Headlines
ಹೃದಯಾಘಾತಕ್ಕೆ ಒಂದೇ ಕುಟುಂಬದ 7 ಮಂದಿ ಬಲಿ, ನಾಲ್ವರಿಗೆ ಬೈಪಾಸ್‌ ಸರ್ಜರಿ: ಹೃದಯಹಿಂಡುವ ಕಥೆ

ಹೃದಯಾಘಾತಕ್ಕೆ ಒಂದೇ ಕುಟುಂಬದ 7 ಮಂದಿ ಬಲಿ, ನಾಲ್ವರಿಗೆ ಬೈಪಾಸ್‌ ಸರ್ಜರಿ: ಹೃದಯಹಿಂಡುವ ಕಥೆ

ಬಾಗಲಕೋಟೆ, (ಜುಲೈ 03): ಹೃದಯಾಘಾತ (ಹೃದಯಾಘಾತ)ಪದ ಪದ ಇತ್ತೀಚೆಗೆ ಎದೆ ಬಡಿತವನ್ನು ಹೆಚ್ಚುವಂತೆ. ಮಿತಿಯೇ ಮಿತಿಯೇ ಇಲ್ಲದೆ ವೃದ್ಧರವರೆಗೂ ಹೃದಯದ ಕಾಯಿಲೆ. ಈ ಬಗ್ಗೆ ಅಧ್ಯಯನಗಳು. ನಡುವೆ ಬಾಗಲಕೋಟೆ (ಬಾಗಲ್ಕಾಟ್) ಜಿಲ್ಲೆಯಲ್ಲಿ ಇಡೀ ಕುಟುಂಬವೇ ಕಾಯಿಲೆಯಿಂದ ಬೆಂಡಾಗಿದೆ. ಏಳು ಜನ ಹೃದಯಾಘಾತಕ್ಕೆ ಈಗ ಇನ್ನೂ ಜನ ಚಿಕಿತ್ಸೆಯಲ್ಲಿ ಜೀವನ. ಹೌದು .. ಜಿಲ್ಲೆಯ ಮುಧೋಳ (ಮುಧೋಲ್) ತಾಲೂಕಿನ ಚೌಡಾಪುರ ತೋಟದ ಕುಟುಂಬ ನೂರಾರು ಕೃಷಿ ನಂಬಿ ಜೀವನ. ಆದ್ರೆ ಈ ಕುಟುಂಬಕ್ಕೆ ಹೃದಯಾ. ‘ಬೇನೆ’ ಎಂಬ ಮಹಾಮಾರಿ…

Read More
Hassan Heart attack ಭೂತವನ್ನ ಸ್ವಂತಕ್ಕೆ ಬಳಸಿಕೊಂಡ ಭೂಪ; ಹೆಂಡತಿ ಕೊಂದು ಹೃದಯಾಘಾತ ಕಥೆ ಕಟ್ಟಿದ! | Hassan Woman Heart Attack Suspicious Death Family Alleges Murder By Husband Sat

Hassan Heart attack ಭೂತವನ್ನ ಸ್ವಂತಕ್ಕೆ ಬಳಸಿಕೊಂಡ ಭೂಪ; ಹೆಂಡತಿ ಕೊಂದು ಹೃದಯಾಘಾತ ಕಥೆ ಕಟ್ಟಿದ! | Hassan Woman Heart Attack Suspicious Death Family Alleges Murder By Husband Sat

ಹಾಸನದ ಹೃದಯಾಘಾತ ಭೂತವನ್ನು ಸ್ವಂತಕ್ಕೆ ಬಳಸಿಕೊಂಡ ಭೂಪನೊಬ್ಬ ತನ್ನ ಹೆಂಡತಿ ಕೊಲೆ ಮಾಡಿ ಹಾರ್ಟ್ ಅಟ್ಯಾಕ್ ಕಥೆ ಕಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕಳೆದ ಲ್ಲಿ 40 ದಿನದಲ್ಲಿ ಹಾಸನ ಜಿಲ್ಲೆಯಲ್ಲಿ 26ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಹಾಸನ (ಜು.03): ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಕೆಳಲಹಳ್ಳಿ ಗ್ರಾಮದಲ್ಲಿ ನಿನ್ನೆ ಸಂಭವಿಸಿದ ಪತ್ನಿಯ ಅನುಮಾನಾಸ್ಪದ ಸಾವಿನ ಕುರಿತು ಈಗ ಚರ್ಚೆ ನಡೆಯುತ್ತಿದೆ. ಇದೊಂದು ಸಹಜ ಹೃದಯಾಘಾತವೇ ಅಥವಾ ಗಂಡನಿಂದ ಪತ್ನಿ ಮೇಲಾದ ಕ್ರೂರ ಕೃತ್ಯವೋ ಎಂಬುದರ ಬಗ್ಗೆ…

Read More
ಠೇವಣಿ ಇಟ್ಟವರು ಆತಂಕ ಪಡುವ ಅಗತ್ಯವಿಲ್ಲ ಎಂದ ಕರ್ಣಾಟಕ ಬ್ಯಾಂಕ್‌ ಅಧ್ಯಕ್ಷ | Karnataka Bank Assures Depositors No Need To Worry About Deposits San

ಠೇವಣಿ ಇಟ್ಟವರು ಆತಂಕ ಪಡುವ ಅಗತ್ಯವಿಲ್ಲ ಎಂದ ಕರ್ಣಾಟಕ ಬ್ಯಾಂಕ್‌ ಅಧ್ಯಕ್ಷ | Karnataka Bank Assures Depositors No Need To Worry About Deposits San

ನಾವು ಯಾವುದೇ ರೀತಿಯ ಆರ್ಥಿಕ ತೊಂದರೆಯಲ್ಲಿಲ್ಲ ಮತ್ತು ನಮ್ಮ ಆರಂಭದಿಂದಲೂ ನಾವು ನಿರಂತರವಾಗಿ ಬೆಳೆಯುತ್ತಿದ್ದೇವೆ, ಇದು ಹಣಕಾಸು ವಲಯದಲ್ಲಿ ವಿಶಿಷ್ಟವಾಗಿದೆ ಎಂದು ಅಧ್ಯಕ್ಷ ಪ್ರದೀಪ್ ಕುಮಾರ್ ಪಂಜಾ ಹೇಳಿದ್ದಾರೆ.  ಬೆಂಗಳೂರು (ಜು.3): ಮಂಗಳೂರು ಮೂಲದ ಖಾಸಗಿ ವಲಯದ ಸಾಲದಾತ ಕರ್ನಾಟಕ ಬ್ಯಾಂಕ್ ಬುಧವಾರ ತನ್ನ ಗ್ರಾಹಕರಿಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಬ್ಯಾಂಕ್‌ ಯಾವುದೇ ರೀತಿಯ ಆರ್ಥಿಕ ತೊಂದರೆಯಲ್ಲಿಲ್ಲ ಮತ್ತು ವಾಸ್ತವವಾಗಿ, ಫೆಬ್ರವರಿ 1924 ರಲ್ಲಿ ಪ್ರಾರಂಭವಾದಾಗಿನಿಂದ ನಿರಂತರ ಬೆಳವಣಿಗೆಯ ಹಾದಿಯಲ್ಲಿದೆ ಮತ್ತು ಅದರ ಗ್ರಾಹಕರು ಬ್ಯಾಂಕಿನಲ್ಲಿನ ತಮ್ಮ…

Read More
ಪ್ರತಿದಿನ 2 ಕಪ್ ಕಾಫಿ ಕುಡಿಯಿರಿ, ನಿಮ್ಮ ವಯಸ್ಸು ಕಾಣುವುದೇ ಇಲ್ಲ: ಸಂಶೋಧನೆ

ಪ್ರತಿದಿನ 2 ಕಪ್ ಕಾಫಿ ಕುಡಿಯಿರಿ, ನಿಮ್ಮ ವಯಸ್ಸು ಕಾಣುವುದೇ ಇಲ್ಲ: ಸಂಶೋಧನೆ

ಈ ಒತ್ತಡದ ಜೀವನದಲ್ಲಿ ಚಿಂತೆ ಕಾಡುತ್ತಿದೆ. 30-35 ವಯಸ್ಸಿಗೆ, 40-50ರಂತೆ ಕಾಣುತ್ತೇವೆ ಚಿಂತೆ. ಇದಕ್ಕೆಲ್ಲಾ ಜೀವನಶೈಲಿ ಹಾಗೂ ಎನ್ನುವುದು ಕಾರಣವಾಗಿದೆ. ಹೀಗಿರುವಾಗ ವಯಸ್ಸಾದಂತೆ ಈ ಅಭ್ಯಾಸವನ್ನು. ಹೆಚ್ಚಿನ ಜನರು ಕಾಫಿ ಕುಡಿಯುವ (ಕಾಫಿ) ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಕಾಫಿ ಕಾಫಿ ನಾಲಿಗೆಗೆ ಮಾತ್ರವಲ್ಲ ವಯಸ್ಸಾಗುವಿಕೆ ವಿರೋಧ ಶಕ್ತಿಯನ್ನು. ಈ ಈ ಕುಡಿಯುವುದರಿಂದ ನೀವು ಕಾಣಬಹುದು ಮತ್ತು ದೀರ್ಘಕಾಲದವರೆಗೆ ಚಿರ ಯುವಕರಂತೆ ಕಾಣುತ್ತೀರಿ ಎಂಬುದನ್ನು ಇತ್ತೀಚಿಗಿನ ಸಂಶೋಧನೆ. ಸಂಶೋಧನೆ? ಯುರೋಪಿಯನ್ ಜರ್ನಲ್ ಆಫ್ ನಡೆಸಿದ ಸಂಶೋಧನೆ, ಪ್ರತಿದಿನ ಕಾಫಿ ಕುಡಿಯುವುದರಿಂದ…

Read More
ಸ್ಕಂದಗಿರಿ ಟ್ರೆಕ್ to ಕಬಿನಿ ಸಫಾರಿ… ಕರುನಾಡಲ್ಲಿದ್ದು ಇದನ್ನ ಮಾಡಿಲ್ಲಾ ಅಂದ್ರೆ ಹೇಗೆ?

ಸ್ಕಂದಗಿರಿ ಟ್ರೆಕ್ to ಕಬಿನಿ ಸಫಾರಿ… ಕರುನಾಡಲ್ಲಿದ್ದು ಇದನ್ನ ಮಾಡಿಲ್ಲಾ ಅಂದ್ರೆ ಹೇಗೆ?

<p>ಕರ್ನಾಟಕದಲ್ಲಿ ಟ್ರಾವೆಲ್ ತಾಣಗಳು ಎಷ್ಟೋ ಇದೆ. ನೀವು ಸಾಹಸ ಪ್ರಿಯರಾಗಿದ್ರೆ ಕರ್ನಾಟಕದ ಈ ತಾಣಗಳಲ್ಲಿ ನೀವು ಟ್ರೆಕ್ಕಿಂಗ್, ಡೈವಿಂಗ್, ಸಫಾರಿ ಮಾಡಲೇಬೇಕು.</p><p>&nbsp;</p><img><p>ನೀವು ಕರ್ನಾಟಕದಲ್ಲಿರುವವರೇ (Karnataka) ಆಗಿದ್ರೆ ಈ 10 ಸಾಹಸಗಳನ್ನು ನೀವು ಜೀವನದಲ್ಲಿ ಒಂದು ಸಲವಾದ್ರೂ ಮಾಡಿರಲೇಬೇಕು. ಟ್ರೆಕ್ಕಿಂಗ್, ಡೈವಿಂಗ್, ಸಫಾರಿಗೆ ಯಾವ ಜಾಗ ಬೆಸ್ಟ್. ನೀವು ಕರುನಾಡಲ್ಲಿ ಏನು ಮಾಡಬೇಕು ನೋಡೋಣಾ.</p><img><p><strong>ಸ್ಕಂದಗಿರಿ ಟ್ರೆಕ್ (Skandagiri Trek)</strong></p><p>ಕಲವರ ದುರ್ಗಾ ಎಂದೂ ಕರೆಯಲ್ಪಡುವ ಸ್ಕಂದಗಿರಿ ಬೆಂಗಳೂರಿನ ಸಮೀಪವಿರುವ ಜನಪ್ರಿಯ ಚಾರಣ ತಾಣವಾಗಿದ್ದು, ಐತಿಹಾಸಿಕ ಕೋಟೆಯ ಅವಶೇಷಗಳು ಮತ್ತು ಸೂರ್ಯೋದಯಕ್ಕೆ…

Read More
ನಿತ್ಯಾನಂದನ ಬಳಿಕ ಖಾಸಗಿ ದ್ವೀಪ ಖರೀದಿಸಿದ ಭಾರತೀಯ ಮೂಲದ ಉದ್ಯಮಿ, ಟೆಕ್ಕಿಗಳಿಗಾಗಿಯೇ ಹೊಸ ದೇಶ ಕಟ್ಟಲು ತೀರ್ಮಾನ! | Balaji Srinivasan Buys Island To Build New Nation For Techies San

ನಿತ್ಯಾನಂದನ ಬಳಿಕ ಖಾಸಗಿ ದ್ವೀಪ ಖರೀದಿಸಿದ ಭಾರತೀಯ ಮೂಲದ ಉದ್ಯಮಿ, ಟೆಕ್ಕಿಗಳಿಗಾಗಿಯೇ ಹೊಸ ದೇಶ ಕಟ್ಟಲು ತೀರ್ಮಾನ! | Balaji Srinivasan Buys Island To Build New Nation For Techies San

ಭಾರತೀಯ ಮೂಲದ ಉದ್ಯಮಿ ಬಾಲಾಜಿ ಶ್ರೀನಿವಾಸನ್ ಸಿಂಗಾಪುರದ ಬಳಿ ಖಾಸಗಿ ದ್ವೀಪ ಖರೀದಿಸಿ ‘ನೆಟ್‌ವರ್ಕ್ ಸ್ಟೇಟ್’ ಎಂಬ ಟೆಕ್ಕಿಗಳಿಗಾಗಿನ ರಾಷ್ಟ್ರ ಸ್ಥಾಪಿಸುವ ಮಹತ್ವಾಕಾಂಕ್ಷೆಯ ಯೋಜನೆ ಹೊಂದಿದ್ದಾರೆ.  ಬೆಂಗಳೂರು (ಜು.3): ಭಾರತೀಯ ಮೂಲದ ತಂತ್ರಜ್ಞಾನ ಉದ್ಯಮಿ ಬಾಲಾಜಿ ಶ್ರೀನಿವಾಸನ್ ಅವರು ಸಿಂಗಾಪುರದ ಬಳಿ ಖಾಸಗಿ ದ್ವೀಪವನ್ನು ಖರೀದಿಸಿದ್ದು, ಇದಕ್ಕೆ ನೆಟ್‌ವರ್ಕ್‌ ಸ್ಟೇಟ್‌ ಎಂದು ಹೆಸರಿಟ್ಟಿದ್ದಾರೆ. ಇದು ಇದು ತಂತ್ರಜ್ಞರು, ಕ್ರಿಯೇಟರ್‌ಗಳು ಹಾಗೂ ಸ್ಟಾರ್ಟ್‌ಅಪ್‌ ಸಂಸ್ಥಾಪಕರಿಗಾಗಿ ಮಾತ್ರವೇ ಇರುವ ಏಕೈಕ ದೇಶವಾಗಿರಲಿದೆ ಎಂದಿದ್ದಾರೆ. ಕಾಯಿನ್‌ಬೇಸ್‌ನ ಮಾಜಿ CTO ಮತ್ತು ಸಿಲಿಕಾನ್…

Read More
ಹೃದಯದ ಆರೈಕೆಗೆ ಜಿಮ್, ಯೋಗ ಸಾಲದು; ಹೆಲ್ತ್‌ ಇನ್ಶೂರೆನ್ಸ್ ಇರಲೇಬೇಕು, ಹೇಗೆ ಹೆಲ್ಫ್ ಆಗುತ್ತೆ ಗೊತ್ತಾ? | Heart Health Gym And Yoga Benefits Health Insurance Coverage Rav

ಹೃದಯದ ಆರೈಕೆಗೆ ಜಿಮ್, ಯೋಗ ಸಾಲದು; ಹೆಲ್ತ್‌ ಇನ್ಶೂರೆನ್ಸ್ ಇರಲೇಬೇಕು, ಹೇಗೆ ಹೆಲ್ಫ್ ಆಗುತ್ತೆ ಗೊತ್ತಾ? | Heart Health Gym And Yoga Benefits Health Insurance Coverage Rav

ಒಳ್ಳೆಯ ಇನ್ಶೂರೆನ್ಸ್ ಪಾಲಿಸಿ ಆಯ್ಕೆ ಮಾಡಿಕೊಳ್ಳುವುದರಿಂದ ಭವಿಷ್ಯದಲ್ಲಿ ಬರಬಹುದಾದ ಭಾರಿ ಚಿಕಿತ್ಸಾ ವೆಚ್ಚಗಳಿಂದ ಪಾರಾಗಬಹುದು.  ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಜಿಮ್, ಯೋಗ, ಒಳ್ಳೆಯ ಆಹಾರ ಪದ್ಧತಿ ಪಾಲಿಸುವುದು ಒಳ್ಳೆಯದು. ಆದರೆ, ಹಠಾತ್ ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸಾ ವೆಚ್ಚಗಳು ತುಂಬಾ ದುಬಾರಿಯಾಗಬಹುದು. ಸರಿಯಾದ ಆರೋಗ್ಯ ವಿಮೆ (Health insurance) ಇನ್ಶೂರೆನ್ಸ್‌ನ ಮಹತ್ವ ಇಲ್ಲಿ ಅರಿತುಕೊಳ್ಳಬೇಕು. ಒಳ್ಳೆಯ ಇನ್ಶೂರೆನ್ಸ್ ಪಾಲಿಸಿ ಆಯ್ಕೆ ಮಾಡಿಕೊಳ್ಳುವುದರಿಂದ ಭವಿಷ್ಯದಲ್ಲಿ ಬರಬಹುದಾದ ಭಾರಿ ಚಿಕಿತ್ಸಾ ವೆಚ್ಚಗಳಿಂದ ಪಾರಾಗಬಹುದು. ಹೃದಯ ಸಂಬಂಧಿ ಕಾಯಿಲೆಗಳು ಪ್ರತಿ ವರ್ಷ…

Read More
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾರೀ ಅವ್ಯವಹಾರ, ದ್ವೇಷದಿಂದ ತನ್ನ ಮೇಲೆ ಆರೋಪ ಎಂದ ಜೋಶಿ | Karnataka Orders Inquiry Mahesh Joshi Fraud At The Kannada Sahitya Parishat Gow

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾರೀ ಅವ್ಯವಹಾರ, ದ್ವೇಷದಿಂದ ತನ್ನ ಮೇಲೆ ಆರೋಪ ಎಂದ ಜೋಶಿ | Karnataka Orders Inquiry Mahesh Joshi Fraud At The Kannada Sahitya Parishat Gow

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳನ್ನು ಅಧ್ಯಕ್ಷ ಮಹೇಶ್ ಜೋಶಿ ಖಂಡಿಸಿದ್ದಾರೆ. ವೈಯಕ್ತಿಕ ಧ್ವೇಷದಿಂದ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ ಜೋಶಿ, ತನಿಖೆಗೆ ಸಿದ್ಧ ಎಂದಿದ್ದಾರೆ. ಅನುದಾನ ಬಳಕೆ ಪಾರದರ್ಶಕವಾಗಿದೆ ಎಂದೂ ಸ್ಪಷ್ಟಪಡಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಸಹಕಾರ ಇಲಾಖೆ ತನಿಖೆಗೆ ಆದೇಶ ನೀಡಿದೆ. ಇದಕ್ಕೆ ಸ್ಪಂದಿಸಿರುವ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, “ಯಾವುದೇ ಅವ್ಯವಹಾರ ನಡೆದಿಲ್ಲ. ಎಲ್ಲವೂ ಪಾರದರ್ಶಕವಾಗಿದೆ. ವೈಯಕ್ತಿಕ ಧ್ವೇಷ ಮತ್ತು ಹಗೆತನದಿಂದಲೇ…

Read More
ಕೋಲಾರ: ಮಧ್ಯಾಹ್ನ ಮದುವೆ ರಾತ್ರಿ ನೇಣಿಗೆ ಕೊರಳೊಡ್ಡಿ ಸಾವು; ಹರೀಶ್ ಸತ್ತಿದ್ದು ಯಾಕೆಂದು ಯಾರಿಗೂ ಗೊತ್ತಿಲ್ಲ!

ಕೋಲಾರ: ಮಧ್ಯಾಹ್ನ ಮದುವೆ ರಾತ್ರಿ ನೇಣಿಗೆ ಕೊರಳೊಡ್ಡಿ ಸಾವು; ಹರೀಶ್ ಸತ್ತಿದ್ದು ಯಾಕೆಂದು ಯಾರಿಗೂ ಗೊತ್ತಿಲ್ಲ!

ಕೋಲಾರ, ಜುಲೈ 3: ಪ್ರಾಣ ಪ್ರಾಣ ಉಳಿಸಿಕೊಳ್ಳಲು ಬರುತ್ತಾರೆ, ಆದರೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್ ಬಾಬು ((33) (ಹರೀಶ್ ಬಾಬು) ಆಸ್ಪತ್ರೆಯ ಇಎನ್ಟಿ ವಿಭಾಗದ ಕೊಠಡಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ . ಗಾಬರಿಗೀಡು ಮಾಡುವ ಅಂಶವೆಂದರೆ, ನಿನ್ನೆಯಷ್ಟೇ ಮದುವಯಾಗಿದ್ದರು ಮತ್ತು ಅವರನ್ನು ಯುವತಿ ಸಹ ಇದೇ ಆಸ್ಪತ್ರೆಯಲ್ಲಿ. ಮಾತಾಡಿರುವ ಮಾತಾಡಿರುವ ವೈದ್ಯಾಧಿಕಾರಿ ಜಗದೀಶ್ ಪ್ರಕಾರ ಹರೀಶ್ ಉತ್ತಮ. ಇದನ್ನೂ: ತೆಲಂಗಾಣ: ನ್ಯಾಯಾಲಯದ ಜಿಗಿದು ಜಿಗಿದು ಯತ್ನಿಸಿದ ಕುಟುಂಬ, ಮಹಿಳೆ ಸಾವು…

Read More
ಅದ್ರಲ್ಲಿ ಮಲ ವಿಸರ್ಜನೆ ಮಾಡಿದ್ರು, ಮಾಂಸದ ತುಂಡುಗಳನ್ನು ಎಸೆದ್ರು; ಪ್ರಕಾಶ್ ಬೆಳವಾಡಿ ಆರೋಪ! | Prakash Belawadi Says Four Of Them Threw Meat Everywhere In My Vanity Van

ಅದ್ರಲ್ಲಿ ಮಲ ವಿಸರ್ಜನೆ ಮಾಡಿದ್ರು, ಮಾಂಸದ ತುಂಡುಗಳನ್ನು ಎಸೆದ್ರು; ಪ್ರಕಾಶ್ ಬೆಳವಾಡಿ ಆರೋಪ! | Prakash Belawadi Says Four Of Them Threw Meat Everywhere In My Vanity Van

ಆಗ ನಾನು ದೂರು ನೀಡಿದ್ದರೆ, ಆ ಚಿತ್ರದ ನಿರ್ಮಾಪಕರು ದೊಡ್ಡ ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಚಿತ್ರದ ಚಿತ್ರೀಕರಣ ನಿಂತುಹೋಗುತ್ತಿತ್ತು. ಆ ಸಿನಿಮಾವನ್ನೇ ನಂಬಿಕೊಂಡು ಕೆಲಸ ಮಾಡುತ್ತಿದ್ದ ನೂರಾರು ತಂತ್ರಜ್ಞರು ಮತ್ತು ಕಲಾವಿದರ ಜೀವನ ಬೀದಿಗೆ ಬೀಳುತ್ತಿತ್ತು. ಅವರೆಲ್ಲರ ಭವಿಷ್ಯ.. ಬೆಂಗಳೂರು: ಕನ್ನಡ ಚಿತ್ರರಂಗ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ನಟನೆ, ನಿರ್ದೇಶನ ಮತ್ತು ಚಿಂತನೆಗಳಿಂದ ಹೆಸರುವಾಸಿಯಾಗಿರುವ ಹಿರಿಯ ನಟ ಪ್ರಕಾಶ್ ಬೆಳವಾಡಿ (Prakash Belawadi) ಅವರು, ಕನ್ನಡ ಚಿತ್ರರಂಗದ ಕರಾಳ ಮುಖವೊಂದನ್ನು ಅನಾವರಣಗೊಳಿಸಿದ್ದಾರೆ. ಇತ್ತೀಚೆಗೆ ನಡೆದ ಬೆಂಗಳೂರು…

Read More