ಬ್ರಿಟಿಷ್ ಕಾಲದ ಸ್ಲೋಚ್ ಹ್ಯಾಟ್‌ಗೆ ಗುಡ್‌ಬೈ? ಕರ್ನಾಟಕ ಪೊಲೀಸರ ಕ್ಯಾಪ್ ಬದಲಾವಣೆಗೆ ಸರ್ಕಾರ ಚಿಂತನೆ | Karnataka Police Cap Redesign Home Minister Parameshwara Reviews New Proposal Rav

ಬ್ರಿಟಿಷ್ ಕಾಲದ ಸ್ಲೋಚ್ ಹ್ಯಾಟ್‌ಗೆ ಗುಡ್‌ಬೈ? ಕರ್ನಾಟಕ ಪೊಲೀಸರ ಕ್ಯಾಪ್ ಬದಲಾವಣೆಗೆ ಸರ್ಕಾರ ಚಿಂತನೆ | Karnataka Police Cap Redesign Home Minister Parameshwara Reviews New Proposal Rav

ಕರ್ನಾಟಕ ಸರ್ಕಾರವು ರಾಜ್ಯ ಪೊಲೀಸರ ಕ್ಯಾಪ್‌ನ ವಿನ್ಯಾಸವನ್ನು ಬದಲಾಯಿಸಲು ಚಿಂತನೆ ನಡೆಸುತ್ತಿದೆ. ಹೊಸ ವಿನ್ಯಾಸವು ಆಧುನಿಕ ಮತ್ತು ಕಾರ್ಯಾತ್ಮಕವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಗೃಹ ಸಚಿವರು ಹೊಸ ಮಾದರಿಯ ಕ್ಯಾಪ್‌ಗಳನ್ನು ಪರಿಶೀಲಿಸಿದ್ದಾರೆ. ಬೆಂಗಳೂರು (ಜೂ.27): ಕರ್ನಾಟಕ ಸರ್ಕಾರವು ರಾಜ್ಯ ಪೊಲೀಸರ ಕ್ಯಾಪ್‌ನ ವಿನ್ಯಾಸವನ್ನು ಬದಲಾಯಿಸಲು ಚಿಂತನೆ ನಡೆಸಿದೆ. ಪ್ರಸ್ತುತ ಬಳಕೆಯಲ್ಲಿರುವ ಕ್ಯಾಪ್‌ನ ರೂಪವನ್ನು ಆಧುನಿಕವಾಗಿ ಮತ್ತು ಕಾರ್ಯಾತ್ಮಕವಾಗಿ ಮಾರ್ಪಡಿಸುವ ಪ್ರಸ್ತಾವನೆಯನ್ನು ಸರ್ಕಾರ ಪರಿಶೀಲಿಸುತ್ತಿದೆ. ಈ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ರಾಜ್ಯ ಪೊಲೀಸ್ ಪ್ರಧಾನ…

Read More
Health warning leftover rice ತುಂಬಾ ಹಳೆಯ ಅನ್ನ ತಿಂತೀರಾ…ಕರುಳಿಗೆ ಹಾನಿಯಾಗುತ್ತದೆ ಎಚ್ಚರ! | Leftover Rice Can Be Harmful Nutritionist Ryan Fernando Shares The Truth

Health warning leftover rice ತುಂಬಾ ಹಳೆಯ ಅನ್ನ ತಿಂತೀರಾ…ಕರುಳಿಗೆ ಹಾನಿಯಾಗುತ್ತದೆ ಎಚ್ಚರ! | Leftover Rice Can Be Harmful Nutritionist Ryan Fernando Shares The Truth

ಈ ಬ್ಯಾಕ್ಟೀರಿಯಾ ಹಳೆಯ ಅನ್ನದಲ್ಲಿ ವೇಗವಾಗಿ ಬೆಳೆಯುತ್ತದೆ. ಹಾಗಾದರೆ ಬೇಯಿಸಿದ ಅನ್ನವನ್ನು ಎಷ್ಟು ಬೇಗ ತಿನ್ನಬೇಕು? ತರಬೇತುದಾರರು ಹೇಳಿದ ಮಾಹಿತಿ ಇಲ್ಲಿದೆ ನೋಡಿ… ಭಾರತದಲ್ಲಿ ನೀವು ಯಾವುದೇ ಜಾಗಕ್ಕೆ ಹೋದರೂ ಅಲ್ಲಿ ಅನ್ನ ಸೇವಿಸುವ ಮಂದಿಯೇ ಹೆಚ್ಚಾಗಿ ಕಾಣಸಿಗುತ್ತಾರೆ. ಅನ್ನ ತಿನ್ನುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳೂ ಇವೆ. ಆದರೆ ಕೆಲವೊಮ್ಮೆ ಅನ್ನವು ಆರೋಗ್ಯಕ್ಕೆ ಅಪಾಯಕಾರಿ ಆಗಬಹುದು. ಹೌದು, ನೀವು ತುಂಬಾ ಹಳೆಯ ಅನ್ನ ತಿಂದಾಗ ಈ ರೀತಿ ಅಪಾಯ ಸಂಭವಿಸಲಿದೆ ಎನ್ನುತ್ತಾರೆ ತಜ್ಞರು. ಹಳೆಯ ಅನ್ನ ಎಂದರೆ…

Read More
Jagannath Rath Yatra 2025: ಜಗನ್ನಾಥ ರಥಯಾತ್ರೆಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ, ಮನೆಯಲ್ಲಿ ಕುಳಿತು ಈ ಪರಿಹಾರಗಳನ್ನು ಮಾಡಿ

Jagannath Rath Yatra 2025: ಜಗನ್ನಾಥ ರಥಯಾತ್ರೆಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ, ಮನೆಯಲ್ಲಿ ಕುಳಿತು ಈ ಪರಿಹಾರಗಳನ್ನು ಮಾಡಿ

ಇಂದಿನಿಂದ ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆ ಪ್ರಾರಂಭವಾಗುತ್ತಿದೆ. ಈ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಉತ್ಸವವನ್ನು ವೀಕ್ಷಿಸಲು ಈಗಾಗಲೇ ಲಕ್ಷಾಂತರ ಭಕ್ತರು ಪುರಿಯನ್ನು ತಲುಪಿದ್ದಾರೆ. ಜಗನ್ನಾಥನ ರಥದ ಹಗ್ಗವನ್ನು ಎಳೆಯುವ ಅಥವಾ ಅದನ್ನು ಮುಟ್ಟುವ ಭಕ್ತನು ಪುಣ್ಯ ಮತ್ತು ಮೋಕ್ಷವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಆದರೆ ನೀವು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳಲು ಸಾಧ್ಯವಾಗದಿದ್ದರೆ ಚಿಂತಿಸಬೇಕಿಲ್ಲ. ಮನೆಯಲ್ಲಿಯೇ ಕುಳಿತು ಕೆಲವು ವಿಶೇಷ ಕ್ರಮಗಳನ್ನು ಮಾಡುವ ಮೂಲಕ ಜಗನ್ನಾಥನ ಆಶೀರ್ವಾದವನ್ನು ಪಡೆಯಬಹುದು. ಮನೆಯಲ್ಲಿ ಜಗನ್ನಾಥನನ್ನು ಪೂಜಿಸಿ: ಜಗನ್ನಾಥ ದೇವರ ರಥಯಾತ್ರೆಯ ಸಂದರ್ಭದಲ್ಲಿ,…

Read More
ಮುಖಕ್ಕೆ ಮಾಸ್ಕ್ ಧರಿಸಿ ಲೈವ್ ಸ್ಟ್ರೀಮಿಂಗ್‌ನಲ್ಲಿ ದಂಪತಿ ತೋರಿಸಿದ್ದೇನು? ಪೊಲೀಸರಿಂದ ಬಂಧನ | Why Did Hyderabad Police Arrest A Couple Who Were Live Streaming While Wearing Face Masks Anu

ಮುಖಕ್ಕೆ ಮಾಸ್ಕ್ ಧರಿಸಿ ಲೈವ್ ಸ್ಟ್ರೀಮಿಂಗ್‌ನಲ್ಲಿ ದಂಪತಿ ತೋರಿಸಿದ್ದೇನು? ಪೊಲೀಸರಿಂದ ಬಂಧನ | Why Did Hyderabad Police Arrest A Couple Who Were Live Streaming While Wearing Face Masks Anu

ಹಣಕ್ಕಾಗಿ ಹೈದರಾಬಾದ್‌ನ ವಿವಾಹಿತ ಜೋಡಿಯೊಂದು ಮುಖಕ್ಕೆ ಮಾಸ್ಕ್ ಧರಿಸಿ ಕಾಮ*ಕೇಳಿಯಲ್ಲಿ ತೊಡಗಿಸಿಕೊಂಡು ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದರು.  ಹೈದರಾಬಾದ್‌: ಹಣಕ್ಕಾಗಿ ಕೆಲವರು ಎಂತಹ ಹಂತಕ್ಕೂ ಇಳಿಯಲು ಸಿದ್ಧರಿರುತ್ತಾರೆ. ಇದಕ್ಕೊಂದು ಉದಾಹರಣೆ ಹೈದರಾಬಾದ್‌ನಲ್ಲಿ ನಡೆದ ಈ ಘಟನೆ. ವಿವಾಹಿತ ಜೋಡಿಯೊಂದು ಹಣಕ್ಕಾಗಿ ಮುಖಕ್ಕೆ ಮಾಸ್ಕ್ ಧರಿಸಿ ಕಾಮ*ಕೇಳಿಯಲ್ಲಿ ತೊಡಗಿಸಿಕೊಂಡಿದ್ದು, ಈ ದೃಶ್ಯಗಳನ್ನು ಲೈವ್ ಸ್ಟ್ರೀಮಿಂಗ್(ನೇರ ಪ್ರಸಾರ) ಮಾಡಿದ ವಿಚಿತ್ರ ಘಟನೆ ಮುತ್ತಿನ ನಗರಿಯಲ್ಲಿ ನಡೆದಿದೆ.  2 ಸಾವಿರ ರೂಪಾಯಿಗಾಗಿ ಈ ಜೋಡಿ ತಮ್ಮ ಖಾಸಗಿಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಲೈವ್ ಸ್ಟ್ರೀಮ್…

Read More
ಚಾಮುಂಡಿದೇವಿ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡದ ಸರ್ಕಾರ, ಮಹಿಳೆಯರಿಗೆ ವಾಷ್​ರೂಮ್ ಕೂಡ ಬೇಡವೇ?

ಚಾಮುಂಡಿದೇವಿ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡದ ಸರ್ಕಾರ, ಮಹಿಳೆಯರಿಗೆ ವಾಷ್​ರೂಮ್ ಕೂಡ ಬೇಡವೇ?

ಮೈಸೂರು, ಜೂನ್ 27: ಕರ್ನಾಟಕ ಸರ್ಕಾರ ಯಾವುದನ್ನು ಸಮರ್ಪಕವಾಗಿ ಮಾಡುತ್ತದೆ ಅಂತ ಚಾಮುಂಡಿ ತಾಯಿಯೇ ಹೇಳಬೇಕು. ಇಲ್ನೋಡಿ, ನಿನ್ನೆ ರಾತ್ರಿಯಿಂದ ನಾಡದೇವತೆಯ ದರ್ಶನ ಮಾಡಿಕೊಳ್ಳಬೇಕೆಂದು ಸಾಲಲ್ಲಿ ನಿಂತವರು ಇನ್ನೂ ದರ್ಶನಕ್ಕಾಗಿ ಕಾಯುತ್ತಲೇ ಇದ್ದಾರೆ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಒಬ್ಬಯುವತಿ ಆಕ್ರೋಶವನ್ನು ಹೊರಹಾಕಿದ್ದಾರೆ. ಇವರು ₹ 300 ಕೊಟ್ಟು ದಾರ್ಶನಕ್ಕಾಗಿ ಬಂದಿದ್ದರೂ ಉಚಿತವಾಗಿ ಬಂದವರ ಸಾಲಿನಲ್ಲೇ ಕಳಿಸಲಾಗುತ್ತಿದೆಯಂತೆ. ಯಾರ‍್ಯಾರೋ ವಿಐಪಿಗಳು (VIPs) ಅಂತ ಹೇಳಿಕೊಂಡು ದರ್ಶನಕ್ಕಾಗಿ ನುಗ್ಗುತ್ತಿದ್ದಾರೆ. ತನ್ನ ದರ್ಶನಕ್ಕಾಗಿ ಸುಳ್ಳು ಹೇಳುವವರನ್ನು ಚಾಮುಂಡಿ ತಾಯಿ ಹರಸುತ್ತಾಳೆಯೇ? ಅಲ್ಲಾ…

Read More
Kannada Serial TRP: ಭರ್ಜರಿ ಠಕ್ಕರ್‌ ಕೊಟ್ಟು ಮತ್ತೆ ನಂ 1 ಸ್ಥಾನ ಅಲಂಕರಿಸಿದ ಹಳೇ ಧಾರಾವಾಹಿ! ಉಳಿದ ಕಥೆ ಏನು? | Kannada Tv Serial Trp 2025 June This Week Rating List Shravani Subramanya Serial Is On Top

Kannada Serial TRP: ಭರ್ಜರಿ ಠಕ್ಕರ್‌ ಕೊಟ್ಟು ಮತ್ತೆ ನಂ 1 ಸ್ಥಾನ ಅಲಂಕರಿಸಿದ ಹಳೇ ಧಾರಾವಾಹಿ! ಉಳಿದ ಕಥೆ ಏನು? | Kannada Tv Serial Trp 2025 June This Week Rating List Shravani Subramanya Serial Is On Top

About the Author Padmashree Bhat ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು. Read More……

Read More
ಮಳೆಗಾಲದಲ್ಲಿ ತಪ್ಪಿಯೂ ಈ ತರಕಾರಿಗಳನ್ನು ತಿನ್ನಬೇಡಿ… ಆನಾರೋಗ್ಯ ಖಚಿತ

ಮಳೆಗಾಲದಲ್ಲಿ ತಪ್ಪಿಯೂ ಈ ತರಕಾರಿಗಳನ್ನು ತಿನ್ನಬೇಡಿ… ಆನಾರೋಗ್ಯ ಖಚಿತ

ಮಳೆಗಾಲದಲ್ಲಿ ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕು, ಕೆಲವು ತರಕಾರಿಗಳಿಂದ ಸಾಧ್ಯವಾದಷ್ಟು ದೂರವಾಗಿರಬೇಕು. ಆ ತರಕಾರಿಗಳು ಯಾವುವು ನೋಡೋಣ. Source link

Read More
Video: ಅಹ್ಮದಾಬಾದ್: ರಥಯಾತ್ರೆ ವೇಳೆ ನಿಯಂತ್ರಣ ಕಳೆದುಕೊಂಡು  ಓಡಿದ ಆನೆ

Video: ಅಹ್ಮದಾಬಾದ್: ರಥಯಾತ್ರೆ ವೇಳೆ ನಿಯಂತ್ರಣ ಕಳೆದುಕೊಂಡು ಓಡಿದ ಆನೆ

ಅಹ್ಮದಾಬಾದ್, ಜೂನ್ 27: ಅಹಮದಾಬಾದ್​ನಲ್ಲಿ ನಡೆದ 148ನೇ ಭಗವಾನ್ ಜಗನ್ನಾಥ ರಥಯಾತ್ರೆ ಮೆರವಣಿಗೆಯಲ್ಲಿ ಆನೆಯೊಂದು ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿ ಓಡಿರುವ ವಿಡಿಯೋ ವೈರಲ್ ಆಗಿದೆ. ರಥಯಾತ್ರೆಯಲ್ಲಿ ಎರಡರಿಂದ ಮೂರು ಆನೆಗಳು ಭಾಗಿಯಾಗಿದ್ದವು. ಇಷ್ಟು ವರ್ಷದ ರಥಯಾತ್ರೆಯಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಘಟನೆ ನಡೆದಿದೆ. ಯಾತ್ರೆಯನ್ನು ನೋಡಲು ಬಂದಿದ್ದ ಭಕ್ತರನ್ನು ನೋಡಿ ಭಯಗೊಂಡು ಓಡಿರಬಹುದು ಎಂದು ಹೇಳಲಾಗುತ್ತಿದೆ. ಸ್ವಲ್ಪ ಸಮಯದಲ್ಲಿ ಮಾವುತನ ನಿಯಂತ್ರಣಕ್ಕೆ ಬಂದಿದೆ. ಯಾವುದೇ ಅಪಘಾತಗಳು ಸಂಭವಿಸಿಲ್ಲ. ಒಟ್ಟು 17 ಆನೆಗಳು ಮೆರವಣಿಗೆಯನ್ನು ಮುನ್ನಡೆಸುತ್ತಿವೆ.ಮೆರವಣಿಗೆ ವೇಳೆ…

Read More
ಈ 4 ರಾಶಿಯವರು ಜಗನ್ನಾಥನಿಗೆ ತುಂಬಾ ಪ್ರಿಯ, ಸಂತೋಷ ಜೊತೆ ಖಜಾನೆ ಫುಲ್

ಈ 4 ರಾಶಿಯವರು ಜಗನ್ನಾಥನಿಗೆ ತುಂಬಾ ಪ್ರಿಯ, ಸಂತೋಷ ಜೊತೆ ಖಜಾನೆ ಫುಲ್

ಇಂದಿನಿಂದ ಜಗನ್ನಾಥ ದೇವರ ರಥಯಾತ್ರೆ ನಡೆಯಲಿದೆ. ಈ ರಥಯಾತ್ರೆಯಲ್ಲಿ ಭಾಗವಹಿಸುವುದರಿಂದ ಮೋಕ್ಷ ಸಿಗುತ್ತದೆ ಎನ್ನಲಾಗುತ್ತೆ. Source link

Read More
ಶಿವರಾಜ್​ಕುಮಾರ್ ನಿಜಕ್ಕೂ ಬಾಗಿಲು ತೆರೆದಿಲ್ಲವೇ? ಆ ದಿನ ಆಗಿದ್ದನ್ನು ವಿವರಿಸಿದ ಮಡೆನೂರು ಮನು

ಶಿವರಾಜ್​ಕುಮಾರ್ ನಿಜಕ್ಕೂ ಬಾಗಿಲು ತೆರೆದಿಲ್ಲವೇ? ಆ ದಿನ ಆಗಿದ್ದನ್ನು ವಿವರಿಸಿದ ಮಡೆನೂರು ಮನು

ಮಡೆನೂರು ಮನು (Madenuru Manu) ಅವರ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಶಿವರಾಜ್​ಕುಮಾರ್ ಮನೆ ಎದುರು ಅವರು ಕಾಯುತ್ತಿರುವುದು ಕಂಡು ಬಂದಿತ್ತು. ಆದರೆ, ಶಿವಣ್ಣ ಬಾಗಿಲು ತೆರೆದಿರಲಿಲ್ಲ ಎಂದು ವರದಿ ಆಗಿತ್ತು. ಇದಕ್ಕೆ ಈಗ ಸ್ಪಷ್ಟನೆ ಸಿಕ್ಕಿದೆ. ಈ ಬಗ್ಗೆ ಮಾತನಾಡಿದ್ದು, ಇದು ಹಳೆಯ ವಿಡಿಯೋ ಎಂದಿದ್ದಾರೆ. ಶಿವರಾಜ್​ಕುಮಾರ್ ಇತ್ತೀಚೆಗೆ ಅಮೆರಿಕಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಮನು ಇಲ್ಲಿಗೆ ಹೋಗಿದ್ದರಂತೆ. ಶಿವಣ್ಣ ಇಲ್ಲದ ವಿಚಾರ ಗೊತ್ತಾದ ಬಳಿಕ ಅವರು ವಾಪಸ್ ಬಂದಿದ್ದಾರೆ. ಹಳೆಯ…

Read More