Headlines
ಇದೇ ತಿಂಗಳಲ್ಲಿ ಅಮೆರಿಕದಿಂದ ಭಾರತಕ್ಕೆ ಬರಲಿದೆ ಘಾತಕ ಹೆಲಿಕಾಪ್ಟರ್‌, ಪಾಕ್‌-ಚೀನಾಗೆ ನಡುಕ! | Indian Army To Get Apache Helicopters This Month For Western Border San

ಇದೇ ತಿಂಗಳಲ್ಲಿ ಅಮೆರಿಕದಿಂದ ಭಾರತಕ್ಕೆ ಬರಲಿದೆ ಘಾತಕ ಹೆಲಿಕಾಪ್ಟರ್‌, ಪಾಕ್‌-ಚೀನಾಗೆ ನಡುಕ! | Indian Army To Get Apache Helicopters This Month For Western Border San

ಅಮೆರಿಕದಿಂದ ಭಾರತಕ್ಕೆ ಅಪಾಚೆ ಹೆಲಿಕಾಪ್ಟರ್‌ಗಳ ಮೊದಲ ಸರಕು ಈ ತಿಂಗಳು ಬರಲಿದೆ. 15 ತಿಂಗಳ ಕಾಯುವಿಕೆಯ ನಂತರ, ಈ ಅತ್ಯಾಧುನಿಕ ಹೆಲಿಕಾಪ್ಟರ್‌ಗಳು ಪಶ್ಚಿಮ ಗಡಿಯಲ್ಲಿ ನಿಯೋಜನೆಗೊಳ್ಳಲಿವೆ. ಇದು ಭಾರತದ ರಕ್ಷಣಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ನವದೆಹಲಿ (ಜು.2): ಆಪರೇಷನ್ ಸಿಂದೂರ್ ನಂತರ, ಭಾರತೀಯ ಸೇನೆಯು ಪಶ್ಚಿಮ ಪ್ರದೇಶದಲ್ಲಿ ತನ್ನ ಯುದ್ಧ ಸಾಮರ್ಥ್ಯಗಳನ್ನು ಹೆಚ್ಚಿಸುವತ್ತ ನಿರಂತರವಾಗಿ ಗಮನಹರಿಸುತ್ತಿದೆ. ಈ ನಡುವೆ, ಅಪಾಚೆ ಯುದ್ಧ ಹೆಲಿಕಾಪ್ಟರ್‌ಗಳಿಗಾಗಿ ಕಾಯುವಿಕೆ ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಈ ತಿಂಗಳು ಅಮೆರಿಕದಿಂದ ಭಾರತಕ್ಕೆ ಅಪಾಚೆ ಹೆಲಿಕಾಪ್ಟರ್‌ಗಳ ಮೊದಲ…

Read More
ಅಲುಗಾಡುತ್ತಿದೆಯಾ ಐಟಿ ಕ್ಷೇತ್ರ? ಮೈಕ್ರೋಸಾಫ್ಟ್‌ನಲ್ಲಿ 9 ಸಾವಿರ ಉದ್ಯೋಗ ಕಡಿತ | Microsoft Set To Lay Offs Over 9000 Employees 3rd Round Of This Year

ಅಲುಗಾಡುತ್ತಿದೆಯಾ ಐಟಿ ಕ್ಷೇತ್ರ? ಮೈಕ್ರೋಸಾಫ್ಟ್‌ನಲ್ಲಿ 9 ಸಾವಿರ ಉದ್ಯೋಗ ಕಡಿತ | Microsoft Set To Lay Offs Over 9000 Employees 3rd Round Of This Year

ಮೈಕ್ರೋಸಾಫ್ಟ್‌ನಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತವಾಗುತ್ತಿದೆ. ಈ ಬಾರಿ 9,000 ಉದ್ಯೋಗಿಗಳನ್ನು ತೆಗೆದು ಹಾಕಲಾಗುತ್ತಿದೆ. ಇದೀಗ ಐಟಿ ಕ್ಷೇತ್ರದಲ್ಲಿ ಮತ್ತೆ ಆತಂಕ ಮನೆ ಮಾಡುತ್ತಿದೆ.  ನವದೆಹಲಿ (ಜು.02) ಪ್ರತಿಷ್ಠಿತ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಮತ್ತೆ ಬಿರುಗಾಳಿ ಬೀಸುತ್ತಿದೆ. ಇದೀಗ ಕಂಪನಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಈ ಬಾರಿ ಬರೋಬ್ಬರಿ 9,000 ಉದ್ಯೋಗ ಕಡಿತ ಮಾಡುತ್ತಿದೆ. ಈಗಾಗಲೇ ಲಿಸ್ಟ ತಯರಾಗಿದ್ದು ಹಂತ ಹಂತವಾಗಿ ಉದ್ಯೋಗ ಕಡಿತಗೊಳ್ಳಲಿದೆ. ಈ ಮೂಲಕ ಮೈಕ್ರೋಸಾಫ್ಟ್ ಇದೇ ವರ್ಷ ಮೂರನೇ ಬಾರಿಗೆ ಉದ್ಯೋಗ ಕಡಿತ ಮಾಡುತ್ತಿದೆ….

Read More
ನಮ್ಮ ಕಾಂಗ್ರೆಸ್ ಸೇರಿ 8 ಪಕ್ಷಗಳ ಮಾನ್ಯತೆ ರದ್ದುಗೊಳಿಸಲು ನೊಟೀಸ್ ಜಾರಿಗೊಳಿಸಿದ ಚುನಾವಣಾ ಆಯೋಗ! | Election Commission Ban Notice To Namma Congress Include 8 Political Party Sat

ನಮ್ಮ ಕಾಂಗ್ರೆಸ್ ಸೇರಿ 8 ಪಕ್ಷಗಳ ಮಾನ್ಯತೆ ರದ್ದುಗೊಳಿಸಲು ನೊಟೀಸ್ ಜಾರಿಗೊಳಿಸಿದ ಚುನಾವಣಾ ಆಯೋಗ! | Election Commission Ban Notice To Namma Congress Include 8 Political Party Sat

ಬೆಂಗಳೂರು ನಗರ ಜಿಲ್ಲೆಯಲ್ಲಿ ನೋಂದಣಿಯಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸದ ನಮ್ಮ ಕಾಂಗ್ರೆಸ್ ಸೇರಿ 8 ರಾಜಕೀಯ ಪಕ್ಷಗಳನ್ನು ನೋಂದಣಿ ಪಟ್ಟಿಯಿಂದ ತೆಗೆದುಹಾಕಲು ಚುನಾವಣಾ ಆಯೋಗ ನಿರ್ಧರಿಸಿದೆ. ಜುಲೈ 18, 2025 ರಂದು ವಿಚಾರಣೆ ನಡೆಸಿ, ಪಕ್ಷಗಳಿಗೆ ತಮ್ಮ ಹೇಳಿಕೆ ದಾಖಲಿಸಲು ಅವಕಾಶ ನೀಡಲಾಗುವುದು. ಬೆಂಗಳೂರು (ಜು.02): ಬೆಂಗಳೂರು ನಗರ ಜಿಲ್ಲೆಯಲ್ಲಿ ನೋಂದಣಿಯಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸದೇ ಇರುವ ರಾಜಕೀಯ ಪಕ್ಷಗಳನ್ನು ನೋಂದಣಿ ಪಟ್ಟಿಯಿಂದ ತೆಗೆದು ಹಾಕಲು ಭಾರತ ಚುನಾವಣಾ ಆಯೋಗ ನಿರ್ಧರಿಸಿದೆ. ಈ ಬಗ್ಗೆ ವಿಚಾರಣೆಯನ್ನು ಜುಲೈ 18, 2025…

Read More
Whisky Dominates India’s Liquor Market: ರಮ್, ವೋಡ್ಕಾ, ಬಿಯರ್ ಅಲ್ಲ, ಭಾರತದಲ್ಲಿ ಹೆಚ್ಚು ಸೇವಿಸೋದು ಯಾವುದು ಗೊತ್ತಾ? | Whisky Dominates India S Liquor Market Why It Outshines Rum Vodka And Beer Rav

Whisky Dominates India’s Liquor Market: ರಮ್, ವೋಡ್ಕಾ, ಬಿಯರ್ ಅಲ್ಲ, ಭಾರತದಲ್ಲಿ ಹೆಚ್ಚು ಸೇವಿಸೋದು ಯಾವುದು ಗೊತ್ತಾ? | Whisky Dominates India S Liquor Market Why It Outshines Rum Vodka And Beer Rav

ಭಾರತದಲ್ಲಿ ಮದ್ಯಪಾನ ಮಾರುಕಟ್ಟೆಯಲ್ಲಿ ವಿಸ್ಕಿಯೇ ಅಗ್ರಸ್ಥಾನದಲ್ಲಿದೆ. ಒಟ್ಟು ಮದ್ಯ ಮಾರಾಟದಲ್ಲಿ 60% ಕ್ಕಿಂತ ಹೆಚ್ಚು ಪಾಲು ವಿಸ್ಕಿಯದ್ದು. ಕೈಗೆಟುಕುವ ಬೆಲೆ ಮತ್ತು ವೈವಿಧ್ಯಮಯ ಬ್ರಾಂಡ್‌ಗಳು ಇದರ ಜನಪ್ರಿಯತೆಗೆ ಕಾರಣ. ಭಾರತದಲ್ಲಿ ಮದ್ಯಪಾನದ ಮಾರುಕಟ್ಟೆ ವಿಶ್ವದ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ, ಮತ್ತು ಇಲ್ಲಿ ಮದ್ಯದ ಬೇಡಿಕೆಯು ನಿರಂತರವಾಗಿ ಏರುತ್ತಿದೆ. ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಮದ್ಯದ ಅಂಗಡಿಗಳು ತೆರೆದಾಗ ಜನರು ಸರತಿ ಸಾಲುಗಳಲ್ಲಿ ನಿಂತಿದ್ದ ದೃಶ್ಯಗಳು ಇದಕ್ಕೆ ಸಾಕ್ಷಿಯಾಗಿವೆ. ರಮ್, ವೋಡ್ಕಾ, ಬಿಯರ್ ಮತ್ತು ವಿಸ್ಕಿಯಂತಹ ವಿವಿಧ ಮದ್ಯಗಳಲ್ಲಿ ಭಾರತೀಯರು…

Read More
ಬೆಣ್ಣೆ ನಗರಿ ದಾವಣಗೆರೆಯಲ್ಲೂ ಹೃದಯಾಘಾತ ಆತಂಕ ..ಆಸ್ಪತ್ರೆಗಳಲ್ಲಿ ಜನಜಂಗುಳಿ

ಬೆಣ್ಣೆ ನಗರಿ ದಾವಣಗೆರೆಯಲ್ಲೂ ಹೃದಯಾಘಾತ ಆತಂಕ ..ಆಸ್ಪತ್ರೆಗಳಲ್ಲಿ ಜನಜಂಗುಳಿ

ದಾವಣಗೆರೆ, (ಜುಲೈ 02): ಕರ್ನಾಟಕದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವ ಸಂಖ್ಯೆ ದಿನೇ ಹೆಚ್ಚಳವಾಗುತ್ತಿದೆ. ಅದರಲ್ಲೂ ಹಾಸನದಲ್ಲಿ ಬಲಿಯಾಗುತ್ತಿರುವ ಪ್ರಕರಣಗಳು. ಇನ್ನು ಬೆಣ್ಣೆ ದಾವಣಗೆರೆಯಲ್ಲೂ ಸಹ ಹೃದಯ ಹಿಂಡಿರುವ ಪ್ರಕರಣಗಳು ಬೆಳಕಿಗೆ ಬೆಳಕಿಗೆ, ಕಳೆದ ಮೂರು 75 ಜನರು ಬಲಿಯಾಗಿದ್ದಾರೆ ಎಂದು. ಏಪ್ರಿಲ್ ನಲ್ಲಿ 22, ಮೇ 29 ಹಾಗೂ ಜೂನ್ ನಲ್ಲಿ 24. ಮೂರು ಮೂರು ಜಿಲ್ಲಾ ಆಸ್ಪತ್ರೆಯಲ್ಲಿಯೇ 75 ಜನ. ತಿಂಗಳಲ್ಲಿ ತಿಂಗಳಲ್ಲಿ 75 ಜನರ ದುರಂತ ಸಾವು ಸಣ್ಣ. ದಾವಣಗೆರೆ ಆಸ್ಪತ್ರೆಯಿಂದ. ಜಿಲ್ಲಾ ಆಸ್ಪತ್ರೆಯಲ್ಲಿನ ಸಾವಿನ…

Read More
ಶೆಫಾಲಿ ನಿಧನದ ನಂತರ ವಿಡಿಯೋ ಮಾಡಿದ ಮಲ್ಲಿಕಾ; ‘ನೀವು ಸರ್ಜರಿ ಮಾಡಿಸಿಕೊಂಡಿಲ್ವ’ ಅನ್ನೋದಾ ನೆಟ್ಟಿಗರು

ಶೆಫಾಲಿ ನಿಧನದ ನಂತರ ವಿಡಿಯೋ ಮಾಡಿದ ಮಲ್ಲಿಕಾ; ‘ನೀವು ಸರ್ಜರಿ ಮಾಡಿಸಿಕೊಂಡಿಲ್ವ’ ಅನ್ನೋದಾ ನೆಟ್ಟಿಗರು

<p>ಪ್ರಸ್ತುತ ನಟಿ ಮಲ್ಲಿಕಾ ಶೆರಾವತ್ ಕೂಡ ತಮ್ಮ ಮನದಾಳದ ಮಾತುಗಳನ್ನಾಡಿದ್ದು, ಅವರು ಸೌಂದರ್ಯದ ಕುರಿತು ಬಹುಶಃ ಎಲ್ಲರೂ ಯೋಚಿಸವಂತಹ ಸಲಹೆಯನ್ನೇ ಜನರಿಗೆ ನೀಡಿದ್ದಾರೆ.</p><img><p>Mallika Sherawat Video: ಬಾಲಿವುಡ್ ನಟಿ, ಮಾಡೆಲ್ ಶೆಫಾಲಿ ಜರಿವಾಲಾ ಕೇವಲ ಮೂರು ದಿನಗಳ ಹಿಂದೆ ನಿಧನರಾದರು. ಅಂಥ ದೊಡ್ಡ ಕಾಯಿಲೆ ಇಲ್ಲದಿದ್ದರೂ ಅವರು ಚಿಕ್ಕ ವಯಸ್ಸಿನಲ್ಲಿಯೇ ನಿಧನರಾಗಿರುವುದಕ್ಕೆ ಎಲ್ಲರೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.</p><img><p>ಶೆಫಾಲಿ ಜರಿವಾಲಾ ಮರಣದ ನಂತರ ವಿವಿಧ ಪ್ರಶ್ನೆಗಳು ಎದ್ದಿವೆ. ಇದೀಗ ಬೆಳಕಿಗೆ ಬಂದಿರುವ ದೊಡ್ಡ ವಿಷಯವೆಂದರೆ ನಟಿ 5-6 ವರ್ಷಗಳಿಂದ ಬ್ಯೂಟಿ…

Read More
ಸಮಾಜಕ್ಕೆ ಶರಣ ಸಾಹಿತ್ಯ ತಂದುಕೊಟ್ಟ ಫ.ಗು.ಹಳಕಟ್ಟಿ: ಮನು ಬಳಿಗಾರ್ ಲೇಖನ | Tribute To Pha Gu Halakatti By Manu Baligar Gvd

ಸಮಾಜಕ್ಕೆ ಶರಣ ಸಾಹಿತ್ಯ ತಂದುಕೊಟ್ಟ ಫ.ಗು.ಹಳಕಟ್ಟಿ: ಮನು ಬಳಿಗಾರ್ ಲೇಖನ | Tribute To Pha Gu Halakatti By Manu Baligar Gvd

ವಚನ ಪಿತಾಮಹ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು ಇಪ್ಪತ್ತನೇ ಶತಮಾನದ ಪ್ರಾತ:ಸ್ಮರಣೀಯರಲ್ಲಿ ಪ್ರಮುಖರು. ಬಡತನದಲ್ಲಿ ಹುಟ್ಟದೇ ಇದ್ದರೂ ಅದನ್ನು ಅನುಭವಿಸಿದವರು, ಸಾಕಷ್ಟು ಗಳಿಸಬಹುದಾಗಿದ್ದ ವಕೀಲಿ ವೃತ್ತಿ ಇದ್ದರೂ ಆರ್ಥಿಕ ತೊಂದರೆಯಲ್ಲಿ ಬಳಲಿದವರು. ಡಾ। ಮನು ಬಳಿಗಾರ್, ನಿಕಟಪೂರ್ವ ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು. ವಚನ ಪಿತಾಮಹ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು ಇಪ್ಪತ್ತನೇ ಶತಮಾನದ ಪ್ರಾತ:ಸ್ಮರಣೀಯರಲ್ಲಿ ಪ್ರಮುಖರು. ಬಡತನದಲ್ಲಿ ಹುಟ್ಟದೇ ಇದ್ದರೂ ಅದನ್ನು ಅನುಭವಿಸಿದವರು, ಸಾಕಷ್ಟು ಗಳಿಸಬಹುದಾಗಿದ್ದ ವಕೀಲಿ ವೃತ್ತಿ ಇದ್ದರೂ ಆರ್ಥಿಕ ತೊಂದರೆಯಲ್ಲಿ ಬಳಲಿದವರು. ಸ್ವಂತ…

Read More
ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆಯೆಂದು ಪುನರ್​ನಾಮಕರಣ ಮಾಡಲು ಸರ್ಕಾರದ ನಿರ್ಧಾರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆಯೆಂದು ಪುನರ್​ನಾಮಕರಣ ಮಾಡಲು ಸರ್ಕಾರದ ನಿರ್ಧಾರ

ಚಿಕ್ಕಬಳ್ಳಾಪುರ, ಜುಲೈ 2: ನಂದಿ ಗಿರಿಧಾಮದಲ್ಲಿ ಇವತ್ತು ಸಭೆ ಬಳಿಕ ಕಾನೂನು ಸಚಿವ ಹೆಚ್ ಪಾಟೀಲರ ಪಾಟೀಲರ (ಎಚ್‌ಕೆ ಪಾಟೀಲ್) ಬದಲು ಮುಖ್ಯಮಂತ್ರಿ ನಡೆಸಿ ನಡೆಸಿ ಸಭೆಯಲ್ಲಿ ಕೆಲ ನಿರ್ಣಯಗಳನ್ನು ಮಾಧ್ಯಮದವರಿಗೆ. ವರದಿ ವರದಿ ಬೆಂಗಳೂರು ಗ್ರಾಮಾಂತರ ಬೆಂಗಳೂರು ಉತ್ತರ ಜಿಲ್ಲೆ ಅಂತ ಪುನರ್ ನಾಮಕರಣ ಮಾಡಲು ಸರ್ಕಾರ. ಹಾಗೆಯೇ, ಕೋಲಾರ ಜಿಲ್ಲೆಯಲ್ಲಿರುವ ಹೆಸರನ್ನು ಭಾಗ್ಯನಗರ ಎಂದ ಬದಲಾಯಿಸಲು ತಿರ್ಮಾನಿಸಲಾಗಿದೆ ಎಂದು. . ಇದನ್ನೂ ಓದಿ: ನನಗೆ ಬೇರೆ, ಸಿದ್ದರಾಮಯ್ಯ ಬೆನ್ನಿಗೆ ನಿಂತು ಬೆಂಬಲಿಸುತ್ತೇನೆ: ಡಿಕೆ ಶಿವಕುಮಾರ್…

Read More
ನೂರಾರು ಪ್ರವಾಸಿಗರ ಕೈಬೀಸಿ ಸೆಳೆಯುತ್ತಿದೆ ಹಯಸಿಂಥ್ ಕಿಲ್ಲರ್ ಹೂವು! | kodagu kushalanagar hyacinth killer flower in Tavarekere Lake tourist attraction | Kodagu Hyacinth Killer Flower In Tavarekere Lake Tourist Attraction Rav

ನೂರಾರು ಪ್ರವಾಸಿಗರ ಕೈಬೀಸಿ ಸೆಳೆಯುತ್ತಿದೆ ಹಯಸಿಂಥ್ ಕಿಲ್ಲರ್ ಹೂವು! | kodagu kushalanagar hyacinth killer flower in Tavarekere Lake tourist attraction | Kodagu Hyacinth Killer Flower In Tavarekere Lake Tourist Attraction Rav

ಕೊಡಗಿನ ಕುಶಾಲನಗರದ ತಾವರೆ ಕೆರೆಯಲ್ಲಿ ವಾಟರ್ ಹಯಸಿಂಥ್ ಎಂಬ ತ್ಯಾಜ್ಯ ಗಿಡ ಹರಡಿ ಲಕ್ಷಾಂತರ ಹೂವುಗಳು ಅರಳಿವೆ. ಇದು ನೋಡುಗರನ್ನು ಆಕರ್ಷಿಸುತ್ತಿದ್ದರೂ, ನೀರಿನ ಗುಣಮಟ್ಟ ಹಾಳುಮಾಡುವ ಅಪಾಯಕಾರಿ ಗಿಡವಾಗಿದೆ. ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ ಕೊಡಗು (ಜು.2) : ಹೂವು ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಒಂದೆಡೆಯೇ ಲಕ್ಷಾಂತರ ಹೂವುಗಳು ಅರಳಿದರೆ, ಹೂವಿನ ಲೋಕವೇ ಸೃಷ್ಟಿಯಾಯಿತ್ತೆಂದರೆ. ಎಂತಹ ಅರಸಿಕರನ್ನಾದರೂ ಸೆಳೆದು ಬಿಡುತ್ತದೆ ಅಲ್ಲವಾ,? ಇಲ್ಲೂ ಅದೇ ಆಗಿದೆ. ಹೌದು ಕೊಡಗು…

Read More
ಮತ್ತೆ ನಾಲಿಗೆ ಹರಿಬಿಟ್ಟ ಬಿಜೆಪಿ MLC ರವಿಕುಮಾರ್: ಸಿಎಸ್​ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ, ದೂರು ದಾಖಲು

ಮತ್ತೆ ನಾಲಿಗೆ ಹರಿಬಿಟ್ಟ ಬಿಜೆಪಿ MLC ರವಿಕುಮಾರ್: ಸಿಎಸ್​ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ, ದೂರು ದಾಖಲು

ಸಿಎಸ್ ರಜನೀಶ್, ಎನ್ ಬೆಂಗಳೂರು, ಜುಲೈ 02: ರಾಜ್ಯ ಮುಖ್ಯ ಕಾರ್ಯದರ್ಶಿ ಕಾರ್ಯದರ್ಶಿ (ಕರ್ನಾಟಕ ಸರ್ಕಾರ ಸಿ.ಎಸ್) ವಿರುದ್ಧ ಅಸಂಸದೀಯ ಪದ ಬಳಕೆ ಆರೋಪ ಮೇಲೆ ಬಿಜೆಪಿ ಪರಿಷತ್ ಸದಸ್ಯ. (N ರವಿಕುಮಾರ್) ವಿರುದ್ಧ ಕೆಪಿಸಿಸಿ ((ಕೆಪಿಸಿಸಿ) ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಪೊಲೀಸ್ ಠಾಣೆಯಲ್ಲಿ ದೂರು. ರವಿಕುಮಾರ್ ರವಿಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ. ನೀಡಲು ಕಾರಣ ವಿಧಾನಸೌಧದಲ್ಲಿ ನಡೆದ ಸಂದರ್ಭದಲ್ಲಿ ವಿಪಕ್ಷ ಮುಖ್ಯ ಸಚೇತಕ ಎನ್ ರವಿಕುಮಾರ್ ಅವರು “ ವಿಧಾನ ಪರಿಷತ್ ಪಕ್ಷದ ಛಲವಾದಿ…

Read More