5 ಹುಲಿಗಳ ಸಾವಿನ ಸುತ್ತ ಹಸು…ಸ್ಫೋಟಕ ಅಂಶ ಬಿಚ್ಚಿಟ್ಟ  ಡಿಸಿಎಫ್

5 ಹುಲಿಗಳ ಸಾವಿನ ಸುತ್ತ ಹಸು…ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್

ಚಾಮರಾಜನಗರ, (ಜೂನ್ 26): ದೇಶದಲ್ಲಿ ಅತಿಹೆಚ್ಚು ಹುಲಿಗಳಿರುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. 2022ರ ಹುಲಿ ಗಣತಿ ಪ್ರಕಾರ ರಾಜ್ಯದಲ್ಲಿ 563 ಹುಲಿಗಳಿವೆ. ಅದರಲ್ಲೂ ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿರುವ ಬಂಡೀಪುರ ಅರಣ್ಯದಲ್ಲೇ 150 ಹುಲಿಗಳಿವೆ. ಇದೀಗ ಹುಲಿಗಳ ಜಿಲ್ಲೆ ಆಗಿರುವ ಚಾಮರಾಜನಗರದಲ್ಲಿ ಐದು ಹುಲಿಗಳ ಸಂಶಯಾಸ್ಪದವಾಗಿ ಸಾವನ್ನಪ್ಪಿವೆ. ಮೀಣ್ಯಂ ಅರಣ್ಯದಲ್ಲಿ ತಾಯಿ ಹುಲಿ ಮತ್ತು 4 ಮರಿಗಳ ಅಸಹಜ ಸಾವನ್ನಪ್ಪಿವೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಹುಲಿಗಳ ಮರಣೋತ್ತರ…

Read More
ರಪ್ ಅಂತ ಮಾಡೋ ಫ್ರೆಂಚ್ ಟೋಸ್ಟ್: ಮಕ್ಕಳ ಟಿಫಿನ್‌ಗೆ ಸೂಕ್ತ ತಿಂಡಿ

ರಪ್ ಅಂತ ಮಾಡೋ ಫ್ರೆಂಚ್ ಟೋಸ್ಟ್: ಮಕ್ಕಳ ಟಿಫಿನ್‌ಗೆ ಸೂಕ್ತ ತಿಂಡಿ

ಫ್ರೆಂಚ್ ಟೋಸ್ಟ್ ರೆಸಿಪಿ : ಮಕ್ಕಳ ಟಿಫಿನ್‌ಗೆ ಪ್ರತಿದಿನ ಏನು ಕೊಡಬೇಕೆಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆಯೇ? ಹಾಗಾದರೆ, ಬೇಗನೆ ತಯಾರಾಗುವ ಫ್ರೆಂಚ್ ಟೋಸ್ಟ್ ರೆಸಿಪಿಯನ್ನು ಖಂಡಿತವಾಗಿಯೂ ಪ್ರಯತ್ನಿಸಬಹುದು. ರೆಸಿಪಿಗೆ ಬೇಕಾಗುವ ಸಾಮಗ್ರಿಗಳು ಮತ್ತು ತಯಾರಿಕಾ ವಿಧಾನ ಇಲ್ಲಿದೆ. Source link

Read More
Suvarna Focus: ಜಗತ್ತನ್ನೇ ನಿಬ್ಬೆರಗಾಗಿಸಿದ ಅಂತರಿಕ್ಷ ಮಹಾಸಾಹಸ! ಭೂಮಂಡಲದ ಭವಿಷ್ಯ ಬದಲಿಸುತ್ತಾ ಆಕ್ಸಿಯೋಮ್-4?

Suvarna Focus: ಜಗತ್ತನ್ನೇ ನಿಬ್ಬೆರಗಾಗಿಸಿದ ಅಂತರಿಕ್ಷ ಮಹಾಸಾಹಸ! ಭೂಮಂಡಲದ ಭವಿಷ್ಯ ಬದಲಿಸುತ್ತಾ ಆಕ್ಸಿಯೋಮ್-4?

<p><strong>ಬೆಂಗಳೂರು (ಜೂ.26): </strong>ಬಹುನಿರೀಕ್ಷಿತ ಆಕ್ಸಿಯೋಮ್-4, ಮಿಷನ್‌ನ ಯಶಸ್ವಿಯಾಗಿ ಉಡಾವಣೆಯಾಗಿದೆ. ಇದನ್ನ ಮಾಡಿದ್ದೇನೋ, ನಾಸಾ. ಆದರೆ, ನಾಸಾಗಿಂತಾ ದೊಡ್ಡ ಮಟ್ಟದಲ್ಲಿ ಸಂಭ್ರಮಿಸ್ತಾ ಇರೋದು ಮಾತ್ರ, ಭಾರತ.ಭಾರತದ ಪಾಲಿಗೆ ಈ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸೃಷ್ಟಿಸಿದ ಹಾಗೆ.</p><p>ಅದಕ್ಕೆ ಕಾರಣವೇನು ಗೊತ್ತಾ, ನಮ್ಮ ಭಾರತದ ವೀರಪುತ್ರ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಕೂಡ ನಭೋಮಂಡಲದ ಎತ್ತರ ಮುಟ್ಟಿದ್ದಾರೆ.. ಈ ಮೂಲಕ, ಕೋಟ್ಯಂತರ ಭಾರತೀಯರ ಕನಸುಗಳಿಗೆ ರೆಕ್ಕೆಪುಕ್ಕಕೊಟ್ಟಿದ್ದಾರೆ. ಅಷ್ಟಕ್ಕೂ ಏನಿದು ಆಕ್ಸಿಯೋಮ್-4 ಮಿಷನ್? ಏನಿದರ ಉದ್ದೇಶ?&nbsp;</p><p>ಮನುಷ್ಯನ ಕನಸು, ಬಾಹ್ಯಾಕಾಶದಲ್ಲಿ ಬದುಕು ಕಟ್ಟಿಕೊಳ್ಳೋದು.. ಆ…

Read More
YouTube ನಲ್ಲಿ ನೀವು ನೋಡಲೇಬೇಕಾದ ಬೆಸ್ಟ್ ಶಾರ್ಟ್ ಫಿಲಂಗಳು… Don't Miss It

YouTube ನಲ್ಲಿ ನೀವು ನೋಡಲೇಬೇಕಾದ ಬೆಸ್ಟ್ ಶಾರ್ಟ್ ಫಿಲಂಗಳು… Don't Miss It

<p>ಥ್ರಿಲ್ಲರ್‌ಗಳಿಂದ ಹಿಡಿದು ಫ್ಯಾಮಿಲಿ ಡ್ರಾಮಾವರೆಗೂ ನೀವು ಯೂಟ್ಯೂಬಲ್ಲಿ ಈ ಶಾರ್ಟ್ ಫಿಲಂಗಳನ್ನು ನೋಡಿದ ಮೇಲೆ ನಮಗೆ ಥ್ಯಾಂಕ್ಸ್ ಹೇಳೊದಂತೂ ಖಚಿತಾ. ಚಟ್ನಿ, ಕಹಾನಿಬಾಜ್, ನೀತಿಶಾಸ್ತ್ರ, ರೋಗನ್ ಜೋಶ್, ಕೃತಿ, ದಿ ಲಾಸ್ಟ್ ಚಾಪ್ಟರ್… ಮತ್ತೆ ಯಾವೆಲ್ಲಾ ಸಿನಿಮಾಗಳಿವೆ ನೋಡಿ…</p><p>&nbsp;</p><img><p>ನೀವು ಸಿನಿಮಾ ಪ್ರಿಯರಾಗಿದ್ದರೆ, ಅದರಲ್ಲೂ ಶಾರ್ಟ್ ಫಿಲಂ (short movies) ನೋಡೋದು ಅಂದ್ರೆ ತುಂಬಾನೆ ಇಷ್ಟ ಆಗಿದ್ರೆ ಖಂಡಿತವಾಗಿಯೂ ನೀವು ಮಿಸ್ ಮಾಡದೇ ನೋಡಲೇಬೇಕಾದ ಅದು ಯೂಟ್ಯೂಬ್ ಅಲ್ಲಿ ಲಭ್ಯವಿರುವಂತಹ ಬೆಸ್ಟ್ ಸಿನಿಮಾಗಳ ಲಿಸ್ಟ್ ಇಲ್ಲಿದೆ.</p><img><p><strong>ಕೃತಿ</strong></p><p>ಶಿರಿಶ್ ಕುಂದರ್ ನಿರ್ದೇಶನದ…

Read More
ತಾಯಿಯನ್ನೇ ಕೊಂದ ಕಟುಕ ಮಗ: ಬಳಿಕ ಹೆತ್ತಕರುಳಿಗೆ ಕೊಳ್ಳಿ ಇಟ್ಟು ಎಸ್ಕೇಪ್ ಆಗಿದ್ದವ ಉಡುಪಿಯಲ್ಲಿ ಸಿಕ್ಕ

ತಾಯಿಯನ್ನೇ ಕೊಂದ ಕಟುಕ ಮಗ: ಬಳಿಕ ಹೆತ್ತಕರುಳಿಗೆ ಕೊಳ್ಳಿ ಇಟ್ಟು ಎಸ್ಕೇಪ್ ಆಗಿದ್ದವ ಉಡುಪಿಯಲ್ಲಿ ಸಿಕ್ಕ

ಮಂಗಳೂರು/ಉಡುಪಿ, (ಜೂನ್ 26): ಕಟುಕ ಪುತ್ರನೊಬ್ಬ (Son) ತನ್ನ ಹೆತ್ತ ತಾಯಿಯನ್ನೇ (Mother) ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಜೂನ್(ಜೂನ್ 25) ರಾತ್ರಿ ಹೊತ್ತು ಮನೆಯಲ್ಲಿ ಮಲಗಿದ್ದ ತಾಯಿಯನ್ನು ಮಾರಕಾಸ್ರ್ರಗಳಿಂದ ಹೊಡೆದು ಬಳಿಕ ಕಾಡಿನೊಳಗೆ ಎಳೆದೊಯ್ದು ಬೆಂಕಿ ಹಚ್ಚಿ ಸುಟ್ಟಾಕ್ಕಿದ್ದಾನೆ. ಈ ಭಯಾನಕ ಘಟನೆ ಮಂಗಳೂರು-ಕಾಸರಗೋಡು ಮದ್ಯೆ ಇರೋ ಮಂಜೇಶ್ವರದ (Manjeshwar) ವರ್ಕಾಡಿಯಲ್ಲಿ ನಡೆದಿದೆ. ತಾಯಿಯನ್ನು ಕೊಂದು ಎಸ್ಕೇಪ್ ಆಗಿದ್ದ ಪಾಪಿ ಮಗ ಮೆಲ್ವಿನ್ ಮೊಂತೇರೊ ಉಡುಪಿಯಲ್ಲಿ ಸಿಕ್ಕಿಬಿದ್ದಿದ್ದಾನೆ.  ತಾಯಿಯನ್ನ ಹತ್ಯೆ ಮಾಡಿದ ಬಳಿಕ ಈ ಪಾಪಿ ಪಕ್ಕದ…

Read More
ವೈದ್ಯಕೀಯ ಸಂಶೋಧನೆಯಿಂದ ಜೀವಿತಾವಧಿ ವಿಸ್ತರಣೆ: ಸಚಿವ ಪರಮೇಶ್ವರ್

ವೈದ್ಯಕೀಯ ಸಂಶೋಧನೆಯಿಂದ ಜೀವಿತಾವಧಿ ವಿಸ್ತರಣೆ: ಸಚಿವ ಪರಮೇಶ್ವರ್

<p><strong>ತುಮಕೂರು (ಜೂ.26): </strong>ವೈದ್ಯಕೀಯ ಸಂಶೋಧನೆಯು ಆರೋಗ್ಯ, ರೋಗಗಳ ಶೀಘ್ರ ಪತ್ತೆ ಮತ್ತು ಮಾನವ ಶರೀರಶಾಸ್ತ್ರದ ವ್ಯವಸ್ಥಿತ ತನಿಖೆಗೆ ಸಹಕಾರಿಯಾಗುತ್ತದೆ. ವೈದ್ಯಕೀಯ ಸಂಶೋಧನೆಗಳಿಂದ ಆರೋಗ್ಯದ ಫಲಿತಾಂಶಗಳನ್ನು ಬೇಗ ಸುಧಾರಿಸುವ ಮತ್ತು ಜೀವಿತಾವಧಿಯನ್ನು ವಿಸ್ತರಿಸುವುದಕ್ಕೆ ಸಹಕಾರಿಯಾಗುವುದರಿಂದ ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರವಾಗಿ ಸಂಶೋಧನೆಗಳು ಅಗತ್ಯವಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಪಾದಿಸಿದ್ದಾರೆ. ನಗರದ ಸಮೀಪದ ಅಗಳಕೋಟೆಯಲ್ಲಿರುವ ಶ್ರೀ ಸಿದ್ದಾರ್ಥ ದಂತ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ‘ಸವ್ಯಸಾಚಿ ಸಭಾಂಗಣ’ವನ್ನು ಉದ್ಘಾಟಿಸಿ ಮಾತನಾಡಿದರು.</p><p>ವೈದ್ಯಕೀಯ ಆವಿಷ್ಕಾರಗಳು ಮತ್ತು ಸಂಶೋಧನೆಗಳು, ರೋಗಗಳ ತಡೆಗಟ್ಟುವಿಕೆ…

Read More
ಗುಡ್ -ಬ್ಯಾಡ್ ಟಚ್ ತರಗತಿಯಲ್ಲಿ ಕರಾಳ ಘಟನೆ ಬಿಚ್ಚಿಟ್ಟ 10ರ ಬಾಲಕಿ, ಆರೋಪಿ ಅರೆಸ್ಟ್

ಗುಡ್ -ಬ್ಯಾಡ್ ಟಚ್ ತರಗತಿಯಲ್ಲಿ ಕರಾಳ ಘಟನೆ ಬಿಚ್ಚಿಟ್ಟ 10ರ ಬಾಲಕಿ, ಆರೋಪಿ ಅರೆಸ್ಟ್

<p><strong>ಹೈದರಾಬಾದ್ (ಜೂ.26)</strong> ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಡ್ ಟಚ್ ಬ್ಯಾಡ್ ಟಚ್ ಕುರಿತು ಶಿಕ್ಷಣ ನೀಡಲು ಆಯಾ ರಾಜ್ಯದಲ್ಲಿ ಹಲವು ತಂಡಗಳು ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಈ ಪೈಕಿ ಶಿ (SHE) ತಂಡ ತೆಲಂಗಾಣದ ಆದಿಲ್‌ಬಾದ್ ಶಾಲೆಗೆ ಬೇಟಿ ನೀಡಿ ಕಿರುಕಳು, ಅಸಭ್ಯ ವರ್ತನೆ ಸೇರಿದಂತೆ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯದ ಕುರಿತು ತಿಳಿ ಹೇಳುವ, ಜಾಗೃತಿ ಮೂಡಿಸಲು ತರಗತಿಗಳನ್ನು ತೆಗೆದುಕೊಂಡಿದೆ. ಈ ತರಗತಿ ಬಳಿಕ 10ರ ಹರೆಯದ 5ನೇ ತರಗತಿ ವಿದ್ಯಾರ್ಥಿನಿ ಶಿ ತಂಡದ ಬಳಿಕ…

Read More
ಪಂಕಜ್ ತ್ರಿಪಾಠಿ ನಟನೆಯ ಫೇಮಸ್ ಸಿನಿಮಾಗಳು & ವೆಬ್ ಸೀರೀಸ್ ಯಾವುದು..?

ಪಂಕಜ್ ತ್ರಿಪಾಠಿ ನಟನೆಯ ಫೇಮಸ್ ಸಿನಿಮಾಗಳು & ವೆಬ್ ಸೀರೀಸ್ ಯಾವುದು..?

ಪಂಕಜ್ ತ್ರಿಪಾಠಿ ಅವರ ‘ಕಾಗಜ್’ ಇಂದ ‘ಕ್ರಿಮಿನಲ್ ಜಸ್ಟೀಸ್’ ವರೆಗಿನ ಸಿನಿಮಾಗಳ ಬಗ್ಗೆ ತಿಳಿಯಿರಿ. ಅವರ ಅತ್ಯುತ್ತಮ ಪ್ರದರ್ಶನದ ಸಿನಿಮಾಗಳನ್ನು ಎಲ್ಲಿ ನೋಡಬಹುದು ಎಂಬುದನ್ನು ತಿಳಿದುಕೊಳ್ಳಿ.<img>ಉತ್ತರ ಪ್ರದೇಶದ ರೈತ ಲಾಲ್ ಬಿಹಾರಿಯ ನಿಜ ಜೀವನದ ಕಥೆ ಆಧಾರಿತ ‘ಕಾಗಜ್’ ಸಿನಿಮಾದಲ್ಲಿ ಪಂಕಜ್ ತ್ರಿಪಾಠಿ ನಟಿಸಿದ್ದಾರೆ. ಈ ಚಿತ್ರವನ್ನು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೋಡಬಹುದು.<img>ಡಿಸಿಎಫ್ ಅಧಿಕಾರಿಯ ಕಥೆಯನ್ನು ಹೊಂದಿರುವ ‘ಖಡಕ್ ಸಿಂಗ್’ ಚಿತ್ರವನ್ನು ಜೀ5 ನಲ್ಲಿ ನೋಡಬಹುದು.<img>ಲಾಲ್ ಬಹದ್ದೂರ್ ಶಾಸ್ತ್ರಿಯವರ ನಿಗೂಢ ಸಾವಿನ ಕಥಾಹಂದರ ಹೊಂದಿರುವ ‘ದಿ ತಾಷ್ಕೆಂಟ್…

Read More
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?

ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?

ಪ್ರತಿ ವರ್ಷ 28 ದಿನಗಳು ಮಾತ್ರ ಕೇರಳದ ಕೊಟ್ಟಿಯೂರು ದೇವಸ್ಥಾನ (Kottiyoor Temple) ತೆರೆದಿರುತ್ತದೆ. ಈ ದೇವಸ್ಥಾನಕ್ಕೆ ದಂಪತಿಗಳು ಬರುವುದೇ ಹೆಚ್ಚು.ಇತ್ತೀಚೆಗೆ ನಟ ದರ್ಶನ್ (Darshan) ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಅವರು ಇಲ್ಲಿಗೆ ಭೇಟಿ ನೀಡಿದ್ದರು. ದಾಂಪತ್ಯದಲ್ಲಿ ಇರುವ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಲು ಈ ದೇವಾಯಲಕ್ಕೆ ಜನರು ಬರುತ್ತಾರೆ. ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಾರೆ. ದರ್ಶನ್ ಮಾಡಿಸಿದ ಪೂಜೆಯ ಬಗ್ಗೆ ದೇವಸ್ಥಾನದ ಸಿಬ್ಬಂದಿ ಮಾತನಾಡಿದ್ದಾರೆ. ‘ಬೆಳ್ಳಿ ಕೊಡವನ್ನು ದೇವರಿಗೆ ಸಮರ್ಪಿಸುವುದಾಗಿ ದರ್ಶನ್…

Read More
ಕೆಂಪೇಗೌಡ ಪ್ರಶಸ್ತಿ ಪ್ರಕಟ, ಏಷ್ಯಾನೆಟ್ ಸುವರ್ಣ ನ್ಯೂಸ್ ನಿರೂಪಕಿ ಭಾವನಾ ಸೇರಿ 52 ಸಾಧಕರಿಗೆ ಪ್ರಶಸ್ತಿ | Bbmp Announces Kempe Gowda Awards 2025 52 Achievers To Be Honoured

ಕೆಂಪೇಗೌಡ ಪ್ರಶಸ್ತಿ ಪ್ರಕಟ, ಏಷ್ಯಾನೆಟ್ ಸುವರ್ಣ ನ್ಯೂಸ್ ನಿರೂಪಕಿ ಭಾವನಾ ಸೇರಿ 52 ಸಾಧಕರಿಗೆ ಪ್ರಶಸ್ತಿ | Bbmp Announces Kempe Gowda Awards 2025 52 Achievers To Be Honoured

ಏಷ್ಯಾನೆಟ್ ಸುವರ್ಣ ನ್ಯೂಸ್ ಹಿರಿಯ ನಿರೂಪಕಿ ಭಾವನ ನಾಗಯ್ಯ ಸೇರಿದಂತೆ 52 ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಘೋಷಿಸಲಾಗಿದೆ  ಬೆಂಗಳೂರು (ಜೂ.26) ನಾಡಪ್ರಭು ಕೆಂಪೇಗೌಡ ಜಯಂತಿ ಹೆಸರಲ್ಲಿ ಬಿಬಿಎಂಪಿಯಿಂದ ನೀಡುವ ಪ್ರತಿಷ್ಠಿತ ಕೇಂಪೇಗೌಡ ಪ್ರಶಸ್ತಿ ಪ್ರಕಟಗೊಂಡಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಹಿರಿಯ ನಿರೂಪಕಿ ಭಾವನ ನಾಗಯ್ಯ ಸೇರಿದಂತೆ 52 ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ.ಸಮಾಜಸೇವೆ, ಮಾಧ್ಯಮ, ನ್ಯಾಯವಾದಿ, ಆಡಳಿತ, ವೈದ್ಯಕೀಯ, ಸಾಹಿತ್ಯ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಪ್ರಶಸ್ತಿ ಘೋಷಿಸಲಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಹಿರಿಯ ನಿರೂಪಕಿ…

Read More