ಗಂಡನಾದವನು ತನ್ನ ಸಂಸಾರದ ಈ ವಿಷಯಗಳ ಬಗ್ಗೆ ಯಾರ ಬಳಿಯೂ ಹೇಳಬಾರದು

ಗಂಡನಾದವನು ತನ್ನ ಸಂಸಾರದ ಈ ವಿಷಯಗಳ ಬಗ್ಗೆ ಯಾರ ಬಳಿಯೂ ಹೇಳಬಾರದು

ಕೆಲವರು ಅದರಲ್ಲೂ ಗಂಡಂದಿರ ವಿಚಾರಕ್ಕೆ ಬಂದಾಗ ನನ್ನ ಹೆಂಡ್ತಿ ಸರಿಯಾಗಿ ಅಡುಗೆ ಮಾಡೋಲ್ಲ, ಯಾವಾಗ್ಲೂ ಜಗಳವಾಡ್ತಾಳೆ, ಆಕೆಗೆ ಯಾವಾಗಲೂ ಆರೋಗ್ಯ ಸಮಸ್ಯೆ ಅಂತೆಲ್ಲಾ ತಮ್ಮ ಸಂಸಾರಕ್ಕೆ ಸಂಬಂಧಿಸಿದ ಕೆಲವೊಂದಿಷ್ಟು ವಿಷಯಗಳ ಬಗ್ಗೆ ಸ್ನೇಹಿತರು, ಸಹದ್ಯೋಗಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಆದ್ರೆ ಯಾವತ್ತೂ ಈ ರೀತಿಯ ವಿಚಾರಗಳನ್ನು ಯಾರ ಬಳಿಯೂ ಶೇರ್‌ ಮಾಡಿಕೊಳ್ಳಬಾರದಂತೆ. Source link

Read More
Adani Foundation: ಶ್ರೇಷ್ಠ ಹಾಗೂ ಅಗ್ಗದ ವೈದ್ಯಕೀಯ ಶಿಕ್ಷಣದ ಗುರಿಯೊಂದಿಗೆ DMIHER ಜೊತೆ ಕೈಜೋಡಿಸಿದ ಅದಾನಿ

Adani Foundation: ಶ್ರೇಷ್ಠ ಹಾಗೂ ಅಗ್ಗದ ವೈದ್ಯಕೀಯ ಶಿಕ್ಷಣದ ಗುರಿಯೊಂದಿಗೆ DMIHER ಜೊತೆ ಕೈಜೋಡಿಸಿದ ಅದಾನಿ

ನವದೆಹಲಿ, ಜೂನ್ 26: ಮಹಾರಾಷ್ಟ್ರದ ಡೀಮ್ಡ್ ಯೂನಿವರ್ಸಿಟಿಯಾದ ದತ್ತ ಮೇಘೆ ಇನ್ಸ್​ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (DMIHER) ಜೊತೆ ಅದಾನಿ ಗ್ರೂಪ್ ಕೈಜೋಡಿಸಿದೆ. ಜಾಗತಿಕ ಗುಣಮಟ್ಟದೊಂದಿಗೆ ಕಡಿಮೆ ಬೆಲೆಗೆ ವೈದ್ಯಕೀಯ ಶಿಕ್ಷಣವನ್ನು ನೀಡುವ ಗುರಿಯೊಂದಿಗೆ ಅದಾನಿ ಫೌಂಡೇಶನ್ ಈ ಹೆಜ್ಜೆ ಇಟ್ಟಿದೆ. DMIHER ಅನ್ನು ಜಾಗತಿಕ ಶ್ರೇಷ್ಠ ಶಿಕ್ಷಣ ಅನ್ನು ಜಾಗತಿಕ ಮಟ್ಟದ ಶಿಕ್ಷಣ ಸಂಸ್ಥೆಯಾಗಿ ರೂಪಿಸುವುದು ಅದರ ಗುರಿಯಾಗಿದೆ. ಅದಾನಿ ಗ್ರೂಪ್​​ನ ಸಾಮಾಜಿಕ ಜವಾಬ್ದಾರಿ ನೀತಿ (ಸಿಎಸ್​​ಆರ್) ಭಾಗವಾಗಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ….

Read More
Dog Jumps from 15th Floor: 15ನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟ ಶ್ವಾನ: ಅಪಾರ್ಟ್‌ಮೆಂಟ್ ಸೆಕ್ಯೂರಿಟಿ ಗಾರ್ಡ್‌ ವಿರುದ್ಧ ಎಫ್‌ಐಆರ್ | Security Guards Brutal Act Dog Jumps From 15th Floor In Mumbai

Dog Jumps from 15th Floor: 15ನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟ ಶ್ವಾನ: ಅಪಾರ್ಟ್‌ಮೆಂಟ್ ಸೆಕ್ಯೂರಿಟಿ ಗಾರ್ಡ್‌ ವಿರುದ್ಧ ಎಫ್‌ಐಆರ್ | Security Guards Brutal Act Dog Jumps From 15th Floor In Mumbai

ಮುಂಬೈನಲ್ಲಿ ಆಶ್ರಯ ಅರಸಿ ಬಂದ ನಾಯಿಯೊಂದನ್ನು ಕಟ್ಟಡದ ಸೆಕ್ಯೂರಿಟಿ ಗಾರ್ಡ್ ಓಡಿಸಿದ ಪರಿಣಾಮ ಅದು 15ನೇ ಮಹಡಿಯಿಂದ ಬಿದ್ದು ಸಾವಿಗೀಡಾಗಿದೆ.  ಮುಂಬೈ: ಆಶ್ರಯ ಅರಸಿ ಬಂದ ನಾಯಿಯೊಂದನ್ನು ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಗಾರ್ಡ್ ಕಿಟಕಿಯ ಮೂಲಕ ಓಡಿಸಿದ ಪರಿಣಾಮ ಅದು 15ನೇ ಮಹಡಿಯಿಂದ ಹಾರಿ ಸಾವಿಗೀಡಾದ ಮನಕಲುಕುವ ಘಟನೆ ಮುಂಬೈನಲ್ಲಿ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ವೀಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ…

Read More
Cancer Stricken Woman: ಕ್ಯಾನ್ಸರ್ ಪೀಡಿತ ಮಹಿಳೆಯನ್ನು ಕಸದ ರಾಶಿಗೆ ಎಸೆದ ಪ್ರಕರಣಕ್ಕೆ ಟ್ವಿಸ್ಟ್ : ಕುಟುಂಬವನ್ನು ಪತ್ತೆ ಮಾಡಿದ ಪೊಲೀಸರು | Twist In Cancer Stricken Woman Dumped In Garbage Police Filed Fir Aganist Family Member

Cancer Stricken Woman: ಕ್ಯಾನ್ಸರ್ ಪೀಡಿತ ಮಹಿಳೆಯನ್ನು ಕಸದ ರಾಶಿಗೆ ಎಸೆದ ಪ್ರಕರಣಕ್ಕೆ ಟ್ವಿಸ್ಟ್ : ಕುಟುಂಬವನ್ನು ಪತ್ತೆ ಮಾಡಿದ ಪೊಲೀಸರು | Twist In Cancer Stricken Woman Dumped In Garbage Police Filed Fir Aganist Family Member

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವೃದ್ಧೆಯನ್ನು ಮೊಮ್ಮಗ ಕಸದ ರಾಶಿಗೆ ಎಸೆದ ಅಮಾನವೀಯ ಘಟನೆ ಮುಂಬೈನಲ್ಲಿ ನಡೆದಿದೆ. ಪೊಲೀಸರು ಮೊಮ್ಮಗ ಸೇರಿದಂತೆ ಕುಟುಂಬದ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.  ಮುಂಬೈ: ಕ್ಯಾನ್ಸರ್‌ ಪೀಡಿತ ವೃದ್ಧೆಯನ್ನು ಆಕೆಯ ಮೊಮ್ಮಗನೇ ಕಸದ ರಾಶಿಗೆ ಎಸೆದ ಘಟನೆ ಮುಂಬೈನಲ್ಲಿ ಕೆಲ ದಿನಗಳ ಹಿಂದೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಪೊಲೀಸರು ವೃದ್ಧೆಯ ಮನೆಯವರನ್ನು ಪತ್ತೆ ಮಾಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಆರಂಭದಲ್ಲಿ ಆ ಅಜ್ಜಿಯೇ ಮನೆಬಿಟ್ಟು ಹೋದರೂ ಎಂದು ಹೇಳಿದ ಮೊಮ್ಮಗ ಪೊಲೀಸರು…

Read More
18-Month-Old Baby in Coma: ಇವನೆಂಥಾ ರಾಕ್ಷಸ: ಏರ್‌ಪೋರ್ಟ್‌ನಲ್ಲಿ ಮಗುವನ್ನು ಎತ್ತಿ ನೆಲಕ್ಕೆಸೆದ ಪಾಪಿ: ಕೋಮಾಗೆ ಜಾರಿದ ಮಗು | Baby In Coma After Being Thrown To Ground By Stranger At Moscow Airport

18-Month-Old Baby in Coma: ಇವನೆಂಥಾ ರಾಕ್ಷಸ: ಏರ್‌ಪೋರ್ಟ್‌ನಲ್ಲಿ ಮಗುವನ್ನು ಎತ್ತಿ ನೆಲಕ್ಕೆಸೆದ ಪಾಪಿ: ಕೋಮಾಗೆ ಜಾರಿದ ಮಗು | Baby In Coma After Being Thrown To Ground By Stranger At Moscow Airport

ರಷ್ಯಾದ ವಿಮಾನ ನಿಲ್ದಾಣದಲ್ಲಿ ಒಂದೂವರೆ ವರ್ಷದ ಪುಟ್ಟ ಮಗುವನ್ನು ವ್ಯಕ್ತಿಯೊಬ್ಬ ಎತ್ತಿ ನೆಲಕ್ಕೆಸೆದ ಪರಿಣಾಮ ಮಗು ಕೋಮಾಗೆ ಜಾರಿದೆ.  ಎಷ್ಟು ವಿಕೃತ ಮನಸ್ಥಿತಿಯ ಮನುಷ್ಯರು ಇರುತ್ತಾರೆ ಎಂಬುದಕ್ಕೆ ನಮ್ಮ ನಡುವೆಯೇ ನಡೆಯುವ ಹಲವು ಘಟನೆಗಳು ಸಾಕ್ಷಿ, ತಮಗೇನು ಮಾಡದ ತಮ್ಮಷ್ಟಕ್ಕೆ ತಾವಿರುವ ಮೂಕ ಜೀವಿಗಳ ಮೇಲೂ ಕೆಲವರು ವಿಚಿತ್ರವಾದ ಪ್ರತಾಪವನ್ನು ತೋರಿ ಬಿಡುತ್ತಾರೆ. ಬರೀ ಇಷ್ಟೇ ಅಲ್ಲ, ಪುಟ್ಟ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಪ್ರಾಣಿಗಳ ಮೇಲೆ ವಿಕೃತ ಕಿರುಕುಳಗಳು ಇಂತಹ ಮನುಷ್ಯರ ವಿಕೃತ ಮನಸ್ಥಿತಿಗೆ ಸಾಕ್ಷಿಯಾಗಿದೆ….

Read More
Horoscope Today 27 June : ಇಂದು ಈ ರಾಶಿಯವರು ಮಾಡುವುದಕ್ಕಿಂತ ಹೇಳುವುದು ಹೆಚ್ಚು

Horoscope Today 27 June : ಇಂದು ಈ ರಾಶಿಯವರು ಮಾಡುವುದಕ್ಕಿಂತ ಹೇಳುವುದು ಹೆಚ್ಚು

ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಆರ್ದ್ರಾ, ಮಾಸ : ಆಷಾಢ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಪುನರ್ವಸು, ಯೋಗ : ಶೋಭನ, ಕರಣ : ಬಾಲವ, ಸೂರ್ಯೋದಯ – 06 – 07 am, ಸೂರ್ಯಾಸ್ತ – 07 – 04 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ…

Read More
ಗುಂಡಿನ ಮತ್ತೇ ಗಮ್ಮತ್ತು, ಅಳತೆ ಮೀರಿದರೆ ಆಪತ್ತು! ಎಣ್ಣೆ ಮತ್ತಲ್ಲಿ ಮರವನ್ನೇರಿ ಪೊಲೀಸರಿಗೆ ಸಿಗರೇಟ್ ಕೇಳಿದ ಕುಡುಕ | Bengaluru Drunk Man Falls From 50 Feet Tree Near Police Office Spinal Injury Sat

ಗುಂಡಿನ ಮತ್ತೇ ಗಮ್ಮತ್ತು, ಅಳತೆ ಮೀರಿದರೆ ಆಪತ್ತು! ಎಣ್ಣೆ ಮತ್ತಲ್ಲಿ ಮರವನ್ನೇರಿ ಪೊಲೀಸರಿಗೆ ಸಿಗರೇಟ್ ಕೇಳಿದ ಕುಡುಕ | Bengaluru Drunk Man Falls From 50 Feet Tree Near Police Office Spinal Injury Sat

ಮದ್ಯದ ನಶೆಯಲ್ಲಿದ್ದ ಯುವಕನೊಬ್ಬ 70 ಅಡಿ ಎತ್ತರದ ಮರವೇರಿ ನನಗೆ ಸಿಗರೇಟ್ ಬೇಕೆಂದು ಹಠ ಮಾಡಿದ್ದಾನೆ. ಆತನ ರಕ್ಷಣೆಗೆ ಬಂದ, ಪೊಲೀಸರ ಮನವಿಗೂ ಕಿವಿಗೊಡದೆ ಕೆಳಗೆ ಹಾರಿದ್ದಾನೆ. ಪರಿಣಾಮವಾಗಿ ಆತನ ಸೊಂಟ ಮುರಿದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರು (ಜೂ. 26): ಮದ್ಯ ಸೇವನೆ ಮಾಡಿದ ನಶೆಯಲ್ಲಿದ್ದ ಯುವಕನೊಬ್ಬ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಹಿಂಭಾಗದ ಎಂಬೆಸಿ ಅಪಾರ್ಟ್‌ಮೆಂಟ್‌ ಕಾಂಪೌಂಡ್‌ನಲ್ಲಿದ್ದ 70 ಅಡಿ ಎತ್ತರದ ಮರವನ್ನೇರಿದ್ದಾನೆ. ಕೂಡಲೇ ಭದ್ರತಾ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ…

Read More
ಅಂದು ರಿಕ್ಷಾ ನಿಲ್ಲಿಸದೆ ಅವಮಾನ ಅನುಭವಿಸಿದ್ದ ಮಂಗಳಮುಖಿ ಈಗ 4 ರಿಕ್ಷಾಗಳ ಒಡತಿ! | Mangalamukhi Is Now The Owner Of 4 Rickshaws Inspired Story Rav

ಅಂದು ರಿಕ್ಷಾ ನಿಲ್ಲಿಸದೆ ಅವಮಾನ ಅನುಭವಿಸಿದ್ದ ಮಂಗಳಮುಖಿ ಈಗ 4 ರಿಕ್ಷಾಗಳ ಒಡತಿ! | Mangalamukhi Is Now The Owner Of 4 Rickshaws Inspired Story Rav

ಮಂಗಳೂರಿನ ಮಂಗಳಮುಖಿಯೊಬ್ಬರು ರಿಕ್ಷಾದಲ್ಲಿ ಪ್ರಯಾಣಿಸಲು ನಿರಾಕರಿಸಿದ ಅನುಭವದಿಂದ ಸ್ಫೂರ್ತಿ ಪಡೆದು ನಾಲ್ಕು ರಿಕ್ಷಾಗಳನ್ನು ಖರೀದಿಸಿ ಬಾಡಿಗೆಗೆ ನೀಡುವ ಮೂಲಕ ಸ್ವಾವಲಂಬಿಯಾಗಿದ್ದಾರೆ. ಗರ್ಭಿಣಿಯರು ಮತ್ತು ಹಿರಿಯ ಮಂಗಳಮುಖಿಯರಿಗೆ ಉಚಿತ ಪ್ರಯಾಣವನ್ನು ಸಹ ಒದಗಿಸುತ್ತಿದ್ದಾರೆ. ಮಂಗಳೂರು (ಜೂ.26) : ಮನೆಗೆ ಹೋಗಲು ರಿಕ್ಷಾದವರು ಒಪ್ಪದೆ ಅವಮಾನ ಅನುಭವಿಸಿದ್ದ ಮಂಗಳಮುಖಿಯೊಬ್ಬರು ಅದನ್ನೇ ತಮ್ಮ ಯಶಸ್ಸಿನ ಏಣಿಯನ್ನಾಗಿ ಮಾಡಿಕೊಂಡು ನಾಲ್ಕು ರಿಕ್ಷಾ ಖರೀದಿಸಿ, ಬಾಡಿಗೆ ನೀಡಿ, ತಮ್ಮ ಜೀವನೋಪಾಯದೊಂದಿಗೆ ಸಮಾಜಕ್ಕೂ ಮಾದರಿಯಾಗಿದ್ದಾರೆ. ಇವರು ಅನಿ. ಮೂಲತಃ ರಾಯಚೂರಿನವರು. ಮಂಗಳೂರಿನಲ್ಲಿ ವಿದ್ಯಾಭ್ಯಾಸಕ್ಕೆ ಬಂದವರು ಈಗ…

Read More
ಐಟಿ ಕಂಪನಿಗೆ ಇನ್ನು ಮುಂದೆ ಜಿಸಿಸಿಗಳು ಸ್ಪರ್ಧಿಗಳಲ್ಲ AI ಯುಗದ ಗ್ರಾಹಕರು: ನಂದನ್ ನಿಲೇಕಣಿ | Both Ai And Gccs Are New Ways Of Growth And Not A Threat Nandan Nilekani Gow

ಐಟಿ ಕಂಪನಿಗೆ ಇನ್ನು ಮುಂದೆ ಜಿಸಿಸಿಗಳು ಸ್ಪರ್ಧಿಗಳಲ್ಲ AI ಯುಗದ ಗ್ರಾಹಕರು: ನಂದನ್ ನಿಲೇಕಣಿ | Both Ai And Gccs Are New Ways Of Growth And Not A Threat Nandan Nilekani Gow

ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs) ಐಟಿ ಕಂಪನಿಗಳಿಗೆ ಸ್ಪರ್ಧಿಗಳಲ್ಲ, ಬದಲಾಗಿ AI ಕ್ಷೇತ್ರದಲ್ಲಿ ಪ್ರಮುಖ ಗ್ರಾಹಕರಾಗುತ್ತಿವೆ ಎಂದು ಇನ್ಫೋಸಿಸ್ ಅಧ್ಯಕ್ಷ ನಂದನ್ ನಿಲೇಕಣಿ ಹೇಳಿದ್ದಾರೆ. GCC ಗಳು ವೆಚ್ಚ ಉಳಿತಾಯ ಕೇಂದ್ರಗಳಿಂದ ನಾವೀನ್ಯತೆಯ ಕೇಂದ್ರಗಳಾಗಿ ಪರಿವರ್ತನೆಗೊಳ್ಳುತ್ತಿವೆ ಎಂದರು. ಬೆಂಗಳೂರು: ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs) ಇನ್ನು ಮುಂದೆ ಐಟಿ ಕಂಪನಿಗಳ ಸ್ಪರ್ಧಿಗಳಲ್ಲ, ಬದಲಾಗಿ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಪ್ರಮುಖ ಗ್ರಾಹಕರಾಗುತ್ತಿವೆ ಎಂದು ಇನ್ಫೋಸಿಸ್ ಅಧ್ಯಕ್ಷ ನಂದನ್ ನಿಲೇಕಣಿ ಹೇಳಿದ್ದಾರೆ. ಬುಧವಾರ ನಡೆದ ಇನ್ಫೋಸಿಸ್‌ನ 44ನೇ ವಾರ್ಷಿಕ…

Read More
Ravichandran Ashwin: ಲೀಡ್ಸ್‌ನಲ್ಲಿ ಭಾರತದ ಸೋಲಿನ ಬಗ್ಗೆ ಆರ್. ಅಶ್ವಿನ್ ಪೋಸ್ಟ್‌ಮಾರ್ಟಮ್: ಏನೆಲ್ಲ ಹೇಳಿದ್ರು ನೋಡಿ

Ravichandran Ashwin: ಲೀಡ್ಸ್‌ನಲ್ಲಿ ಭಾರತದ ಸೋಲಿನ ಬಗ್ಗೆ ಆರ್. ಅಶ್ವಿನ್ ಪೋಸ್ಟ್‌ಮಾರ್ಟಮ್: ಏನೆಲ್ಲ ಹೇಳಿದ್ರು ನೋಡಿ

ಬೆಂಗಳೂರು (ಜೂ. 26): ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಅನುಭವಿಸಿದ ಐದು ವಿಕೆಟ್‌ಗಳ ಸೋಲಿನ ಬಗ್ಗೆ ಟೀಮ್ ಇಂಡಿಯಾದ ಮಾಜಿ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ವಿಶ್ಲೇಷಣೆ ಮಾಡಿದ್ದಾರೆ. ಭಾರತ ಇನ್ನಷ್ಟು ಹೆಚ್ಚು ಸಮಯ ಬ್ಯಾಟಿಂಗ್ ಮಾಡುವತ್ತ ಗಮನಹರಿಸಬೇಕು ಮತ್ತು ಪ್ರಸ್ತುತ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್‌ನ ‘ಸರಾಸರಿ’ ದಾಳಿಯ ವಿರುದ್ಧ ರಿಷಭ್ ಪಂತ್ ತಮ್ಮ ಶತಕಗಳನ್ನು ದ್ವಿಶತಕಗಳಾಗಿ ಪರಿವರ್ತಿಸಬೇಕು ಎಂದು ಅವರು ಹೇಳಿದ್ದಾರೆ. ಅಶ್ವಿನ್ ತಮ್ಮ ಯೂಟ್ಯೂಬ್…

Read More