ಕಳೆದ 19 ದಿನಗಳಿಂದ ಕೇರಳ ರಾಜಧಾನಿಯ ವಿಮಾನ ನಿಲ್ದಾಣದಲ್ಲಿ ಅನಾಥವಾಗಿ ನಿಂತಿರುವ ಬ್ರಿಟನ್‌ ನೌಕಾಪಡೆಯ ಎಫ್‌-35ಬಿ ಸೇನಾ ವಿಮಾನ ಏರ್‌ ಲಿಫ್ಟ್‌ ? | British F 35 Stuck In Kerala Likely To Be Airlifted By C 17 Globemaster

ಕಳೆದ 19 ದಿನಗಳಿಂದ ಕೇರಳ ರಾಜಧಾನಿಯ ವಿಮಾನ ನಿಲ್ದಾಣದಲ್ಲಿ ಅನಾಥವಾಗಿ ನಿಂತಿರುವ ಬ್ರಿಟನ್‌ ನೌಕಾಪಡೆಯ ಎಫ್‌-35ಬಿ ಸೇನಾ ವಿಮಾನ ಏರ್‌ ಲಿಫ್ಟ್‌ ? | British F 35 Stuck In Kerala Likely To Be Airlifted By C 17 Globemaster

ಕಳೆದ 19 ದಿನಗಳಿಂದ ಕೇರಳ ರಾಜಧಾನಿಯ ವಿಮಾನ ನಿಲ್ದಾಣದಲ್ಲಿ ಅನಾಥವಾಗಿ ನಿಂತಿರುವ ಬ್ರಿಟನ್‌ ನೌಕಾಪಡೆಯ ಎಫ್‌-35ಬಿ ಸೇನಾ ವಿಮಾನವು ಹಲವು ಪ್ರಯತ್ನಗಳ ಬಳಿಕವೂ ರಿಪೇರಿ ಆಗದ ಕಾರಣ ಅದನ್ನು ಸಿ-17 ಗ್ಲೋಬ್‌ಮಾಸ್ಟರ್ ಸಾರಿಗೆ ವಿಮಾನದಲ್ಲಿ ಏರ್‌ಲಿಫ್ಟ್‌ ಮಾಡಿ ತವರಿಗೆ ಒಯ್ಯುವ ಸಾಧ್ಯತೆಗಳು ದಟ್ಟವಾಗಿವೆ. ತಿರುವನಂತಪುರಂ: ಕಳೆದ 19 ದಿನಗಳಿಂದ ಕೇರಳ ರಾಜಧಾನಿಯ ವಿಮಾನ ನಿಲ್ದಾಣದಲ್ಲಿ ಅನಾಥವಾಗಿ ನಿಂತಿರುವ ಬ್ರಿಟನ್‌ ನೌಕಾಪಡೆಯ ಎಫ್‌-35ಬಿ ಸೇನಾ ವಿಮಾನವು ಹಲವು ಪ್ರಯತ್ನಗಳ ಬಳಿಕವೂ ರಿಪೇರಿ ಆಗದ ಕಾರಣ ಅದನ್ನು ಸಿ-17 ಗ್ಲೋಬ್‌ಮಾಸ್ಟರ್…

Read More
ಮರಾಠಿಯೇತರ ವ್ಯಾಪಾರಸ್ಥರನ್ನು ಕಚೇರಿಗೆ ಕರೆಸಿ ಶಿವಸೇನಾ (ಯುಬಿಟಿ) ನಾಯಕನೊಬ್ಬ ಥಳಿಸಿ, ನಿಂದಿಸಿದ ಆಘಾತಕಾರಿ ಘಟನೆ ನಡೆದಿದೆ. | Shiv Sena Leader Assaults Traders For Not Speaking Marathi

ಮರಾಠಿಯೇತರ ವ್ಯಾಪಾರಸ್ಥರನ್ನು ಕಚೇರಿಗೆ ಕರೆಸಿ ಶಿವಸೇನಾ (ಯುಬಿಟಿ) ನಾಯಕನೊಬ್ಬ ಥಳಿಸಿ, ನಿಂದಿಸಿದ ಆಘಾತಕಾರಿ ಘಟನೆ ನಡೆದಿದೆ. | Shiv Sena Leader Assaults Traders For Not Speaking Marathi

ಮರಾಠಿ ಮಾತಾಡದ ಆಹಾರ ಮಳಿಗೆ ವ್ಯಾಪಾರಿ ಮೇಲೆ ಎಂಎನ್‌ಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ ಬೆನ್ನಲ್ಲೆ, ಮರಾಠಿಯೇತರ ವ್ಯಾಪಾರಸ್ಥರನ್ನು ಕಚೇರಿಗೆ ಕರೆಸಿ ಶಿವಸೇನಾ (ಯುಬಿಟಿ) ನಾಯಕನೊಬ್ಬ ಥಳಿಸಿ, ನಿಂದಿಸಿದ ಆಘಾತಕಾರಿ ಘಟನೆ ನಡೆದಿದೆ. ಮುಂಬೈ: ಮರಾಠಿ ಮಾತಾಡದ ಆಹಾರ ಮಳಿಗೆ ವ್ಯಾಪಾರಿ ಮೇಲೆ ಎಂಎನ್‌ಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ ಬೆನ್ನಲ್ಲೆ, ಮರಾಠಿಯೇತರ ವ್ಯಾಪಾರಸ್ಥರನ್ನು ಕಚೇರಿಗೆ ಕರೆಸಿ ಶಿವಸೇನಾ (ಯುಬಿಟಿ) ನಾಯಕನೊಬ್ಬ ಥಳಿಸಿ, ನಿಂದಿಸಿದ ಆಘಾತಕಾರಿ ಘಟನೆ ನಡೆದಿದೆ. ಇದು ರಾಜ್ಯದಲ್ಲಿ ಮರಾಠಿಯೇತರ ವ್ಯಾಪಾರಸ್ಥರ ಸುರಕ್ಷತೆ ಕುರಿತು ಕಳವಳ ಹುಟ್ಟುಹಾಕಿದೆ….

Read More
ಭಾರತವು ಜಗತ್ತಿನ ಶಕ್ತಿ ಸ್ತಂಭವಾಗಿದೆ. ಬಲಿಷ್ಠ ಭಾರತವು ಹೆಚ್ಚು ಸ್ಥಿರ ಮತ್ತು ಸಮೃದ್ಧ ಜಗತ್ತಿಗೆ ಕೊಡುಗೆ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. | Strong India Will Contribute To Stable And Prosperous World Says Pm Modi

ಭಾರತವು ಜಗತ್ತಿನ ಶಕ್ತಿ ಸ್ತಂಭವಾಗಿದೆ. ಬಲಿಷ್ಠ ಭಾರತವು ಹೆಚ್ಚು ಸ್ಥಿರ ಮತ್ತು ಸಮೃದ್ಧ ಜಗತ್ತಿಗೆ ಕೊಡುಗೆ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. | Strong India Will Contribute To Stable And Prosperous World Says Pm Modi

ಭಾರತವು ಜಗತ್ತಿನ ಶಕ್ತಿ ಸ್ತಂಭವಾಗಿದೆ. ಬಲಿಷ್ಠ ಭಾರತವು ಹೆಚ್ಚು ಸ್ಥಿರ ಮತ್ತು ಸಮೃದ್ಧ ಜಗತ್ತಿಗೆ ಕೊಡುಗೆ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಅಕ್ರಾ (ಘಾನಾ): ಭಾರತವು ಜಗತ್ತಿನ ಶಕ್ತಿ ಸ್ತಂಭವಾಗಿದೆ. ಬಲಿಷ್ಠ ಭಾರತವು ಹೆಚ್ಚು ಸ್ಥಿರ ಮತ್ತು ಸಮೃದ್ಧ ಜಗತ್ತಿಗೆ ಕೊಡುಗೆ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.2 ದಿನಗಳ ಘಾನಾ ದೇಶದ ಪ್ರವಾಸದಲ್ಲಿರುವ ಅವರು, ಗುರುವಾರ ಘಾನಾ ಸಂಸತ್ತನ್ನುದ್ದೇಶಿಸಿ ಮಾತನಾಡಿದರು. ‘ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವವಾಗಿರುವ ಭಾರತವು ಜಗತ್ತಿನ ಶಕ್ತಿ ಸ್ತಂಭವಾಗಿದೆ. ಬಲಿಷ್ಠ…

Read More
ಬೌದ್ಧ ಧರ್ಮಗುರು ದಲೈಲಾಮಾರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಅಧಿಕಾರ ಸ್ವತಃ ದಲೈಲಾಮಾ ಅವರಿಗೆ ಹಾಗೂ ಅವರು ಸ್ಥಾಪಿಸಿದ ಸಂಸ್ಥೆಗೆ ಇದೆಯೇ ಹೊರತು ಬೇರಾರಿಗೂ ಇಲ್ಲ : ಭಾರತ | China Has No Authority To Choose Next Lama Says India

ಬೌದ್ಧ ಧರ್ಮಗುರು ದಲೈಲಾಮಾರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಅಧಿಕಾರ ಸ್ವತಃ ದಲೈಲಾಮಾ ಅವರಿಗೆ ಹಾಗೂ ಅವರು ಸ್ಥಾಪಿಸಿದ ಸಂಸ್ಥೆಗೆ ಇದೆಯೇ ಹೊರತು ಬೇರಾರಿಗೂ ಇಲ್ಲ : ಭಾರತ | China Has No Authority To Choose Next Lama Says India

ಬೌದ್ಧ ಧರ್ಮಗುರು ದಲೈಲಾಮಾರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಅಧಿಕಾರ ಸ್ವತಃ ದಲೈಲಾಮಾ ಅವರಿಗೆ ಹಾಗೂ ಅವರು ಸ್ಥಾಪಿಸಿದ ಸಂಸ್ಥೆಗೆ ಇದೆಯೇ ಹೊರತು ಬೇರಾರಿಗೂ ಇಲ್ಲ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ನವದೆಹಲಿ: ಬೌದ್ಧ ಧರ್ಮಗುರು ದಲೈಲಾಮಾರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಅಧಿಕಾರ ಸ್ವತಃ ದಲೈಲಾಮಾ ಅವರಿಗೆ ಹಾಗೂ ಅವರು ಸ್ಥಾಪಿಸಿದ ಸಂಸ್ಥೆಗೆ ಇದೆಯೇ ಹೊರತು ಬೇರಾರಿಗೂ ಇಲ್ಲ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ಈ ಮೂಲಕ…

Read More
2020ರಲ್ಲಿ ಸಂಭವಿಸಿದ ದಿ। ನಟ ಸುಶಾಂತ್ ಸಿಂಗ್ ರಜಪೂತ್‌ ಅವರ ಮ್ಯಾನೇಜರ್‌ ದಿಶಾ ಸಾಲಿಯಾನ್ ಸಾವು ಕೊಲೆ ಅಲ್ಲ, ಆತ್ಮಹತ್ಯೆ | Disha Salian Died By Suicide No Evidence Found Mumbai Police

2020ರಲ್ಲಿ ಸಂಭವಿಸಿದ ದಿ। ನಟ ಸುಶಾಂತ್ ಸಿಂಗ್ ರಜಪೂತ್‌ ಅವರ ಮ್ಯಾನೇಜರ್‌ ದಿಶಾ ಸಾಲಿಯಾನ್ ಸಾವು ಕೊಲೆ ಅಲ್ಲ, ಆತ್ಮಹತ್ಯೆ | Disha Salian Died By Suicide No Evidence Found Mumbai Police

2020ರಲ್ಲಿ ಸಂಭವಿಸಿದ ದಿ। ನಟ ಸುಶಾಂತ್ ಸಿಂಗ್ ರಜಪೂತ್‌ ಅವರ ಮ್ಯಾನೇಜರ್‌ ದಿಶಾ ಸಾಲಿಯಾನ್ ಅವರ ಸಾವು ಆತ್ಮಹತ್ಯೆಯೇ ವಿನಾ ಕೊಲೆಯಲ್ಲ. ಅವರ ಸಾವಿನಲ್ಲಿ ಯಾವುದೇ ಅಸಹಜ ನಡೆ ಕಂಡುಬಂದಿಲ್ಲ ಎಂದು ಮುಂಬೈ ಪೊಲೀಸರು ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಮುಂಬೈ: 2020ರಲ್ಲಿ ಸಂಭವಿಸಿದ ದಿ। ನಟ ಸುಶಾಂತ್ ಸಿಂಗ್ ರಜಪೂತ್‌ ಅವರ ಮ್ಯಾನೇಜರ್‌ ದಿಶಾ ಸಾಲಿಯಾನ್ ಅವರ ಸಾವು ಆತ್ಮಹತ್ಯೆಯೇ ವಿನಾ ಕೊಲೆಯಲ್ಲ. ಅವರ ಸಾವಿನಲ್ಲಿ ಯಾವುದೇ ಅಸಹಜ ನಡೆ ಕಂಡುಬಂದಿಲ್ಲ ಎಂದು ಮುಂಬೈ ಪೊಲೀಸರು ಬಾಂಬೆ…

Read More
Horoscope Today 04 July : ಇಂದು ಈ ರಾಶಿಯವರಿಗೆ ಅಪ್ರಾಮಾಣಿಕತೆಯ ಕಳಂಕ ಬರಲಿದೆ

Horoscope Today 04 July : ಇಂದು ಈ ರಾಶಿಯವರಿಗೆ ಅಪ್ರಾಮಾಣಿಕತೆಯ ಕಳಂಕ ಬರಲಿದೆ

. 07:46 – 09:23 ಮೇಷ: : ಅಧಿಕಾರವು ಮುನ್ನಡೆಸಲು. ಅದು ಕಡೆಗೂ. ನಿಮ್ಮ ತೊಂದರೆಯ ಹತ್ತಾರು ಮಾರ್ಗಗಳು. ಅದನ್ನು ಅನ್ಯರ ಮೂಲಕ ತಿಳಿದುಕೊಳ್ಳುವ ಮಾಡಿ. ಸಹಾಯಕ್ಕೆ ಯಾರನ್ನಾದರೂ ನೀವು ಆರಿಸಿಕೊಳ್ಳುವಿರಿ ಮುಖ್ಯವಾಗಲಿದೆ. ಭೂಮಿಯ ಒಬ್ಬರೇ. ಸ್ಥಳದ ಮಾಹಿತಿಯನ್ನು. ನಿಮ್ಮ ಕೆಲವರಿಗೆ. ಮನೋರಂಜನೆಯ ತೊಡಗುವಿರಿ. ಕೆಲಸವನ್ನು ಕಳೆದುಕೊಂಡಿದ್ದರೆ ಸಹಾಯ. ಅಮೂಲ್ಯ ಕಳೆದುಕೊಳ್ಳುವಿರಿ. ಹೊಸತನ್ನು ಕಲಿಯಬೇಕು ಬಯಕೆ. ಉದ್ಯೋಗದ ಮನೆಯಿಂದ. ಜನಪ್ರಿಯತೆಯಿಂದ ಕಷ್ಟವಾಗುವುದು. ಇನ್ನೊಬ್ಬರ ಸಮಯ. ಪ್ರತಿಭೆ ಪ್ರದರ್ಶನಕ್ಕೆ ಅವಕಾಶ. ದೂರಪ್ರಯಾಣವನ್ನು ಇಷ್ಟಪಡುವಿರಿ. ಜಾಡ್ಯವಾದ ಸರಿಮಾಡಿಕೊಳ್ಳಿ. ವೃಷಭ: :…

Read More
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 4ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 4ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28 ನೇ ತಾರೀಕು ಹುಟ್ಟಿದವರ 1) ಸೋದರ- ಸೋದರಿಯರಿಗೆ ಅನುಕೂಲಗಳು, ಹಣಕಾಸಿನ ಅಗತ್ಯಗಳು ನಿಮ್ಮಿಂದಲೇ ಆಗಬೇಕು ಎಂದು ಸದಸ್ಯರು. ಇನ್ನು ಈ ದಿನ ಸಂಭ್ರಮದ ಇರುತ್ತದೆ. ರುಚಿಕಟ್ಟಾದ- ತಿಂಡಿ ಸವಿಯುವಂಥ ಯೋಗ. ಮಕ್ಕಳ ಶೈಕ್ಷಣಿಕ ಪ್ರಗತಿ ಪಠ್ಯೇತರ ಅವರು ಮಾಡಿದ ಸಾಧನೆಯಿಂದಾಗಿ ನಿಮ್ಮ ಮನಸ್ಸಿಗೆ ಬಹಳ. ದೇವತಾ ಕಾರ್ಯಗಳಿಗಾಗಿ ಹಣವನ್ನು ಖರ್ಚು. ನೀವಾಗಿಯೇ ಹಾಕಿಕೊಂಡ ಕೆಲವು ಮುಟ್ಟುವುದಕ್ಕೆ ಸಾಧ್ಯವಾಗಲಿಲ್ಲ ವಿಚಾರ ಬೇಸರಕ್ಕೆ ಕಾರಣ. ಗೊಂದಲವಿದೆ ಗೊಂದಲವಿದೆ ಎಂಬಂಥ…

Read More
Late Night Sleeping Effects Risks: ರಾತ್ರಿ ತಡವಾಗಿ ಮಲಗುವವರಿಗೆ ಹೃದಯಾಘಾತ ಸಾಧ್ಯತೆ ಹೆಚ್ಚು!

Late Night Sleeping Effects Risks: ರಾತ್ರಿ ತಡವಾಗಿ ಮಲಗುವವರಿಗೆ ಹೃದಯಾಘಾತ ಸಾಧ್ಯತೆ ಹೆಚ್ಚು!

<p>ಇತ್ತೀಚಿನ ದಿನಗಳಲ್ಲಿ, ವಿಶೇಷವಾಗಿ ಯುವಜನರು ರಾತ್ರಿ ತಡವಾಗಿ ಮಲಗಿ ಬೆಳಿಗ್ಗೆ ತಡವಾಗಿ ಏಳುವುದು ಸಾಮಾನ್ಯವಾಗಿದೆ. ಆದರೆ ವೈದ್ಯರು ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಏಳಬೇಕು ಅಂತ ಹೇಳ್ತಾರೆ.</p><p>ರಾತ್ರಿ ತಡವಾಗಿ ಮಲಗುವವರನ್ನ ‘ನೈಟ್ ಔಲ್ಸ್’ ಅಂತ ಕರೀತಾರೆ. ತಡವಾಗಿ ಮಲಗುವುದರಿಂದ ನಿದ್ರೆಯ ಚಕ್ರ ಹಾಳಾಗಿ ಹಲವು ರೋಗಗಳು ಬರಬಹುದು.</p><p>ಬೇಗ ಮಲಗುವವರಿಗಿಂತ ತಡವಾಗಿ ಮಲಗುವವರು ಬೇಗ ಸಾಯುವ ಸಾಧ್ಯತೆ ಹೆಚ್ಚು ಅಂತ ಒಂದು ಸಂಶೋಧನೆ ಹೇಳುತ್ತದೆ. ತಡವಾಗಿ ಮಲಗುವವರು ಸಿಗರೇಟ್, ಮದ್ಯಪಾನದಂತಹ ಚಟಗಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚು, ಇದರಿಂದ…

Read More
ಕೇವಲ ಐದು ನಿಮಿಷದಲ್ಲಿ ಗ್ಯಾಸ್ ಸ್ಟೌವ್ ಕ್ಲೀನ್ ಮಾಡುವ ಸೂಪರ್ ಟಿಪ್ಸ್!

ಕೇವಲ ಐದು ನಿಮಿಷದಲ್ಲಿ ಗ್ಯಾಸ್ ಸ್ಟೌವ್ ಕ್ಲೀನ್ ಮಾಡುವ ಸೂಪರ್ ಟಿಪ್ಸ್!

ಅಡುಗೆಮನೆಯನ್ನು ಯಾವಾಗಲೂ ಸ್ವಚ್ಛವಾಗಿಡುವುದು ಸ್ವಲ್ಪ ಕಷ್ಟಕರವಾದ ಕೆಲಸ. ಆಗಾಗ್ಗೆ ಅಡುಗೆ ಮಾಡುವುದರಿಂದ ಅನಿಲ ಒಲೆಯಲ್ಲಿ ಕಲೆ ಮತ್ತು ಕೊಳೆ ಉಂಟಾಗುತ್ತದೆ. ಇದನ್ನು ಸ್ವಚ್ಛಗೊಳಿಸಲು ಈ ರೀತಿ ಮಾಡಿ ನೋಡಿ. Source link

Read More