ಮದುವೆಯಾಗಿ ಮಗುವೂ ಆದ್ಮೇಲೆ ಹರಿಪ್ರಿಯಾ ಬಗ್ಗೆ ವಸಿಷ್ಠ ಸಿಂಹ ಹೀಗೆ ಹೇಳಿದಾರೆ; ಇದೆಂಥಾ ಮಾತು ನೋಡಿ..! | Vasishta Simha Talks On Wife Actress Haripriya About Her Transformation For Family

ಮದುವೆಯಾಗಿ ಮಗುವೂ ಆದ್ಮೇಲೆ ಹರಿಪ್ರಿಯಾ ಬಗ್ಗೆ ವಸಿಷ್ಠ ಸಿಂಹ ಹೀಗೆ ಹೇಳಿದಾರೆ; ಇದೆಂಥಾ ಮಾತು ನೋಡಿ..! | Vasishta Simha Talks On Wife Actress Haripriya About Her Transformation For Family

ಇತ್ತೀಚೆಗೆ ಸದ್ದು-ಸುದ್ದಿ ಮಾಡುತ್ತಿರುವ ಕನ್ನಡದ ಟ್ರೆಂಡಿಂಗ್ ಜೋಡಿಗಳಲ್ಲಿ ಈ ಜೋಡಿಯೂ ಟಾಪ್‌ನಲ್ಲಿದೆ. ಹರಿಪ್ರಿಯಾ-ವಸಿಷ್ಠ ಸಿಂಹ ಜೋಡಿಗೆ ಮುದ್ದಾದ ಗಂಡು ಮಗುವೂ ಜೊತೆಯಾಗಿದೆ. ಈ ಅನುರೂಪ ಜೋಡಿಗೆ.. ನಟ ವಸಿಷ್ಠ ಸಿಂಹ (Vasishta Simha) ಹಾಗೂ ಹರಿಪ್ರಿಯಾ (Haripriya) ಜೋಡಿ ಸ್ಯಾಂಡಲ್‌ವುಡ್‌ನ ಜನಪ್ರಿಯ ಜೋಡಿಗಳಲ್ಲಿ ಒಂದು. ಇತ್ತೀಚೆಗೆ ಸದ್ದು-ಸುದ್ದಿ ಮಾಡುತ್ತಿರುವ ಕನ್ನಡದ ಟ್ರೆಂಡಿಂಗ್ ಜೋಡಿಗಳಲ್ಲಿ ಈ ಜೋಡಿಯೂ ಟಾಪ್‌ನಲ್ಲಿದೆ. ಹರಿಪ್ರಿಯಾ-ವಸಿಷ್ಠ ಸಿಂಹ ಜೋಡಿಗೆ ಮುದ್ದಾದ ಗಂಡು ಮಗುವೂ ಜೊತೆಯಾಗಿದೆ. ಈ ಅನುರೂಪ ಜೋಡಿಗೆ ಯಾರ ದೃಷ್ಟಿಯೂ ಆಗದಿರಲಿ, ನೂರಾರು…

Read More
ಪೋಸ್ಟ್ ಆಫೀಸ್​​ನ ಕೌಂಟರ್​​ಗಳಲ್ಲಿ ಡಿಜಿಟಪಲ್ ಪೇಮೆಂಟ್ಸ್; ಆಗಸ್ಟ್​​ನಿಂದ ಸೌಲಭ್ಯ ಶುರು

ಪೋಸ್ಟ್ ಆಫೀಸ್​​ನ ಕೌಂಟರ್​​ಗಳಲ್ಲಿ ಡಿಜಿಟಪಲ್ ಪೇಮೆಂಟ್ಸ್; ಆಗಸ್ಟ್​​ನಿಂದ ಸೌಲಭ್ಯ ಶುರು

ನವದೆಹಲಿ, ಜೂನ್ 27: ಪೋಸ್ಟ್ ಆಫೀಸ್ ಅನ್ನು ನಿಯಮಿತವಾಗಿ ಬಳಸುವ ಜನರಿಗೆ ಸಮಾಧಾನ ತರುವ ಸುದ್ದಿ ಇದು. ಅಂಚೆ ಕಚೇರಿಯ ಕೌಂಟರ್​​ಗಳಲ್ಲಿ ಡಿಜಿಟಲ್ ಪೇಮೆಂಟ್ ಸೌಲಭ್ಯ ಆರಂಭವಾಗುತ್ತಿದೆ. ಇದರೊಂದಿಗೆ ಅಂಚೆ ಕಚೇರಿಯೂ ಯುಪಿಐ ನೆಟ್ವರ್ಕ್​ಗೆ ಸೇರ್ಪಡೆಯಾದಂತಾಗಿದೆ. ಹೊಸ ಐಟಿ ಸಿಸ್ಟಂ ಅಪ್ಲಿಕೇಶನ್ ಅನ್ನು ಸ್ಥಾಪಿಸಿರುವುದರಿಂದ ಇದು ಸಾಧ್ಯವಾಗಿದೆ. ಯುಪಿಐ ಸಿಸ್ಟಂಗೆ ಜೋಡಿತವಾಗದೇ ಇದ್ದರಿಂದ ಅಂಚೆ ಕಚೇರಿಯಲ್ಲಿ ಡಿಜಿಟಲ್ ಪೇಮೆಂಟ್ ಸ್ವೀಕೃತವಾಗಿರಲಿಲ್ಲ. ಈಗ ಹೊಸ ತಂತ್ರಜ್ಞಾನ ಅಳವಡಿಕೆ ಆಗುತ್ತಿದೆ. ‘ಅಂಚೆ ಇಲಾಖೆಯು ತನ್ನ ಐಟಿ ಇನ್​ಫ್ರಾಸ್ಟ್ರಕ್ಚರ್ ಅನ್ನು ಅಳವಡಿಸುತ್ತಿದೆ….

Read More
ಮನೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಕರ್ಪೂರದಿಂದ ಈ ಪರಿಹಾರಗಳನ್ನು ಮಾಡಿ

ಮನೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಕರ್ಪೂರದಿಂದ ಈ ಪರಿಹಾರಗಳನ್ನು ಮಾಡಿ

<p>ಮನೆಯಲ್ಲಿ ಹಣದ ಸಮಸ್ಯೆ &nbsp;ಸೇರಿದಂತೆ ಯಾವುದೇ ಸಮಸ್ಯೆ &nbsp;ಇದ್ದರೂ ಕರ್ಪೂರದಿಂದ ಈ ಪರಿಹಾರಗಳನ್ನು ಮಾಡಿ. ಲಕ್ಷ್ಮಿ ದೇವಿಯ ಕೃಪೆ ಸಿಗುತ್ತದೆ.&nbsp;</p><img>ಕರ್ಪೂರ ಪ್ರತಿ ಮನೆಯಲ್ಲೂ ಇರುವ ಒಂದು ಮುಖ್ಯ ವಸ್ತು. ಹಿಂದೂ ಧರ್ಮದಲ್ಲಿ ಇದಕ್ಕೆ ವಿಶೇಷ ಸ್ಥಾನಮಾನವಿದೆ. ಹೆಚ್ಚಾಗಿ ಪೂಜೆ ಮತ್ತು ಆರಾಧನೆಗಳಲ್ಲಿ ಬಳಸಲಾಗುತ್ತದೆ. ಪೂಜೆಯ ಕೊನೆಯಲ್ಲಿ ಕರ್ಪೂರದಿಂದ ಆರತಿ ಮಾಡುತ್ತಾರೆ. ದೇವರುಗಳನ್ನು ಸಂತೋಷಪಡಿಸುತ್ತದೆ ಎಂದು ನಂಬಲಾಗಿದೆ. ಕರ್ಪೂರ ಆರತಿಗೆ ಮಾತ್ರವಲ್ಲ, ದುಷ್ಟ ಶಕ್ತಿಗಳನ್ನು ನಾಶಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.<img><p>ಕರ್ಪೂರವು ಅತ್ಯಂತ ಶಕ್ತಿಶಾಲಿ ಪವಿತ್ರ ವಸ್ತುವಾಗಿದ್ದು, ಇದು…

Read More
Bangalore University: ಪರಿಸರ ನಿಯಮ ಪಾಲನೆ ಜೊತೆಗೆ ಅಭಿವೃದ್ಧಿಗೆ ಬದ್ದ: ಬೆಂವಿವಿ ಕುಲಪತಿ ಡಾ‌.ಜಯಕರ | Committed To Development While Adhering To Environmental Regulations Says Dr Jayakar Sm Gvd

Bangalore University: ಪರಿಸರ ನಿಯಮ ಪಾಲನೆ ಜೊತೆಗೆ ಅಭಿವೃದ್ಧಿಗೆ ಬದ್ದ: ಬೆಂವಿವಿ ಕುಲಪತಿ ಡಾ‌.ಜಯಕರ | Committed To Development While Adhering To Environmental Regulations Says Dr Jayakar Sm Gvd

ಪರಿಸರ ಪ್ರಜ್ಞೆ ಮತ್ತು ಕಾಳಜಿಯೊಂದಿಗೆ ಕಾನೂನಾತ್ಮಕವಾಗಿ ಸರ್ಕಾರದ ಎಲ್ಲಾ ನಿಯಮಾವಳಿಗಳನ್ನು ಪಾಲಿಸಿಕೊಂಡು ಶೈಕ್ಷಣಿಕ ಭವನ ಮತ್ತು ಸಂಶೋಧನಾ ಭವನ ನಿರ್ಮಿಸುವುದಾಗಿ ಬೆಂವಿವಿ ಕುಲಪತಿ ಡಾ.ಜಯಕರ ಸ್ಪಷ್ಟಪಡಿಸಿದರು. ವರದಿ: ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು ಬೆಂಗಳೂರು (ಜೂ.27): ಜ್ಞಾನಭಾರತಿಯಲ್ಲಿ ವಿದ್ಯಾರ್ಥಿ ಕೇಂದ್ರಿತ ಅಭಿವೃದ್ಧಿಗೆ ಬೆಂಗಳೂರು ವಿಶ್ವವಿದ್ಯಾಲಯ ಬದ್ದವಾಗಿದ್ದು, ಪರಿಸರ ಪ್ರಜ್ಞೆ ಮತ್ತು ಕಾಳಜಿಯೊಂದಿಗೆ ಕಾನೂನಾತ್ಮಕವಾಗಿ ಸರ್ಕಾರದ ಎಲ್ಲಾ ನಿಯಮಾವಳಿಗಳನ್ನು ಪಾಲಿಸಿಕೊಂಡು ಶೈಕ್ಷಣಿಕ ಭವನ ಮತ್ತು ಸಂಶೋಧನಾ ಭವನ ನಿರ್ಮಿಸುವುದಾಗಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಜಯಕರ…

Read More
MLC 2025: ಕೊನೆಯ ಎಸೆತದಲ್ಲಿ ಕ್ಯಾಚ್ ಕೈಚೆಲ್ಲಿ ಪಂದ್ಯ ಸೋತ ಶಾರುಖ್ ಖಾನ್ ತಂಡ; ವಿಡಿಯೋ

MLC 2025: ಕೊನೆಯ ಎಸೆತದಲ್ಲಿ ಕ್ಯಾಚ್ ಕೈಚೆಲ್ಲಿ ಪಂದ್ಯ ಸೋತ ಶಾರುಖ್ ಖಾನ್ ತಂಡ; ವಿಡಿಯೋ

ಮೇಜರ್ ಲೀಗ್ ಕ್ರಿಕೆಟ್ 2025 ರ 17 ನೇ ಪಂದ್ಯದಲ್ಲಿ, ಶಾರುಖ್ ಖಾನ್ ಓಡೆತನದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡ ವೆಸ್ಟ್ ಇಂಡೀಸ್‌ ಆಲ್‌ರೌಂಡರ್ ಜೇಸನ್ ಹೋಲ್ಡರ್ ಮಾಡಿದ ತಪ್ಪಿನಿಂದಾಗಿ ಟೂರ್ನಿಯಲ್ಲಿ ಐದನೇ ಸೋಲನ್ನು ಎದುರಿಸಬೇಕಾಯಿತು. ವಾಸ್ತವವಾಗಿ ಈ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ತಂಡಕ್ಕೆ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ವಿರುದ್ಧ ಗೆಲ್ಲಲು ಒಂದು ಎಸೆತದಲ್ಲಿ ಒಂದು ರನ್ ಅಗತ್ಯವಿತ್ತು. ಈ ವೇಳೆ ಸ್ಟ್ರೈಕ್​ನಲ್ಲಿದ್ದ ಗ್ಲೆನ್ ಫಿಲಿಪ್ಸ್ ಗಾಳಿಯಲ್ಲಿ ಶಾಟ್ ಹೊಡೆದರು. ಅದನ್ನು ಕ್ಯಾಚ್ ತೆಗೆದುಕೊಳ್ಳುವಲ್ಲಿ…

Read More
ವಿಜಯೇಂದ್ರ ಬಾಡಿ ಲಾಂಗ್ವೇಜ್​ನಿಂದ ಬಿಜೆಪಿ ರಾಜ್ಯ ಘಟಕದಲ್ಲಿ ಏನು ನಡೆಯುತ್ತಿದೆ ಅನ್ನೋದನ್ನು ಊಹಿಸಬಹುದು!

ವಿಜಯೇಂದ್ರ ಬಾಡಿ ಲಾಂಗ್ವೇಜ್​ನಿಂದ ಬಿಜೆಪಿ ರಾಜ್ಯ ಘಟಕದಲ್ಲಿ ಏನು ನಡೆಯುತ್ತಿದೆ ಅನ್ನೋದನ್ನು ಊಹಿಸಬಹುದು!

ಬೆಂಗಳೂರು, ಜೂನ್ 27: ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಅಸಲೀ ವಿಷಯವನ್ನು ಮುಚ್ಚಿಡಲು ಎಷ್ಟೇ ಪ್ರಯತ್ನಪಟ್ಟರೂ ಅನಿವಾರ್ಯತೆಯನ್ನು ಮುಂದೂಡಲು, ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಅವರ ಬಾಡಿ ಲ್ಯಾಂಗ್ವೇಜ್ ನಿಂದ ಸಭೆಯಲ್ಲಿ ನಡೆದ ಚರ್ಚೆಯೇನು ಅನ್ನೋದನ್ನು ಊಹಿಸಬಹದು. ಇವತ್ತು ಮಲ್ಲೇಶ್ವರಂ ಶಾಸಕ ಡಾ ಸಿಎನ್ ಆಶ್ವಥ್ ನಾರಾಯಣ ಮನೆಯಲ್ಲಿ ವಿಜಯೇಂದ್ರ ಸೇರಿದಂತೆ ರಾಜ್ಯ ಬಿಜೆಪಿಯ ಪ್ರಮುಖ ನಾಯಕರು ಸಭೆ ಸೇರಿದ್ದರು. ವಿರೋಧ ಪಕ್ಷದ ನಾಯಕ ಅರ್ ಅಶೋಕ ದೆಹಲಿಗೆ ಹೋಗಿದ್ದಾರೆ. ವಿಜಯೇಂದ್ರ ಕೂಡ ಹೋಗಿದ್ದರು, ಇವರು ವಾಪಸ್ಸು…

Read More
Dulquer Salmaan: ಹರಿಹರ ವೀರಮಲ್ಲು ಸಿನಿಮಾವನ್ನು ರಿಲೀಸ್ ಮಾಡ್ತಿದ್ದಾರೆ ಸ್ಟಾರ್ ಹೀರೋ: ಪವನ್ ಕಲ್ಯಾಣ್‌ಗೆ ಆ ನಟನ ಸಾಥ್! | Dulquer Salmaan To Release Pawan Kalyans Hari Hara Veera Mallu In Kerala Gvd

Dulquer Salmaan: ಹರಿಹರ ವೀರಮಲ್ಲು ಸಿನಿಮಾವನ್ನು ರಿಲೀಸ್ ಮಾಡ್ತಿದ್ದಾರೆ ಸ್ಟಾರ್ ಹೀರೋ: ಪವನ್ ಕಲ್ಯಾಣ್‌ಗೆ ಆ ನಟನ ಸಾಥ್! | Dulquer Salmaan To Release Pawan Kalyans Hari Hara Veera Mallu In Kerala Gvd

ಹರಿಹರ ವೀರಮಲ್ಲು ಸಿನಿಮಾದ ಮಲಯಾಳಂ ವರ್ಷನ್ ಥಿಯೇಟ್ರಿಕಲ್ ಹಕ್ಕುಗಳನ್ನು ಒಬ್ಬ ಸ್ಟಾರ್ ಹೀರೋ ತಮ್ಮದಾಗಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಆ ಸ್ಟಾರ್ ಹೀರೋ ಪವನ್ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದು ಕುತೂಹಲ ಮೂಡಿಸಿದೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ನಟಿಸಿರುವ ಹರಿಹರ ವೀರಮಲ್ಲು ಸಿನಿಮಾ ಜುಲೈ 24 ರಂದು ಬಿಡುಗಡೆಗೆ ಸಜ್ಜಾಗಿದೆ. ಈ ತಿಂಗಳ 12 ರಂದು ಬಿಡುಗಡೆಯಾಗಬೇಕಿದ್ದ ಚಿತ್ರ ಕೆಲವು ಕಾರಣಗಳಿಂದ ಮುಂದೂಡಲ್ಪಟ್ಟಿತ್ತು. ಈಗ ಬಿಡುಗಡೆ ದಿನಾಂಕ ನಿಗದಿಯಾಗಿದ್ದು, ಚಿತ್ರದ ಪ್ರೀ-ರಿಲೀಸ್ ವ್ಯವಹಾರ, ಬಿಡುಗಡೆ…

Read More
ಸಿ ಸೆಕ್ಷನ್ ಡೆಲಿವರಿ ಆದ್ಮೇಲೆ ಬೆನ್ನುನೋವು ಬರೋದು ನಿಜಾನಾ?

ಸಿ ಸೆಕ್ಷನ್ ಡೆಲಿವರಿ ಆದ್ಮೇಲೆ ಬೆನ್ನುನೋವು ಬರೋದು ನಿಜಾನಾ?

<p>ಅನಸ್ತೇಶಿಯಾ ಇಂಜೆಕ್ಷನ್‌ನಿಂದ ಬೆನ್ನುಹುರಿ ದುರ್ಬಲವಾಗುತ್ತೆ, ಬೆನ್ನುನೋವು ಜೀವನಪೂರ್ತಿ ಇರುತ್ತೆ ಅಂತಾರೆ. ಆದ್ರೆ ತಜ್ಞರು ಏನ್ ಹೇಳ್ತಾರೆ ನೋಡಿ… &nbsp;&nbsp;</p><img><p>ಸಿಸೇರಿಯನ್ ಡೆಲಿವರಿಯಲ್ಲಿ ಕೊಡೋ ಇಂಜೆಕ್ಷನ್‌ನಿಂದ ಜೀವನಪೂರ್ತಿ ಬೆನ್ನುನೋವು ಬರುತ್ತೆ ಅನ್ನೋ ಭಯ ಬಹಳಷ್ಟು ಜನರಲ್ಲಿ ಇದೆ. ಆದ್ರೆ ಇದು ಸತ್ಯ ಅಲ್ಲ. ಆದ್ರೂನೂ ಜನ ಇದನ್ನ ನಂಬ್ತಾರೆ. &nbsp;</p><img>ಸಿ ಸೆಕ್ಷನ್‌ನಲ್ಲಿ ಸ್ಪೈನಲ್ ಅನಸ್ತೇಶಿಯಾ ಅಥವಾ ಎಪಿಡ್ಯೂರಲ್ ಇಂಜೆಕ್ಷನ್ ಕೊಡ್ತಾರೆ. ನೋವು ಕಡಿಮೆ ಮಾಡೋಕೆ ಇದು. "ಇಂಜೆಕ್ಷನ್‌ನಿಂದ ಬೆನ್ನುಹುರಿ ದುರ್ಬಲವಾಗುತ್ತೆ, ಬೆನ್ನುನೋವು ಜೀವನಪೂರ್ತಿ ಇರುತ್ತೆ" ಅಂತಾರೆ. ಆದ್ರೆ ತಜ್ಞರು ಇದನ್ನ…

Read More
ಸ್ಟೈಲಿಶ್ ಅವತಾರದಲ್ಲಿ ನಿರೂಪಕಿ ಜಾಹ್ನವಿ…. ರಾಕ್ ಸ್ಟಾರ್ ಲುಕ್ ಸೂಪರ್

ಸ್ಟೈಲಿಶ್ ಅವತಾರದಲ್ಲಿ ನಿರೂಪಕಿ ಜಾಹ್ನವಿ…. ರಾಕ್ ಸ್ಟಾರ್ ಲುಕ್ ಸೂಪರ್

ಕನ್ನಡ ಕಿರುತೆರೆಯಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡ ಜಾಹ್ನವಿ ಇದೀಗ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಅವರ ಈ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. Source link

Read More
ಜನರ ಸೇಡಿಗೆ ಬಲಿಯಾದ್ವಾ 5 ಹುಲಿಗಳು? ವ್ಯಾಘ್ರಗಳು ಸಾವಿಗೂ ಮುನ್ನ ನಡೆದಿದ್ದೇನು?

ಜನರ ಸೇಡಿಗೆ ಬಲಿಯಾದ್ವಾ 5 ಹುಲಿಗಳು? ವ್ಯಾಘ್ರಗಳು ಸಾವಿಗೂ ಮುನ್ನ ನಡೆದಿದ್ದೇನು?

ಬೆಂಗಳೂರು/ಚಾಮರಾಜನಗರ, (ಜೂನ್ 27): ಚಾಮರಾಜನಗ (Chamarajnagar) ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿ (Male mahadeshwara hills forest) ವಿಭಾಗದ ಹೂಗ್ಯಂ ವಲಯದಲ್ಲಿ ಐದು ಹುಲಿಗಳು (Tigers) ಸಾವನ್ನಪ್ಪಿದ್ದು, ವಿಷ ಪ್ರಾಷನದಿಂದ ಹುಲಿಗಳು ಸಾವನ್ನಪ್ಪಿವೆ ಎನ್ನಲಾಗುತ್ತಿದೆ. ಸದ್ಯ ಮೃತಪಟ್ಟಿರುವ 5 ಹುಲಿಗಳ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಸದ್ಯ ಅಂಗಾಂಗಳ ಪರೀಕ್ಷೆ ನಡೆಸಲು ಸ್ಯಾಂಪಲ್‌ಗಳನ್ನ ಲ್ಯಾಬ್‌ಗೆ ಕಳುಹಿಸಲಾಗಿದೆ. NTCA ನಿಯಮಾನುಸಾರ ಹುಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೂರು ಗುಂಪುಗಳಾಗಿ ಮಾದರಿ ಸಂಗ್ರಹಿಸಿರುವ ಪ್ರಾಣಿಶಾಸ್ತ್ರಜ್ಞರು ಮತ್ತು ಪಶು ವೈದ್ಯರು…

Read More