Tech Tips: ನಿಮ್ಮ ಇನ್‌ಸ್ಟಾಗ್ರಾಮ್ ಅನ್ನು ಬೇರೆ ಯಾರಾದರೂ ಬಳಸುತ್ತಿದ್ದಾರೆಯೇ?: ಹೀಗೆ ಕಂಡುಹಿಡಿಯಿರಿ

Tech Tips: ನಿಮ್ಮ ಇನ್‌ಸ್ಟಾಗ್ರಾಮ್ ಅನ್ನು ಬೇರೆ ಯಾರಾದರೂ ಬಳಸುತ್ತಿದ್ದಾರೆಯೇ?: ಹೀಗೆ ಕಂಡುಹಿಡಿಯಿರಿ

ಬೆಂಗಳೂರು (ಜೂ. 26): ಇನ್‌ಸ್ಟಾಗ್ರಾಮ್ (Instagram) ಒಂದು ಜನಪ್ರಿಯ ಕಿರು ವಿಡಿಯೋ ಹಂಚಿಕೆಯ ವೇದಿಕೆಯಾಗಿದೆ. ಮೆಟಾ ಒಡೆತನದ ಈ ಅಪ್ಲಿಕೇಶನ್ ಅನೇಕ ಗೌಪ್ಯತೆ ವೈಶಿಷ್ಟ್ಯಗಳನ್ನು ನೀಡುವುದರಿಂದ ಬಳಕೆದಾರರು ಯಾವುದೇ ಚಿಂತೆಯಿಲ್ಲದೆ ಪ್ಲಾಟ್‌ಫಾರ್ಮ್ ಅನ್ನು ಬಳಸಬಹುದು. ಆದರೆ, ಬೇರೆಯವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಬಳಸುತ್ತಿದ್ದಾರೆ ಎಂಬ ಭಯ ಇದ್ದೇ ಇರುತ್ತದೆ. ನೀವು ನಿಮ್ಮ ಸ್ನೇಹಿತರ ಅಥವಾ ಬೇರೆಯವರ ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಕೆಲವು ಕೆಲಸಕ್ಕಾಗಿ ನಿಮ್ಮ ಖಾತೆಯನ್ನು ತೆರೆಯುವುದು ಕಾಮನ್. ಕೆಲಸ ಮುಗಿದ ನಂತರ, ನೀವು ಲಾಗ್ ಔಟ್…

Read More
40 ಲಕ್ಷ ಕೊಟ್ಟು ಈ ನಟನ ಪ್ರಾಣ ಉಳಿಸಿದ್ರು ಚಿರಂಜೀವಿ.. ಆದರೆ ಮತ್ತೆ ಅವ್ರು ಆಸ್ಪತ್ರೆಗೆ ದಾಖಲು!

40 ಲಕ್ಷ ಕೊಟ್ಟು ಈ ನಟನ ಪ್ರಾಣ ಉಳಿಸಿದ್ರು ಚಿರಂಜೀವಿ.. ಆದರೆ ಮತ್ತೆ ಅವ್ರು ಆಸ್ಪತ್ರೆಗೆ ದಾಖಲು!

<p>ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಟ ಪೊನ್ನಂಬಳಂಗೆ ಚಿರಂಜೀವಿ 40 ಲಕ್ಷ ನೀಡಿ ಚಿಕಿತ್ಸೆ ಕೊಡಿಸಿದರು. ಇದೀಗ ಪೊನ್ನಂಬಳಂ ಮತ್ತೆ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.</p><img>ಸಿನಿಮಾ ಇಂಡಸ್ಟ್ರಿಯಲ್ಲಿ ಯಾರಾದರೂ ಆರ್ಥಿಕ ಸಹಾಯ ಕೇಳಿದರೆ ಹತ್ತು ಸಾವಿರ, ಐವತ್ತು ಸಾವಿರ ಕೊಡೋದು ಸಾಮಾನ್ಯ. ಆಸ್ಪತ್ರೆಯಲ್ಲಿದ್ದರೆ ಒಂದು-ಎರಡು ಲಕ್ಷ ಕೊಡಬಹುದು. ಆದರೆ ಒಬ್ಬ ಸ್ಟಾರ್ ನಟ ಪ್ರಾಣಾಪಾಯದಲ್ಲಿದ್ದಾಗ ಚಿರಂಜೀವಿ 40 ಲಕ್ಷ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಿದ್ದಾರೆ. ಆ ನಟ ಪೊನ್ನಂಬಳಂ. ಆದರೆ ಈಗ ಮತ್ತೆ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ….

Read More
ಶುಭಾಂಶು ಶುಕ್ಲಾಗೂ ಮುನ್ನ ಬಾಹ್ಯಾಕಾಶ ಸಾಧನೆ ಮಾಡಿದ 5 ಭಾರತೀಯರು! ಯಾರಿವರು | Meet 5 Indian Origin People Who Made History Before Shubhanshu Shukla Gow

ಶುಭಾಂಶು ಶುಕ್ಲಾಗೂ ಮುನ್ನ ಬಾಹ್ಯಾಕಾಶ ಸಾಧನೆ ಮಾಡಿದ 5 ಭಾರತೀಯರು! ಯಾರಿವರು | Meet 5 Indian Origin People Who Made History Before Shubhanshu Shukla Gow

2025 ರ ಜೂನ್ 26 ರಂದು, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ (IAF) Axiom Mission‑4 (Ax‑4) ತಂಡದೊಂದಿಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಶಸ್ವಿಯಾಗಿ ಡಾಕ್ ಆಗಿ, 41 ವರ್ಷಗಳ ನಂತರ ಮೊದಲ ಭಾರತೀಯನಾಗಿ ISS ಗೆ ಕಾಲಿಟ್ಟಿದ್ದಾರೆ. ಲಖನೌ ಮೂಲದ ಶುಭಾಂಶು ಅಂತರಿಕ್ಷಕ್ಕೆ ಹಾರಿದ ಮೊದಲ ಭಾರತೀಯ ಎಂಬ ಮಾನ್ಯತೆಯನ್ನು ಪಡೆದಿದ್ದಾರೆ . NASA, ISRO, ESA, Axiom Space, SpaceX–ರ ಜೊತೆ ಪ್ರಮುಖ ಸಹಕಾರದಿಂದ ಈ ಅಂತರಾಷ್ಟ್ರೀಯ ಮಿಷನ್ ಯಶಸ್ವಿಯಾಗಿದೆ. ಇದಕ್ಕೂ ಮುನ್ನ ಭಾರತದ ಐದು…

Read More
ಬಾಡಿ ಬಿಲ್ಡರ್ ಅವತಾರದಲ್ಲಿ ನಟಿ ಸಂಗೀತಾ ಶೃಂಗೇರಿ: ಸುಮ್ನೆ ಕರ್ದಿಲ್ಲ ಸಿಂಹಿಣಿ ಅಂತ ಎಂದ ಫ್ಯಾನ್ಸ್!

ಬಾಡಿ ಬಿಲ್ಡರ್ ಅವತಾರದಲ್ಲಿ ನಟಿ ಸಂಗೀತಾ ಶೃಂಗೇರಿ: ಸುಮ್ನೆ ಕರ್ದಿಲ್ಲ ಸಿಂಹಿಣಿ ಅಂತ ಎಂದ ಫ್ಯಾನ್ಸ್!

ಸಂಗೀತಾ ಜಿಮ್ ವೇರ್ ಧರಿಸಿ ಪೋಸ್ ಕೊಟ್ಟಿದ್ದು ಅವರ ಫೋಟೋ ನೋಡಿದ ನೆಟ್ಟಿಗರು, ಅಕ್ಕ ಎಲ್ಲಾದರೂ ಸಿಕ್ಕರೆ ಹೊಡಿಬೇಡಿ ನಾನು ಮೊದಲೇ ವೀಕ್ ಇದೀನಿ, ಸುಮ್ನೆ ಕರ್ದಿಲ್ಲ ಸಿಂಹಿಣಿ ಅಂತ ಕಮೆಂಟಿಸಿದ್ದಾರೆ. ಇನ್ನೂ ಕೆಲವರು ನಿಮ್ಮ ಕಠಿಣ ಶ್ರಮಕ್ಕೆ ಫಲ ಸಿಕ್ಕಿದೆ. ಅಮೇಜಿಂಗ್ ಎಂದಿದ್ದಾರೆ. Source link

Read More
ನಿಮ್ಮ ಆಶೀರ್ವಾದದಿಂದ ಸುರಕ್ಷಿತವಾಗಿ ಐಎಸ್​ಎಸ್​ ತಲುಪಿದೆ, ಈ 14 ದಿನ ಅದ್ಭುತವಾಗಿರಲಿದೆ; ಶುಭಾಂಶು ಶುಕ್ಲಾ ಮೊದಲ ಸಂದೇಶ

ನಿಮ್ಮ ಆಶೀರ್ವಾದದಿಂದ ಸುರಕ್ಷಿತವಾಗಿ ಐಎಸ್​ಎಸ್​ ತಲುಪಿದೆ, ಈ 14 ದಿನ ಅದ್ಭುತವಾಗಿರಲಿದೆ; ಶುಭಾಂಶು ಶುಕ್ಲಾ ಮೊದಲ ಸಂದೇಶ

ನವದೆಹಲಿ, ಜೂನ್ 26: ಇಂದು (ಗುರುವಾರ) ಅಂತಾರಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ತಲುಪಿದ ಮೊದಲ ಭಾರತೀಯ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಶುಭಾಂಶು ಶುಕ್ಲಾ (Shubanshu Shukla) ಬಾಹ್ಯಾಕಾಶದಿಂದ ಮೊದಲ ಸಂದೇಶವನ್ನು ಕಳುಹಿಸಿದ್ದಾರೆ. ಕಕ್ಷೆಯ ಪ್ರಯೋಗಾಲಯಕ್ಕೆ ಬಂದಾಗ ತನಗೆ ಉತ್ತಮ ಅನುಭವವಾಯಿತು. ನಮ್ಮ ಭೂಮಿಯನ್ನು ಈ ಸ್ಥಳದಿಂದ ನೋಡಿದ ಕೆಲವೇ ಜನರಲ್ಲಿ ಒಬ್ಬನಾಗಿರುವುದು ತನ್ನ ಸೌಭಾಗ್ಯ ಎಂದು ಅವರು ಹೇಳಿದ್ದಾರೆ. ಭಾರತೀಯ ವಾಯುಪಡೆಯಲ್ಲಿ ಪರೀಕ್ಷಾ ಪೈಲಟ್ ಆಗಿರುವ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಹೋದ ಎರಡನೇ ಭಾರತೀಯರಾಗಿದ್ದಾರೆ. 1984ರಲ್ಲಿ…

Read More
ಆಷಾಢದಲ್ಲಿ ಹೊಸದಾಗಿ ಮದುವೆಯಾದ ಜೋಡಿಗಳು ಒಟ್ಟಿಗೆ ಇರಬಾರದೇಕೆ?

ಆಷಾಢದಲ್ಲಿ ಹೊಸದಾಗಿ ಮದುವೆಯಾದ ಜೋಡಿಗಳು ಒಟ್ಟಿಗೆ ಇರಬಾರದೇಕೆ?

ಈ ಕಾರಣದಿಂದ ಮದುವೆಯಾದ ಹುಡುಗಿ ತವರು ಮನೆಯಲ್ಲಿರಬೇಕೆಂದು ಹಿರಿಯರು ನಿರ್ಧರಿಸಿದರು. ಶೌಚಾಲಯಗಳಿಲ್ಲದ ಕಾಲ, ಕುಡಿಯುವ ನೀರಿನ ಕೊರತೆ ಪ್ರಾಚೀನ ಸಮಾಜದಲ್ಲಿ ಸಾಮಾನ್ಯವಾಗಿತ್ತು. ಅನಾರೋಗ್ಯದ ಸ್ಥಿತಿಯಲ್ಲಿ ಪ್ರಸವವಾಗುವುದು ಚಿಕಿತ್ಸಾ ಸೌಲಭ್ಯಗಳ ಕೊರತೆಯಿಂದ ಅಪಾಯಕಾರಿಯಾಗುತ್ತಿತ್ತು.  ಇನ್ನೊಂದು ಆಸಕ್ತಿದಾಯಕ ವಿಶ್ಲೇಷಣೆ ಏನೆಂದರೆ – ಆಷಾಢದಲ್ಲಿ ಗರ್ಭ ಧರಿಸಿದರೆ, ಹುಟ್ಟುವ ಮಗುವಿಗೆ ಗರಿಷ್ಠ ಗರ್ಭಧಾರಣೆಯ ಅವಧಿ ಮಾರ್ಚ್-ಏಪ್ರಿಲ್ ನಡುವೆ ಪೂರ್ಣಗೊಳ್ಳುತ್ತದೆ. ಆಗ ಬೇಸಿಗೆ ತೀವ್ರವಾಗಿರುತ್ತದೆ. ಬೇಸಿಗೆಯ ಬಿಸಿಲು, ನೀರಿನ ಕೊರತೆ, ಪೌಷ್ಟಿಕ ಆಹಾರದ ಕೊರತೆಯಿಂದ ತಾಯಿ ಮತ್ತು ಮಗುವಿನ ಆರೋಗ್ಯ ಹಾನಿಕರ ಸ್ಥಿತಿಗೆ…

Read More
ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್‌ಗೆ ಬಂದ ನಂತರ ಬ್ಯಾಗ್‌ ಜಿಪ್ ತೆಗೆದ ಯುವಕ: ಹೆದರಿ ಓಡಿದ ಸಿಬ್ಬಂದಿ | Rajasthan Man Brings Live Snake To Hospital After Being Bitten

ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್‌ಗೆ ಬಂದ ನಂತರ ಬ್ಯಾಗ್‌ ಜಿಪ್ ತೆಗೆದ ಯುವಕ: ಹೆದರಿ ಓಡಿದ ಸಿಬ್ಬಂದಿ | Rajasthan Man Brings Live Snake To Hospital After Being Bitten

ಜೈಪುರದಲ್ಲಿ ಯುವಕನೊರ್ವ ತನಗೆ ಕಚ್ಚಿದ ಹಾವನ್ನು ಆಸ್ಪತ್ರೆಗೆ ತಂದ ಘಟನೆ ನಡೆದಿದೆ.  ಜೈಪುರ: ಯುವಕನೋರ್ವ ತನಗೆ ಕಚ್ಚಿದ ಜೀವಂತ ಹಾವನ್ನು ಚೀಲವೊಂದಕ್ಕೆ ತುಂಬಿ ಆಸ್ಪತ್ರೆಗೆ ತೆಗೆದುಕೊಂಡು ಬಂದ ವಿಚಿತ್ರ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಆತ ಹಾವನ್ನು ಚೀಲದಿಂದ ತೆಗೆಯುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಜಸ್ಥಾನ ಆರೋಗ್ಯ ವಿಜ್ಞಾನ ಸಂಸ್ಥೆಗೆ ಯುವಕನೋರ್ವ ತನಗೆ ಕಚ್ಚಿದ ಹಾವನ್ನು ಹಿಡಿದುಕೊಂಡು ಬಂದಿದ್ದಾರೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಈ…

Read More
ಹೃದಯಾಘಾತಕ್ಕೆ ಹಾಸನದಲ್ಲಿ ಮತ್ತೆರಡು ಬಲಿ, 2 ತಿಂಗಳ ಅಂತರದಲ್ಲಿ 15 ಸಾವು!

ಹೃದಯಾಘಾತಕ್ಕೆ ಹಾಸನದಲ್ಲಿ ಮತ್ತೆರಡು ಬಲಿ, 2 ತಿಂಗಳ ಅಂತರದಲ್ಲಿ 15 ಸಾವು!

<p><strong>ಹಾಸನ (ಜೂ.26): </strong>ಯುವ ಜನರಲ್ಲಿ ಹೃದಯಾಘಾತ ಹೆಚ್ಚುತ್ತಿರುವ ಘಟನೆಯ ಸರಣಿಗಳ ನಡುವೆ, ಹಾಸನದಲ್ಲಿ ಆಗುತ್ತಿರುವ ವಿದ್ಯಮಾನ ಹಲವರ ಅಚ್ಚರಿಗೆ ಕಾರಣವಾಗಿದೆ. ಹಾಸನ ಜಿಲ್ಲೆಯಲ್ಲಿ ಹೃದಯಾಘಾತದ ಸರಣಿ ಸಾವು ಮುಂದುವರಿದಿದೆ. 24 ಗಂಟೆಯ ಅಂತರದಲ್ಲಿ ಮತ್ತೆರಡು ಹಾರ್ಟ್‌ ಅಟ್ಯಾಕ್‌ ಸಾವುಗಳು ದಾಖಲಾಗಿದೆ. ಹಾಸನ ಮೂಲದ ಯುವತಿ ಬೆಂಗಳೂರಿನಲ್ಲಿ ಗುರುವಾರ ಸಾವು ಕಂಡಿದ್ದಾರೆ.</p><p>ಹೃದಯಾಘಾತದಿಂದ 22 ವರ್ಷದ ಯುವತಿ ಸಾವು ಕಂಡಿದ್ದಾಳೆ. ಮೇ ಹಾಗೂ ಜೂನ್‌ ತಿಂಗಳಲ್ಲಿ ಹಾಸನ ಜಿಲ್ಲೆಯ ಒಟ್ಟು 15 ಮಂದಿ ಈವರೆಗೂ ಹಾರ್ಟ್‌ ಅಟ್ಯಾಕ್‌ನಿಂದ ಸಾವು ಕಂಡಿದ್ದಾರೆ….

Read More
ರಜನಿಕಾಂತ್ ಭೇಟಿ ಮಾಡಿದ ನಟಿ ಧನ್ಯಾ ರಾಮ್​ಕುಮಾರ್; ಖುಷಿಯ ಫೋಟೋಗಳು ಇಲ್ಲಿವೆ..

ರಜನಿಕಾಂತ್ ಭೇಟಿ ಮಾಡಿದ ನಟಿ ಧನ್ಯಾ ರಾಮ್​ಕುಮಾರ್; ಖುಷಿಯ ಫೋಟೋಗಳು ಇಲ್ಲಿವೆ..

ಕಾಲಿವುಡ್ ‘ಸೂಪರ್ ಸ್ಟಾರ್’ ರಜನಿಕಾಂತ್ ಅವರು ಮೈಸೂರಿನಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಅವರು ನಟಿಸುತ್ತಿರುವ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾದ ಶೂಟಿಂಗ್ ಈಗ ಮೈಸೂರಿನಲ್ಲಿ ನಡೆಯುತ್ತಿದೆ. Source link

Read More
ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಜೂ. ಎನ್‌ಟಿಆರ್ ಕೈನಲ್ಲಿ ಏನಿತ್ತು..?! | Jr Ntr Prepares For Mythological Role By Reading Murugan Book

ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಜೂ. ಎನ್‌ಟಿಆರ್ ಕೈನಲ್ಲಿ ಏನಿತ್ತು..?! | Jr Ntr Prepares For Mythological Role By Reading Murugan Book

ಯಂಗ್ ಟೈಗರ್ ಎನ್‌.ಟಿ.ಆರ್ ಪ್ರಸ್ತುತ ವಾರ್ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ರೀತಿ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಯಂಗ್ ಟೈಗರ್ ಎನ್‌.ಟಿ.ಆರ್ (Jr NTR) ಪ್ರಸ್ತುತ ವಾರ್ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಆಗಸ್ಟ್ 14 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲೂ ನಟಿಸುತ್ತಿದ್ದಾರೆ. ವಾರ್ 2 ರಲ್ಲಿ ಹೃತಿಕ್ ರೋಷನ್ ಜೊತೆಗೆ ನಟಿಸಲಿದ್ದಾರೆ. ಇದೀಗ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ರೀತಿ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಟಾಲಿವುಡ್…

Read More