Headlines
ಅಯ್ಯರ್ ತುಂಬಾ ಸಿಂಪಲ್, ನೆಲ ಒರೆಸಿ ತಾಯಿಗೆ ಸಹಾಯ ಮಾಡಿ ಟೀಂ ಇಂಡಿಯಾ ಪ್ಲೇಯರ್ | Throwback Shreyas Iyer Spotted Helping Mother Clean Floor In Resurfaced Video

ಅಯ್ಯರ್ ತುಂಬಾ ಸಿಂಪಲ್, ನೆಲ ಒರೆಸಿ ತಾಯಿಗೆ ಸಹಾಯ ಮಾಡಿ ಟೀಂ ಇಂಡಿಯಾ ಪ್ಲೇಯರ್ | Throwback Shreyas Iyer Spotted Helping Mother Clean Floor In Resurfaced Video

ಟೀಂ ಇಂಡಿಯಾ ಸ್ಟಾರ್ ಪ್ಲೇಯರ್ ಶ್ರೇಯಸ್ ಅಯ್ಯರ್ ಆನ್ ಫೀಲ್ಡ್‌ನಲ್ಲಿ ಹೇಗಿರ್ತಾರೆ ಅನ್ನೋದು ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದಿದೆ. ಆದರೆ ಮನೆಯಲ್ಲಿ ಶ್ರೇಯಸ್ ಅಯ್ಯರ್ ತುಂಬಾ ಸಿಂಪಲ್. ಶ್ರೇಯಸ್ ಅಯ್ಯರ್ ನೆಲ ಒರೆಸಿ ತಾಯಿಗೆ ಸಹಾಯ ಮಾಡುತ್ತಿರುವ ವಿಡಿಯೋ ಭಾರಿ ವೈರಲ್ ಆಗಿದೆ. ಮುಂಬೈ (ಜೂ.26) ಟೀಂ ಇಂಡಿಯಾ ಕ್ರಿಕೆಟಿಗ, ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮೈದಾನದಲ್ಲಿ ಹೆಚ್ಚು ಗಂಭೀರವಾಗಿ ಕಾಣುತ್ತಾರೆ. ಅಯ್ಯರ್ ಮಾತುಗಳು, ಸ್ಟೈಲ್, ಸ್ವಾಗ್ ಎಲ್ಲವೂ ತುಸು ಗಂಭೀರ. ಏರ್‌ಪೋರ್ಟ್ ಸೇರಿದಂತೆ ಸಾರ್ವಜನಿಕವಾಗಿ ಶ್ರೇಯಸ್…

Read More
ಮಲೆಮಹದೇಶ್ವರ ಅರಣ್ಯದಲ್ಲಿ 4 ಹುಲಿಗಳ ಅಸಹಜ ಸಾವು: ವಿಷಪ್ರಾಶನ ಶಂಕೆ, ತನಿಖೆಗೆ ಸಚಿವರ ಆದೇಶ

ಮಲೆಮಹದೇಶ್ವರ ಅರಣ್ಯದಲ್ಲಿ 4 ಹುಲಿಗಳ ಅಸಹಜ ಸಾವು: ವಿಷಪ್ರಾಶನ ಶಂಕೆ, ತನಿಖೆಗೆ ಸಚಿವರ ಆದೇಶ

ಬೆಂಗಳೂರು/ಚಾಮರಾಜನಗರ , (ಜೂನ್ 26): ಚಾಮರಾಜನಗರ (Chamarajnagara) ಜಿಲ್ಲೆಯ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಮೀಣ್ಯಂ ವನ್ಯಧಾಮದ ಮೀಸಲು ಅರಣ್ಯ (male mahadeshwara forest) ವಲಯದಲ್ಲಿ ತಾಯಿ ಹುಲಿ (Tiger) ಮತ್ತು ಅದರ 3 ಮರಿಗಳ ಅಸಹಜವಾಗಿ ಸಾವನ್ನಪರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ಅರಣ್ಯ ಇಲಾಖೆ ಮತ್ತು ಪ್ರಾಣಿಪ್ರೇಮಿಗಳಲ್ಲಿ ಆತಂಕ ಉಂಟುಮಾಡಿದ್ದು, ಯಾರೋ ಕಿಡಿಗೇಡಿಗಳು ವಿಷಪ್ರಾಶನ ಮಾಡಿ ಸಾಯಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ  (Eshwar Khandre)…

Read More
ಈ ದಿನಾಂಕದಲ್ಲಿ ಜನಿಸಿದವರಿಗೆ ಹುಟ್ಟಿನಿಂದಲೇ ಇಂಥ ವಿಶೇಷ ಪ್ರತಿಭೆ ಇರುತ್ತೆ!

ಈ ದಿನಾಂಕದಲ್ಲಿ ಜನಿಸಿದವರಿಗೆ ಹುಟ್ಟಿನಿಂದಲೇ ಇಂಥ ವಿಶೇಷ ಪ್ರತಿಭೆ ಇರುತ್ತೆ!

ಪ್ರತಿಯೊಬ್ಬರಿಗೂ ಏನಾದ್ರೂ ಒಂದು ವಿಶೇಷ ಪ್ರತಿಭೆ ಇರುತ್ತೆ. ಆ ಪ್ರತಿಭೆಯಿಂದ ಅವರು ಎಲ್ಲರನ್ನೂ ಆಕರ್ಷಿಸುತ್ತಾರೆ. ಆದರೆ, ಕೆಲವರು ಇರ್ತಾರೆ.. ಅವರಿಗೆ ಬರದೇ ಇರೋದು ಏನೂ ಇಲ್ಲ. ಆಟ, ಪಾಟ, ನೃತ್ಯ, ಓದು ಹೀಗೆ ಎಲ್ಲದರಲ್ಲೂ ಮುಂದು. ಇವರನ್ನೇ ನಾವು ಬಹುಪ್ರತಿಭಾವಂತರು ಅಂತ ಕರೀತೀವಿ. ಇಂಥ ಪ್ರತಿಭೆ ಹುಟ್ಟಿದ ದಿನಾಂಕದಿಂದ ಬರುತ್ತೆ ಅಂತ ನೀವು ನಂಬ್ತೀರಾ? ನೀವು ಓದಿದ್ದು ನಿಜ, ಸಂಖ್ಯಾಶಾಸ್ತ್ರದ ಪ್ರಕಾರ ಕೆಲವು ವಿಶೇಷ ದಿನಾಂಕಗಳಲ್ಲಿ ಹುಟ್ಟಿದವರಲ್ಲಿ ಹುಟ್ಟಿನಿಂದಲೇ ಇಂಥ ವಿಶೇಷ ಪ್ರತಿಭೆ ಇರುತ್ತೆ. ಮತ್ತೆ, ಆ…

Read More
ಮೂತ್ರದಿಂದ ಕಣ್ಣು ತೊಳೆದ ಮಹಿಳೆ: ವೈರಲ್ ಆಗ್ಬೇಕೆಂದು ಹೀಗ್ ಮಾಡ್ತಾರೋ, ಹೀಗಿ ಮಾಡಿದ್ದಕ್ಕೆ ವೈರಲ್ ಆಗುತ್ತೋ? | Pune Woman Uses Her Own Urine As Eye Drops Tells About Its Benefits

ಮೂತ್ರದಿಂದ ಕಣ್ಣು ತೊಳೆದ ಮಹಿಳೆ: ವೈರಲ್ ಆಗ್ಬೇಕೆಂದು ಹೀಗ್ ಮಾಡ್ತಾರೋ, ಹೀಗಿ ಮಾಡಿದ್ದಕ್ಕೆ ವೈರಲ್ ಆಗುತ್ತೋ? | Pune Woman Uses Her Own Urine As Eye Drops Tells About Its Benefits

ಸೋಶಿಯಲ್ ಮೀಡಿಯಾದಲ್ಲಿ ಚಿತ್ರ ವಿಚಿತ್ರ ಜನರು, ವಿಡಿಯೋಗಳು ಕಾಣ ಸಿಗ್ತಿವೆ. ಕೆಲ ವಿಡಿಯೋಗಳು ಜನರಿಗೆ ತಪ್ಪು ಸಂದೇಶ ನೀಡ್ತಿವೆ. ಈಗ ಮಹಿಳೆಯೊಬ್ಬಳ ಮೂತ್ರ ಥೆರಫಿ ಸದ್ದು ಮಾಡಿದೆ.  ಸೋಶಿಯಲ್ ಮೀಡಿಯಾ (social media) ಜನರ ಹುಚ್ಚನ್ನ ಹೆಚ್ಚು ಮಾಡ್ದಂಗಿದೆ. ಪಬ್ಲಿಸಿಟಿಗಾಗಿ ಜನರು ಏನೇನೋ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆದ ಕೆಲ ವಿಚಿತ್ರ ಸಾಹಸ, ಹವ್ಯಾಸಗಳು ನೋಡುಗರಿಗೆ ವಾಕರಿಕೆ ತರಿಸೋದಿದೆ. ಈಗ ಮಹಿಳೆಯೊಬ್ಬಳು ಅಂಥದ್ದೇ ಕೆಲ್ಸ ಮಾಡಿ ಸುದ್ದಿಗೆ ಬಂದಿದ್ದಾಳೆ. ಅವಳು ಪ್ರಚಾರಕ್ಕೆ ಹೀಗೆ ಮಾಡಿದ್ಲಾ ಅಥವಾ…

Read More
ಜೂನ್ 27 ರಿಂದ ಆಷಾಢ ಶುಕ್ರವಾರ ಪ್ರಾರಂಭ, ಚಾಮುಂಡಿಬೆಟ್ಟದಲ್ಲಿ ಬಿಗಿ ಭದ್ರತೆ, ಭಕ್ತರಿಗೆ ಇದೇ ಮೊದಲ ಬಾರಿಗೆ ಪ್ರಸಾದ ಪ್ಯಾಕೇಟ್! | Ashada Fridays Atop Chamundi Hills A Slew Of Measures In Place As Large Turnout Foreseen Rav

ಜೂನ್ 27 ರಿಂದ ಆಷಾಢ ಶುಕ್ರವಾರ ಪ್ರಾರಂಭ, ಚಾಮುಂಡಿಬೆಟ್ಟದಲ್ಲಿ ಬಿಗಿ ಭದ್ರತೆ, ಭಕ್ತರಿಗೆ ಇದೇ ಮೊದಲ ಬಾರಿಗೆ ಪ್ರಸಾದ ಪ್ಯಾಕೇಟ್! | Ashada Fridays Atop Chamundi Hills A Slew Of Measures In Place As Large Turnout Foreseen Rav

ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟದಲ್ಲಿ ಹೆಚ್ಚಿನ ಭದ್ರತೆ ಮಾಡಲಾಗಿದೆ. ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ ಮತ್ತು ಭಕ್ತರಿಗೆ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಿಗೆ ಲಕ್ಷ್ಮೀ ಅಲಂಕಾರ ಮಾಡಲಾಗುವುದು. ಮೈಸೂರು (ಜೂ.26) : ಆಷಾಢ ಶುಕ್ರವಾರಗಳಂದು ಚಾಮುಂಡಿಬೆಟ್ಟದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಮಾಡಲಾಗಿದೆ. 4 ಡಿಸಿಪಿ, 2 ಎಸಿಪಿಗಳು 1470 ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು. ಸ್ಥಳೀಯವಾಗಿರುವ 1 ಸಾವಿರ ಪೊಲೀಸರು, 4 ಕೆಎಸ್ಆರ್ ಪಿ ತುಕಡಿ, 1…

Read More
Video: ಈಗೀಗ ಗಂಡಂದಿರು ಹೆಂಡ್ತಿರಿಗೆ ಸಿಕ್ಕಾಪಟ್ಟೆ ಹೆದರಿಕೊಳ್ತಿದ್ದಾರೆ, ಯಾಕೆ ಗೊತ್ತಾ? ಈ ವಿಡಿಯೋ ನೋಡಿ

Video: ಈಗೀಗ ಗಂಡಂದಿರು ಹೆಂಡ್ತಿರಿಗೆ ಸಿಕ್ಕಾಪಟ್ಟೆ ಹೆದರಿಕೊಳ್ತಿದ್ದಾರೆ, ಯಾಕೆ ಗೊತ್ತಾ? ಈ ವಿಡಿಯೋ ನೋಡಿ

ಹೆಂಡ್ತಿಗೆ ಭಯಪಡುತ್ತಿರುವ ಗಂಡImage Credit source: Social Media ಹಿಂದೆಲ್ಲಾ ಹೆಂಡತಿಯರು ಗಂಡಂದಿರಿಗೆ ಸಿಕ್ಕಾಪಟ್ಟೆ ಹೆದರಿಕೊಳ್ಳುತ್ತಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ಹುಡುಗ್ರು ಮದುವೆಯಾಗಲು ಭಯಪಟ್ರೆ, ಮದುವೆಯಾದ ಪುರುಷರು ಹೆಂಡತಿಯರಿಗೆ ಭಯಪಟ್ಟುಕೊಳ್ಳುತ್ತಿದ್ದಾರೆ. ಹೌದು ಈಗೀಗ ಪ್ರಿಯಕರನ ಸಲುವಾಗಿ ಹೆಂಡತಿಯರು ಗಂಡಂದಿರನ್ನು ಕೊಲ್ಲುತ್ತಿರುವಂತಹ ಪ್ರಕರಣಗಳೇ ಹೆಚ್ಚಾಗಿ ಕೇಳಿ ಬರುತ್ತಿದ್ದು, ಇದರಿಂದ ಪುರುಷರು ಹೆಂಡತಿಯರಿಗೆ ಹೆದರಿಕೊಂಡು (Husbands are so afraid of their wives) ಜೀವನ ನಡೆಸುವಂತಹ ಕಾಲ ಬಂದಂತಾಗಿದೆ, ಗಂಡಂದಿರ ಈ ಭಯದ ಜೀವನವನ್ನು ತೋರಿಸುವಂತಹ ಫನ್ನಿ ವಿಡಿಯೋವೊಂದು…

Read More
ಅನೈಸರ್ಗಿಕ ಲೈ*ಗಿಕ ದೌರ್ಜನ್ಯ ಕೇಸ್‌: ಎಂಎಲ್ಸಿ ಸೂರಜ್‌ ರೇವಣ್ಣಗೆ ಬಿಗ್ ರಿಲೀಫ್‌! | Big Relief For Suraj Revanna Cid B Report Submitted Rav

ಅನೈಸರ್ಗಿಕ ಲೈ*ಗಿಕ ದೌರ್ಜನ್ಯ ಕೇಸ್‌: ಎಂಎಲ್ಸಿ ಸೂರಜ್‌ ರೇವಣ್ಣಗೆ ಬಿಗ್ ರಿಲೀಫ್‌! | Big Relief For Suraj Revanna Cid B Report Submitted Rav

ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದಲ್ಲಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರಿಗೆ ‘ಬಿ’ ರಿಪೋರ್ಟ್ ಸಲ್ಲಿಕೆಯಾಗಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸಿಐಡಿ ಅಧಿಕಾರಿಗಳು ಈ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಬೆಂಗಳೂರು (ಜೂ.26) : ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದ ಆರೋಪಿಯಾಗಿರುವ ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ಆರೋಪ ಸಾಬೀತುಪಡಿಸಲು ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದ್ದಾರೆ ಎಂದು…

Read More
26ರ ತುಂಟನಿಗೆ ಎಲ್ಲರ ಮುಂದೆಯೇ ಕಿಸ್ ಕೇಳಿದ 36ರ ಆಂಟಿ; ಮುಂದಾಗಿದ್ದು ಘನಘೋರ!

26ರ ತುಂಟನಿಗೆ ಎಲ್ಲರ ಮುಂದೆಯೇ ಕಿಸ್ ಕೇಳಿದ 36ರ ಆಂಟಿ; ಮುಂದಾಗಿದ್ದು ಘನಘೋರ!

<p>ಆತ ಫೇಸ್​​ಬುಕ್​ ಓಪನ್​ ಮಾಡ್ತಿದ್ದಿದ್ದೇ ಆಂಟಿಯರನ್ನ ತನ್ನ ಬುಟ್ಟಿಯಲ್ಲಿ ಬೀಳಿಸಿಕೊಳ್ಳೋಕೆ.. ಅವನ ಬಲೆಗೆ ಬಿದ್ದವರಲ್ಲಿ ಈ ಪ್ರೀತಿ ಕೂಡ ಒಬ್ಬಳು.. ಗುರುವಾರ ಆದ ಗೆಳೆಯ ಕರೆದ ಅಂತ ಆತ ಹಿಂದೆ ಮುಂದೆ ಹೋಗಿಬಿಟ್ಟಳು</p> Source link

Read More
ಭಾರತದಲ್ಲಿ ವಾಷಿಂಗ್‌ ಮಶಿನ್‌, ಫ್ರಿಜ್‌ ಉದ್ಯಮಕ್ಕೆ ಗುಡ್‌ ಬೈ ಹೇಳಿದ ಜಪಾನ್‌ನ ಎಲೆಕ್ಟ್ರಾನಿಕ್ಸ್‌ ದೈತ್ಯ, ಕುಣಿದಾಡಿದ ಇತರ ಕಂಪನಿಗಳು! | Panasonic Exits Washing Machine Refrigerator Business In India Boosts Rivals San

ಭಾರತದಲ್ಲಿ ವಾಷಿಂಗ್‌ ಮಶಿನ್‌, ಫ್ರಿಜ್‌ ಉದ್ಯಮಕ್ಕೆ ಗುಡ್‌ ಬೈ ಹೇಳಿದ ಜಪಾನ್‌ನ ಎಲೆಕ್ಟ್ರಾನಿಕ್ಸ್‌ ದೈತ್ಯ, ಕುಣಿದಾಡಿದ ಇತರ ಕಂಪನಿಗಳು! | Panasonic Exits Washing Machine Refrigerator Business In India Boosts Rivals San

ಭಾರತದಲ್ಲಿ ರೆಫ್ರಿಜರೇಟರ್ ಮತ್ತು ವಾಷಿಂಗ್ ಮೆಷಿನ್ ವಿಭಾಗಗಳಿಂದ ಪ್ಯಾನಾಸೋನಿಕ್ ನಿರ್ಗಮಿಸುತ್ತಿರುವ ಹಿನ್ನೆಲೆಯಲ್ಲಿ ವರ್ಲ್‌ಪೂಲ್ ಮತ್ತು ವೋಲ್ಟಾಸ್ ಷೇರುಗಳು ಏರಿಕೆ ಕಂಡಿವೆ. ಈ ನಿರ್ಧಾರದಿಂದಾಗಿ ಪ್ಯಾನಾಸೋನಿಕ್‌ನಲ್ಲಿ ಉದ್ಯೋಗಿಗಳ ವಜಾಗೊಳಿಸುವಿಕೆ ಪ್ರಕ್ರಿಯೆಗಳು ನಡೆಯಲಿವೆ. ಮುಂಬೈ (ಜೂ.28): ಷೇರು ಮಾರುಕಟ್ಟೆಯಲ್ಲಿ ಗುರುವಾರ ಗ್ರಾಹಕ ಎಲೆಕ್ಟ್ರಾನಿಕ್ಸ್‌ (consumer electronics) ತಯಾರಕ ಕಂಪನಿಗಳಲ್ಲಿ ಪ್ರಮುಖವಾದ ವರ್ಲ್‌ಪೂಲ್‌ (Whirlpool) ಹಾಗೂ ವೋಲ್ಟಾಸ್‌ (Voltas) ಷೇರುಗಳು ಭರ್ಜರಿ ಏರಿಕೆ ಕಂಡಿವೆ. ಅದಕ್ಕೆ ಕಾರಣವೂ ಇದೆ. ಭಾರತದಲ್ಲಿ ರೆಫ್ರಿಜರೇಟರ್‌ಗಳು ()refrigerator ಮತ್ತು ವಾಶಿಂಗ್‌ ಮಶಿನ್‌ (washing machine)ವಿಭಾಗಗಳಿಂದ ಪ್ರತಿಸ್ಪರ್ಧಿ…

Read More
ದೈವ ನುಡಿದಂತೆ ಮನೆಗೆ ಬಂದ ಅಣ್ಣ: ತಮ್ಮ ಹೇಳಿದ್ದಿಷ್ಟು

ದೈವ ನುಡಿದಂತೆ ಮನೆಗೆ ಬಂದ ಅಣ್ಣ: ತಮ್ಮ ಹೇಳಿದ್ದಿಷ್ಟು

ಮಂಗಳೂರು, ಜೂನ್​ 26: ಕೆಲಸಕ್ಕಾಗಿ ಮುಂಬೈಗೆ ಹೋಗಿ ಬಳಿಕ ಸಂಪರ್ಕಕ್ಕೆ ಸಿಗದ ಮಗ ಚಂದ್ರಶೇಖರ್ 36 ವರ್ಷಗಳ ಬಳಿಕ ಮನೆಗೆ ವಾಪಸ್​ ಆಗಿದ್ದು, ತಾಯಿಯ ಮಡಿಲು ಸೇರಿದ್ದಾರೆ. ಆ ಮೂಲಕ ಕಾರಣಿಕ ಮಂತ್ರದೇವತೆ ದೈವದ (Daiva) ನುಡಿ ನಿಜವಾಗಿದ್ದು, ಅಚ್ಚರಿಯ ಘಟನೆಯೊಂದು ನಗರದಲ್ಲಿ ನಡೆದಿದೆ. ಈ ಬಗ್ಗೆ ಟಿ.ವಿ 9ಗೆ ಚಂದ್ರಶೇಖರ್ ಸಹೋದರ ಪ್ರಭಾಕರ್ ಹೇಳಿಕೆ ನೀಡಿದ್ದು, ನಮ್ಮ ಅಣ್ಣ ಕೆಲಸಕ್ಕೆಂದು ಮುಂಬೈಗೆ ಹೋದವರು ನಾಪತ್ತೆಯಾಗಿದ್ದರು. ಎಲ್ಲಾ ಕಡೆ ಹುಡುಕಿದರೂ ಸಿಕ್ಕಿರಲಿಲ್ಲ. ಮನೆಯ ದೈವಕ್ಕೆ ಹರಕೆಯನ್ನು ಹೇಳಿದ್ದೆವು….

Read More