Shravani Subramanya Serial: ಅಪ್ಪ ಕಟ್ಟಿದ ತಾಳಿ ಮಗಳು ಧರಿಸ್ಬೋದಾ? ‘ಶ್ರಾವಣಿ-ಸುಬ್ರಹ್ಮಣ್ಯ’ ನೋಡಿ ನೆಟ್ಟಿಗರು ಶಾಕ್​! | Shravani Subramanya Serial Mangalasootra Scene Trolled By Netizens Suc

Shravani Subramanya Serial: ಅಪ್ಪ ಕಟ್ಟಿದ ತಾಳಿ ಮಗಳು ಧರಿಸ್ಬೋದಾ? ‘ಶ್ರಾವಣಿ-ಸುಬ್ರಹ್ಮಣ್ಯ’ ನೋಡಿ ನೆಟ್ಟಿಗರು ಶಾಕ್​! | Shravani Subramanya Serial Mangalasootra Scene Trolled By Netizens Suc

ಶ್ರಾವಣಿಯ ಕತ್ತಿನಲ್ಲಿ ಇರುವ ತಾಳಿ ಆಕೆಯ ಅಮ್ಮನದ್ದು ಎಂದಿದ್ದಾಳೆ ಅಜ್ಜಿ. ಹಾಗಿದ್ರೆ ಅಮ್ಮನ ಮಂಗಳಸೂತ್ರ ಮಗಳು ಧರಿಸ್ಬೋದಾ ಎಂಬೆಲ್ಲಾ ಪ್ರಶ್ನೆ ಉದ್ಭವವಾಗಿದೆ. ನೆಟ್ಟಿಗರು ಏನು ಹೇಳಿದ್ರು ನೋಡಿ!  ಹಿಂದೂ ಧರ್ಮದಲ್ಲಿ ಮಂಗಳಸೂತ್ರಕ್ಕೆ ತುಂಬಾ ಪ್ರಾಮುಖ್ಯತೆ ಇದೆ. ಇಂದು ಫ್ಯಾಷನ್​ ಹೆಸರಿನಲ್ಲಿನೋ ಅಥವಾ ಸಿನಿಮಾ ತಾರೆಯರನ್ನು ನೋಡಿ ಅವರನ್ನೇ ಫಾಲೋ ಮಾಡಿಯೋ ಒಟ್ಟಿನಲ್ಲಿ ಕೆಲವರು ಇದನ್ನು ಧರಿಸುವುದಿಲ್ಲ ಎನ್ನುವುದು ನಿಜವಾದರೂ ಅದರ ಪಾವಿತ್ರ್ಯತೆ ಮಾತ್ರ ಕಡಿಮೆಯೇನೂ ಆಗಿಲ್ಲ. ಇದು ಪತಿ ಮತ್ತು ಪತ್ನಿ ನಡುವಿನ ಸಂಬಂಧವನ್ನು ಸಂಕೇತಿಸುತ್ತದೆ. ಮಂಗಳಸೂತ್ರವನ್ನು…

Read More
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 27ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 27ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1) ಸಂಗಾತಿಯ ಅನಾರೋಗ್ಯ ಸಮಸ್ಯೆಗಳು ಆತಂಕಕ್ಕೆ ಕಾರಣ ಆಗಬಹುದು. ಒಂದು ವೇಳೆ ಈಗಾಗಲೇ ವೈದ್ಯರ ಬಳಿ ತೋರಿಸಿಕೊಂಡಿದ್ದರೂ ಸಮಸ್ಯೆ ಉಲ್ಬಣ ಆಗಿ, ಆತಂಕ ಸೃಷ್ಟಿ ಆಗಬಹುದು. ನಿರಾಂತಕವಾಗಿ ಆಗಬಹುದು ಎಂದುಕೊಂಡಿದ್ದ ಕೆಲವು ಕೆಲಸಗಳಿಗೆ ಅಡೆತಡೆಗಳು ಕಾಣಿಸಿಕೊಳ್ಳಬಹುದು. ಇಷ್ಟು ಸಮಯ ನಿಮ್ಮ ಜತೆಗೂಡಿ ವ್ಯವಹಾರ ಮಾಡುವುದಾಗಿ ಭರವಸೆ ನೀಡಿದ್ದ ವ್ಯಕ್ತಿಯು ತನ್ನ ತೀರ್ಮಾನವನ್ನು ಬದಲಿಸಿಕೊಂಡಿರುವುದಾಗಿ ಹೇಳಬಹುದು ಅಥವಾ ಅವರ ನಡವಳಿಕೆಗಳಿಂದ ಆ ಸೂಕ್ಷ್ಮ…

Read More
‘ನೀನು ಗೂಗಲ್‌ ಜೊತೆ ಡೀಲ್‌ ಮಾಡ್ತೀಯ, ನಾನು ಗಾಡ್‌ ಜೊತೆ..’ ಸುಂದರ್‌ ಪಿಚೈಗೆ ಹೇಳಿದ ಐಐಟಿ ಬ್ಯಾಚ್‌ಮೇಟ್ ಗೌರಂಗ್‌ ದಾಸ್‌! | Iskcon Monk Gauranga Das To Sundar Pichai You Deal With Google I Deal With God San

‘ನೀನು ಗೂಗಲ್‌ ಜೊತೆ ಡೀಲ್‌ ಮಾಡ್ತೀಯ, ನಾನು ಗಾಡ್‌ ಜೊತೆ..’ ಸುಂದರ್‌ ಪಿಚೈಗೆ ಹೇಳಿದ ಐಐಟಿ ಬ್ಯಾಚ್‌ಮೇಟ್ ಗೌರಂಗ್‌ ದಾಸ್‌! | Iskcon Monk Gauranga Das To Sundar Pichai You Deal With Google I Deal With God San

ಇಸ್ಕಾನ್ ಸಂನ್ಯಾಸಿ ಮತ್ತು ಐಐಟಿ ಬಾಂಬೆ ಹಳೆಯ ವಿದ್ಯಾರ್ಥಿ ಗೌರಂಗಾ ದಾಸ್, ಇಂಡಿಯಾ ಗ್ಲೋಬಲ್ ಫೋರಮ್ 2025 ರಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಅವರನ್ನು ಭೇಟಿಯಾದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.  ನವದೆಹಲಿ (ಜೂ.26): ಲಂಡನ್‌ನಲ್ಲಿ ನಡೆದ ಇಂಡಿಯಾ ಗ್ಲೋಬಲ್ ಫೋರಮ್ 2025 ರ ಅಂತಿಮ ದಿನದಂದು ಇಸ್ಕಾನ್ ಸಂನ್ಯಾಸಿ ಮತ್ತು ಐಐಟಿ ಬಾಂಬೆ ಹಳೆಯ ವಿದ್ಯಾರ್ಥಿ ಗೌರಂಗಾ ದಾಸ್ ಅವರು ಗೂಗಲ್ ಸಿಇಒ ಸುಂದರ್ ಪಿಚೈ ಅವರೊಂದಿಗೆ ಕಳೆದ ಸ್ಮರಣೀಯ ಕ್ಷಣಗಳನ್ನು ನೆನಪಿಸಿಕೊಂಡರು. ತಾಜ್ ಸೇಂಟ್ ಜೇಮ್ಸ್…

Read More
Chikkamagaluru ಜಿಲ್ಲೆಯಲ್ಲಿ 2 ತಿಂಗಳು ಹೈ ಅಲರ್ಟ್‌ ಅಗತ್ಯ: ಸಚಿವ ಕೃಷ್ಣ ಬೈರೇಗೌಡ ಸೂಚನೆ | High Alert Required For 2 Months In This District Says Minister Krishna Byre Gowda Gvd

Chikkamagaluru ಜಿಲ್ಲೆಯಲ್ಲಿ 2 ತಿಂಗಳು ಹೈ ಅಲರ್ಟ್‌ ಅಗತ್ಯ: ಸಚಿವ ಕೃಷ್ಣ ಬೈರೇಗೌಡ ಸೂಚನೆ | High Alert Required For 2 Months In This District Says Minister Krishna Byre Gowda Gvd

ಮುಂದಿನ ಎರಡು ತಿಂಗಳು ಭಾರೀ ಮಳೆಯಾಗುವ ಸಾಧ್ಯತೆ ಇದ್ದರಿಂದ ಈಗಿನಿಂದಲೇ ಮುಂಜಾಗ್ರತಾ ಕ್ರಮಗಳನ್ನು ತೆಗೆದು ಕೊಳ್ಳಬೇಕು. ಎಲ್ಲಾ ಅಧಿಕಾರಿಗಳು ಹೈ ಅಲರ್ಟ್‌ ಆಗಿರಬೇಕು ಎಂದು ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದರು. ಚಿಕ್ಕಮಗಳೂರು (ಜೂ.27): ಮುಂದಿನ ಎರಡು ತಿಂಗಳು ಭಾರೀ ಮಳೆಯಾಗುವ ಸಾಧ್ಯತೆ ಇದ್ದರಿಂದ ಈಗಿನಿಂದಲೇ ಮುಂಜಾಗ್ರತಾ ಕ್ರಮಗಳನ್ನು ತೆಗೆದು ಕೊಳ್ಳಬೇಕು. ಎಲ್ಲಾ ಅಧಿಕಾರಿಗಳು ಹೈ ಅಲರ್ಟ್‌ ಆಗಿರಬೇಕು ಎಂದು ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದರು. ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ…

Read More
ವಿಮಾನಗಳಲ್ಲಿ ಎಡಭಾಗದಿಂದಲೇ ಏಕೆ ಹತ್ತಬೇಕು? ಇಲ್ಲಿದೆ ನೀವು ಊಹಿಸದ ಕಾರಣ!

ವಿಮಾನಗಳಲ್ಲಿ ಎಡಭಾಗದಿಂದಲೇ ಏಕೆ ಹತ್ತಬೇಕು? ಇಲ್ಲಿದೆ ನೀವು ಊಹಿಸದ ಕಾರಣ!

ವಿಮಾನಗಳಲ್ಲಿ ಯಾವಾಗಲೂ ಎಡಭಾಗದಿಂದಲೇ ಏಕೆ ಹತ್ತಬೇಕೆಂದು ಯೋಚಿಸಿದ್ದೀರಾ? ಇದರ ಹಿಂದೆ ಸುರಕ್ಷತೆ, ದಕ್ಷತೆ ಮತ್ತು ಐತಿಹಾಸಿಕ ಕಾರಣಗಳಿವೆ, ಇದು ವಿಮಾನ ಪ್ರಯಾಣವನ್ನು ಸುಗಮಗೊಳಿಸುತ್ತದೆ. Source link

Read More
Tata Ace Pro: ತಳಮಟ್ಟದ ಉದ್ಯಮಿಗಳ ಉತ್ಸಾಹ ಆಚರಿಸಲು ತಯಾರಾಗಿ; ರಾಷ್ಟ್ರವ್ಯಾಪಿ ಆಂದೋಲನ #AbMeriBaari

Tata Ace Pro: ತಳಮಟ್ಟದ ಉದ್ಯಮಿಗಳ ಉತ್ಸಾಹ ಆಚರಿಸಲು ತಯಾರಾಗಿ; ರಾಷ್ಟ್ರವ್ಯಾಪಿ ಆಂದೋಲನ #AbMeriBaari

ಭಾರತದ ಪ್ರಗತಿಯ ಕಥೆ ರೂಪುಗೊಳ್ಳೋದು ಬೋರ್ಡ್​ರೂಮುಗಳಲ್ಲಿ ಮಾತ್ರ ಅಲ್ಲ, ಪ್ರತೀ ದಿನವೂ ಬೀದಿಗಳಲ್ಲಿ ಇದು ಅಭಿವ್ಯಕ್ತಗೊಳ್ಳುತ್ತಿರುವುದನ್ನು ಕಾಣಬಹುದು. ತಳಮಟ್ಟದ ಉದ್ಯಮಿಗಳ ಕೈಗಳಲ್ಲಿ ಈ ಪ್ರಗತಿಯ ಕಥೆ ರೂಪುಗೊಳ್ಳುವುದನ್ನು ಕಾಣಬಹುದು. ಯಶಸ್ಸಿನ ಹಾದಿಗೆ ಹೋಗುವ ಕನಸು ಕಾಣುವ ತ್ರಿಚಕ್ರ ವಾಹನ ಚಾಲಕ, ತನ್ನ ಕುಟುಂಬಕ್ಕೆ ಉತ್ತಮ ಭವಿಷ್ಯ ಕಲ್ಪಿಸಲು ಟ್ರಾಫಿಕ್ ಕಿರಿಕಿರಿಯಲ್ಲೂ ಸಾಗುವ ಡೆಲಿವರಿ ಪಾರ್ಟ್ನರ್, ತನ್ನದೇ ಸ್ವಂತ ಬ್ಯುಸಿನೆಸ್ ಆರಂಭಿಸಲು ಅವಕಾಶಗಳ ಬಾಗಿಲು ತೆರೆಯಲು ಕಾಯುತ್ತಿರುವ ಸೆಕ್ಯೂರಿಟಿ ಗಾರ್ಡ್, ಹೀಗೆ ಇವರೆಲ್ಲರೂ ಮೌನವಾಗಿ ಶ್ರಮಿಸುತ್ತಿರುವವರು, ಭಾರತದ ಬದಲಾವಣೆಯ…

Read More
2 ಕೋಟಿ ಬಜೆಟ್, 11 ಕೋಟಿ ಕಲೆಕ್ಷನ್.. ಕರ್ನಾಟಕದಲ್ಲಿ ಒಡಿಶಾ ಸಿನಿಮಾ ಹವಾ, ಸ್ಯಾಂಡಲ್‌ವುಡ್‌ಗೆ ಶಾಕ್!

2 ಕೋಟಿ ಬಜೆಟ್, 11 ಕೋಟಿ ಕಲೆಕ್ಷನ್.. ಕರ್ನಾಟಕದಲ್ಲಿ ಒಡಿಶಾ ಸಿನಿಮಾ ಹವಾ, ಸ್ಯಾಂಡಲ್‌ವುಡ್‌ಗೆ ಶಾಕ್!

<p>ಒಡಿಶಾ ಸಿನಿಮಾರಂಗದಲ್ಲೇ ಅತ್ಯಧಿಕ ಕಲೆಕ್ಷನ್‌ ಮಾಡಿರುವ ಚಿತ್ರ ಎಂಬ ಹೆಗ್ಗಳಿಕೆಗೆ ಭಾಜನವಾಗಿರುವ ಈ ಸಿನಿಮಾದ ಬಜೆಟ್‌ ಕೇವಲ 2 ಕೋಟಿ ರು. ಅಷ್ಟೇ. ಆದರೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಇದು 11 ಕೋಟಿ ರು. ಕಲೆಕ್ಷನ್‌ ಮಾಡಿದೆ.</p><img><p>‘ಬೌ ಬುಟ್ಟು ಭೂತಾ’ ಸದ್ಯ ಬೆಂಗಳೂರಿನಲ್ಲಿ ಸದ್ದು ಮಾಡುತ್ತಿರುವ ಒಡಿಶಾ ಸಿನಿಮಾ. ದಿನೇ ದಿನೇ ಥೇಟರ್‌ಗಳ ಸಂಖ್ಯೆ ವಿಸ್ತರಿಸಿಕೊಳ್ಳುತ್ತ ಕನ್ನಡ ಸಿನಿಮಾಗಳ ಸ್ಕ್ರೀನ್‌ಗಳನ್ನೂ ಕಬಳಿಸಿ ಮುನ್ನುಗ್ಗುತ್ತಿದೆ.</p><img><p>ಒಡಿಶಾ ಸಿನಿಮಾರಂಗದಲ್ಲೇ ಅತ್ಯಧಿಕ ಕಲೆಕ್ಷನ್‌ ಮಾಡಿರುವ ಚಿತ್ರ ಎಂಬ ಹೆಗ್ಗಳಿಕೆಗೆ ಭಾಜನವಾಗಿರುವ ಈ ಸಿನಿಮಾದ…

Read More
Kids Earning on Social Media: ಸೋಶಿಯಲ್ ಮೀಡಿಯಾದಿಂದ ಮಕ್ಕಳು ಗಳಿಸೋ ಹಣಕ್ಕೆ ಟ್ಯಾಕ್ಸ್ ಕಟ್ಟೋರು ಯಾರು? | Can Kids Earn On Social Media Without Paying Tax Heres What Indian Law Says

Kids Earning on Social Media: ಸೋಶಿಯಲ್ ಮೀಡಿಯಾದಿಂದ ಮಕ್ಕಳು ಗಳಿಸೋ ಹಣಕ್ಕೆ ಟ್ಯಾಕ್ಸ್ ಕಟ್ಟೋರು ಯಾರು? | Can Kids Earn On Social Media Without Paying Tax Heres What Indian Law Says

ಹಣ ಗಳಿಸೋಕೆ ಸೋಶಿಯಲ್ ಮೀಡಿಯಾ ಒಳ್ಳೆ ಮೂಲವಾಗಿದೆ. ಮಕ್ಕಳಿಂದ ವೃದ್ದರವರೆಗೆ ಎಲ್ಲರೂ ಹಣ ಮಾಡ್ತಿದ್ದಾರೆ. ಈ ಮಕ್ಕಳು ಗಳಿಸೋ ಆದಾಯಕ್ಕೆ ತೆರಿಗೆ ಇಲ್ವಾ?  ಸೋಶಿಯಲ್ ಮೀಡಿಯಾ ಓಪನ್ ಮಾಡ್ತಿದ್ದಂತೆ ಒಂದಿಷ್ಟು ಮಕ್ಕಳ ವಿಡಿಯೋಗಳು ಕಣ್ಣಿಗೆ ಬೀಳುತ್ವೆ. ರೀಲ್ಸ್, ಯುಟ್ಯೂಬ್ ವಿಡಿಯೋ ಅಂತ ಮಕ್ಕಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಬ್ಯುಸಿಯಾಗಿದ್ದಾರೆ. ಅನೇಕ ಮಕ್ಕಳು ಇದ್ರ ಮೂಲಕ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾರೆ. 18 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳು ಹೊಟೇಲ್ ನಲ್ಲಿ ಕೆಲ್ಸ ಮಾಡೋದು, ಕೂಲಿ ಕೆಲಸ ಮಾಡೋದು…

Read More
ಬಾಪ್‌ರೇ.. ಯಾರಿದು ಸಂಸದ್ ಜೀ ಸ್ವಾನಂದ್ ಕಿರ್ಕಿರೆ..? ‘ಪಂಚಾಯತ್ 4’ನಿಂದ ಭಾರೀ ಫೇಮಸ್ ಆಗಿದ್ಯಾಕೆ?

ಬಾಪ್‌ರೇ.. ಯಾರಿದು ಸಂಸದ್ ಜೀ ಸ್ವಾನಂದ್ ಕಿರ್ಕಿರೆ..? ‘ಪಂಚಾಯತ್ 4’ನಿಂದ ಭಾರೀ ಫೇಮಸ್ ಆಗಿದ್ಯಾಕೆ?

15 Image Credit : Social Media ಸ್ವಾನಂದ್ ಕಿರ್ಕಿರೆ ಏಪ್ರಿಲ್ 29, 1972 ರಂದು ಮಧ್ಯಪ್ರದೇಶದ ಇಂದೋರ್ ನಲ್ಲಿ ಜನಿಸಿದರು. ಅವರ ಪೋಷಕರು ಇಬ್ಬರೂ ಗಾಯಕರು. ಹೀಗಾಗಿ, ಬಾಲ್ಯದಿಂದಲೂ ಅವರು ಹಾಡುತ್ತಿದ್ದರು, ಆದರೆ ಅದರ ಜೊತೆಗೆ ಅವರಿಗೆ ನಟನೆಯ ಹವ್ಯಾಸವೂ ಇತ್ತು. Source link

Read More
ಮಹಿಳೆ ಶಪಥಕ್ಕಾಗಿ ಬಿತ್ತು‌ ಮೂರು ಹೆಣ: ತನಿಖೆಯಲ್ಲಿ ಕಿಲ್ಲರ್‌ ಲೇಡಿಯ ಅಸಲಿ ಬಣ್ಣ ಬಯಲು…!

ಮಹಿಳೆ ಶಪಥಕ್ಕಾಗಿ ಬಿತ್ತು‌ ಮೂರು ಹೆಣ: ತನಿಖೆಯಲ್ಲಿ ಕಿಲ್ಲರ್‌ ಲೇಡಿಯ ಅಸಲಿ ಬಣ್ಣ ಬಯಲು…!

ಕಲಬುರಗಿ, (ಜೂನ್ 26): ಕಲಬುರಗಿಯ ಹೊರವಲಯದ ಪಟ್ಟಣ ಗ್ರಾಮದ ಬಳಿಯ ಡ್ರೈವರ್ ಡಾಬಾದಲ್ಲಿ ನಡೆದ ತ್ರಿಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆಯಾದ ಕೆಲವೇ ಗಂಟೆಗಳಲ್ಲಿ ಕಲಬುರಗಿ ಪೊಲೀಸರು, ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಪಟ್ಟಣ ಗ್ರಾಮದ ನಾಗರಾಜ ತಂದೆ ಶಿವಪುತ್ರ ತಾಳಿಕೋಟಿ (23), ಈರಣ್ಣ ತಂದೆ ಶಿವಪುತ್ರ ತಾಳಿಕೋಟಿ(27), ಭೀರಣ್ಯ ತಂದೆ ಲಕ್ಷ್ಮಣ ಪೂಜಾರಿ (21), ಸಿದ್ದರೂಡ ತಂದೆ ಕಲ್ಯಾಣ ಹತಗುಂದಿ (22), ನಾಗರಾಜ ತಂದೆ ಶಶಿದರ ಬಿಸಗೊಂಡ(17), ತಂಬಾಕವಾಡಿ ಗ್ರಾಮದ ಪೀರೇಶ…

Read More