Meghana Raj Second Marriage: ಎರಡನೇ ಮದುವೆ ಬಗ್ಗೆ ಕೊಂಕು ನುಡಿದವ್ರಿಗೆ ಉತ್ತರ ಕೊಟ್ಟ ಮೇಘನಾ ರಾಜ್!‌

Meghana Raj Second Marriage: ಎರಡನೇ ಮದುವೆ ಬಗ್ಗೆ ಕೊಂಕು ನುಡಿದವ್ರಿಗೆ ಉತ್ತರ ಕೊಟ್ಟ ಮೇಘನಾ ರಾಜ್!‌

About the Author Padmashree Bhat ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು. Read More……

Read More
ಆಪರೇಷನ್ ಸಿಂಧೂರ್ ವೇಳೆ ಹೇರಲಾಗಿದ್ದ ಪಾಕಿಸ್ತಾನದ ನ್ಯೂಸ್ ವೆಬ್‌ಸೈಟ್‌, ಯೂಟ್ಯೂಬ್ ಚಾನೆಲ್​ಗಳ ಮೇಲಿನ ನಿಷೇಧ ತೆರವು

ಆಪರೇಷನ್ ಸಿಂಧೂರ್ ವೇಳೆ ಹೇರಲಾಗಿದ್ದ ಪಾಕಿಸ್ತಾನದ ನ್ಯೂಸ್ ವೆಬ್‌ಸೈಟ್‌, ಯೂಟ್ಯೂಬ್ ಚಾನೆಲ್​ಗಳ ಮೇಲಿನ ನಿಷೇಧ ತೆರವು

ನವದೆಹಲಿ, ಜುಲೈ 2: ಭಾರತ ಮತ್ತು ಪಾಕಿಸ್ತಾನದ ಉದ್ನಿಗ್ನತೆ ಇನ್ನೂ. ಆದರೂ ಆಪರೇಷನ್ . ಆದರೆ, ನಿಷೇಧವನ್ನು ತೆಗೆದುಹಾಕುವ ಬಗ್ಗೆ ಅಧಿಕೃತ ಘೋಷಣೆಯನ್ನು. ಮಾವ್ರಾ, ಸಬಾ ಕಮರ್, ಅಹದ್ ರಜಾ, ಯುಮ್ನಾ ಜೈದಿ ಮತ್ತು ತೈಮೂರ್ ಸೇರಿದಂತೆ ಪಾಕಿಸ್ತಾನಿ ನಟರ ಇನ್‌ಸ್ಟಾಗ್ರಾಮ್ ಖಾತೆಗಳು ಭಾರತದಲ್ಲಿ ಭಾರತದಲ್ಲಿ. . ಆದರೆ, ಜುಲೈ 2 ರಿಂದ ಅವರ ಈಗ ಭಾರತೀಯ ಅಭಿಮಾನಿಗಳಿಗೆ. ಗೋಚರಿಸುತ್ತಿರುವ ಗೋಚರಿಸುತ್ತಿರುವ ಖಾತೆಗಳ ಸಾಮಾಜಿಕ ಹಂಚಿಕೊಂಡ ನಂತರ ಅನೇಕ ಅಭಿಮಾನಿಗಳು ನಿಷೇಧವನ್ನು ರದ್ದುಗೊಳಿಸಲಾಗಿದೆಯೇ ಎಂದು. ಇದನ್ನೂ ಓದಿ:…

Read More
ಎಷ್ಟು ಬಾರಿ ಮೂತ್ರ ವಿಸರ್ಜನೆ ಮಾಡ್ತೀರಾ?, ಕಡಿಮೆಯಾದ್ರೆ ಎರಡೂ ಕಿಡ್ನಿಗೂ ತೊಂದರೆಯಾಗಿದೆ ಎಂದರ್ಥ | Poor Urine Flow Might Be A Sign Of Enlarged Prostate Consult A Doctor

ಎಷ್ಟು ಬಾರಿ ಮೂತ್ರ ವಿಸರ್ಜನೆ ಮಾಡ್ತೀರಾ?, ಕಡಿಮೆಯಾದ್ರೆ ಎರಡೂ ಕಿಡ್ನಿಗೂ ತೊಂದರೆಯಾಗಿದೆ ಎಂದರ್ಥ | Poor Urine Flow Might Be A Sign Of Enlarged Prostate Consult A Doctor

ಮೂತ್ರವು ಅನೇಕ ರೋಗಗಳ ಸೂಚನೆಗಳನ್ನು ನೀಡಬಹುದು. ಪುರುಷರಲ್ಲಿ ಅತಿ ಕಡಿಮೆ ಮೂತ್ರ ವಿಸರ್ಜನೆಯು ಗಂಭೀರ ಕಾಯಿಲೆಯ ಲಕ್ಷಣಗಳಾಗಿರಬಹುದು. ಆದ್ದರಿಂದ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಭಾರತದಲ್ಲಿ ಅನೇಕ ಪುರುಷರು ಅತಿ ಕಡಿಮೆ ಮೂತ್ರ ವಿಸರ್ಜನೆ ಅಥವಾ ರಾತ್ರಿ ಆಗಾಗ್ಗೆ ಮೂತ್ರ ವಿಸರ್ಜನೆಗೆ ಹೋಗುವುದನ್ನು ವಯಸ್ಸಿನ ಪರಿಣಾಮವೆಂದು ಪರಿಗಣಿಸಿ ನಿರ್ಲಕ್ಷಿಸುತ್ತಾರೆ. ಆದರೆ ಈ ಲಕ್ಷಣಗಳು ಬೆನಿಗ್ನ್ ಪ್ರೊಸ್ಟಾಟಿಕ್ ಹೈಪರ್ಪ್ಲಾಸಿಯಾ (benign prostatic hyperplasia) ಅಥವಾ ಪ್ರಾಸ್ಟೇಟ್ ಗ್ರಂಥಿಯ ಹಿಗ್ಗುವಿಕೆ ಎಂಬ ಸಾಮಾನ್ಯ ಆದರೆ ಗಂಭೀರ ಕಾಯಿಲೆಯ ಲಕ್ಷಣಗಳಾಗಿರಬಹುದು. ನೆಫ್ರಾಲಜಿಸ್ಟ್ ತಜ್ಞರಾದ…

Read More
ಕಾನೂನು ಸಂಕಷ್ಟಗಳ ಮಧ್ಯೆ ಭವ್ಯಾ ಗೌಡ ಸಮೇತ ‘Karna Serial’ ಬಂದಾಯ್ತು! ಫಸ್ಟ್‌ ಎಪಿಸೋಡ್‌ ಪ್ರಸಾರವಾಯ್ತು!

ಕಾನೂನು ಸಂಕಷ್ಟಗಳ ಮಧ್ಯೆ ಭವ್ಯಾ ಗೌಡ ಸಮೇತ ‘Karna Serial’ ಬಂದಾಯ್ತು! ಫಸ್ಟ್‌ ಎಪಿಸೋಡ್‌ ಪ್ರಸಾರವಾಯ್ತು!

<p>ಕರ್ಣ ಧಾರಾವಾಹಿ ಯಾವಾಗ ಪ್ರಸಾರ ಆಗಲಿದೆ ಎಂಬ ಪ್ರಶ್ನೆ ಇರುವಾಗಲೇ ಇದರ ಮೊದಲ ಎಪಿಸೋಡ್‌ ಪ್ರಸಾರ ಆಗಿದೆ. ಭವ್ಯಾ ಗೌಡ, ಕಿರಣ್‌ ರಾಜ್‌ ಕೂಡ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.&nbsp;</p><img><p>2025 ಜೂನ್‌ 16ರಂದು ರಾತ್ರಿ 8 ಗಂಟೆಗೆ ಕರ್ಣ ಧಾರಾವಾಹಿ ಪ್ರಸಾರ ಆಗಬೇಕಿತ್ತು. ಕಾನೂನಿನ ತೊಡಕಿನಿಂದ ಧಾರಾವಾಹಿ ಪ್ರಸಾರವನ್ನು ಮುಂದೂಡಲಾಗಿದೆ. ಹೌದು, ಈ ಧಾರಾವಾಹಿಯಲ್ಲಿ ಭವ್ಯಾ ಗೌಡ ಕೂಡ ನಟಿಸುತ್ತಿದ್ದಾರೆ. ಇಲ್ಲೇ ಒಂದು ಸಮಸ್ಯೆ ಸೃಷ್ಟಿ ಆಗಿತ್ತು.</p><img><p>ಕಲರ್ಸ್‌ ಕನ್ನಡ ವಾಹಿನಿಯ ಬಿಗ್‌ ಬಾಸ್‌ ಶೋನಲ್ಲಿ ಭವ್ಯಾ ಗೌಡ…

Read More
‘ಧಮ್’ ಹೊಡದೇ ಇಲ್ವಾ ರಶ್ಮಿಕಾ..? ಹೊಗೆ ವಿಷ್ಯ ಹೊರಗೆ ಬಂತು.. ಸಿಕ್ಕಿ ಬಿದ್ದು ಟ್ರೋಲ್ ಆದ ಸುಂದರಿ..! | Rashmika Mandanna Becomes Troll In Social Media Again For Smoking Statement

‘ಧಮ್’ ಹೊಡದೇ ಇಲ್ವಾ ರಶ್ಮಿಕಾ..? ಹೊಗೆ ವಿಷ್ಯ ಹೊರಗೆ ಬಂತು.. ಸಿಕ್ಕಿ ಬಿದ್ದು ಟ್ರೋಲ್ ಆದ ಸುಂದರಿ..! | Rashmika Mandanna Becomes Troll In Social Media Again For Smoking Statement

ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಮಾತನಾಡಿ ಟ್ರೋಲ್ ಆಗ್ತಾರೋ ಇಲ್ಲಾ ಟ್ರೋಲ್ ಆಗ್ಲಿಕ್ಕೆ ಅಂತಾನೆ ಮಾತನಾಡ್ತಾರೋ ಗೊತ್ತಿಲ್ಲ. ಸದ್ಯ ಲಂಡನ್​ನಲ್ಲಿ  ‘ವಿ ದ ವುಮೆನ್’ ಅನ್ನೋ ಕಾರ್ಯಕ್ರದಲ್ಲಿ ಭಾಗಿಯಾಗಿರೋ ರಶ್ಮಿಕಾ, ತನಗೆ ಸಮಾಜದ ಬಗ್ಗೆ ಎಷ್ಟು ಕಾಳಜಿ, ಕಳಕಳಿ ಇದೆ ಅಂತೆಲ್ಲಾ ಮಾತನಾಡಿದ್ದಾರೆ. ಆದ್ರೆ ರಶ್ಮಿಕಾ ಹೇಳೊದೇ ಒಂದು ಮಾಡೋದೇ ಒಂದು ಅಂತ ಸಾಕ್ಷಿ ಸಮೇತ  ಕುಟುಕಿದ್ದಾರೆ ನೆಟ್ಟಿಗರು. ಯೆಸ್ ರಶ್ಮಿಕಾ ಮತ್ತೊಮ್ಮೆ ಟ್ರೋಲ್ ಆಗ್ತಾ ಇದ್ದಾರೆ. ಕಿರಿಕ್ ಬ್ಯೂಟಿಗೆ ಈ ಟ್ರೋಲ್​ಗಳು, ಕಿರಿಕ್​ಗಳು  ಹೊಸತೇನಲ್ಲ. ರಶ್ಮಿಕಾ…

Read More
ಬೀರ್ ಕುಡಿಯುತ್ತಲೇ ಆನ್‌ಲೈನ್ ವಿಚಾರಣೆಯಲ್ಲಿ ಹೈಕೋರ್ಟ್ ಹಿರಿಯ ವಕೀಲ ಭಾಗಿ: ವೀಡಿಯೋ | High Court Advocates Beer Sips During Virtual Court Hearing Spark Controversy

ಬೀರ್ ಕುಡಿಯುತ್ತಲೇ ಆನ್‌ಲೈನ್ ವಿಚಾರಣೆಯಲ್ಲಿ ಹೈಕೋರ್ಟ್ ಹಿರಿಯ ವಕೀಲ ಭಾಗಿ: ವೀಡಿಯೋ | High Court Advocates Beer Sips During Virtual Court Hearing Spark Controversy

ಗುಜರಾತ್ ಹೈಕೋರ್ಟ್‌ನ ಆನ್‌ಲೈನ್ ವಿಚಾರಣೆಯಲ್ಲಿ ಹಿರಿಯ ವಕೀಲರೊಬ್ಬರು ಬಿಯರ್ ಕುಡಿಯುತ್ತಾ ಕಾಣಿಸಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ನ್ಯಾಯಾಲಯವು ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದೆ. ಅಹ್ಮದಾಬಾದ್‌: ಹೈಕೋರ್ಟ್‌ನ ಆನ್‌ಲೈನ್‌ ವಿಚಾರಣೆಗೆ ಹೈಕೋರ್ಟ್‌ನ ಹಿರಿಯ ವಕೀಲರೊಬ್ಬರು ಬೀರ್ ಕುಡಿಯುತ್ತಾ ಹಾಜರಾಗಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಗುಜರಾತ್‌ ಹೈಕೋರ್ಟ್‌ನ ವಿಚಾರಣೆಗೆ ವ್ಯಕ್ತಿಯೊಬ್ಬ ತನ್ನ ಶೌಚಾಲಯದಿಂದಲೇ ಹಾಜರಾದ ಪ್ರಕರಣ ಮಾಸುವ ಮೊದಲೇ ಇಂತಹದೊಂದು ಘಟನೆ ನಡೆದಿದ್ದು, ಇದೀಗ ಸಾಮಾಜಿಕ…

Read More
Shivamogga Truck Accident: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಬಾರಿ ಅನಾಹುತ, 1700 ಕೋಳಿಗಳ ಪೈಕಿ 700 ಸ್ಥಳದಲ್ಲೇ ಸಾವು, ಮುಗಿಬಿದ್ದ ಜನ! | Shivamogga Sagara Taluk Truck Overturn Incident 700 Chickens Die Rav

Shivamogga Truck Accident: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಬಾರಿ ಅನಾಹುತ, 1700 ಕೋಳಿಗಳ ಪೈಕಿ 700 ಸ್ಥಳದಲ್ಲೇ ಸಾವು, ಮುಗಿಬಿದ್ದ ಜನ! | Shivamogga Sagara Taluk Truck Overturn Incident 700 Chickens Die Rav

ಸಾಗರ ತಾಲೂಕಿನ ಮುಂಬಾಳು ಕೆರೆ ಬಳಿ ಕೋಳಿ ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿಯಾಗಿ 700 ಕೋಳಿಗಳು ಸಾವನ್ನಪ್ಪಿವೆ. ಬಸ್ಸಿಗೆ ಡಿಕ್ಕಿ ತಪ್ಪಿಸಲು ಹೋಗಿ ಚಾಲಕ ನಿಯಂತ್ರಣ ತಪ್ಪಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ. ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಶಿವಮೊಗ್ಗ (ಜು.2): ಸಾಗರ ತಾಲೂಕಿನ ಆನಂದಪುರ ಸಮೀಪದ ಮುಂಬಾಳು ಕೆರೆ ಬಳಿ ಕೋಳಿ ಸಾಗಿಸುತ್ತಿದ್ದ ಕ್ಯಾಂಟರ್ ವಾಹನವೊಂದು ಪಲ್ಟಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ನಡೆದಿದೆ. ಕಡೂರಿನಿಂದ ಸಾಗರಕ್ಕೆ ಕೋಳಿಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಕ್ಯಾಂಟರ್, ಎದುರಿಗೆ ಬಂದ ಬಸ್‌ಗೆ…

Read More
Malayali monk death mystery: ‘ಜನರ ಗುಂಪು ದಾಳಿ ಮಾಡುತ್ತಿದೆ, ದೇವರೇ ಉಳಿಸಬೇಕು’ ಮಲಯಾಳಿ ಸನ್ಯಾಸಿಯ ಸಾವು ನಿಗೂಢ, ರೈಲಿನಲ್ಲಿ ಆಗಿದ್ದಾದರೂ ಏನು? | Mystery Surrounds Death Of Young Malayali Monk In Telangana Rav

Malayali monk death mystery: ‘ಜನರ ಗುಂಪು ದಾಳಿ ಮಾಡುತ್ತಿದೆ, ದೇವರೇ ಉಳಿಸಬೇಕು’ ಮಲಯಾಳಿ ಸನ್ಯಾಸಿಯ ಸಾವು ನಿಗೂಢ, ರೈಲಿನಲ್ಲಿ ಆಗಿದ್ದಾದರೂ ಏನು? | Mystery Surrounds Death Of Young Malayali Monk In Telangana Rav

ಒಂದು ಗುಂಪು ಜನ ಟ್ರೈನ್‌ನಲ್ಲಿ ಹಲ್ಲೆ ಮಾಡ್ತಿದ್ದಾರೆ, ಭಗವಂತ ಮಾತ್ರ ರಕ್ಷಣೆ ಅಂತ ಹೇಳಿದ್ರಂತೆ. ತೃಶೂರ್: ತೆಲಂಗಾಣದಲ್ಲಿ ಶವವಾಗಿ ಪತ್ತೆಯಾದ ಯುವ ಮಲಯಾಳಿ ಸನ್ಯಾಸಿಯ ಸಾವಿನ ಸುತ್ತ ನಿಗೂಢತೆ ಇದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ತ್ರಿಶೂರ್‌ನ ಮಾಂಗಡ್ ಮೂಲದ ಬ್ರಹ್ಮಾನಂದಗಿರಿ ಅಲಿಯಾಸ್ ಶ್ರೀ ಬಿನ್, ನೇಪಾಳದಿಂದ ಕೇರಳಕ್ಕೆ ತೆರಳುತ್ತಿದ್ದಾಗ ತೆಲಂಗಾಣದ ಕಮ್ಮತ್‌ನಲ್ಲಿ ಶನಿವಾರ ಶವವಾಗಿ ಪತ್ತೆಯಾಗಿದ್ದಾರೆ. ಕುನ್ನಂಕುಲಂ ಬಳಿಯ ಮಾಂಗಾಡ್ ಮೂಲದ ಯುವ ಸನ್ಯಾಸಿ ಬ್ರಹ್ಮಾನಂದ ಗಿರಿ ಕೊನೆಯ ಬಾರಿಗೆ ಕರೆ ಮಾಡಿದ್ದು, ಮನೆಯಲ್ಲಿದ್ದ ತನ್ನ ಸ್ನೇಹಿತನಿಗೆ….

Read More
36 ರಿಂದ 26 ಸಾವಿರ ಅಡಿ ಎತ್ತರಕ್ಕೆ ಹಠಾತ್ ಕುಸಿದ ವಿಮಾನ: ಹೆದರಿ ವಿಮಾನದಲ್ಲೇ ವಿಲ್ ಬರೆದ ಪ್ರಯಾಣಿಕರು | Tokyo Plane Suddenly Plunges 26000 Feet Before Emergency Landing Feet

36 ರಿಂದ 26 ಸಾವಿರ ಅಡಿ ಎತ್ತರಕ್ಕೆ ಹಠಾತ್ ಕುಸಿದ ವಿಮಾನ: ಹೆದರಿ ವಿಮಾನದಲ್ಲೇ ವಿಲ್ ಬರೆದ ಪ್ರಯಾಣಿಕರು | Tokyo Plane Suddenly Plunges 26000 Feet Before Emergency Landing Feet

ಅಹ್ಮದಾಬಾದ್‌ ವಿಮಾನ ದುರಂತದಿಂದ ನಾವಿನೂ ಹೊರಬಂದಿಲ್ಲ, ಅಷ್ಟರಲ್ಲಿ ಜಪಾನ್‌ನಲ್ಲಿ ಸಂಭವಿಸುತ್ತಿದ್ದ ಭಯಾನಕ ವಿಮಾನ ದುರಂತವೊಂದು ಕೂದೆಲೆಳೆ ಅಂತರದಿಂದ ತಪ್ಪಿ ಹೋಗಿದೆ. ಸಾವಿನ ಸಮೀಪ ಹೋಗಿ ಬಂದಂತಹ ಪ್ರಯಾಣಿಕರು ಆ ಭಯಾನಕ ಅನುಭವವನ್ನು ವಿವರಿಸಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ನಿಮ್ಮ ಸಾವು ಸಂಭವಿಸಲಿದೆ ಎಂಬುದು ನಿಮಗೆ ಮೊದಲೇ ತಿಳಿದರೆ ಏನ್ ಮಾಡ್ಬಹುದು. ಬಹುಶಃ ನೀವು ಮಾಡಿ ಮುಗಿಸಬೇಕಾದ ಕೆಲಸಗಳಿದ್ದರೆ ಅದನ್ನು ಒಂದು ಪುಸ್ತಕದಲ್ಲಿ ಬರೆದಿಡಬಹುದು, ನಿಮ್ಮ ಪ್ರೀತಿ ಪಾತ್ರರಿಗೆ ಕರೆ ಮಾಡಿ ಕೊನೆಯದಾಗಿ ಮಾತನಾಡಲು ಬಯಸಬಹುದು. ಇಷ್ಟದ ಆಹಾರ…

Read More
ಕಾರವಾರ: ರಸ್ತೆ ಇಲ್ಲವೆಂದು ಈ ಗ್ರಾಮದ ಯುವಕರಿಗೆ ಕನ್ಯೆ ಕೊಡ್ತಿಲ್ಲ

ಕಾರವಾರ: ರಸ್ತೆ ಇಲ್ಲವೆಂದು ಈ ಗ್ರಾಮದ ಯುವಕರಿಗೆ ಕನ್ಯೆ ಕೊಡ್ತಿಲ್ಲ

ಉತ್ತರ, ಜುಲೈ 02: ರಸ್ತೆ ರಸ್ತೆ ಸಂಪರ್ಕ ಉತ್ತರ ಜಿಲ್ಲೆಯ ಕಾರವಾರ ತಾಲೂಕಿನ ಮಚ್ಚಳ್ಳಿ ಊರಿನ ಯುವಕರಿಗೆ ಕನ್ಯೆ. ಕಾಡಿನ ಕಾಡಿನ ಮಧ್ಯದಲ್ಲೇ 4 ಕಿಮೀ ಮತ್ತು ಮಣ್ಣಿನ ರಸ್ತೆಯಲ್ಲೇ ನಡೆದುಕೊಂಡು ಈ ಗ್ರಾಮಕ್ಕೆ. ಹೀಗಾಗಿ, ಈ ಗ್ರಾಮದ ಕಳೆದ 10 ವರ್ಷಗಳಿಂದ ಯಾರೂ. ಅಲ್ಲದೆ, ಗ್ರಾಮದಲ್ಲಿ ಯಾರಾದರೂ ಬಳಲುತ್ತಿದ್ದರೆ ಅವರನ್ನು ಜೋಳಗೆಯಲ್ಲಿ ಹೆಗಲ ಮೇಲೆ ಹೊತ್ತೊಯ್ಯವ. ಇನ್ನೂವರೆಗೂ ಕಟ್ಟಿಗೆಗೆ ಕಂಬಳ ಜೊಳಿಗೆಯಲ್ಲಿ ಹೊತ್ತೊಯ್ಯುತ್ತಿದ್ದಾರೆ. ಇನ್ನು, ಮಚ್ಚಳ್ಳಿ ಗ್ರಾಮದವರೆಗೂ ಸರ್ಕಾರದ ಮೂಲಭೂತ ಸೌಕರ್ಯ. ರಸ್ತೆ, ಆಸ್ಪತ್ರೆ, ಶಾಲೆ…

Read More