ ಮೋಹನ್‌ಲಾಲ್ ಅವರೊಂದಿಗೆ ‘ಹೃದಯಪೂರ್ವಂ’ ಚಿತ್ರದಲ್ಲಿ ಅಭಿನಯಿಸುತ್ತಿದ್ದರು. ಇದು ಒಂದು ಕೌಟುಂಬಿಕ ಮನರಂಜನಾ ಚಿತ್ರವಾಗಿದ್ದು.. ಬೆಂಗಳೂರು: ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಮಾಳವಿಕಾ ಮೋಹನನ್ ಸದ್ಯ ತಮ್ಮ ವೃತ್ತಿಜೀವನದ ಅತ್ಯಂತ ಬಿಡುವಿಲ್ಲದ ದಿನಗಳನ್ನು ಕಳೆಯುತ್ತಿದ್ದಾರೆ. ಒಂದರ ಹಿಂದೊಂದರಂತೆ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿರುವ ಅವರು, ಇದೀಗ ಎರಡು ಬಹುನಿರೀಕ್ಷಿತ ಚಿತ್ರಗಳ ಚಿತ್ರೀಕರಣದಲ್ಲಿ ಏಕಕಾಲದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರೊಂದಿಗೆ…

Read More
ಅವಿವಾಹಿತ ನಟಿ ಭಾವನಾ ರಾಮಯ್ಯ ಗರ್ಭಿಣಿ, ಭಾರತದಲ್ಲಿ ಒಂಟಿ ಮಹಿಳೆ ಐವಿಎಫ್ ಮೂಲಕ ತಾಯಿಯಾಗಲು ಅವಕಾಶವಿದೆಯೇ? | Bhavana Ramanna Pregnant Being Single Undergo Ivf What Is The Rules In India Gow

ಅವಿವಾಹಿತ ನಟಿ ಭಾವನಾ ರಾಮಯ್ಯ ಗರ್ಭಿಣಿ, ಭಾರತದಲ್ಲಿ ಒಂಟಿ ಮಹಿಳೆ ಐವಿಎಫ್ ಮೂಲಕ ತಾಯಿಯಾಗಲು ಅವಕಾಶವಿದೆಯೇ? | Bhavana Ramanna Pregnant Being Single Undergo Ivf What Is The Rules In India Gow

ಆಧುನಿಕ ಸಮಾಜದಲ್ಲಿ ಒಂಟಿ ಮಹಿಳೆಯರು ಐವಿಎಫ್ ಮೂಲಕ ತಾಯ್ತನ ಪಡೆಯುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಭಾರತದ ಕಾನೂನು ಚೌಕಟ್ಟು ಒಂಟಿ ಮಹಿಳೆಯರಿಗೆ ಐವಿಎಫ್ ಮತ್ತು ಇತರ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನಗಳನ್ನು ಬಳಸಲು ಅನುವು ಮಾಡಿಕೊಡುತ್ತದೆ. ಈ ಲೇಖನದಲ್ಲಿ   ವಿವರಿಸಲಾಗಿದೆ. ಆಧುನಿಕ ಸಮಾಜದಲ್ಲಿ ಕುಟುಂಬದ ರೂಪುರೇಷೆಗಳು ಬದಲಾವಣೆಗೊಂಡಿವೆ. ಒಂಟಿ ಮಹಿಳೆಯರು, ಮಕ್ಕಳಾಗದವರು, ತಾಯ್ತನದ ಕನಸು ಸಾಕಾರಗೊಳಿಸಲು, ಐವಿಎಫ್ ಮತ್ತು ಕೃತಕ ಗರ್ಭಧಾರಣೆಯಂತಹ ಹಲವು ಮಾರ್ಗಗಳ ಮೂಲಕ ಮಗು ಪಡೆಯುವ ವಿಧಾನಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಈಗ ಸ್ಯಾಂಡಲ್‌ವುಡ್‌ನ ಹಿರಿಯ ನಟಿ…

Read More
ಗದಗಿನಲ್ಲಿ ಮುಸುಕುದಾರಿ ಕಳ್ಳರ ಗ್ಯಾಂಗ್ ಆ್ಯಕ್ಟಿವ್: ರಾತ್ರೋರಾತ್ರಿ ಮನೆಗೆ ನುಗ್ಗಿ ಕಳ್ಳತನ ಮಾಡಿ ಪರಾರಿ

ಗದಗಿನಲ್ಲಿ ಮುಸುಕುದಾರಿ ಕಳ್ಳರ ಗ್ಯಾಂಗ್ ಆ್ಯಕ್ಟಿವ್: ರಾತ್ರೋರಾತ್ರಿ ಮನೆಗೆ ನುಗ್ಗಿ ಕಳ್ಳತನ ಮಾಡಿ ಪರಾರಿ

ಗದಗ, ಜುಲೈ 04: ಜಿಲ್ಲೆಯಲ್ಲಿ ಕಳ್ಳರ ಹಾವಳಿ (ಮುಖವಾಡದ ಕಳ್ಳರು) . ಹೀಗಾಗಿ ರಾತ್ರಿಯಾದರೆ ಜನರಿಗೆ ಭಯ. ಗ್ರಾಮೀಣ ಗ್ರಾಮೀಣ ಲಾಂಗು, ಮಚ್ಚು ಹಿಡಿದು ಗ್ರಾಮಕ್ಕೆ ಎಂಟ್ರಿ ಗ್ಯಾಂಗ್ ಮನೆಗಳಿಗೆ ನುಗ್ಗಿ ನುಗ್ಗಿ (ಕಳ್ಳತನ) . ಈ ಗ್ಯಾಂಗ್ ದಾಳಿಗೆ ಭಾಗದ ಬೆಚ್ಚಿಬಿದ್ದಿದ್ದಾರೆ. ಭಯದಲ್ಲಿ ಜೀವನ ಸ್ಥಿತಿ. ಹೀಗಾಗಿ ಮುಸುಕುದಾರಿ ಬಂಧಿಸುವಂತೆ ಜನರು. 40 ಗ್ರಾಂ ಚಿನ್ನ 6 ಸಾವಿರ ನಗದು ಗದಗ ಗದಗ ಲಕ್ಷ್ಮೇಶ್ವರ ಹಾಗೂ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಮುಸುಕುಧಾರಿ ಕಳ್ಳರ…

Read More