ಆಷಾಢ ಏಕಾದಶಿ ಪ್ರಯುಕ್ತ ಹುಬ್ಬಳ್ಳಿ-ಪಂಢರಪುರ ನಡುವೆ ವಿಶೇಷ ರೈಲು ಸೇವೆ | Ashadhi Ekadashi Special Train service between Hubballi Pandharpur | Ashadhi Ekadashi Special Train Service Between Hubballi Pandharpur Rav

ಆಷಾಢ ಏಕಾದಶಿ ಪ್ರಯುಕ್ತ ಹುಬ್ಬಳ್ಳಿ-ಪಂಢರಪುರ ನಡುವೆ ವಿಶೇಷ ರೈಲು ಸೇವೆ | Ashadhi Ekadashi Special Train service between Hubballi Pandharpur | Ashadhi Ekadashi Special Train Service Between Hubballi Pandharpur Rav

ಆಷಾಢ ಏಕಾದಶಿ ನಿಮಿತ್ತ ಭಕ್ತಾದಿಗಳ ಅನುಕೂಲಕ್ಕಾಗಿ ಹುಬ್ಬಳ್ಳಿ ಮತ್ತು ಪಂಢರಪುರ ನಡುವೆ ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸಲಿದೆ. ಜುಲೈ ೧ ರಿಂದ ೮ ರವರೆಗೆ (೪ನೇ ತಾರೀಖು ಹೊರತುಪಡಿಸಿ) ಪ್ರತಿದಿನ ಈ ರೈಲುಗಳು ಸಂಚರಿಸಲಿವೆ. ಹುಬ್ಬಳ್ಳಿ (ಜೂ.27): ಆಷಾಢ ಏಕಾದಶಿ ಹಬ್ಬದ ಪ್ರಯುಕ್ತ ಭಕ್ತರ ದಟ್ಟಣೆಯನ್ನು ನಿಭಾಯಿಸಲು, ನೈಋತ್ಯ ರೈಲ್ವೆಯು ಶ್ರೀ ಸಿದ್ಧಾರೂಢ ಸ್ವಾಮೀಜಿ, ಹುಬ್ಬಳ್ಳಿ ಮತ್ತು ಪಂಢರಪುರ ನಡುವೆ ವಿಶೇಷ ಕಾಯ್ದಿರಿಸದ ರೈಲು ಸೇವೆಗಳನ್ನು ಓಡಿಸಲಿದೆ. ವಾರ್ಷಿಕ ಆಚರಣೆಗಳಲ್ಲಿ ಭಾಗವಹಿಸುವ ಯಾತ್ರಾರ್ಥಿಗಳಿಗೆ ಸುಗಮ ಪ್ರಯಾಣವನ್ನು…

Read More
Viral : ಕ್ಷಮಿಸಿ ಸರ್… ಸಸ್ಯಾಹಾರಿ ಕುಟುಂಬಗಳಿಗೆ ಮಾತ್ರ ಬಾಡಿಗೆ ನೀಡುವುದು, ಇದು ಮಾಂಸಹಾರಿಗಳಿಗೆ ಮುಗಿಯದ ಭಾದೆ

Viral : ಕ್ಷಮಿಸಿ ಸರ್… ಸಸ್ಯಾಹಾರಿ ಕುಟುಂಬಗಳಿಗೆ ಮಾತ್ರ ಬಾಡಿಗೆ ನೀಡುವುದು, ಇದು ಮಾಂಸಹಾರಿಗಳಿಗೆ ಮುಗಿಯದ ಭಾದೆ

ಬೆಂಗಳೂರು, ಚೆನ್ನೈನಂತಹ ಮಹಾನಗರಗಳಲ್ಲಿ ಬಾಡಿಗೆಗೆ ಮನೆ ಸಿಗುವುದೇ ಕಷ್ಟ, ಅದರಲ್ಲೂ ಬ್ಯಾಚುಲರ್​​ಗೆ ಬಾಡಿಗೆ ಮನೆ ನೀಡಲು ಹಿಂದು-ಮುಂದು ನೋಡುತ್ತಾರೆ. ಆದರೆ ಇದೀಗ ಮತ್ತೊಂದು ವಿಚಾರಕ್ಕೆ ಬಾಡಿಗೆ ನೀಡುವವರು ಕಿರಿಕ್ ಮಾಡುತ್ತಿದ್ದಾರೆ ಎಂದು ಒಂದು ಪೋಸ್ಟ್​​​ ವೈರಲ್​​ ಆಗುತ್ತಿದೆ. ಹೌದು ಮಾಂಸಹಾರಿಗಳಿಗೆ (food-based discrimination) ಬಾಡಿಗೆ ಮನೆ ನೀಡುತ್ತಿಲ್ಲ. ಇದರಿಂದ ಅದೆಷ್ಟು ಮಾಂಸಹಾರಿಗಳಿಗೆ ಬಾಡಿಗೆ ಮನೆ ಸಿಗದೇ ಕಷ್ಟಪಡುತ್ತಿದ್ದಾರೆ. 90%ದಷ್ಟು ಮನೆ ಬಾಡಿಗೆ ನೀಡುವವರು ಈ ವಿಚಾರವೊಂದು ಕೇಳಿ ಕೇಳುತ್ತಾರೆ ಎಂದು ಈ ವೈರಲ್​​ ಪೋಸ್ಟ್​​​ನಲ್ಲಿ ಹಂಚಿಕೊಂಡಿದ್ದಾರೆ. ಎಕ್ಸ್​​…

Read More
ಸೈಬರ್ ವಂಚನೆ ತಪ್ಪಿಸಲು ಟೆಲಿಕಾಂ ಇಲಾಖೆ ಹೊಸ ಕ್ರಮ; ಮೊಬೈಲ್ ಐಡಿ ಪರಿಶೀಲನೆಗೆ ಪ್ರತ್ಯೇಕ ಪ್ಲಾಟ್​ಫಾರ್ಮ್?

ಸೈಬರ್ ವಂಚನೆ ತಪ್ಪಿಸಲು ಟೆಲಿಕಾಂ ಇಲಾಖೆ ಹೊಸ ಕ್ರಮ; ಮೊಬೈಲ್ ಐಡಿ ಪರಿಶೀಲನೆಗೆ ಪ್ರತ್ಯೇಕ ಪ್ಲಾಟ್​ಫಾರ್ಮ್?

ನವದೆಹಲಿ, ಜೂನ್ 27: ಸೈಬರ್ ವಂಚನೆಗೆ ಕಡಿವಾಣ ಹಾಕಲು ಟೆಲಿಕಾಂ ಇಲಾಖೆ ಬಿಗಿ ನಿಯಮಗಳನ್ನು ರೂಪಿಸಲು ಮುಂದಾಗಿದೆ. ಅದರಂತೆ, ಗ್ರಾಹಕರ ಮೊಬೈಲ್ ನಂಬರ್ ಅಥವಾ ಗುರುತುಗಳನ್ನು ಪರಿಶೀಲಿಸಬಹುದಾದಂತಹ ಕೇಂದ್ರೀಕೃತ ಪ್ಲಾಟ್​​ಫಾರ್​ಮ್​​ವೊಂದನ್ನು ರಚಿಸಲು ಮುಂದಾಗಿದೆ. ಟೆಲಿಕಾಂ ಆಪರೇಟರ್​​ಗಳು, ಬ್ಯಾಂಕುಗಳು, ಇಕಾಮರ್ಸ್ ಸಂಸ್ಥೆಗಳು ಮೊದಲಾದವು ಈಗ ಈ ಪ್ಲಾಟ್​​ಫಾರ್ಮ್ ಮೂಲಕ ತಮ್ಮ ಗ್ರಾಹಕರ ಗುರುತುಗಳನ್ನು ಪರಿಶೀಲಿಸುವುದು ಕಡ್ಡಾಯವಾಗಲಿದೆ. ಈ ನಿಟ್ಟಿನಲ್ಲಿ 2024ರ ದೂರಸಂಪರ್ಕ ಟೆಲಿಕಾಂ ಸೈಬರ್ ಭದ್ರತೆ ನಿಯಮಗಳಿಗೆ (Telecommunications Rules 2024) ತಿದ್ದುಪಡಿ ತರಲು ರೂಪಿಸಲಾದ ಕರಡು ಅಧಿಸೂಚನೆಯಲ್ಲಿ…

Read More
ರೇಖಾ ನೋಡಿ ಬಾಲಿವುಡ್ ನಟಿಯರೆಲ್ಲಾ ಹೊಟ್ಟೆಕಿಚ್ಚು ಪಟ್ಟಿದ್ದೇ ಪಟ್ಟಿದ್ದು.. ಯಾಕಂತ ಗೊತ್ತಿಲ್ವಾ?

ರೇಖಾ ನೋಡಿ ಬಾಲಿವುಡ್ ನಟಿಯರೆಲ್ಲಾ ಹೊಟ್ಟೆಕಿಚ್ಚು ಪಟ್ಟಿದ್ದೇ ಪಟ್ಟಿದ್ದು.. ಯಾಕಂತ ಗೊತ್ತಿಲ್ವಾ?

<p>ದಿಗ್ಗಜ ನಟಿ ರೇಖಾ ಅವರ ಸದಾಬಹಾರ್ ಚಿತ್ರ ಉಮ್ರಾವ್ ಜಾನ್‌ನ ವಿಶೇಷ ಪ್ರದರ್ಶನವು ನಿನ್ನೆ ರಾತ್ರಿ ಮುಂಬೈನಲ್ಲಿ ನಡೆಯಿತು. ಬಾಲಿವುಡ್‌ನ ಬಹುತೇಕ ಎಲ್ಲಾ ತಾರೆಯರು ಈ ಚಿತ್ರ ವೀಕ್ಷಿಸಲು ಆಗಮಿಸಿದ್ದರು. ರೇಖಾ ತಮ್ಮ ಅಂದದಿಂದ ಎಲ್ಲರನ್ನೂ ಮೋಡಿ ಮಾಡಿದರು.</p><p>&nbsp;</p><img><p>೧೯೮೧ ರಲ್ಲಿ ಬಿಡುಗಡೆಯಾದ ನಿರ್ದೇಶಕ ಮುಜಾಫರ್ ಅಲಿ ಅವರ ಉಮ್ರಾವ್ ಜಾನ್ ಚಿತ್ರವನ್ನು ಪುನರ್‌ ಬಿಡುಗಡೆ ಮಾಡಲಾಗುತ್ತಿದೆ. ಅಭಿಮಾನಿಗಳು ಜೂನ್ ೨೭ ರಿಂದ ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ವೀಕ್ಷಿಸಬಹುದು. ಈ ಚಿತ್ರದಲ್ಲಿ ರೇಖಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ ಮತ್ತು…

Read More
ಮತ್ತೆ ಸುದ್ದಿಯಲ್ಲಿದ್ದಾಳೆ ಬರೀ ರೀಲ್ಸ್‌ನಿಂದಲೇ ದಿನಕ್ಕೆ 2.5 ಲಕ್ಷ ರೂ. ಸಂಪಾದಿಸುವ ಯುವತಿ | Meet The Noida Girl Earning 2 And Half Lakh Rs Daily From Instagram Reels

ಮತ್ತೆ ಸುದ್ದಿಯಲ್ಲಿದ್ದಾಳೆ ಬರೀ ರೀಲ್ಸ್‌ನಿಂದಲೇ ದಿನಕ್ಕೆ 2.5 ಲಕ್ಷ ರೂ. ಸಂಪಾದಿಸುವ ಯುವತಿ | Meet The Noida Girl Earning 2 And Half Lakh Rs Daily From Instagram Reels

ಕೇವಲ ಐದು ವರ್ಷಗಳಲ್ಲಿ ಅಪೂರ್ವ ಮುಖಿಜಾ ಡಿಜಿಟಲ್ ಜಗತ್ತಿನಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿದ್ದಾರೆ.  ‘ದಿ ರೈಬಲ್ ಕಿಡ್’ ಎಂದೇ ಜನಪ್ರಿಯವಾಗಿರುವ ದೆಹಲಿ ಮೂಲದ ಸೋಶಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್ ಅಪೂರ್ವ ಮುಖಿಜಾ ಇತ್ತೀಚೆಗೆ ವಿಮಾನದಲ್ಲಿ ನಡೆದ ಘಟನೆಯಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯಲ್ಲಿದ್ದಾರೆ. ವಿಮಾನದಲ್ಲಿ ತುರ್ತು ಸೀಟು ನೀಡದ ಕಾರಣ ಚರ್ಚೆಯಲ್ಲಿದ್ದ ಅಪೂರ್ವ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಘಟನೆಯ ಸಂಪೂರ್ಣ ವಿವರಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ವಿಮಾನಯಾನ ಸಿಬ್ಬಂದಿ ಅವರನ್ನು ‘ಫಿಟ್’ ಎಂದು ಪರಿಗಣಿಸದ ಕಾರಣ ಈ…

Read More
ಚಲಿಸುತ್ತಿರುವಾಗಲೇ ಕಳಚಿದ ಸರ್ಕಾರಿ ಬಸ್​​ ಚಕ್ರ: ಮುಂದೇನಾಯ್ತು?

ಚಲಿಸುತ್ತಿರುವಾಗಲೇ ಕಳಚಿದ ಸರ್ಕಾರಿ ಬಸ್​​ ಚಕ್ರ: ಮುಂದೇನಾಯ್ತು?

ಗದಗ, ಜೂನ್​ 27: ಜಿಲ್ಲೆಯ ಶಿರಹಟ್ಟಿಯ ಬಳಿ ಬೆಳ್ಳಟ್ಟಿಯಿಂದ ಶಿರಹಟ್ಟಿಗೆ ತೆರಳುತ್ತಿದ್ದ ಬಸ್‌ನ (Bus) ಮುಂಭಾಗದ ಚಕ್ರ ಚಲಿಸುದ್ದ ವೇಳೆಯೇ ಕಳಚಿಕೊಂಡಿರುವಂತಹ ಘಟನೆ ನಡೆದಿದೆ. ಅದೃಷ್ಟವಶಾತ್, ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅಪಘಾತ ತಪ್ಪಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಿಂದಾಗಿ ಹಳೆಯ ಬಸ್‌ಗಳ ಬಳಕೆ ಮತ್ತು ಶಕ್ತಿ ಯೋಜನೆಯ ನಂತರ ಡಕೋಟಾ ಬಸ್‌ಗಳ ಬಳಕೆಯ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಹೊಸ ಬಸ್‌ಗಳನ್ನು ಒದಗಿಸುವಂತೆ ಒತ್ತಾಯಿಸಿದ್ದಾರೆ. ವಿಡಿಯೋ ನೋಡಿ. ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ…

Read More
Amrutadhare Serial Twist: ಕುತಂತ್ರಿ ಜೈದೇವ- ದಿಯಾಳ ಮದ್ವೆಗೆ ಗ್ರೀನ್​ ಸಿಗ್ನಲ್​ ಕೊಟ್ಟೇಬಿಟ್ಟ ಗೌತಮ್​! ಏನಿದು ಈ ಪರಿ ಟ್ವಿಸ್ಟ್​? | Amrutadhare Serial Twist Gowtham Green Signal To Jaidev And Diyas Marriage Suc

Amrutadhare Serial Twist: ಕುತಂತ್ರಿ ಜೈದೇವ- ದಿಯಾಳ ಮದ್ವೆಗೆ ಗ್ರೀನ್​ ಸಿಗ್ನಲ್​ ಕೊಟ್ಟೇಬಿಟ್ಟ ಗೌತಮ್​! ಏನಿದು ಈ ಪರಿ ಟ್ವಿಸ್ಟ್​? | Amrutadhare Serial Twist Gowtham Green Signal To Jaidev And Diyas Marriage Suc

ಜೈದೇವ ಮನೆಯವರ ಎದುರೇ ದಿಯಾಳಿಗೆ ತಾಳಿ ಕಟ್ಟಲು ಮುಂದಾಗಿದ್ದಾನೆ. ಅಲ್ಲಿಗೆ ಬಂದ ಗೌತಮ್​, ಭೂಮಿಕಾ ಎದುರು ತನ್ನ ಆಟಾಟೋಪ ತೋರಿಸೋಣ ಎಂದುಕೊಂಡರೆ ಮದುವೆಗೆ ಗೌತಮ್​ನೇ ಗ್ರೀನ್​ ಸಿಗ್ನಲ್​ ಕೊಟ್ಟು ಎಲ್ಲರನ್ನೂ ಕಕ್ಕಾಬಿಕ್ಕಿ ಮಾಡಿದ್ದಾನೆ. ಏನಿದು ಟ್ವಿಸ್ಟ್​?  ಅಮೃತಧಾರೆ ಇದೀಗ ಭಾರಿ ಕುತೂಹಲದ ತಿರುವು ಪಡೆದುಕೊಂಡಿದೆ. ಗಂಡ ಜೈದೇವನನ್ನು ಮೂರು ತಿಂಗಳಿನಲ್ಲಿ ಬದಲು ಮಾಡ್ತೇನೆ ಎಂದು ಮಲ್ಲಿ ಶಪಥ ಮಾಡಿದ್ದಳು. ಆದರೆ ಪರಸ್ತ್ರೀ ವ್ಯಾಮೋಹ ಎಂದರೆ ಅದೇನು ಸಣ್ಣದಲ್ಲವಲ್ಲ, ಇದೀಗ ಮನೆಯವರಿಗೆ ಖುದ್ದು ಇನ್ವಿಟೇಷನ್​ ಕೊಟ್ಟು ಜೈದೇವ ದಿಯಾಳನ್ನು…

Read More
‘ಹಿಟ್ಲರ್ ಅಂದ್ರೆ ಕೇಸ್ ಹಾಕೋದಾದ್ರೆ, ನಾನು ಹೇಳ್ತೇನೆ ಇಂದಿರಾಗಾಂಧಿ ಹಿಟ್ಲರ್’ ರಾಜ್ಯ ಸರ್ಕಾರದ ವಿರುದ್ಧ ಜೋಶಿ ವಾಗ್ದಾಳಿ! | Union Minister Pralhad Joshi Outraged Against Karnataka Government Rav

‘ಹಿಟ್ಲರ್ ಅಂದ್ರೆ ಕೇಸ್ ಹಾಕೋದಾದ್ರೆ, ನಾನು ಹೇಳ್ತೇನೆ ಇಂದಿರಾಗಾಂಧಿ ಹಿಟ್ಲರ್’ ರಾಜ್ಯ ಸರ್ಕಾರದ ವಿರುದ್ಧ ಜೋಶಿ ವಾಗ್ದಾಳಿ! | Union Minister Pralhad Joshi Outraged Against Karnataka Government Rav

ಹೊಸ ಕಾಯ್ದೆಗಳ ಮೂಲಕ ವಿಚಾರಗಳನ್ನು ಡೈವರ್ಟ್ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಮತ್ತು ಇಂದಿರಾ ಗಾಂಧಿಯವರನ್ನು ಹಿಟ್ಲರ್‌ಗೆ ಹೋಲಿಸಿದ್ದಕ್ಕೆ ಕೇಸ್ ಹಾಕುವುದಾಗಿ ಹೇಳುತ್ತಿರುವುದು ಸರ್ವಾಧಿಕಾರಿ ಧೋರಣೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಬೆಂಗಳೂರು (ಜೂ.27): ವಿಚಾರಗಳನ್ನ ಡೈವರ್ಟ್ ಮಾಡಲು ಸರ್ಕಾರ ಬೇರೆ ಬೇರೆ ಪ್ರಯೋಗ ಮಾಡ್ತಿದೆ. ಹೊಸ ಕಾಯ್ದೆಗಳನ್ನು ತರುವ ಮೂಲಕ ಪ್ರಯತ್ನಿಸುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ…

Read More
Video: ಸಿಯೋಲ್: ಹೆಂಡತಿ ವಿಚ್ಛೇದನ ಕೊಟ್ಟಿದ್ದಕ್ಕೆ ಕೋಪಗೊಂಡು ರೈಲಿಗೆ ಬೆಂಕಿ ಹಚ್ಚಿದ ವ್ಯಕ್ತಿ

Video: ಸಿಯೋಲ್: ಹೆಂಡತಿ ವಿಚ್ಛೇದನ ಕೊಟ್ಟಿದ್ದಕ್ಕೆ ಕೋಪಗೊಂಡು ರೈಲಿಗೆ ಬೆಂಕಿ ಹಚ್ಚಿದ ವ್ಯಕ್ತಿ

ಸಿಯೋಲ್, ಜೂನ್ 27: ಹೆಂಡತಿ ವಿಚ್ಛೇದನ ಕೊಟ್ಟಿದ್ದಕ್ಕೆ ಕೋಪಗೊಂಡು ವಾನ್ ಎಂಬ ವ್ಯಕ್ತಿ ರೈಲಿಗೆ ಬೆಂಕಿ ಹಚ್ಚಿರುವ ಘಟನೆ ದಕ್ಷಿಣ ಕೊರಿಯಾದ ಸಿಯೋಲ್​ನಲ್ಲಿ ನಡೆದಿದೆ. ಸಿಯೋಲ್​​ನ ಸುರಂಗ ಮಾರ್ಗದಲ್ಲಿ ರೈಲಿನೊಳಗೆ ಪೆಟ್ರೋಲ್ ಸುರಿದು ಆತ ಬೆಂಕಿ ಹಚ್ಚಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ. 67 ವರ್ಷದ ವಾನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಅನೇಕ ಮಂದಿ ಗಾಯಗೊಂಡಿದ್ದಾರೆ. ಮಾಹಿತಿ ಪ್ರಕಾರ, ಸಿಯೋಲ್ ಸಬ್​ವೇ ಲೈನ್ 5ರಲ್ಲಿ ಯೆಯೋಯಿನಾರು ಮತ್ತು ಮಾಪೋ ನಿಲ್ದಾಣಗಳ ನಡುವಿನ ಸುರಂಗ ಮಾರ್ಗದ ಮೂಲಕ ಪ್ರಯಾಣಿಸುತ್ತಿದ್ದಾಗ…

Read More
Voice for Kannada: ಕಾಳಜಿ, ಎಚ್ಚರಿಕೆ ಇರದಿದ್ರೆ ನಮ್ಮ ಭಾಷೆಯನ್ನೂ ಕಳೆದುಕೊಳ್ತೇವೆ: ಆತಂಕಕಾರಿ ವಿಷಯ ಬಿಚ್ಚಿಟ್ಟ ಪ್ರೊ.ಬಿಳಿಮಲೆ | Prof Bilimale Speech About Survival Of Kannada Language At Belagavi Rav

Voice for Kannada: ಕಾಳಜಿ, ಎಚ್ಚರಿಕೆ ಇರದಿದ್ರೆ ನಮ್ಮ ಭಾಷೆಯನ್ನೂ ಕಳೆದುಕೊಳ್ತೇವೆ: ಆತಂಕಕಾರಿ ವಿಷಯ ಬಿಚ್ಚಿಟ್ಟ ಪ್ರೊ.ಬಿಳಿಮಲೆ | Prof Bilimale Speech About Survival Of Kannada Language At Belagavi Rav

ಯುನೆಸ್ಕೋ ವರದಿಯು ಮುಂದಿನ ದಶಕಗಳಲ್ಲಿ ಹಲವು ಭಾಷೆಗಳು ಅಳಿವಿನಂಚಿನಲ್ಲಿವೆ ಎಂದು ಎಚ್ಚರಿಸಿದೆ. ಕನ್ನಡವೂ ಇದಕ್ಕೆ ಹೊರತಾಗಿಲ್ಲ ಎಂದು ಪ್ರೊ. ಬಿಳಿಮಲೆ ಕಳವಳ ವ್ಯಕ್ತಪಡಿಸಿದ್ದಾರೆ. ಭಾಷಾ ಪ್ರೀತಿ ಮತ್ತು ಕೊಡುಕೊಳ್ಳುವಿಕೆಯಿಂದ ಮಾತ್ರ ಭಾಷೆ ಉಳಿಯುತ್ತದೆ ಎಂದು ಅವರು ಹೇಳಿದರು. ಬೆಳಗಾವಿ (ಜೂ.27): ಇತ್ತೀಚೆಗೆ ಯುನೆಸ್ಕೋ ಬಿಡುಗಡೆ ಮಾಡಿದ ವರದಿ ದಿಗಿಲು ಹುಟ್ಟಿಸುತ್ತದೆ. ಮುಂದಿನ ಆರು ದಶಕಗಳಲ್ಲಿ ಜಗತ್ತಿನ ಶೇ.92ರಷ್ಟು ಜನ ಮಾತನಾಡುವ ಭಾಷೆಯವರು ತಮ್ಮ ಭಾಷೆಯನ್ನು ಕಳೆದುಕೊಂಡು ಶೇ.8 ರಷ್ಟು ಜನ ಮಾತನಾಡುವ ಭಾಷೆಯ ಮೇಲೆ ಅವಲಂಬಿತರಾಗುತ್ತಾರೆ. ಭಾಷೆಯ…

Read More