Amarnath Yatra: ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ

Amarnath Yatra: ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ

ಶ್ರೀನಗರ, ಜುಲೈ 3: ಜಮ್ಮು ಕಾಶ್ಮೀರದ ವಿವಿಧ ಸ್ಥಳಗಳಲ್ಲಿ ಬಿಗಿ ಕ್ರಮಗಳ ನಡುವೆ 2 ರಂದು 2 ಅಮರನಾಥಗೆ (ಅಮರನಾಥ ಯಾತ್ರಾ) ಭಕ್ತರ ಮೊದಲ ಬ್ಯಾಚ್ ಮೂಲ. ಮುಂಜಾನೆ ಮುಂಜಾನೆ ಭಕ್ತರ ತಂಡ ಅಮರನಾಥ ಗುಹೆಯತ್ತ. ಮತ್ತು ಮತ್ತು ಮೂಲ ಶಿಬಿರಗಳಿಂದ ಮೊದಲ ಬ್ಯಾಚ್ ಹೊರಡುವ ಮೂಲಕ ಇಂದು ವಾರ್ಷಿಕ ಅಮರನಾಥ ಯಾತ್ರೆ. ಈ ಅಮರನಾಥ ಗುಹೆಯ (ಅಮರನಾಥ ಗುಹೆ) ದಾರಿ ದುರ್ಗಮವಾದ. ತಂಡ ತಂಡ ಮಧ್ಯಾಹ್ನದ ವೇಳೆಗೆ ಅಮರನಾಥ ಹಿಮಲಿಂಗವನ್ನು ಹಿಮಲಿಂಗವನ್ನು (ಬಾಬಾ ಬರ್ಫಾನಿ) ಕಣ್ತುಂಬಿಕೊಂಡಿದ್ದು,…

Read More
ಆಮೀರ್‌ ಖಾನ್‌ ಮದುವೆ ದಿನವನ್ನು ಹಾಳು ಮಾಡಿದ ಕ್ರಿಕೆಟಿಗ ಜಾವೇದ್‌ ಮಿಯಾಂದಾದ್! | When Javed Miandad Ruined Wedding Day Of Aamir Khan And Reena Dutta Bni

ಆಮೀರ್‌ ಖಾನ್‌ ಮದುವೆ ದಿನವನ್ನು ಹಾಳು ಮಾಡಿದ ಕ್ರಿಕೆಟಿಗ ಜಾವೇದ್‌ ಮಿಯಾಂದಾದ್! | When Javed Miandad Ruined Wedding Day Of Aamir Khan And Reena Dutta Bni

ಆಮೀರ್‌ ಖಾನ್‌ ಮತ್ತು ರೀನಾ ದತ್ತಾ ರಹಸ್ಯ ವಿವಾಹದ ದಿನಕ್ಕೂ ಪಾಕಿಸ್ತಾನದ ಕ್ರಿಕೆಟ್‌ ಆಟಗಾರ ಜಾವೇದ್‌ ಮಿಯಾಂದಾದ್‌ ಅವರಿಗೂ ಒಂದು ಸಂಬಂಧ ಇದೆ. ಅದೇನು ಅಂತ ಆಮೀರ್‌ ಮಾತಿನಲ್ಲೇ ಕೇಳಿ.  ಆಮೀರ್‌ ಖಾನ್‌ ಮೊದಲ ಮದುವೆ ದಿನವನ್ನು ಹಾಳು ಮಾಡಿದ್ದೇ ಮಿಯಾಂದಾದ್! ಅದು ಹೇಗೆ ಅಂತ ಕೇಳಿ. ಬಾಲಿವುಡ್‌ ನಟ ಆಮಿರ್ ಖಾನ್ ಮೊದಲು ಮದುವೆಯಾದದ್ದು ರೀನಾ ದತ್ತಾ ಅವರನ್ನು. ಆಗ ಇಬ್ಬರಿಗೂ ಬಹಳ ಸಣ್ಣ ಪ್ರಾಯ. ಆಮಿರ್‌ಗೆ ಆಗಷ್ಟೇ 21 ವರ್ಷ ತುಂಬಿತ್ತು. ಮೊತ್ತಮೊದಲ ಭೇಟಿಯಾಗಲು…

Read More
ಮಾಜಿ ಸಚಿವ ಈಶ್ವರಪ್ಪ ಸೇರಿ ಕುಟುಂಬದ ವಿರುದ್ಧದ ಭ್ರಷ್ಟಾಚಾರ ಕೇಸ್ ರೀ ಓಪನ್! | Fir Registered Ks Eshwarappa And Family In Lokayukta Corruption Case Gow

ಮಾಜಿ ಸಚಿವ ಈಶ್ವರಪ್ಪ ಸೇರಿ ಕುಟುಂಬದ ವಿರುದ್ಧದ ಭ್ರಷ್ಟಾಚಾರ ಕೇಸ್ ರೀ ಓಪನ್! | Fir Registered Ks Eshwarappa And Family In Lokayukta Corruption Case Gow

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಪುತ್ರ ಕಾಂತೇಶ್ ಮತ್ತು ಸೊಸೆ ಶಾಲಿನಿ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲು. ಭ್ರಷ್ಟಾಚಾರ ಆರೋಪದ ಮೇಲೆ ಹೈಕೋರ್ಟ್ ನಿರ್ದೇಶನದಂತೆ ಜುಲೈ 4 ರಂದು ವಿಚಾರಣೆಗೆ ಹಾಜರಾಗಲು ನೋಟಿಸ್. ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 13(1)(ಡೀ), 13(1)(ಸಿ), 120(ಬಿ) ಮತ್ತು 420 ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಇದಕ್ಕೂ ಮೊದಲು ಶಿವಮೊಗ್ಗದ ವಕೀಲ…

Read More
ಸಿಎಸ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: FIR ದಾಖಲಾಗುತ್ತಿದ್ದಂತೆಯೇ ಸ್ಪಷ್ಟನೆ ಕೊಟ್ಟ ರವಿಕುಮಾರ್

ಸಿಎಸ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: FIR ದಾಖಲಾಗುತ್ತಿದ್ದಂತೆಯೇ ಸ್ಪಷ್ಟನೆ ಕೊಟ್ಟ ರವಿಕುಮಾರ್

ಸಿಎಸ್ ರಜನೀಶ್, ಎನ್ ಬೆಂಗಳೂರು, (ಜುಲೈ 03): ರಾಜ್ಯ ಸರ್ಕಾರದ ಮುಖ್ಯ ಶಾಲಿನಿ ರಜನೀಶ್ (ಶಾಲಿನಿ ರಾಜನೀಶ್) ವಿರುದ್ಧ ವಿಧಾನ ಪರಿಷತ್ ಮುಖ್ಯ ಎನ್. ರವಿಕುಮಾರ್ (ಎನ್ ರವಿಕುಮಾರ್) ಅಸಂಸದೀಯ ಪದ ಬಳಕೆ ಎಂದು ಆರೋಪಿಸಿದೆ. ಈ ಸಂಬಂಧ ರವಿಕುಮಾರ್ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ (ಬಸವರಾಜ್ ಹೊರಟ್ಟಿ) ಅವರಿಗೆ (ಕಾಂಗ್ರೆಸ್) ದೂರು. ಮತ್ತೊಂದೆಡೆ ಜೆ.ಪಿ.ನಗರದ ಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನ ನೀಡಿರುವ ದೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದರ ಬೆನ್ನಲ್ಲೇ ರವಿಕುಮಾರ್…

Read More
ಕರಾವಳಿ ಜಿಲ್ಲೆಗೆ ನಾಳೆಯೂ ರೆಡ್ ಅಲರ್ಟ್: 4 ತಾಲೂಕುಗಳ ಶಾಲೆಗಳಿಗೆ ರಜೆ !

ಕರಾವಳಿ ಜಿಲ್ಲೆಗೆ ನಾಳೆಯೂ ರೆಡ್ ಅಲರ್ಟ್: 4 ತಾಲೂಕುಗಳ ಶಾಲೆಗಳಿಗೆ ರಜೆ !

<p><strong>ಕಾರವಾರ, ಉತ್ತರ ಕನ್ನಡ (ಜು.03): </strong>ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಆತಂಕ ಮುಂದುವರೆದಿದ್ದು, ನಾಳೆಯೂ (ಜುಲೈ 4) ಜಿಲ್ಲೆಯಲ್ಲಿ ರೆಡ್ ಅಲರ್ಟ್ ಜಾರಿಯಲ್ಲಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದಿಂದ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜೊತೆಗೆ ಕದ್ರಾ ಜಲಾಶಯ ಭಾಗದಲ್ಲಿ ಸಂಭವಿಸಿದ ಗುಡ್ಡ ಕುಸಿತ, ಹಾಗೂ ಡ್ಯಾಂನಿಂದ ಹೊರಹರಿವು ಇತ್ಯಾದಿ ಕಾರಣಗಳಿಂದ ಹಲವೆಡೆ ಅವಾಂತರದ ಪರಿಸ್ಥಿತಿ ನಿರ್ಮಾಣವಾಗಿದೆ.</p><p><strong>ನಾಳೆ ರೆಡ್ ಅಲರ್ಟ್ ಹಿನ್ನೆಲೆ ಶಾಲೆಗಳಿಗೆ ರಜೆ: &nbsp;</strong>ಜಿಲ್ಲಾಧಿಕಾರಿ ಡಾ. ಲಕ್ಷ್ಮೀಪ್ರಿಯಾ…

Read More
ಇಂದಿನಿಂದ ಅಮರನಾಥ ಯಾತ್ರೆ ಆರಂಭ; ಬಿಗಿ ಭದ್ರತೆಯ ನಡುವೆ ದರ್ಶನ ಪಡೆದ ಭಕ್ತರು

ಇಂದಿನಿಂದ ಅಮರನಾಥ ಯಾತ್ರೆ ಆರಂಭ; ಬಿಗಿ ಭದ್ರತೆಯ ನಡುವೆ ದರ್ಶನ ಪಡೆದ ಭಕ್ತರು

ನವದೆಹಲಿ, ಜುಲೈ 3: ಇಂದಿನಿಂದ ಅಮರನಾಥ ಯಾತ್ರೆ (ಅಮರನಾಥ ಯಾತ್ರಾ). ಗವರ್ನರ್ ಗವರ್ನರ್ ಸಿನ್ಹಾ ಬುಧವಾರ ಬಂದ ಬಂದ 5,892 ಯಾತ್ರಿಕರ ತಂಡಕ್ಕೆ ತಂಡಕ್ಕೆ ಹಸಿರು. ಅಮರನಾಥ ಎರಡು ಮೂಲಕ. ಪಹಲ್ಗಾಮ್‌ನಿಂದ ಪಹಲ್ಗಾಮ್‌ನಿಂದ 48 ಕಿಮೀ ಮತ್ತೊಂದು ಮತ್ತೊಂದು 14 ಕಿಮೀ ಉದ್ದದ ಉದ್ದದ. ಇಂದಿನಿಂದ 38 ದಿನಗಳ ಯಾತ್ರೆ ಆಗಸ್ಟ್ 9 ರಂದು. ಯಾತ್ರಿಕರ ಯಾತ್ರಿಕರ ತಂಡವು ಬಾಲ್ಟಾಲ್ ನುನ್ವಾನ್‌ನಲ್ಲಿರುವ ಅವಳಿ ಮೂಲ ಶಿಬಿರಗಳಿಂದ ದಕ್ಷಿಣ ಕಾಶ್ಮೀರ 3880 ಮೀಟರ್ ಎತ್ತರದ ದೇವಾಲಯದ ಕಡೆಗೆ. ಇದು…

Read More
ರಜನಿಕಾಂತ್‌ರ 'ಕೂಲಿ' ಸಿನಿಮಾದ ವಿಲನ್ ಯಾರು? ಆಮಿರ್ ಖಾನ್ ಪಾತ್ರ ಏನು?

ರಜನಿಕಾಂತ್‌ರ 'ಕೂಲಿ' ಸಿನಿಮಾದ ವಿಲನ್ ಯಾರು? ಆಮಿರ್ ಖಾನ್ ಪಾತ್ರ ಏನು?

<p><strong>ದ</strong>ಕ್ಷಿಣ ಭಾರತದ ಸಿನಿಮಾರಂಗಕ್ಕೆ ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ಪಾದಾರ್ಪಣೆ ಮಾಡಿದ್ದಾರೆ. ರಜನಿಕಾಂತ್ ನಟಿಸುತ್ತಿರುವ ಹೊಸ ಚಿತ್ರ ‘ಕೂಲಿ’ಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.&nbsp;</p><p>ಆಮಿರ್ ಖಾನ್ ಅವರ ಪಾತ್ರದ ಲುಕ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ದಹಾ ಎಂಬ ಪಾತ್ರದಲ್ಲಿ ಆಮಿರ್ ಖಾನ್ ನಟಿಸಲಿದ್ದಾರೆ.</p><p>30 ವರ್ಷಗಳ ನಂತರ ಆಮಿರ್ ಖಾನ್ ಮತ್ತು ರಜನಿಕಾಂತ್ ಒಟ್ಟಿಗೆ ನಟಿಸುತ್ತಿರುವ ಚಿತ್ರ ‘ಕೂಲಿ’. 1995 ರಲ್ಲಿ ದಿಲೀಪ್ ಶಂಕರ್ ನಿರ್ದೇಶನದ ಹಿಂದಿ ಕ್ರೈಮ್ ಥ್ರಿಲ್ಲರ್ ಚಿತ್ರ ‘ಆದಾಂಕ್ ಹಿ ಆದಾಂಕ್’ ನಲ್ಲಿ ಇಬ್ಬರೂ…

Read More
10,900 ಎಲೆಕ್ಟ್ರಿಕ್‌ ಬಸ್‌ಗೆ ಟೆಂಡರ್‌ ಆಹ್ವಾನಿಸಿದ ಕೇಂದ್ರ ಸರ್ಕಾರ, ಬೆಂಗಳೂರಿಗೆ ಸಿಗಲಿದೆ ಗರಿಷ್ಠ ಬಸ್‌! | Centre Invites Bids For 10900 E Buses Bengaluru To Get Most San

10,900 ಎಲೆಕ್ಟ್ರಿಕ್‌ ಬಸ್‌ಗೆ ಟೆಂಡರ್‌ ಆಹ್ವಾನಿಸಿದ ಕೇಂದ್ರ ಸರ್ಕಾರ, ಬೆಂಗಳೂರಿಗೆ ಸಿಗಲಿದೆ ಗರಿಷ್ಠ ಬಸ್‌! | Centre Invites Bids For 10900 E Buses Bengaluru To Get Most San

ಸರ್ಕಾರಿ ಸ್ವಾಮ್ಯದ ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್ ಜೂನ್ 27 ರಂದು ಒಟ್ಟು ವೆಚ್ಚದ ಒಪ್ಪಂದ ಮಾದರಿಯಡಿಯಲ್ಲಿ ಟೆಂಡರ್ ಅನ್ನು ಕರೆದಿದೆ.  ನವದೆಹಲಿ (ಜು.3): ನಗರ ಸಾರಿಗೆಯನ್ನು ಇಂಗಾಲ ಮುಕ್ತಗೊಳಿಸುವ ಉದ್ದೇಶದಿಂದ ಪಿಎಂ ಇ-ಡ್ರೈವ್ ಯೋಜನೆಯಡಿ ಐದು ಪ್ರಮುಖ ನಗರಗಳಲ್ಲಿ ನಿಯೋಜಿಸಲು ಕೇಂದ್ರವು 10,900 ಎಲೆಕ್ಟ್ರಿಕ್ ಬಸ್‌ಗಳಿಗೆ ಟೆಂಡರ್ ಕರೆದಿದೆ. ದೇಶದ ಐಟಿ ಹಬ್‌ ಆಗಿರುವ ಬೆಂಗಳೂರು ನಗರಕ್ಕೆ 4,500 ಬಸ್‌ಗಳೊಂದಿಗೆ ಅತಿ ಹೆಚ್ಚು ಹಂಚಿಕೆ ದೊರೆತಿದ್ದು, ದೆಹಲಿ (2,800) ನಂತರದ ಸ್ಥಾನದಲ್ಲಿದೆ. ಹೈದರಾಬಾದ್‌ಗೆ 2,000 ಬಸ್‌ಗಳು,…

Read More
Chanakya Niti: ವಂಚಕರನ್ನು ಅವರದೇ ರೀತಿಯಲ್ಲಿ ಎದುರಿಸಲು 8 ಚಾಣಕ್ಯ ಸೂತ್ರಗಳು! | How To Face Manipulators In Their Own Way Chanakya Niti Gives 8 Tips Bni

Chanakya Niti: ವಂಚಕರನ್ನು ಅವರದೇ ರೀತಿಯಲ್ಲಿ ಎದುರಿಸಲು 8 ಚಾಣಕ್ಯ ಸೂತ್ರಗಳು! | How To Face Manipulators In Their Own Way Chanakya Niti Gives 8 Tips Bni

ಸ್ನೇಹಿತರು, ಕುಟುಂಬ ಅಥವಾ ಸಲಹೆಗಾರರ ವೇಷದಲ್ಲಿ ಬರುವ ವಂಚಕರನ್ನು ಎದುರಿಸಲು ಚಾಣಕ್ಯನ 8 ಸೂತ್ರಗಳು ಇಲ್ಲಿವೆ. ವಂಚಕರನ್ನು ಎದುರಿಸಲು ಕೆಲವು ಸಮರ್ಥವಾದ ಆಯುಧಗಳು ನಿಮ್ಮ ಬಳಿಯೇ ಇವೆ. ಅವು ಯಾವುದೆಂದು ಇಲ್ಲಿದೆೆ. ರಾಜಕೀಯ ತಂತ್ರದ ಪ್ರಾಚೀನ ಗುರು ಚಾಣಕ್ಯ. ನಿಮ್ಮ ಜೊತೆಗೇ ಇದ್ದು ನಿಮ್ಮನ್ನು ನಯವಾಗಿ ಮಾತನಾಡಿಸಿ ಬಲೆಗೆ ಕೆಡವುವ ಗೋಮುಖವ್ಯಾಘ್ರಗಳ ಬಗ್ಗೆ ಆತ ಬಹಳ ಹಿಂದೆಯೇ ಹೇಳಿದ್ದಾನೆ. ಅವರು ಸ್ನೇಹಿತರು, ಕುಟುಂಬದವರು ಅಥವಾ ಸಲಹೆಗಾರರಂತೆ ವೇಷ ಧರಿಸಿ ಬರುತ್ತಾರೆ. ನಿಮ್ಮ ನಂಬಿಕೆ ಮತ್ತು ಭಾವನೆಗಳನ್ನು ಅವರಿಗೆ…

Read More
ಬಿಚ್ಚಿ ಬಿದ್ದ ರಾಜಧಾನಿ: ಬೈದಿದ್ದೇ ತಪ್ಪಾಯ್ತು ಬಿಹಾರಿ ಮನೆಕೆಲದಾಳುವಿನಿಂದ ಅಮ್ಮ ಮಗನ ಕೊಲೆ | Bihar Based Domestic Help Kills Employer And Her 14 Year Old Son In Delhi

ಬಿಚ್ಚಿ ಬಿದ್ದ ರಾಜಧಾನಿ: ಬೈದಿದ್ದೇ ತಪ್ಪಾಯ್ತು ಬಿಹಾರಿ ಮನೆಕೆಲದಾಳುವಿನಿಂದ ಅಮ್ಮ ಮಗನ ಕೊಲೆ | Bihar Based Domestic Help Kills Employer And Her 14 Year Old Son In Delhi

ದೆಹಲಿಯ ಲಜಪತ್ ನಗರದಲ್ಲಿ ಗೃಹಿಣಿ ಮತ್ತು ಆಕೆಯ 14 ವರ್ಷದ ಮಗನನ್ನು ಮನೆಗೆಲಸದವನು ಕೊಲೆಗೈದಿದ್ದಾನೆ. ಬೈದಿದ್ದಕ್ಕೆ ಕೋಪಗೊಂಡು ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನವದೆಹಲಿ: ಕೆಲಸದವನ ಮೇಲೆ ಕೂಗಾಡಿದ್ದಕ್ಕೆ ಆತ ತಾನು ಕೆಲಸ ಮಾಡುತ್ತಿದ್ದ ಮನೆಯ ಗೃಹಿಣಿ ಹಾಗೂ ಆಕೆಯ 14 ವರ್ಷದ ಮಗನ ಕತೆ ಮುಗಿಸಿದ ಭಯಾನಕ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ತಾನು ಕೆಲಸ ಮಾಡುತ್ತಿದ್ದ ಮನೆಯ ಮಹಿಳೆ ರುಚಿಕಾ ಸೆವಾನಿ ಬೈದಳೆಂದು ಆರೋಪಿ ಆಕೆಯ ಹಾಗೂ…

Read More