ಕೋಲ್ಕತ್ತಾ: ಕಾನೂನು ವಿದ್ಯಾರ್ಥಿನಿ ಮೇಲೆ ಕಾಲೇಜಿನ ಆವರಣದೊಳಗೆ ಸಾಮೂಹಿಕ ಅತ್ಯಾಚಾರ

ಕೋಲ್ಕತ್ತಾ: ಕಾನೂನು ವಿದ್ಯಾರ್ಥಿನಿ ಮೇಲೆ ಕಾಲೇಜಿನ ಆವರಣದೊಳಗೆ ಸಾಮೂಹಿಕ ಅತ್ಯಾಚಾರ

ಕೋಲ್ಕತ್ತಾ, ಜೂನ್ 27: ಕಾನೂನು ವಿದ್ಯಾರ್ಥಿನಿ ಮೇಲೆ ಕಾನೂನು ಕಾಲೇಜಿನ ಆವರಣದಲ್ಲೇ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಕಳೆದ ವರ್ಷವಷ್ಟೇ  ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಕಾನೂನು ಕಾಲೇಜಿನ ಆವರಣದಲ್ಲೇ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ದಕ್ಷಿಣ ಕೋಲ್ಕತ್ತಾದ ಕಸ್ಬಾದಲ್ಲಿರುವ ಕಾನೂನು ಕಾಲೇಜಿನೊಳಗೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ನಾಯಕ ಹಾಗೂ ಇಬ್ಬರು ವಿದ್ಯಾರ್ಥಿಗಳು ಸೇರಿ ಮೂವರನ್ನು ಬಂಧಿಸಲಾಗಿದೆ. ಜೂನ್25ರ ಸಂಜೆ 7.30ರಿಂದ…

Read More
ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ; ಶಿವಮೊಗ್ಗ ಮೆಡಿಕಲ್ ಕಾಲೇಜಿನ ಡಾ ಅಶ್ವಿನ್ ಹೆಬ್ಬಾರ್ ಪೊಲೀಸರ ವಶಕ್ಕೆ | Shivamogga Medical College Associate Professor Dr Ashwin Hebbar Accused Of Sexual Harassment In Police Custody Rav

ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ; ಶಿವಮೊಗ್ಗ ಮೆಡಿಕಲ್ ಕಾಲೇಜಿನ ಡಾ ಅಶ್ವಿನ್ ಹೆಬ್ಬಾರ್ ಪೊಲೀಸರ ವಶಕ್ಕೆ | Shivamogga Medical College Associate Professor Dr Ashwin Hebbar Accused Of Sexual Harassment In Police Custody Rav

ಶಿವಮೊಗ್ಗದಲ್ಲಿ ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮೆಡಿಕಲ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಅಶ್ವಿನ್ ಹೆಬ್ಬಾರ್‌ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೂರು ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದೇವಸ್ಥಾನವೊಂದರ ಬಳಿ ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ (ಜೂ.27) : ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ ಪ್ರಕರಣ ಸಂಬಂಧ ಶಿವಮೊಗ್ಗ ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದ ಸಹ ಪ್ರಾಧ್ಯಾಪಕ ಡಾ.ಅಶ್ವಿನ್ ಹೆಬ್ಬಾರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ‌. ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕನಾಗಿರುವ ಡಾ.ಅಶ್ವಿನ್…

Read More
ಪರ್ಸನಲ್ ಲೈಫ್ ಬಿಟ್ಟಾಕ್ರೀ.. ಫ್ಯಾಷನ್ ಜಗತ್ತಿನಲ್ಲಿ ಸಮಂತಾ ಮಿಂಚೋದ್ ನೋಡಿ ಮಿಕ್ಕ ನಟಿಯರು ಕಕ್ಕಾಬಿಕ್ಕಿ! | Samantha Ruth Prabhu Lit Up Instagram With A Powerful Photo From Her Appearance

ಪರ್ಸನಲ್ ಲೈಫ್ ಬಿಟ್ಟಾಕ್ರೀ.. ಫ್ಯಾಷನ್ ಜಗತ್ತಿನಲ್ಲಿ ಸಮಂತಾ ಮಿಂಚೋದ್ ನೋಡಿ ಮಿಕ್ಕ ನಟಿಯರು ಕಕ್ಕಾಬಿಕ್ಕಿ! | Samantha Ruth Prabhu Lit Up Instagram With A Powerful Photo From Her Appearance

ಈ ಫೋಟೋಗಳನ್ನು ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಇವು ವೈರಲ್ ಆಗಿವೆ. ನೆಟ್ಟಿಗರು ಮತ್ತು ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ಪ್ರಶಂಸೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. “ನಮ್ಮ ಫ್ಯಾಷನ್ ಕ್ವೀನ್ ಮತ್ತೆ ಬಂದಿದ್ದಾರೆ.. ದಕ್ಷಿಣ ಭಾರತದ ಖ್ಯಾತ ನಟಿ, ಪ್ಯಾನ್-ಇಂಡಿಯಾ ತಾರೆ ಸಮಂತಾ ರುತ್ ಪ್ರಭು (Samantha Ruth Prabu) ಅವರು ಕೇವಲ ತಮ್ಮ ನಟನಾ ಕೌಶಲ್ಯದಿಂದ ಮಾತ್ರವಲ್ಲದೆ, ತಮ್ಮ ಅದ್ಭುತ ಫ್ಯಾಷನ್ ಪ್ರಜ್ಞೆಯಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕೆಲವು ಫೋಟೋಗಳು…

Read More
CBSE Board Exams: 2026 ರಿಂದ CBSE 10 ನೇ ತರಗತಿ ಪರೀಕ್ಷೆಗಳು ವರ್ಷಕ್ಕೆ ಎರಡು ಬಾರಿ ನಡೆಯಲಿವೆ

CBSE Board Exams: 2026 ರಿಂದ CBSE 10 ನೇ ತರಗತಿ ಪರೀಕ್ಷೆಗಳು ವರ್ಷಕ್ಕೆ ಎರಡು ಬಾರಿ ನಡೆಯಲಿವೆ

ಈ ನಿಟ್ಟಿನಲ್ಲಿ, ವಿದ್ಯಾರ್ಥಿಗಳು ಒಂದು ಶೈಕ್ಷಣಿಕ ವರ್ಷದಲ್ಲಿ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ಬರೆಯಲು ಅನುವು ಮಾಡಿಕೊಡುವ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗುವುದು ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಹೊಸ ನೀತಿಯ ಪ್ರಕಾರ, ಎಲ್ಲಾ ವಿದ್ಯಾರ್ಥಿಗಳು 10 ನೇ ತರಗತಿಯ ಮೊದಲ ಹಂತದ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ. Source link

Read More
Rajnath Singh @SCO Meeting: ಭಯೋತ್ಪಾದನೆ ಉತ್ತೇಜಿಸುವವರು ಪರಿಣಾಮ ಎದುರಿಸಬೇಕು; ಪಾಕಿಸ್ತಾನ ಬಳಿಕ ಭಾರತ ಈಗ ಚೀನಾಕ್ಕೆ ನೇರ ಎಚ್ಚರಿಕೆ! | Rajnath Singh At Sco Meeting Urges Border Peace Resumes Kailas Yatra Gifts Madhubani Art Rav

Rajnath Singh @SCO Meeting: ಭಯೋತ್ಪಾದನೆ ಉತ್ತೇಜಿಸುವವರು ಪರಿಣಾಮ ಎದುರಿಸಬೇಕು; ಪಾಕಿಸ್ತಾನ ಬಳಿಕ ಭಾರತ ಈಗ ಚೀನಾಕ್ಕೆ ನೇರ ಎಚ್ಚರಿಕೆ! | Rajnath Singh At Sco Meeting Urges Border Peace Resumes Kailas Yatra Gifts Madhubani Art Rav

ರಾಜನಾಥ್ ಸಿಂಗ್ ಚೀನಾದ ರಕ್ಷಣಾ ಸಚಿವರೊಂದಿಗೆ ಭೇಟಿ ನಡೆಸಿ ಗಡಿ ಶಾಂತಿ ಕಾಪಾಡುವ ಬಗ್ಗೆ ಚರ್ಚಿಸಿದರು. ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭದ ಬಗ್ಗೆಯೂ ಮಾತುಕತೆ ನಡೆಯಿತು. SCO ಘೋಷಣೆಗೆ ಸಹಿ ಹಾಕಲು ನಿರಾಕರಿಸಿದರು. ಕ್ವಿಂಗ್ಡಾವೊ, ಚೀನಾ (ಜೂ.27): ಶಾಂಘೈ ಸಹಕಾರ ಸಂಸ್ಥೆ (SCO) ರಕ್ಷಣಾ ಸಚಿವರ ಸಭೆಯಲ್ಲಿ ಭಾಗವಹಿಸಿದ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಚೀನಾದ ರಕ್ಷಣಾ ಸಚಿವ ಡಾಂಗ್ ಜುನ್ ಅವರೊಂದಿಗೆ ಭೇಟಿಯಾಗಿ, ಗಡಿಯಲ್ಲಿ ಶಾಂತಿ ಕಾಪಾಡುವುದು ಮತ್ತು ಹೊಸ ಉದ್ವಿಗ್ನತೆ ತಪ್ಪಿಸುವುದು…

Read More
Unlisted Shares ಖರೀದಿ ಬಗ್ಗೆ ಮಹತ್ವದ ಎಚ್ಚರಿಕೆ ನೀಡಿದ ಜೀರೋಧಾ ಸಂಸ್ಥಾಪಕ ನಿತಿನ್‌ ಕಾಮತ್‌! | Zerodha Founder Nithin Kamath Warns Against Buying Unlisted Shares San

Unlisted Shares ಖರೀದಿ ಬಗ್ಗೆ ಮಹತ್ವದ ಎಚ್ಚರಿಕೆ ನೀಡಿದ ಜೀರೋಧಾ ಸಂಸ್ಥಾಪಕ ನಿತಿನ್‌ ಕಾಮತ್‌! | Zerodha Founder Nithin Kamath Warns Against Buying Unlisted Shares San

ಪಟ್ಟಿ ಮಾಡದ ಅಥವಾ ಅನ್‌ಲಿಸ್ಟೆಡ್‌ ಷೇರುಗಳ ಖರೀದಿ ಬಗ್ಗೆ ಹೆಚ್ಚುತ್ತಿರುವ ಉತ್ಸಾಹ, ಗರಿಷ್ಠ ಮೌಲ್ಯಮಾಪನಗಳು, ಕಳಪೆ ಲಿಕ್ವಿಡಿಟಿ ಮತ್ತು ಹೂಡಿಕೆದಾರರ ರಕ್ಷಣೆಯ ಕೊರತೆಯ ಬಗ್ಗೆ ಜೆರೋಧಾದ ನಿತಿನ್ ಕಾಮತ್ ಚಿಲ್ಲರೆ ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.  ಬೆಂಗಳೂರು (ಜೂ.27): NSE, MSEI, ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನಂತಹ ಪಟ್ಟಿಯಾಗದ ಷೇರುಗಳಲ್ಲಿ ಸಾಮಾನ್ಯ ಜನರ (ರಿಟೇಲ್‌ ಇನ್ವೆಸ್ಟರ್ಸ್‌) ಆಸಕ್ತಿ ಹೆಚ್ಚುತ್ತಿದೆ. ಆದರೆ ಜೆರೋಧಾದ ಸಹ-ಸಂಸ್ಥಾಪಕ ನಿತಿನ್ ಕಾಮತ್ ಈ ಬಗ್ಗೆ ದೊಡ್ಡ ಎಚ್ಚರಿಕೆ ನೀಡಿದ್ದು, ಇದು ಅಂದುಕೊಂಡಷ್ಟು ಸುಲಭವಲ್ಲ ಎಂದಿದ್ದಾರೆ….

Read More
Health Tips: ಹಣ್ಣು, ತರಕಾರಿಗಳನ್ನು ತೊಳೆಯುವುದು ಹೇಗೆ? ವಿವಿಧ ವಿಧಾನಗಳು ಇಲ್ಲಿವೆ

Health Tips: ಹಣ್ಣು, ತರಕಾರಿಗಳನ್ನು ತೊಳೆಯುವುದು ಹೇಗೆ? ವಿವಿಧ ವಿಧಾನಗಳು ಇಲ್ಲಿವೆ

ತರಕಾರಿಯ ಸಿಪ್ಪೆಗಳಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್‌ನಂತಹ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಇದು ದೇಹವನ್ನು ದೀರ್ಘಕಾಲದವರೆಗೆ ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ ಅನೇಕ ಜನರು ತರಕಾರಿಯ ಸಿಪ್ಪೆ ತೆಗೆಯದೇ ಉಪಯೋಗಿಸಲು ಇಚ್ಛಿಸುತ್ತಿದ್ದಾರೆ. ಆದರೆ ಸಿಪ್ಪೆ ತೆಗೆಯದೇ ಯಾವುದೇ ಹಣ್ಣು ತರಕಾರಿಯನ್ನು ನೀವು ತಿನ್ನಲು ಬಯಸಿದರೆ ಅವುಗಳಲ್ಲಿ ಇರುವ ಕೀಟನಾಶಕ ಗಳನ್ನು ಸರಿಯಾಗಿ ತೆಗೆದುಹಾಕುವುದು ಬಹಳ ಅಗತ್ಯ. ಏಕೆಂದರೆ ಈ ರಾಸಾಯನಿಕಗಳು ದೀರ್ಘಕಾಲಿಕವಾಗಿ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. ತೊಳೆಯುವ ವಿಧಾನಗಳು: ತಣ್ಣೀರಿನಲ್ಲಿ ತೊಳೆಯುವುದು:…

Read More
ಬಾಂಬೆ ಐಐಟಿಗೆ ನುಗ್ಗಿ 20 ದಿನಗಳ ಕಾಲ ಯಾರಿಗೂ ತಿಳಿಯದಂತೆ ಅಲ್ಲಿ ವಾಸವಿದ್ದ ಮಂಗಳೂರು ಯುವಕನ ಬಂಧನ | Iit Bombay Security Breach Youth Lives Undetected For 20 Days

ಬಾಂಬೆ ಐಐಟಿಗೆ ನುಗ್ಗಿ 20 ದಿನಗಳ ಕಾಲ ಯಾರಿಗೂ ತಿಳಿಯದಂತೆ ಅಲ್ಲಿ ವಾಸವಿದ್ದ ಮಂಗಳೂರು ಯುವಕನ ಬಂಧನ | Iit Bombay Security Breach Youth Lives Undetected For 20 Days

ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ 20 ದಿನಗಳ ಕಾಲ ಯಾರಿಗೂ ತಿಳಿಯದಂತೆ ವಾಸವಾಗಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈ: ಐಐಟಿ ಬಾಂಬೆಯ ಕ್ಯಾಂಪಸ್‌ಗೆ ನುಗ್ಗಿ ಅಲ್ಲಿ ಯಾರಿಗೂ ತಿಳಿಯದಂತೆ 20 ದಿನಗಳನ್ನು ಕಳೆದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ನಂತರ ಆತನನ್ನು ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದರು. ನ್ಯಾಯಾಲಯವೂ ಆತನನ್ನು ವಿಚಾರಣೆಗಾಗಿ 2 ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಬಂಧಿತ ಯುವಕನನ್ನು 22 ವರ್ಷದ ಬಿಲಾಲ್ ಅಹ್ಮದ್ ತೆಲಿ ಎಂದು ಗುರುತಿಸಲಾಗಿದೆ. ಈತ ವಿದ್ಯಾರ್ಥಿ ಅಲ್ಲದೇ ಇದ್ದರೂ ಅಲ್ಲಿ…

Read More
ಪುರುಷರಿಗೆ ‘ರಾತ್ರಿಯ ಟಿಪ್ಸ್’​ ಕೊಟ್ಟ ವಿವಾದದಲ್ಲಿ ಸಿಕ್ಕ ನಟಿ ಪ್ರಿಯಾಂಕಾ ಚೋಪ್ರಾಗೆ ಭಾರಿ ಶಾಕ್​! | Priyanka Chopra Reacts To Her Viral Dont Look For Virgin Wife Comment Suc

ಪುರುಷರಿಗೆ ‘ರಾತ್ರಿಯ ಟಿಪ್ಸ್’​ ಕೊಟ್ಟ ವಿವಾದದಲ್ಲಿ ಸಿಕ್ಕ ನಟಿ ಪ್ರಿಯಾಂಕಾ ಚೋಪ್ರಾಗೆ ಭಾರಿ ಶಾಕ್​! | Priyanka Chopra Reacts To Her Viral Dont Look For Virgin Wife Comment Suc

ಕನ್ಯತ್ವದ ಬಗ್ಗೆ ಪುರುಷರಿಗೆ ಟಿಪ್ಸ್​ ಕೊಟ್ಟಿದ್ದಾರೆ ಎನ್ನುವ ಕಾರಣಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ವಿವಾದಕ್ಕೆ ಒಳಗಾಗಿದ್ದ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನಟಿ ಹೇಳಿದ್ದೇನು?  ‘ನೀವು ಮದುವೆಯಾಗುವ ಹುಡುಗಿಯರು ಕನ್ಯೆಯರೇ ಎಂದು ನೋಡಲು ಹೋಗಬೇಡಿ. ಮದುವೆಯಾಗಲು ಕನ್ಯೆಯೇ ಬೇಕು ಎನ್ನುವ ಬಗ್ಗೆ ಹೇಳುವುದು ಸರಿಯಲ್ಲ. ‘ಕನ್ಯತ್ವ’ ಒಂದು ರಾತ್ರಿಯ ಆಸ್ತಿ. ಆದ್ದರಿಂದ ತಮಗೆ ಕನ್ಯೆಯೇ ಬೇಕು ಎನ್ನುವುದು ಸರಿಯಲ್ಲ. ಅದರ ಬದಲು ಉತ್ತಮ ನಡವಳಿಕೆ ಮಾತ್ರ ಜೀವನಕ್ಕೆ ಬೇಕಾಗಿದೆ’ ಎಂದು…

Read More