ಮಣ್ಣೆತ್ತಿನ ಅಮಾವಾಸ್ಯೆ ದಿನವೇ ರೈತನ ಎತ್ತುಗಳನ್ನು ಹೊತ್ತೊಯ್ದ ಸಾಲ ನೀಡಿದವ

ಮಣ್ಣೆತ್ತಿನ ಅಮಾವಾಸ್ಯೆ ದಿನವೇ ರೈತನ ಎತ್ತುಗಳನ್ನು ಹೊತ್ತೊಯ್ದ ಸಾಲ ನೀಡಿದವ

ರಾಯಚೂರು, ಜೂನ್​ 25: ಸಾಲ ಕಟ್ಟಿಲ್ಲ ಎಂಬ ಒಂದೇ ಕಾರಣಕ್ಕೆ ವ್ಯಕ್ತಿಯೋರ್ವ ಮಣ್ಣೆತ್ತಿನ ಅಮಾವಾಸ್ಯೆ (Mannettina Amavasye) ದಿನವೇ ರೈತ ದಂಪತಿಯ ಎತ್ತುಗಳನ್ನು ಹೊಡೆದುಕೊಂಡು ಹೋಗಿದ್ದಾನೆ. ರಾಯಚೂರು (Raichur) ಜಿಲ್ಲೆಯ ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದಲ್ಲಿ ಘಟನೆ ನಡೆದಿದೆ. ಮಸರಕಲ್ ಗ್ರಾಮದ ಮರಿಯಪ್ಪ ಹಾಗೂ ಮರಿಯಮ್ಮ ದಂಪತಿ ಕೃಷಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮುಂಗಾರು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ರೈತ ದಂಪತಿ ಬಿತ್ತನೆ ಕಾರ್ಯ ಆರಂಭಿಸುವ ತವಕದಲ್ಲಿದ್ದರು. ಆದರೆ, ಸಾಲ ತೀರಿಸಿಲ್ಲ ಅಂತ ಜಯಪ್ಪ ಎಂಬುವರು ಈ ರೈತ…

Read More
Sudeep as Singer: ಕ್ರಿಕೆಟರ್, ನಿರೂಪಕ, ಚೆಫ್,  ಸುದೀಪ್ ಕಾಣಿಸ್ತಿದ್ದಾರೆ…. ಗಾಯಕ ಕಿಚ್ಚ ಮಾತ್ರ ಮಿಸ್ಸಿಂಗ್!

Sudeep as Singer: ಕ್ರಿಕೆಟರ್, ನಿರೂಪಕ, ಚೆಫ್, ಸುದೀಪ್ ಕಾಣಿಸ್ತಿದ್ದಾರೆ…. ಗಾಯಕ ಕಿಚ್ಚ ಮಾತ್ರ ಮಿಸ್ಸಿಂಗ್!

ಕನ್ನಡ ಚಿತ್ರರಂಗದ ಮೇರು ನಟ, ನಿರ್ದೇಶಕ, ನಿರ್ಮಾಪಕ, ನಿರೂಪಕ, ಗಾಯಕ ಒಟ್ಟಲ್ಲಿ ಸಕಲಾಕಲವಲ್ಲಭ ಅಂದರೆ ಅದು ಕಿಚ್ಚ ಸುದೀಪ್ (Kiccha Sudeep). ನಟನಾಗಿ ಕಿಚ್ಚನನ್ನು ಮೆಚ್ಚಿಕೊಳ್ಳದವರೇ ಇಲ್ಲ, ಅವರ ಸಂಭಾಷಣೆ, ನಟನೆ, ಸ್ಟೈಲ್ ಕಂಡ್ರೆ ಜನರಿಗೆ ಸಿಕ್ಕಾಪಟ್ಟೆ ಇಷ್ಟ. Source link

Read More
ನಿಮ್ಮ ಫೋನ್‌ನಿಂದ ಒಂದೇ ಕ್ಲಿಕ್‌ನಲ್ಲಿ ಪ್ರತಿದಿನ ಕ್ರಿಪ್ಟೋದಲ್ಲಿ  USD ಗಿಂತ ಅಧಿಕ ಹಣ ಗಳಿಸಿ | Earn Over 30 Usd In Paladin Mining Crypto Every Day With One Click From Your Phone San

ನಿಮ್ಮ ಫೋನ್‌ನಿಂದ ಒಂದೇ ಕ್ಲಿಕ್‌ನಲ್ಲಿ ಪ್ರತಿದಿನ ಕ್ರಿಪ್ಟೋದಲ್ಲಿ $30 USD ಗಿಂತ ಅಧಿಕ ಹಣ ಗಳಿಸಿ | Earn Over 30 Usd In Paladin Mining Crypto Every Day With One Click From Your Phone San

ಕ್ರಿಪ್ಟೋಕರೆನ್ಸಿ ಗಳಿಕೆಯ ಹೊಸ ಮಾರ್ಗ ಕ್ಲೌಡ್ ಮೈನಿಂಗ್. ಪಲಾಡಿನ್ ಮೈನಿಂಗ್ ಪ್ಲಾಟ್‌ಫಾರ್ಮ್ ಬಳಸಿ ದಿನಕ್ಕೆ $30 ಅಥವಾ ಅದಕ್ಕಿಂತ ಹೆಚ್ಚು ಗಳಿಸುವುದು ಹೇಗೆಂದು ತಿಳಿಯಿರಿ. ಸುಲಭ ಮತ್ತು ಲಾಭದಾಯಕ ಕ್ಲೌಡ್ ಮೈನಿಂಗ್‌ನೊಂದಿಗೆ ಕ್ರಿಪ್ಟೋಕರೆನ್ಸಿ ಕ್ರಾಂತಿಯಲ್ಲಿ ಸೇರಿ. ಬೆಂಗಳೂರು (ಜೂ.25): ವೇಗವಾಗಿ ಚಲಿಸುತ್ತಿರುವ ಕ್ರಿಪ್ಟೋಕರೆನ್ಸಿ ಜಗತ್ತಿನಲ್ಲಿ, ಬಳಸಲು ಸುಲಭವಾಗಲು ಮತ್ತು ಲಾಭದಾಯಕತೆಯು ಅತ್ಯಗತ್ಯ. ದೀರ್ಘಾವಧಿಯ ಸುಲಭ ಲಾಭದಾಯಕತೆಯನ್ನು ಹುಡುಕುತ್ತಿರುವ ಆಕರ್ಷಕ ಹೊಸ ಯೂಸರ್‌ಗಳಿಗೆ, ನಾವು ಕ್ಲೌಡ್ ಮೈನಿಂಗ್‌ಗೆ ಮತ್ತೊಂದು ಆಸಕ್ತಿದಾಯಕ ದಾರಿಯನ್ನು ಪರಿಚಯಿಸುತ್ತಿದ್ದೇವೆ. ಕ್ಲೌಡ್ ಮೈನಿಂಗ್ ಪರಿಕಲ್ಪನೆಯನ್ನು ಚೆನ್ನಾಗಿ…

Read More
ಫೇಸ್‌ಬುಕ್ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್; 4 ದಿನದಲ್ಲೇ ಸ್ನೇಹ, ಪ್ರೀತಿ, ಪ್ರಣಯ, ಸೆ*ಕ್ಸ್ & ಕೊಲೆ!

ಫೇಸ್‌ಬುಕ್ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್; 4 ದಿನದಲ್ಲೇ ಸ್ನೇಹ, ಪ್ರೀತಿ, ಪ್ರಣಯ, ಸೆ*ಕ್ಸ್ & ಕೊಲೆ!

ಫೇಸ್‌ಬುಕ್‌ನಲ್ಲಿ ಆರಂಭವಾದ ನಾಲ್ಕು ದಿನಗಳ ಪ್ರೇಮಸಂಬಂಧವು ಕೆ.ಆರ್. ಪೇಟೆಯ ಕತ್ತರಘಟ್ಟ ಅರಣ್ಯದಲ್ಲಿ ಹಾಸನದ ವಿವಾಹಿತ ಮಹಿಳೆಯ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಅತಿಯಾದ ಕಾಮದಾಹ ಹತ್ಯೆಗೆ ಕಾರಣ ಎನ್ನಲಾಗಿದೆ.<img><p><strong>ಮಂಡ್ಯ/ಹಾಸನ (ಜೂ. 25): </strong>ಮಂಡ್ಯದ ಕೆ.ಆರ್. ಪೇಟೆಯಲ್ಲಿ ನಡೆದ ಹಾಸನದ ವಿವಾಹಿತ ಮಹಿಳೆ ಕೊಲೆ ಕೇಸಿಗೆ ಭರ್ಜರಿ ಟ್ವಿಸ್ಟ್ ಸಿಕ್ಕಿದೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಆರಂಭವಾದ ತಾತ್ಕಾಲಿಕ ಪ್ರೇಮಸಂಬಂಧ, ಕೊನೆಗೆ ಭೀಕರ ಹತ್ಯೆಯಲ್ಲಿ ಕೊಲೆಯಾಗಿದೆ. ಹಾಸನ ಜಿಲ್ಲೆಯ ಯುವತಿ ಪ್ರೀತಿ (ಅಸುಮತಿ ಹೆಸರು) ತನ್ನ ಫೇಸ್‌ಬುಕ್ ಸ್ನೇಹಿತ ಪುನೀತ್ ಎಂಬಾತನ ಕೈಯಲ್ಲಿ…

Read More
ಹಾರಲು ಯಾರ ಅನುಮತಿಯೂ ಕೇಳಬೇಡಿ, ರೆಕ್ಕೆ ನಿಮ್ಮದು; ಖರ್ಗೆ ಟೀಕೆ ಬೆನ್ನಲ್ಲೇ ಶಶಿ ತರೂರ್ ಮಾರ್ಮಿಕ ಪೋಸ್ಟ್

ಹಾರಲು ಯಾರ ಅನುಮತಿಯೂ ಕೇಳಬೇಡಿ, ರೆಕ್ಕೆ ನಿಮ್ಮದು; ಖರ್ಗೆ ಟೀಕೆ ಬೆನ್ನಲ್ಲೇ ಶಶಿ ತರೂರ್ ಮಾರ್ಮಿಕ ಪೋಸ್ಟ್

ನವದೆಹಲಿ, ಜೂನ್ 25: ಕಾಂಗ್ರೆಸ್ ಹೈಕಮಾಂಡ್ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದನ್ನು ಅವರೇ 2-3 ದಿನಗಳ ಹಿಂದೆ ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಆದರೆ, ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಿರುವ ಶಶಿ ತರೂರ್ ಪ್ರಧಾನಿ ಮೋದಿಯವರನ್ನು (PM Narendra Modi) ಪದೇಪದೆ ಹೊಗಳುತ್ತಿರುವುದನ್ನು ಕಾಂಗ್ರೆಸ್ ನಾಯಕರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಪತ್ರಿಕೆಯೊಂದಕ್ಕೆ ಬರೆದ ಅಂಕಣದಲ್ಲಿ ಶಶಿ ತರೂರ್ “ಪ್ರಧಾನಿ ಮೋದಿ ಭಾರತದ ದೊಡ್ಡ ಆಸ್ತಿ. ಮೋದಿಯವರ ಶಕ್ತಿ,…

Read More
ತಿರುಪತಿ ತಿಮ್ಮಪ್ಪನ ಏಳು ಬೆಟ್ಟಗಳಿಗೆ ಏಳು ದಾರಿಗಳು.. ನೀವು ಎಂದಾದರೂ ಈ ದಾರಿಗಳಲ್ಲಿ ಹೋಗಿದ್ದೀರಾ?

ತಿರುಪತಿ ತಿಮ್ಮಪ್ಪನ ಏಳು ಬೆಟ್ಟಗಳಿಗೆ ಏಳು ದಾರಿಗಳು.. ನೀವು ಎಂದಾದರೂ ಈ ದಾರಿಗಳಲ್ಲಿ ಹೋಗಿದ್ದೀರಾ?

<p>ಕಲಿಯುಗ ದೇವರು ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಬರುತ್ತಾರೆ. ಹೆಚ್ಚಿನವರು ನಡೆದುಕೊಂಡು ಹೋಗುವ ದಾರಿಯನ್ನೇ ಆರಿಸಿಕೊಳ್ಳುತ್ತಾರೆ. ಅಲಿಪಿರಿ, ಶ್ರೀವಾರಿ ಮೆಟ್ಟು ನಡೆದಾರಿಗಳ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಇನ್ನೂ ಕೆಲವು ಗೊತ್ತಿಲ್ಲದ ದಾರಿಗಳಿವೆ.</p><img><p>ಜೀವನದಲ್ಲಿ ಒಮ್ಮೆಯಾದರೂ ದರ್ಶನ ಮಾಡಬೇಕೆಂದುಕೊಳ್ಳುವ ಪುಣ್ಯಕ್ಷೇತ್ರಗಳಲ್ಲಿ ತಿರುಮಲ ತಿರುಪತಿ ಒಂದು. ಸ್ವಾಮಿ ದರ್ಶನಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಬರುತ್ತಾರೆ. ಅಲಿಪಿರಿ, ಶ್ರೀವಾರಿ ಮೆಟ್ಟು ಹೊರತಾಗಿ ಇನ್ನೂ ಕೆಲವು ದಾರಿಗಳಿವೆ.</p><img><p>ಹೆಚ್ಚಿನ ಭಕ್ತರು ನಡೆದು ಬರುವ ದಾರಿ ಅಲಿಪಿರಿ. ತಿರುಪತಿ ರೈಲ್ವೆ ನಿಲ್ದಾಣ,…

Read More
ಫ್ಯಾಕ್ಟರಿಯಲ್ಲಿ ಐಸ್‌ಕ್ರೀಂ ಹೇಗೆ ತಯಾರಿಸ್ತಾರೆ ಗೊತ್ತಾ, ನೋಡಿದ್ಮೇಲೆ ಬೇಕು ಅಂತ ಯಾವತ್ತೂ ಕೇಳೋದಿಲ್ಲ! | Inside The Factory Making Of 5 Rs And 10 Rs Ice Creams Goes Viral

ಫ್ಯಾಕ್ಟರಿಯಲ್ಲಿ ಐಸ್‌ಕ್ರೀಂ ಹೇಗೆ ತಯಾರಿಸ್ತಾರೆ ಗೊತ್ತಾ, ನೋಡಿದ್ಮೇಲೆ ಬೇಕು ಅಂತ ಯಾವತ್ತೂ ಕೇಳೋದಿಲ್ಲ! | Inside The Factory Making Of 5 Rs And 10 Rs Ice Creams Goes Viral

ವಿವಿಧ ಫ್ಲೇವರ್‌ಗಳಲ್ಲಿ ಬರುವ ಐಸ್ ಕ್ರೀಮ್‌ಗಳನ್ನು ಕಾರ್ಖಾನೆಯಲ್ಲಿ ಹೇಗೆ ತಯಾರಿಸಲಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?. ಬಾಲ್ಯದ ನೆನಪುಗಳನ್ನು ಮರಳಿ ತರುವ ಅನೇಕ ವಿಷಯಗಳಿವೆ. ಅವುಗಳಲ್ಲಿ ಒಂದು ಐಸ್ ಕ್ರೀಮ್. ಅದು ಕೂಡ ಬಾರ್. ನಾವೆಲ್ಲರೂ ಕೇವಲ 2 ರೂಪಾಯಿಗೆ ಖರೀದಿಸುತ್ತಿದ್ದ ಆ ಐಸ್ ಕ್ರೀಮ್ ಬೆಲೆ ಈಗ ಹೆಚ್ಚಾಗಿದೆ. ಇಂದು ಅದು 5-10 ರೂಪಾಯಿಗಳಿಗೆ ಲಭ್ಯವಿದೆ. ಈಗ್ಯಾಕೆ ಆ ವಿಷಯ ಅಂತೀರಾ, ಈ ಐಸ್ ಕ್ರೀಮ್ ಹೇಗೆ ತಯಾರಿಸುತ್ತಾರೆಂದು ನಿಮಗೆ ತಿಳಿದಿದೆಯೇ? . ಏಕೆಂದರೆ ಯಾರೂ…

Read More
Harmukh Movie: ಕನ್ನಡ ಹಾಗೂ ಕಾಶ್ಮೀರಿ ಭಾಷೆಯಲ್ಲಿರುವ ಹರ್ಮುಖ್ ಭಾವೈಕ್ಯತೆಯ ಸಿನಿಮಾ: ನಾಗಾಭರಣ | A Film Of Harmonious Harmukh Between Kannada And Kashmiri Says Nagabharana Gvd

Harmukh Movie: ಕನ್ನಡ ಹಾಗೂ ಕಾಶ್ಮೀರಿ ಭಾಷೆಯಲ್ಲಿರುವ ಹರ್ಮುಖ್ ಭಾವೈಕ್ಯತೆಯ ಸಿನಿಮಾ: ನಾಗಾಭರಣ | A Film Of Harmonious Harmukh Between Kannada And Kashmiri Says Nagabharana Gvd

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮುಂತ್ರಿ ಫಾರೂಕ್‌ ಅಬ್ದುಲ್ಲಾ ಪಾಲ್ಗೊಳ್ಳುತ್ತಿದ್ದಾರೆ. ಕನ್ನಡದ ಅಶೋಕ್‌ ಕಶ್ಯಪ್‌ ಕತೆ ಬರೆದು ನಿರ್ದೇಶಿಸಿರುವ ಈ ಸಿನಿಮಾದಲ್ಲಿ ನಾಗಾಭರಣ, ಸೀತಾ ಕೋಟೆ ಮುಖ್ಯ ಪಾತ್ರದಲ್ಲಿದ್ದಾರೆ. ಕನ್ನಡ ಹಾಗೂ ಕಾಶ್ಮೀರಿ ಭಾಷೆಯಲ್ಲಿ ಮೂಡಿಬರುತ್ತಿರುವ ‘ಹರ್ಮುಖ್‌’ ಸಿನಿಮಾ ಇಂದು (ಜೂ.25) ಕಾಶ್ಮೀರದಲ್ಲಿ ಪ್ರೀಮಿಯರ್‌ ಆಗುತ್ತಿದೆ. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮುಂತ್ರಿ ಫಾರೂಕ್‌ ಅಬ್ದುಲ್ಲಾ ಪಾಲ್ಗೊಳ್ಳುತ್ತಿದ್ದಾರೆ. ಕನ್ನಡದ ಅಶೋಕ್‌ ಕಶ್ಯಪ್‌ ಕತೆ ಬರೆದು ನಿರ್ದೇಶಿಸಿರುವ ಈ ಸಿನಿಮಾದಲ್ಲಿ ನಾಗಾಭರಣ, ಸೀತಾ ಕೋಟೆ ಮುಖ್ಯ ಪಾತ್ರದಲ್ಲಿದ್ದಾರೆ. ಕನ್ನಡಿಗ ಸೋನಲ್‌ ನಾಯಕನಾಗಿದ್ದಾರೆ….

Read More
ದಿಲ್ಲಿಯಿಂದ ಮಹತ್ವದ ವಿಷಯ ಹೊತ್ತು ತಂದ ವಿಜಯೇಂದ್ರ, ಬಿಜೆಪಿಯಲ್ಲಿ ಬದಲಾವಣೆ ಪರ್ವ

ದಿಲ್ಲಿಯಿಂದ ಮಹತ್ವದ ವಿಷಯ ಹೊತ್ತು ತಂದ ವಿಜಯೇಂದ್ರ, ಬಿಜೆಪಿಯಲ್ಲಿ ಬದಲಾವಣೆ ಪರ್ವ

ಬೆಂಗಳೂರು, (ಜೂನ್ 25): ಕರ್ನಾಟಕ ಬಿಜೆಪಿಯಲ್ಲಿ (Karnataka BJP) ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ್ (R Ashoka) ದೆಹಲಿ (Delhi) ತೆರಳಿದ ಬೆನ್ನಲ್ಲೇ ಅವರ ಹಿಂದೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಸಹ ವಿಮಾನ ಏರಿ ದಲ್ಲಿ ತಲುಪ್ಪಿದ್ದರು. ಇದೀಗ ವಿಜಯೇಂದ್ರ ದೆಹಲಿಯಿಂದ ಇಂದು (ಜೂನ್ 25) ಸಂಜೆ ಬೆಂಗಳೂರಿಗೆ ವಾಪಸ್ ಆಗಿದ್ದು, ಮಹತ್ವದ ವಿಷಯಗಳನ್ನು ಹೊತ್ತು ತಂದಿದ್ದಾರೆ. ಇನ್ನು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಬಿಜೆಪಿ ರಾಜ್ಯ ಪದಾಧಿಕಾರಿಗಳ…

Read More
ಕಪಿಲ್ ದೇವ್ ಪುತ್ರಿಯ Untold Story: ಅಮಿಯಾ ದೇವ್ ಬಗೆಗಿನ ಇಂಟ್ರೆಸ್ಟಿಂಗ್ ಡೀಟೈಲ್ಸ್ | Kapil Dev Daughter Amiya Dev Chooses Filmmaking Over Cricket Assists In Film 83 Kvn

ಕಪಿಲ್ ದೇವ್ ಪುತ್ರಿಯ Untold Story: ಅಮಿಯಾ ದೇವ್ ಬಗೆಗಿನ ಇಂಟ್ರೆಸ್ಟಿಂಗ್ ಡೀಟೈಲ್ಸ್ | Kapil Dev Daughter Amiya Dev Chooses Filmmaking Over Cricket Assists In Film 83 Kvn

1983ರ ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್ ಅವರ ಪುತ್ರಿ ಅಮಿಯಾ ದೇವ್, ಕ್ರಿಕೆಟ್ ಬಿಟ್ಟು ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದಾರೆ. ’83’ ಚಿತ್ರದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ ಅಮಿಯಾ, ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದಾರೆ. 25 ಜೂನ್ 1983 ರ ದಿನವು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿದೆ. ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ತಂಡವು ಮೊದಲ ವಿಶ್ವಕಪ್ ಗೆದ್ದ ದಿನ. ಕಪಿಲ್ ದೇವ್ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಅವರು ರೋಮಿ ಭಾಟಿಯಾ…

Read More