Vishnu Manchu: ಮತ್ತೆ ಹೇಳುತ್ತಿದ್ದೇನೆ ‘ಕಣ್ಣಪ್ಪ’ ಕಥೆ ಕಲ್ಪಿತವಲ್ಲ.. ನಮ್ಮ ಇತಿಹಾಸ: ಮಂಚು ವಿಷ್ಣು ಹೇಳಿದ್ದೇನು? | Kanappa Is Not A Myth Our History Says Manchu Vishnu Gvd

Vishnu Manchu: ಮತ್ತೆ ಹೇಳುತ್ತಿದ್ದೇನೆ ‘ಕಣ್ಣಪ್ಪ’ ಕಥೆ ಕಲ್ಪಿತವಲ್ಲ.. ನಮ್ಮ ಇತಿಹಾಸ: ಮಂಚು ವಿಷ್ಣು ಹೇಳಿದ್ದೇನು? | Kanappa Is Not A Myth Our History Says Manchu Vishnu Gvd

‘ಕಣ್ಣಪ್ಪ’ ಚಿತ್ರವನ್ನು ಕುಟುಂಬ ಸಮೇತರಾಗಿ ನೋಡಬೇಕೆಂದು ನಾನು ಬಯಸುತ್ತೇನೆ. ಅದಕ್ಕಾಗಿಯೇ ನಾನು ಟಿಕೆಟ್ ದರವನ್ನು ಹೆಚ್ಚಿಸುತ್ತಿಲ್ಲ, ಅಷ್ಟೇ ಅಲ್ಲ, ಈ ಚಿತ್ರವನ್ನು ಮಕ್ಕಳು ಹೆಚ್ಚಾಗಿ ನೋಡಬೇಕೆಂದು ನಾನು ಬಯಸುತ್ತೇನೆ. ಅದಕ್ಕಾಗಿಯೇ ಕುಟುಂಬಗಳಿಗೆ ಹೊರೆಯಾಗಬಾರದು ಎಂದು ಟಿಕೆಟ್ ದರವನ್ನು ಹೆಚ್ಚು ಹೆಚ್ಚಿಸಬಾರದು ಎಂದು ನಿರ್ಧರಿಸಿದ್ದೇವೆ. ಆಂಧ್ರಪ್ರದೇಶದ ಕೆಲವು ಕಡೆಗಳಲ್ಲಿ ಮಾತ್ರ ದರವನ್ನು ಹೆಚ್ಚಿಸಿದ್ದೇವೆ. ಪ್ರಭಾಸ್‌ಗೆ ನಾನು ಈಗಾಗಲೇ ಬಹಳ ಋಣಿಯಾಗಿದ್ದೇನೆ. ಆ ದೇವರ ದಯೆಯಿಂದ ನಾನು ಕಣ್ಣಪ್ಪ ವಿಷಯದಲ್ಲಿ ಎಂದಿಗೂ ಆರ್ಥಿಕ ಸಮಸ್ಯೆಗಳನ್ನು ಎದುರಿಸಲಿಲ್ಲ. ನನ್ನ ತಂದೆ ಮೋಹನ್…

Read More
ಪಾಕ್ ಪೊಲೀಸಪ್ಪನ ಜೊತೆಗೆ ಬ್ಯೂಟಿಫುಲ್ ಮಹಿಳೆ; ಕಾರು ಅಡ್ಡಹಾಕಿ ರಾದ್ದಾಂತ ಮಾಡಿದ ಹೆಂಡತಿ! | Wife Catches Cheating Husband Lahore Pakistan Viral Video Sat

ಪಾಕ್ ಪೊಲೀಸಪ್ಪನ ಜೊತೆಗೆ ಬ್ಯೂಟಿಫುಲ್ ಮಹಿಳೆ; ಕಾರು ಅಡ್ಡಹಾಕಿ ರಾದ್ದಾಂತ ಮಾಡಿದ ಹೆಂಡತಿ! | Wife Catches Cheating Husband Lahore Pakistan Viral Video Sat

ನಡು ರಸ್ತೆಯಲ್ಲಿ ನಿಲ್ಲಿಸಿ ಪೊಲೀಸ್ ಅಧಿಕಾರಿಯೊಬ್ಬರ ಅಕ್ರಮ ಸಂಬಂಧ ಬಯಲಿಗೆಳೆದ ಘಟನೆ ನಡೆದಿದೆ. ಪತ್ನಿ ರಸ್ತೆಯಲ್ಲಿ ಹೈಡ್ರಾಮಾ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಪೊಲೀಸರು ಬಂದು ಅಧಿಕಾರಿಯನ್ನು ಕರೆದುಕೊಂಡು ಹೋದರು. ಗಂಡ-ಹೆಂಡತಿ ಮತ್ತು ಇನ್ನೊಬ್ಬಳ ಕಥೆಗಳನ್ನು ನೀವು ನೋಡಿರುತ್ತೀರಿ ಮತ್ತು ಕೇಳಿರುತ್ತೀರಿ. ಆದರೆ ಈ ಬಾರಿ ನಾವು ನಿಮಗೆ ಹೇಳಲಿರುವ ಕಥೆ ಸ್ವಲ್ಪ ವಿಭಿನ್ನವಾಗಿದೆ. ಈ ಬಾರಿ ಪ್ರಕರಣ ಭಾರತದ ಯಾವುದೇ ರಾಜ್ಯ ಅಥವಾ ನಗರದ್ದಲ್ಲ, ಬದಲಾಗಿ ನೇರವಾಗಿ ಪಾಕಿಸ್ತಾನದಿಂದ ಬಂದಿದೆ. ಅಲ್ಲಿ ಒಬ್ಬ ಪೊಲೀಸ್ ಅಧಿಕಾರಿಗೆ…

Read More
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ

ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ

ದಾವಣಗೆರೆ: ನಗರದ ರೇಣುಕಾ ಮಂದಿರದಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ’ ಕಾರ್ಯಕ್ರಮದಲ್ಲಿ ನಟಿ ಅದಿತಿ ಪ್ರಭುದೇವ (Aditi Prabhudeva) ಭಾಗಿ​ ಆಗಿದ್ದಾರೆ. ಮಾದಕ ದ್ರವ್ಯದ ಪರಿಣಾಮದ ಬಗ್ಗೆ ಅದ್ಭುತವಾಗಿ ಮಾತನಾಡಿದ 8ನೇ ತರಗತಿ ವಿದ್ಯಾರ್ಥಿನಿಗೆ ಅದಿತಿ ಅವರು 10 ಸಾವಿರ ರೂಪಾಯಿ ಬಹುಮಾನ ನೀಡಿದ್ದಾರೆ. ಕೈಗೆ ಹಣ ಬರುತ್ತಿದ್ದಂತೆಯೇ ವಿದ್ಯಾರ್ಥಿನಿ ಭಾವುಕಳಾಗಿ ಕಣ್ಣೀರಿಟ್ಟಳು. ಆಕೆಯನ್ನು ಅದಿತಿ ಪ್ರಭುದೇವ ಸಂತೈಸಿದರು. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ.. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ…

Read More
100, 200 ಕೋಟಿ ಅಲ್ಲ.. ದಳಪತಿ ವಿಜಯ್ ಕೊನೆಯ ಸಿನಿಮಾಗೆ ಪಡೆಯುತ್ತಿರುವ ಸಂಭಾವನೆ ಇಷ್ಟೊಂದಾ?

100, 200 ಕೋಟಿ ಅಲ್ಲ.. ದಳಪತಿ ವಿಜಯ್ ಕೊನೆಯ ಸಿನಿಮಾಗೆ ಪಡೆಯುತ್ತಿರುವ ಸಂಭಾವನೆ ಇಷ್ಟೊಂದಾ?

56 Image Credit : instagram ವಿಜಯ್ ಅವರ ಸಂಭಾವನೆ ನಿಜವಾಗಿದ್ದರೆ, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ವಿಜಯ್ ಸಹ ಸೇರುತ್ತಾರೆ. ಈಗಾಗಲೇ ತಮಿಳಿನಿಂದ ಸೂಪರ್‌ಸ್ಟಾರ್ ರಜನಿಕಾಂತ್, ಕಮಲ್ ಹಾಸನ್ ಮುಂತಾದ ಹಿರಿಯರು 100 ಕೋಟಿಗೂ ಹೆಚ್ಚು ಪಡೆಯುತ್ತಿದ್ದಾರೆ. ವಿಜಯ್ 200 ಕೋಟಿಗೂ ಹೆಚ್ಚು ಸಂಭಾವನೆ ಕೇಳುತ್ತಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಪ್ಯಾನ್-ಇಂಡಿಯಾ ಮಟ್ಟದಲ್ಲಿ ವಿಜಯ್ ಅವರ ಮಾರುಕಟ್ಟೆ ಇರುವುದರಿಂದ, ಈ ಮಟ್ಟದ ಸಂಭಾವನೆ ನೀಡಲು ನಿರ್ಮಾಪಕರು ಹಿಂಜರಿಯುವುದಿಲ್ಲ. ಈ ಚಿತ್ರದ ನಿರ್ದೇಶಕ…

Read More
HD Kumaraswamyಗೆ ಶಕ್ತಿ ನೀಡಿದ ಜನತೆಯನ್ನು ಮರೆಯಲ್ಲ: ನಿಖಿಲ್ ಕುಮಾರಸ್ವಾಮಿ | The People Who Gave Strength To Hd Kumaraswamy Are Not Forgotten Says Nikhil Kumaraswamy Gvd

HD Kumaraswamyಗೆ ಶಕ್ತಿ ನೀಡಿದ ಜನತೆಯನ್ನು ಮರೆಯಲ್ಲ: ನಿಖಿಲ್ ಕುಮಾರಸ್ವಾಮಿ | The People Who Gave Strength To Hd Kumaraswamy Are Not Forgotten Says Nikhil Kumaraswamy Gvd

ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ಶಕ್ತಿ ನೀಡಿದ ಈ ತಾಲೂಕಿನ ಜನತೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಜೆಡಿಎಸ್ ಪಕ್ಷದ ಯುವ ನಾಯಕ ಹಾಗೂ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ಕನಕಪುರ (ಜೂ.26): ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ಶಕ್ತಿ ನೀಡಿದ ಈ ತಾಲೂಕಿನ ಜನತೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಜೆಡಿಎಸ್ ಪಕ್ಷದ ಯುವ ನಾಯಕ ಹಾಗೂ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ನಗರದಲ್ಲಿ ಜೆಡಿಎಸ್ ಪಕ್ಷದ ಡಿಜಿಟಲ್ ಸದಸ್ಯತ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ…

Read More
Kodaguನಲ್ಲಿ ಭಾರೀ ಮಳೆ: ಪ್ರವಾಹದ ನೀರಿನಲ್ಲೇ ತೆಪ್ಪದಲ್ಲಿ ತೇಲಿದ ನವ ವಧು-ವರರು | Heavy Rains In Kodagu Newlyweds Float On Raft In Flood Waters Gvd

Kodaguನಲ್ಲಿ ಭಾರೀ ಮಳೆ: ಪ್ರವಾಹದ ನೀರಿನಲ್ಲೇ ತೆಪ್ಪದಲ್ಲಿ ತೇಲಿದ ನವ ವಧು-ವರರು | Heavy Rains In Kodagu Newlyweds Float On Raft In Flood Waters Gvd

ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೆ ಮಳೆ ಸುರಿದಿದ್ದು ಎಲ್ಲೆಡೆ ನದಿ ತೊರೆಗಳು ತುಂಬಿ ಪ್ರವಾಹದ ರೂಪ ತಳೆದು ಹರಿಯುತ್ತಿವೆ. ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು ಕೊಡಗು (ಜೂ.26): ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೆ ಮಳೆ ಸುರಿದಿದ್ದು ಎಲ್ಲೆಡೆ ನದಿ ತೊರೆಗಳು ತುಂಬಿ ಪ್ರವಾಹದ ರೂಪ ತಳೆದು ಹರಿಯುತ್ತಿವೆ. ಮಡಿಕೇರಿ ತಾಲ್ಲೂಕಿನ ನಾಪೋಕ್ಲು…

Read More
ರಾಜಣ್ಣ ಇಂದು ನಗರದಲ್ಲಿ ಆಡಿದ ‘ಆಗಸ್ಟ್ ಕ್ರಾಂತಿ’ಯ ಮಾತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ

ರಾಜಣ್ಣ ಇಂದು ನಗರದಲ್ಲಿ ಆಡಿದ ‘ಆಗಸ್ಟ್ ಕ್ರಾಂತಿ’ಯ ಮಾತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ

ಬೆಂಗಳೂರು, ಜೂನ್ 26: ಮೊನ್ನೆಯಷ್ಟೇ ತಮ್ಮ ಹುಟ್ಟುಹಬ್ಬದ ಅಮೃತ ಮಹೋತ್ಸವ ಆಚರಿಸಿಕೊಂಡ ಸಹಕಾರ ಸಚಿವ ಕೆಎನ್ ರಾಜಣ್ಣ ಕೆಲದಿನಗಳಿಂದ ನಿಲ್ಲಿಸಿದ್ದ ತಮ್ಮ ಮಾತುಗಾರಿಕೆಯನ್ನು ಪುನಃ ಆರಂಭಿಸಿದ್ದಾರೆ. ಇಂದು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ರಾಜ್ಯದಲ್ಲಿ ಆಗಸ್ಟ್ ಕ್ರಾಂತಿ (August Revolution) ಅಗಲಿದೆ ಅಂತ ಹೇಳಿದರು. ಅವರು ಯಾಕೆ ಹಾಗೆ ಹೇಳಿದರು ಅಂತ ಅರ್ಥಮಾಡಿಕೊಳ್ಳುವುದು ಕನ್ನಡಿಗರಿಗೆ ಕಷ್ಟವಾಗುತ್ತಿದೆ. ಯಾವ ಕ್ರಾಂತಿ? ಸರ್ಕಾರದಲ್ಲೋ, ಪಕ್ಷದಲ್ಲೋ ಅಂತ ಕೇಳಿದರೆ ಅವರಿಂದ ಸ್ಪಷ್ಟ ಉತ್ತರವಿಲ್ಲ. ಎಲ್ಲವನ್ನೂ ಈಗಲೇ ಹೇಳಿಬಿಟ್ಟರೆ ಕುತೂಹಲ ನಾಶವಾಗುತ್ತದೆ…

Read More
ಬೆಂಗಳೂರು ಡಿಸಿ ವಿಶೇಷ ಮನವಿ; ಆರ್‌ಸಿಬಿ ಕಾಲ್ತುಳಿತ ಘಟನೆ ಪ್ರತ್ಯಕ್ಷದರ್ಶಿಗಳು ಸಾಕ್ಷಿ ಹೇಳಿ! | Bengaluru District Administrative Office Request To Rcb Victory Stampede Evidence Sat

ಬೆಂಗಳೂರು ಡಿಸಿ ವಿಶೇಷ ಮನವಿ; ಆರ್‌ಸಿಬಿ ಕಾಲ್ತುಳಿತ ಘಟನೆ ಪ್ರತ್ಯಕ್ಷದರ್ಶಿಗಳು ಸಾಕ್ಷಿ ಹೇಳಿ! | Bengaluru District Administrative Office Request To Rcb Victory Stampede Evidence Sat

ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌.ಸಿ.ಬಿ. ತಂಡದ ಅಭಿನಂದನಾ ಸಮಾರಂಭದಲ್ಲಿ ನಡೆದ ಅಹಿತಕರ ಘಟನೆಯ ಕುರಿತು ಸಾರ್ವಜನಿಕರು/ಮಾಧ್ಯಮದವರು ಸಾಕ್ಷ್ಯ ನೀಡಬಹುದು. ಜೂ.27 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಾಜರಾಗಿ ಲಿಖಿತ ಹೇಳಿಕೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು (ಜೂ.26): ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 4 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್.ಸಿ.ಬಿ) ಕ್ರಿಕೆಟ್ ತಂಡದ ವಿಜಯೋತ್ಸವದ ಅಭಿನಂದನಾ ಸಮಾರಂಭದ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಯ ಕುರಿತು ಸರ್ಕಾರದ ಆದೇಶದ…

Read More
ನಾಳೆಯೂ ಕೊಡಗಿನಲ್ಲಿ ಭಾರೀ ಮಳೆ: ಶಾಲಾ- ಪಿಯು ಕಾಲೇಜುಗಳಿಗೆ ರಜೆ ಘೋಷಣೆ | Kodagu Schools And Pu Colleges Holiday On June 27 Due To Heavy Rain Sat

ನಾಳೆಯೂ ಕೊಡಗಿನಲ್ಲಿ ಭಾರೀ ಮಳೆ: ಶಾಲಾ- ಪಿಯು ಕಾಲೇಜುಗಳಿಗೆ ರಜೆ ಘೋಷಣೆ | Kodagu Schools And Pu Colleges Holiday On June 27 Due To Heavy Rain Sat

ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ಜೂನ್ 27 ರಂದು ಎಲ್ಲ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ವಿದ್ಯಾರ್ಥಿಗಳ ಸುರಕ್ಷತೆ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ನದಿಗಳ ನೀರಿನ ಮಟ್ಟ ಏರಿಕೆಯಾಗುತ್ತಿರುವುದು ಮತ್ತು ರಸ್ತೆ ಸಂಚಾರ ವ್ಯತ್ಯಯದಿಂದ ಮಕ್ಕಳಿಗೆ ತೊಂದರೆಯಾಗದಂತೆ ಕ್ರಮ. ಕೊಡಗು (ಜೂ 26): ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ನಾಳೆ (ಜೂನ್ 27, ಶುಕ್ರವಾರ) ಒಂದು ದಿನ ರಜೆ ಘೋಷಿಸಿದೆ. ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಈ ಕುರಿತು…

Read More
ಕೇವಲ ₹1 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ ಟಾಪ್-5 ಸ್ಕೂಟರ್‌ಗಳು

ಕೇವಲ ₹1 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ ಟಾಪ್-5 ಸ್ಕೂಟರ್‌ಗಳು

₹1 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಟಾಪ್ 5 ಸ್ಕೂಟರ್‌ಗಳ ಮಾಹಿತಿ. Hero, Honda, TVS ಮುಂತಾದ ಬ್ರ್ಯಾಂಡ್‌ಗಳ ಅತ್ಯುತ್ತಮ ಆಯ್ಕೆಗಳ ಬಗ್ಗೆ ತಿಳಿದುಕೊಳ್ಳಿ ಮತ್ತು ನಿಮಗಾಗಿ ಉತ್ತಮವಾದದನ್ನು ಆರಿಸಿಕೊಳ್ಳಿ. Source link

Read More