Headlines
ನಾಲ್ಕು ಹೆಸರು ಮರು ನಾಮಕರಣ ಜೊತೆ ರಾಜ್ಯದ ಮತ್ತೊಂದು ಜಿಲ್ಲೆ ಹೆಸರು ಬದಲು | Karnataka Cabinet Approves Renaming Of Bengaluru Rural As Bengaluru North

ನಾಲ್ಕು ಹೆಸರು ಮರು ನಾಮಕರಣ ಜೊತೆ ರಾಜ್ಯದ ಮತ್ತೊಂದು ಜಿಲ್ಲೆ ಹೆಸರು ಬದಲು | Karnataka Cabinet Approves Renaming Of Bengaluru Rural As Bengaluru North

ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಿದ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಸರನ್ನು ‘ಬೆಂಗಳೂರು ಉತ್ತರ ಜಿಲ್ಲೆ’ ಎಂದು ಹಾಗೂ ಬಾಗೇಪಲ್ಲಿ ಪಟ್ಟಣದ ಹೆಸರನ್ನು ‘ಭಾಗ್ಯ ನಗರ’ ಎಂದು ಮರು ನಾಮಕರಣ ಮಾಡಲು ನಿರ್ಧರಿಸಲಾಗಿದೆ. ನಂದಿಬೆಟ್ಟ : ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಿದ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಸರನ್ನು ‘ಬೆಂಗಳೂರು ಉತ್ತರ ಜಿಲ್ಲೆ’ ಎಂದು ಹಾಗೂ ಬಾಗೇಪಲ್ಲಿ ಪಟ್ಟಣದ ಹೆಸರನ್ನು ‘ಭಾಗ್ಯ ನಗರ’…

Read More
Daily Horoscope: ಕನ್ಯಾ ರಾಶಿಯ ಆರನೇ ಮನೆಯಲ್ಲಿ ಚಂದ್ರ ಸಂಚಾರ

Daily Horoscope: ಕನ್ಯಾ ರಾಶಿಯ ಆರನೇ ಮನೆಯಲ್ಲಿ ಚಂದ್ರ ಸಂಚಾರ

ಬೆಂಗಳೂರು, ಜುಲೈ 03: ವಿಶ್ವಾವಸಂನಾಮ, ಉತ್ತರಾಯಣ, ಆಷಾಡ, ಗ್ರೀಷ್ಮ ಋತು, ಶುಕ್ಲಪಕ್ಷ, ಹಸ್ತ ನಕ್ಷತ್ರ, ಪರೀಘ ಮತ್ತು. ರಾಶಿಯವರಿಗೆ ರಾಶಿಯವರಿಗೆ ರಾಶ್ಯಾಧಿಪತಿಯಾದ ಸಿಂಹ ರಾಶಿಯಲ್ಲಿದ್ದು, ಚಂದ್ರ ಕನ್ಯಾ ರಾಶಿಯ ಮನೆಯಲ್ಲಿ ಹಸ್ತ ನಕ್ಷತ್ರದಲ್ಲಿ. ಇದರಿಂದ ಗ್ರಹಗಳ. ಸಂಕಲ್ಪಿತ ಪೂರ್ಣಗೊಳ್ಳುತ್ತವೆ, ಮಾನಸಿಕ ಯಾತನೆ ಕಡಿಮೆಯಾಗುತ್ತದೆ ಮತ್ತು ಸಹಕಾರ. ಆದರೆ, ಹಣಕಾಸಿನ ಜಾಗರೂಕತೆ. ವಾಹನ ಚಾಲಕರು, ಪ್ರಯಾಣಿಕರು ಮತ್ತು ವ್ಯಾಪಾರಸ್ಥರಿಗೆ ದಿನ. Source link

Read More
ಸಿದ್ದರಾಮಯ್ಯ ರಾಜೀನಾಮೆಯ ಸಿದ್ಧತೆಗಾಗಿ ರಣದೀಪ್‌ ಆಗಮನ: ಬಿ.ವೈ.ವಿಜಯೇಂದ್ರ | Randeeps Arrival To Prepare For Siddaramaiah Resignation Says By Vijayendra Gvd

ಸಿದ್ದರಾಮಯ್ಯ ರಾಜೀನಾಮೆಯ ಸಿದ್ಧತೆಗಾಗಿ ರಣದೀಪ್‌ ಆಗಮನ: ಬಿ.ವೈ.ವಿಜಯೇಂದ್ರ | Randeeps Arrival To Prepare For Siddaramaiah Resignation Says By Vijayendra Gvd

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯಲು ಬೇಕಾದ ಭೂಮಿಕೆ ಸಿದ್ಧತೆಗಾಗಿ ಆಡಳಿತಾರೂಢ ಕಾಂಗ್ರೆಸ್‌ನ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರು ರಾಜ್ಯಕ್ಕೆ ಆಗಮಿಸಿದ್ದರು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಬೆಂಗಳೂರು (ಜು.03): ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯಲು ಬೇಕಾದ ಭೂಮಿಕೆ ಸಿದ್ಧತೆಗಾಗಿ ಆಡಳಿತಾರೂಢ ಕಾಂಗ್ರೆಸ್‌ನ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರು ರಾಜ್ಯಕ್ಕೆ ಆಗಮಿಸಿದ್ದರು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಬುಧವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಹುದ್ದೆಗಾಗಿ ಕಾಂಗ್ರೆಸ್‌ನಲ್ಲಿ ಪೈಪೋಟಿ…

Read More
ನಾಲ್ಕು ಹೆಸರು ಮರು ನಾಮಕರಣ ಜೊತೆ ರಾಜ್ಯದ ಮತ್ತೊಂದು ಜಿಲ್ಲೆ ಹೆಸರು ಬದಲು | Karnataka Cabinet Approves Renaming Of Bengaluru Rural As Bengaluru North

ಬಹಿರಂಗ ಹೇಳಿಕೆ ನೀಡಿದರೆ ಹೈಕಮಾಂಡ್‌ ಕ್ರಮ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ | Cm Siddaramaiah Says High Command Will Act On Public Remarks Gvd

ಸರ್ಕಾರ, ಪಕ್ಷದ ಆಂತರಿಕ ವಿಚಾರ ಹಾಗೂ ಅಧಿಕಾರ ಬದಲಾವಣೆ ಕುರಿತು ಯಾರೂ ಬಹಿರಂಗ ಹೇಳಿಕೆ ನೀಡುವಂತಿಲ್ಲ ಎಂದು ಹೈಕಮಾಂಡ್‌ ಸ್ಪಷ್ಟ ಸೂಚನೆ ನೀಡಿದೆ. ನಂದಿಬೆಟ್ಟ (ಜು.03): ಸರ್ಕಾರ, ಪಕ್ಷದ ಆಂತರಿಕ ವಿಚಾರ ಹಾಗೂ ಅಧಿಕಾರ ಬದಲಾವಣೆ ಕುರಿತು ಯಾರೂ ಬಹಿರಂಗ ಹೇಳಿಕೆ ನೀಡುವಂತಿಲ್ಲ ಎಂದು ಹೈಕಮಾಂಡ್‌ ಸ್ಪಷ್ಟ ಸೂಚನೆ ನೀಡಿದೆ. ಇದನ್ನು ಯಾರೇ ಉಲ್ಲಂಘಿಸಿದರೂ ಹೈಕಮಾಂಡ್‌ನ ಕ್ರಮ ಎದುರಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ನಾಯಕತ್ವ ಬದಲಾವಣೆ ಹಾಗೂ ಸರ್ಕಾರದ…

Read More
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನು ಬೆಂಬಲ ನೀಡಲೇಬೇಕು, ಬೆಂಬಲ ನೀಡುತ್ತೇನೆ. ಐ ಹ್ಯಾವ್‌ ನೋ ಅದರ್‌ ಆಪ್ಷನ್‌ : ಡಿ.ಕೆ.ಶಿವಕುಮಾರ್‌ | I Should Support Chief Minister Siddaramaiah Says Dcm Dk Shivakumar

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನು ಬೆಂಬಲ ನೀಡಲೇಬೇಕು, ಬೆಂಬಲ ನೀಡುತ್ತೇನೆ. ಐ ಹ್ಯಾವ್‌ ನೋ ಅದರ್‌ ಆಪ್ಷನ್‌ : ಡಿ.ಕೆ.ಶಿವಕುಮಾರ್‌ | I Should Support Chief Minister Siddaramaiah Says Dcm Dk Shivakumar

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನು ಬೆಂಬಲ ನೀಡಲೇಬೇಕು, ಬೆಂಬಲ ನೀಡುತ್ತೇನೆ. ಐ ಹ್ಯಾವ್‌ ನೋ ಅದರ್‌ ಆಪ್ಷನ್‌ (ನನಗೆ ಬೇರೆ ಆಯ್ಕೆಯಿಲ್ಲ) ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ಜತೆಗೆ, ಮುಂದಿನದು ಹೈಕಮಾಂಡ್‌ ತೀರ್ಮಾನ. ಅದಕ್ಕೆ ನಾನು ಬದ್ಧನಾಗಿರುವೆ ಎಂದೂ ಹೇಳಿದ್ದಾರೆ. ಬೆಂಗಳೂರು/ನಂದಿ ಬೆಟ್ಟ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನು ಬೆಂಬಲ ನೀಡಲೇಬೇಕು, ಬೆಂಬಲ ನೀಡುತ್ತೇನೆ. ಐ ಹ್ಯಾವ್‌ ನೋ ಅದರ್‌ ಆಪ್ಷನ್‌ (ನನಗೆ ಬೇರೆ ಆಯ್ಕೆಯಿಲ್ಲ) ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ಜತೆಗೆ,…

Read More
ಶುಭಾಂಶು ಶುಕ್ಲಾ ಅವರು ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸ್ಥಿತಿಯಲ್ಲಿ ಸಂಭವಿಸುವ ನಿಶ್ಶಕ್ತಿಯ ಬಗ್ಗೆ ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಂಡಿದ್ದಾರೆ. | Shubanshu Shukla Studies Muscle Loss In Micro Gravity On Board Iss

ಶುಭಾಂಶು ಶುಕ್ಲಾ ಅವರು ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸ್ಥಿತಿಯಲ್ಲಿ ಸಂಭವಿಸುವ ನಿಶ್ಶಕ್ತಿಯ ಬಗ್ಗೆ ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಂಡಿದ್ದಾರೆ. | Shubanshu Shukla Studies Muscle Loss In Micro Gravity On Board Iss

ಆ್ಯಕ್ಸಿಯೋಂ-4ರ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್‌)ಗೆ ತೆರಳಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸ್ಥಿತಿಯಲ್ಲಿ ಸಂಭವಿಸುವ ನಿಶ್ಶಕ್ತಿಯ ಬಗ್ಗೆ ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಂಡಿದ್ದಾರೆ. ನವದೆಹಲಿ: ಆ್ಯಕ್ಸಿಯೋಂ-4ರ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್‌)ಗೆ ತೆರಳಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸ್ಥಿತಿಯಲ್ಲಿ ಸಂಭವಿಸುವ ನಿಶ್ಶಕ್ತಿಯ ಬಗ್ಗೆ ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಂಡಿದ್ದಾರೆ. ಈ ಬಗ್ಗೆ ಆ್ಯಕ್ಸಿಯೋಂ ಸ್ಪೇಸ್‌ ಹೇಳಿಕೆ ಬಿಡುಗಡೆ ಮಾಡಿದ್ದು, ‘ಶುಕ್ಲಾ ಅವರು ಲೈಫ್‌ ಸೈನ್ಸಸ್‌ ಗ್ಲೋವ್‌ಬಾಕ್ಸ್‌(ನಿಯಂತ್ರಿತ…

Read More
ಶೆಫಾಲಿ ಗೆಳತಿಯಿಂದ ಎಡವಟ್ಟು; ಫ್ರೆಂಡ್ ಸತ್ತ ನಾಲ್ಕೇ ದಿನಕ್ಕೆ ಹೀಗೆ ಮಾಡೋದಾ?

ಶೆಫಾಲಿ ಗೆಳತಿಯಿಂದ ಎಡವಟ್ಟು; ಫ್ರೆಂಡ್ ಸತ್ತ ನಾಲ್ಕೇ ದಿನಕ್ಕೆ ಹೀಗೆ ಮಾಡೋದಾ?

ನಟಿ ಶೆಫಾಲಿ ಜರಿವಾಲಾ (ಶೆಫಾಲಿ ಜರಿವಾಲಾ) ಅವರ ಸಾವು ದೊಡ್ಡ ಆಘಾತವನ್ನುಂಟು. ‘ಬಿಗ್ 13’ ನಲ್ಲಿ ಅವರೊಂದಿಗೆ ಭಾಗವಹಿಸಿದ್ದ ನಟಿ ಮತ್ತು ಮತ್ತು ಸ್ನೇಹಿತೆ ರಶ್ಮಿ ದೇಸಾಯಿ ವಿದಾಯ ಹೇಳಲು ಶೆಫಾಲಿ ಶೆಫಾಲಿ. ಆದರೆ ಶೆಫಾಲಿ ನಿಧನರಾದ ದಿನಗಳಲ್ಲಿ, ರಶ್ಮಿ ನೆಟ್ಟಿಗರನ್ನು ಕೆರಳಿಸುವ. ತಮ್ಮ ತಮ್ಮ ಇನ್‌ಸ್ಟಾಗ್ರಾಮ್ ತಮ್ಮ ಕೆಲವು ಫೋಟೋಗಳನ್ನು ಪೋಸ್ಟ್. ಈ ಫೋಟೋಗಳನ್ನು ನಂತರ ಅನೇಕರು. ಇದಕ್ಕಾಗಿ ಅವರನ್ನು. ರಶ್ಮಿ ಈ ಫೋಟೋಶೂಟ್ನಲ್ಲಿ ಶರ್ಟ್ ಮತ್ತು ನಂತಹ ಕ್ಯಾಶುಯಲ್ ಲುಕ್. ಅವರು ಅವರು ನಗುತ್ತಾ…

Read More
‘ಅಣ್ಣಯ್ಯ’ ಧಾರಾವಾಹಿಯಲ್ಲಿ ನಿಶಾ ಬದಲು ಯಾರನ್ನು ಆಯ್ಕೆ ಮಾಡ್ತೀರಾ? ವಿಕಾಶ್ ಉತ್ತರ ಏನು?

‘ಅಣ್ಣಯ್ಯ’ ಧಾರಾವಾಹಿಯಲ್ಲಿ ನಿಶಾ ಬದಲು ಯಾರನ್ನು ಆಯ್ಕೆ ಮಾಡ್ತೀರಾ? ವಿಕಾಶ್ ಉತ್ತರ ಏನು?

ಜೀ ‘ಅಣ್ಣಯ್ಯ’ ಧಾರಾವಾಹಿಯು (ಅನ್ನಾಯಾ ಸರಣಿ) ಪ್ರಸಾರ. ಈ ಧಾರಾವಾಹಿಯಲ್ಲಿ ವಿಕಾಶ್ ಉತ್ತಯ್ಯ ಮುಖ್ಯ ಕಾಣಿಸಿಕೊಂಡಿದ್ದಾರೆ. ಧಾರಾವಾಹಿಗೆ ಧಾರಾವಾಹಿಗೆ ನಿಶಾ ಅವರು ನಾಯಕಿ ಪಾತ್ರದಲ್ಲಿ. ಧಾರಾವಾಹಿಯಲ್ಲಿ ಧಾರಾವಾಹಿಯಲ್ಲಿ ಅವರು ಇಲ್ಲ ಅವರ ಬದಲು ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ವಿಕಾಶ್ಗೆ ಕೇಳಲಾಯಿತು ಅವರು ಈ ಪ್ರಶ್ನೆಗೆ ನೇರ ಉತ್ತರವನ್ನು ಉತ್ತರವನ್ನು. ಇಎನ್ಟಿ ಇಎನ್ಟಿ ಕ್ಲೀನಿಕ್ ಯೂಟ್ಯೂಬ್ ಚಾನೆಲ್ನ ಕೀರ್ತಿ ಅವರು. ಅವರ ಈ ಚಾನೆಲ್ಗೆ ಅವರು ಬಂದರು. ಇಲ್ಲಿ ಗಂಭೀರ ಪ್ರಶ್ನೆಗಳಿಗಿಂತ ಪ್ರಶ್ನೆಯನ್ನೇ ಕೇಳಲಾಗುತ್ತದೆ. ಈ ವೇಳೆ ನಿಶಾ…

Read More
ಜುಲೈ 3 ರಾಶಿ ಭವಿಷ್ಯ: ಈ 5 ರಾಶಿಗಳಿಗೆ ಶುಭಸಮಯ, ಯಶಸ್ಸು ನಿಶ್ಚಿತ!

ಜುಲೈ 3 ರಾಶಿ ಭವಿಷ್ಯ: ಈ 5 ರಾಶಿಗಳಿಗೆ ಶುಭಸಮಯ, ಯಶಸ್ಸು ನಿಶ್ಚಿತ!

<p>ಮೇಷ: ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ನಿಮಗೆ ಹೊಸ ಅನುಭವಗಳು ಸಿಗುತ್ತವೆ. ಆಸ್ತಿಗೆ ಸಂಬಂಧಿಸಿದ ವಿವಾದಗಳನ್ನು ಯಾರೊಬ್ಬರ ಹಸ್ತಕ್ಷೇಪದ ಮೂಲಕ ಪರಿಹರಿಸಬಹುದು. ಈ ಸಮಯದಲ್ಲಿ ಹೆಚ್ಚು ವಿಶ್ರಾಂತಿ ಪಡೆಯುವುದು ಸೂಕ್ತವಲ್ಲ. ವ್ಯವಹಾರದಲ್ಲಿ ಕಠಿಣ ಪರಿಶ್ರಮ ಹೆಚ್ಚು ಇರುತ್ತದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ.</p><p>ವೃಷಭ: ಸಮಸ್ಯೆ ಇದ್ದಾಗ ಇತರರನ್ನು ದೂಷಿಸುವ ಬದಲು, ಒಬ್ಬರು ತಮ್ಮ ಕೆಲಸದ ಸಾಮರ್ಥ್ಯದ ಬಗ್ಗೆ ಯೋಚಿಸಬೇಕು. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಕೆಲವು ರೀತಿಯ ಅಡಚಣೆಗಳನ್ನು ಎದುರಿಸಬಹುದು. ವ್ಯವಹಾರದಲ್ಲಿ ಕಡಿಮೆ ಸಮಸ್ಯೆಗಳಿರುತ್ತವೆ. ಮನೆಯ ವಾತಾವರಣವು ಆಹ್ಲಾದಕರ ಮತ್ತು…

Read More
ತೀವ್ರ ಬೇಡಿಕೆ ಇರುವ ಅವಧಿ ಅಂದರೆ ಪೀಕ್‌ ಅವರ್‌ನಲ್ಲಿ ಓಲಾ, ಉಬರ್‌, ರ್‍ಯಾಪಿಡೋ ಕ್ಯಾಬ್‌, ಆಟೋ, ಬೈಕ್‌ ಟ್ಯಾಕ್ಸಿ ದರ ಇನ್ನು ಮುಂದೆ ದುಬಾರಿಯಾಗಲಿದೆ. | Ola Uber Services Become More Expensive During Peak Hours

ತೀವ್ರ ಬೇಡಿಕೆ ಇರುವ ಅವಧಿ ಅಂದರೆ ಪೀಕ್‌ ಅವರ್‌ನಲ್ಲಿ ಓಲಾ, ಉಬರ್‌, ರ್‍ಯಾಪಿಡೋ ಕ್ಯಾಬ್‌, ಆಟೋ, ಬೈಕ್‌ ಟ್ಯಾಕ್ಸಿ ದರ ಇನ್ನು ಮುಂದೆ ದುಬಾರಿಯಾಗಲಿದೆ. | Ola Uber Services Become More Expensive During Peak Hours

ತೀವ್ರ ಬೇಡಿಕೆ ಇರುವ ಅವಧಿ ಅಂದರೆ ಪೀಕ್‌ ಅವರ್‌ನಲ್ಲಿ ಓಲಾ, ಉಬರ್‌, ರ್‍ಯಾಪಿಡೋ ಕ್ಯಾಬ್‌, ಆಟೋ, ಬೈಕ್‌ ಟ್ಯಾಕ್ಸಿ ದರ ಇನ್ನು ಮುಂದೆ ದುಬಾರಿಯಾಗಲಿದೆ. ನವದೆಹಲಿ : ತೀವ್ರ ಬೇಡಿಕೆ ಇರುವ ಅವಧಿ ಅಂದರೆ ಪೀಕ್‌ ಅವರ್‌ನಲ್ಲಿ ಓಲಾ, ಉಬರ್‌, ರ್‍ಯಾಪಿಡೋ ಕ್ಯಾಬ್‌, ಆಟೋ, ಬೈಕ್‌ ಟ್ಯಾಕ್ಸಿ ದರ ಇನ್ನು ಮುಂದೆ ದುಬಾರಿಯಾಗಲಿದೆ. ಓಲಾ, ಉಬರ್‌ ಮತ್ತು ರ್‍ಯಾಪಿಡೋದಂಥ ಕ್ಯಾಬ್‌ ಅಗ್ರಿಗೇಟರ್‌ಗಳು ಪೀಕ್‌ ಅವರ್‌ನಲ್ಲಿ ಮೂಲದರ ಅಥವಾ ಬೇಸ್‌ ದರದ ದುಪ್ಪಟ್ಟು ಶುಲ್ಕ ವಿಧಿಸಲು ಕೇಂದ್ರ ರಸ್ತೆ…

Read More