ತನ್ನಷ್ಟಕ್ಕೆ ಸಾಗುತ್ತಿದ್ದ ಹುಲಿಗೆ ಕಲ್ಲೆಸೆದು ಕೆರಳಿಸಿದ ಗ್ರಾಮಸ್ಥರು: ಆಮೇಲೇನಾಯ್ತು ನೋಡಿ | Maharashtra People Pelt Stones At Tiger Sparking Outrage Online

ತನ್ನಷ್ಟಕ್ಕೆ ಸಾಗುತ್ತಿದ್ದ ಹುಲಿಗೆ ಕಲ್ಲೆಸೆದು ಕೆರಳಿಸಿದ ಗ್ರಾಮಸ್ಥರು: ಆಮೇಲೇನಾಯ್ತು ನೋಡಿ | Maharashtra People Pelt Stones At Tiger Sparking Outrage Online

ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ತನ್ನಷ್ಟಕ್ಕೆ ತಾನು ಸಾಗುತ್ತಿದ್ದ ಹುಲಿಯನ್ನು ಜನರು ಬೆನ್ನಟ್ಟಿ ಕಲ್ಲೆಸೆದ ಘಟನೆ ನಡೆದಿದೆ.  ಕೆಲ ಜನರಿಗೆ ಸುಮ್ಮನಿರಲಾರದೇ ಇರುವೆ ಬಿಟ್ಟುಕೊಳ್ಳುವುದು, ಸುಮ್ಮನಿರುವ ಯಾರನ್ನೋ ಕೆಣಕಿ ಅವರಿಂದ ಹೊಡೆತ ತಿನ್ನುವುದೆಂದರೆ ಅದೇನೋ ಖುಷಿ, ಅಂತಹವರು ಸುಮ್ಮನಿರುವ ಕಾಡುಪ್ರಾಣಿಗಳನ್ನು ಕೂಡ ಸುಮ್ಮನೇ ಬಿಡುವುದಿಲ್ಲ. ಅದೇ ರೀತಿ ಇಲ್ಲೊಂದು ಕಡೆ ತನ್ನಷ್ಟಕ್ಕೆ ತಾನು ಕಾಡಿನ ಮಧ್ಯೆ ಸಾಗಿ ಹೋಗುತ್ತಿದ್ದ ರಾಷ್ಟ್ರೀಯ ಪ್ರಾಣಿ ಹುಲಿಯೊಂದನ್ನು ಜನ ಹಿಂದಿನಿಂದ ಬೆನ್ನಟ್ಟುತ್ತಾ ಸಾಗಿ ಅದರ ಮೇಲೆ ಒಬ್ಬರಾದ ಮೇಲೊಬ್ಬರಂತೆ ಕಲ್ಲು ಎಸೆಯಲು ಆರಂಭಿಸಿದ್ದಾರೆ….

Read More
ಟಿಸಿಎಸ್‌, ವಿಪ್ರೋ ಇವರ್ಯಾರು ಅಲ್ಲ.. ಗರಿಷ್ಠ ವೇತನ ಪಡೆದ ಟೆಕ್‌ ಕಂಪನಿ ಸಿಇಒ ಸಾಲಿಗೆ ಸೇರಿದ ಮೋಹಿತ್‌ ಜೋಶಿ! | Mohit Joshi Becomes 3rd Highest Paid Tech Ceo Surpassing Tcs Wipro Leaders San

ಟಿಸಿಎಸ್‌, ವಿಪ್ರೋ ಇವರ್ಯಾರು ಅಲ್ಲ.. ಗರಿಷ್ಠ ವೇತನ ಪಡೆದ ಟೆಕ್‌ ಕಂಪನಿ ಸಿಇಒ ಸಾಲಿಗೆ ಸೇರಿದ ಮೋಹಿತ್‌ ಜೋಶಿ! | Mohit Joshi Becomes 3rd Highest Paid Tech Ceo Surpassing Tcs Wipro Leaders San

FY25 ರಲ್ಲಿ ಉದ್ಯೋಗಿಗಳ ಸರಾಸರಿ ಸಂಭಾವನೆಯಲ್ಲಿ ಶೇಕಡಾ 6.52 ರಷ್ಟು ಕಡಿತವಾಗಿದೆ. ಆದರೆ, ಮೋಹಿತ್‌ ಜೋಶಿಯವರ ಗಳಿಕೆಯು ಸರಾಸರಿ ಉದ್ಯೋಗಿ ವೇತನಕ್ಕಿಂತ 840.22 ಪಟ್ಟು ಹೆಚ್ಚಾಗಿದೆ.  ಬೆಂಗಳೂರು (ಜೂ.25): ಟಿಸಿಎಸ್‌ ಭಾರತದ ಅತಿದೊಡ್ಡ ಐಟಿ ಸರ್ವೀಸ್‌ ಕಂಪನಿಗಳಲ್ಲಿ ಒಂದು. ಆದರೆ, ಟೆಕ್‌ ಕಂಪನಿಗಳಲ್ಲಿ ಗರಿಷ್ಠ ವೇತನ ಪಡೆಯುವ ಸಿಇಒ ವಿಚಾರಕ್ಕೆ ಬಂದರೆ, ಈ ಕಂಪನಿಗಳು ಲೆಕ್ಕಕ್ಕೇ ಇಲ್ಲ. ಕಳೆದ ಹಣಕಾಸು ವರ್ಷವೊಂದರಲ್ಲಿ ಗರಿಷ್ಠ ವೇತನ ಪಡೆದ ಟೆಕ್‌ ಕಂಪನಿ ಸಿಇಒ ಎನ್ನುವ ದಾಖಲೆಗೆ ಟೆಕ್‌ ಮಹೀಂದ್ರಾ ಕಂಪನಿಯ…

Read More
ಅಣ್ಣಾವ್ರ ಮೊಮ್ಮಗನಿಗೆ ದುನಿಯಾ ವಿಜಿ ಆಕ್ಷನ್ ಕಟ್, ಭರದಿಂದ ಸಾಗಿದೆ ಶೂಟಿಂಗ್: ವಿಡಿಯೋ ನೋಡಿ

ಅಣ್ಣಾವ್ರ ಮೊಮ್ಮಗನಿಗೆ ದುನಿಯಾ ವಿಜಿ ಆಕ್ಷನ್ ಕಟ್, ಭರದಿಂದ ಸಾಗಿದೆ ಶೂಟಿಂಗ್: ವಿಡಿಯೋ ನೋಡಿ

ವಿನಯ್ ರಾಜ್​​ಕುಮಾರ್ (Vinay Rajkumar) ನಟನೆಯ ‘ಸಿಟಿ ಲೈಟ್ಸ್’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಸಿನಿಮಾ ಅನ್ನು ದುನಿಯಾ ವಿಜಿ (Duniya Vijay) ನಿರ್ದೇಶನ ಮಾಡುತ್ತಿದ್ದಾರೆ. ಅವರ ಪುತ್ರಿಯೇ ಸಿನಿಮಾದ ನಾಯಕಿ. ಬೆಂಗಳೂರಿನಲ್ಲೇ ಬಹುತೇಕ ಚಿತ್ರೀಕರಣ ನಡೆದಿದ್ದು, ರಾತ್ರಿ ಸಮಯ ಬೆಂಗಳೂರಿನ ಗಲ್ಲಿಗಳಲ್ಲಿ ಚಿತ್ರತಂಡ ಶೂಟಿಂಗ್ ಮಾಡುತ್ತಿದೆ. ಸಿನಿಮಾದ ಶೂಟಿಂಗ್​ ಹೇಗೆ ಸಾಗುತ್ತಿದೆ. ಇಲ್ಲಿದೆ ನೋಡಿ ವಿಡಿಯೋ… ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ Source link

Read More
Actor Srikanth Arrest: ‘ದಮ್ ಮಾರೋ ದಮ್’ ಎಂದ ನಟ ಶ್ರೀಕಾಂತ್‌ಗೆ ಎಷ್ಟು ವರ್ಷ ಜೈಲು ಶಿಕ್ಷೆ ಆಗುತ್ತೆ?

Actor Srikanth Arrest: ‘ದಮ್ ಮಾರೋ ದಮ್’ ಎಂದ ನಟ ಶ್ರೀಕಾಂತ್‌ಗೆ ಎಷ್ಟು ವರ್ಷ ಜೈಲು ಶಿಕ್ಷೆ ಆಗುತ್ತೆ?

<p>ನಟ ಶ್ರೀಕಾಂತ್ ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಬಿದ್ದು ಜೈಲಿಗೆ ಹೋಗಿದ್ದಾರೆ. ಅವರಿಗೆ ಶಿಕ್ಷೆ ಆದ್ರೆ ಎಷ್ಟು ವರ್ಷ ಜೈಲು ಅನುಭವಿಸಬೇಕಾಗುತ್ತೆ?</p><img><p>ನಟ ಶ್ರೀಕಾಂತ್ ನಿಷೇಧಿತ ಡ್ರಗ್ಸ್ ಖರೀದಿಸಿ ಬಳಸಿದ್ದಕ್ಕಾಗಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ‘ತೀಂಗ್ರೈ’ ಸಿನಿಮಾ ನಿರ್ಮಾಪಕ ಪ್ರಸಾದ್‌ನಿಂದ ಡ್ರಗ್ಸ್ ಪಡೆದು ಬಳಸುತ್ತಿದ್ದರಂತೆ.</p><img><p>ಪ್ರಸಾದ್‌ನಿಂದ ಐದು ಲಕ್ಷಕ್ಕೂ ಹೆಚ್ಚು ಹಣಕ್ಕೆ ಡ್ರಗ್ಸ್ ಖರೀದಿಸಿದ್ದ ಶ್ರೀಕಾಂತ್‌ರನ್ನು ಜೈಲಿಗೆ ಕಳಿಸಲಾಗಿದೆ. ಅಲ್ಲಿ ಎಲ್ಲಾ ಸೌಲಭ್ಯಗಳನ್ನೂ ಒದಗಿಸಲಾಗಿದೆಯಂತೆ.</p><img><p>ಜಾಮೀನು ಕೇಳಿ ಕೋರ್ಟ್‌ನಲ್ಲಿ ಶ್ರೀಕಾಂತ್ ಕಣ್ಣೀರಿಟ್ಟರಂತೆ. ಆದ್ರೆ ಜಾಮೀನು ಸಿಕ್ಕಿಲ್ಲ. ಶ್ರೀಕಾಂತ್ ತರಹ ನಟ ಕೃಷ್ಣ ಕೂಡ ಈ…

Read More
Vijayalakshmi Darshan: ನೀಲಿ ಡ್ರೆಸ್‌ನಲ್ಲಿ ಮಗನ ಜೊತೆ ಮಿಂಚಿದ ವಿಜಯಲಕ್ಷ್ಮಿ ದರ್ಶನ್: ವಿನೀಶ್‌ ಕೈಯಲ್ಲಿ ಆ ಹೆಸರಿನ ಡ್ರೆಸ್‌ ತೊಟ್ಟ ಸಾಕುನಾಯಿ! | Darshans Wife Vijayalakshmi Shared New Pictures With His Son Goes Viral Gvd

Vijayalakshmi Darshan: ನೀಲಿ ಡ್ರೆಸ್‌ನಲ್ಲಿ ಮಗನ ಜೊತೆ ಮಿಂಚಿದ ವಿಜಯಲಕ್ಷ್ಮಿ ದರ್ಶನ್: ವಿನೀಶ್‌ ಕೈಯಲ್ಲಿ ಆ ಹೆಸರಿನ ಡ್ರೆಸ್‌ ತೊಟ್ಟ ಸಾಕುನಾಯಿ! | Darshans Wife Vijayalakshmi Shared New Pictures With His Son Goes Viral Gvd

ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಫೋಟೋಸ್ ಹಂಚಿಕೊಂಡಿರುವ ವಿಜಯಲಕ್ಷ್ಮಿ ಮಗನೊಟ್ಟಿಗೆ ಕೂಡ ಪೋಸ್ ಕೊಟ್ಟಿದ್ದಾರೆ. ಪುತ್ರ ವಿನೀಶ್ ಕೈಯಲ್ಲಿ ಸಾಕುನಾಯಿಯನ್ನು ಎತ್ತಿಕೊಂಡಿದ್ದು, ನಾಯಿಗೆ ತೊಡಿಸಿರುವ ಉಡುಗೆ ಮೇಲೆ ಬಾಸ್ ಎಂದು ಹೆಸರು ಇರುವುದು ವಿಶೇಷ. Source link

Read More
6 ವರ್ಷದಿಂದ ಹಾಸಿಗೆ ಹಿಡಿದಿದ್ದ ಯುವಕನ ಜೀವ ಉಳಿಸಿದ ವೈದ್ಯರು, ಇತಿಹಾಸ ಸೃಷ್ಟಿಸಿದ ಋಷಿಕೇಶದ ಏಮ್ಸ್

6 ವರ್ಷದಿಂದ ಹಾಸಿಗೆ ಹಿಡಿದಿದ್ದ ಯುವಕನ ಜೀವ ಉಳಿಸಿದ ವೈದ್ಯರು, ಇತಿಹಾಸ ಸೃಷ್ಟಿಸಿದ ಋಷಿಕೇಶದ ಏಮ್ಸ್

“ಈ ಶಸ್ತ್ರಚಿಕಿತ್ಸೆ ಆಸ್ಪತ್ರೆಗೆ ಹೊಸ ಮಾನದಂಡವನ್ನು ಸ್ಥಾಪಿಸಿದ್ದಲ್ಲದೆ, ಅಪರೂಪದ ಮತ್ತು ಸಂಕೀರ್ಣ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಹೊಸ ಭರವಸೆಯನ್ನು ನೀಡುತ್ತದೆ” ಎಂದು ಋಷಿಕೇಶದ ಏಮ್ಸ್ ಕಾರ್ಯನಿರ್ವಾಹಕ ನಿರ್ದೇಶಕಿ ಪ್ರೊಫೆಸರ್ ಮೀನು ಸಿಂಗ್‌ ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ, ಸಲ್ಮಾನ್ ವಾರ್ಡ್‌ನಲ್ಲಿ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಡಿಸ್ಮಾರ್ಜ್ ಆಗುವ ನಿರೀಕ್ಷೆಯಿದೆ. “ನನಗೆ ಹೊಸ ಜೀವನಕ್ಕೆ, ಹೊಸ ತಿರುವು ನೀಡಿದ್ದಕ್ಕಾಗಿ ಮತ್ತು ಈ ಗೆಡ್ಡೆಯಿಂದ ಉಂಟಾದ ನೋವಿನಿಂದ ನನ್ನನ್ನು ಮುಕ್ತಗೊಳಿಸಿದ್ದಕ್ಕಾಗಿ ನಾನು ವೈದ್ಯರಿಗೆ ಕೃತಜ್ಞನಾಗಿದ್ದೇನೆ” ಎಂದು ಸಲ್ಮಾನ್ ಕೃತಜ್ಞತೆ ತಿಳಿಸಿದ್ದಾರೆ….

Read More
ಶಿಸ್ತಿಲ್ಲದವರು, ಪಕ್ಷ ಹಿತಾಸಕ್ತಿಗಳಿಗೆ ಧಕ್ಕೆ ತರುವವರನ್ನು ವಾಪಸ್ಸು ಕರೆಯುವ ಪ್ರಶ್ನೆಯೇ ಇಲ್ಲ: ರಾಧಾ ಮೋಹನ್ ದಾಸ್

ಶಿಸ್ತಿಲ್ಲದವರು, ಪಕ್ಷ ಹಿತಾಸಕ್ತಿಗಳಿಗೆ ಧಕ್ಕೆ ತರುವವರನ್ನು ವಾಪಸ್ಸು ಕರೆಯುವ ಪ್ರಶ್ನೆಯೇ ಇಲ್ಲ: ರಾಧಾ ಮೋಹನ್ ದಾಸ್

ಮಂಗಳೂರು, ಜೂನ್ 25: ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕೆಎಸ್ ಈಶ್ವರಪ್ಪ ಅವರನ್ನು ಪಕ್ಷಕ್ಕೆ ವಾಪಸ್ಸು ಕರೆಯಲಾಗುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್, ಬಿಜೆಪಿ ಮತ್ತು ಆ ನಾಯಕರ ನಡುವೆ ಸಂಬಂಧವೇ ಇಲ್ಲ ಎನ್ನುವಂತೆ ಮಾತಾಡಿದರು. ಅವರು ಯಾವ ಪಕ್ಷದಲ್ಲಿ ಇದ್ದಾರೋ ಗೊತ್ತಿಲ್ಲ, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದವರನ್ನು, ಪಕ್ಷದ ಹಿತಾಸಕ್ತಿಗಳಿಗೆ ಧಕ್ಕೆ ತಂದವರನ್ನು ಪಕ್ಷಕ್ಕೆ ವಾಪಸ್ಸು ಕರೆಯುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ರಾಧಾ ಮೋಹನ್ ದಾಸ್ ಹೇಳಿದರು….

Read More
ರಾಜ್ಯದ ‘ಹುಲಿ’ ಬಲಿ ಕೊಡಲು ತಯಾರಾದ ಸರ್ಕಾರ, ಅಧಿಕ ಶುಲ್ಕದ ಹೊರೆಗೆ ತತ್ತರಿಸಿದ ರಮ್‌ ಮಾಲೀಕ! | Karnataka Government To Sacrifice Huli Rum Maker Faces High Fee Burden San

ರಾಜ್ಯದ ‘ಹುಲಿ’ ಬಲಿ ಕೊಡಲು ತಯಾರಾದ ಸರ್ಕಾರ, ಅಧಿಕ ಶುಲ್ಕದ ಹೊರೆಗೆ ತತ್ತರಿಸಿದ ರಮ್‌ ಮಾಲೀಕ! | Karnataka Government To Sacrifice Huli Rum Maker Faces High Fee Burden San

ರಾಜ್ಯದಲ್ಲಿ ತಯಾರಾಗುವ ಬೆಲ್ಲದ ರಮ್‌ ‘ಹುಲಿ’ ತಯಾರಕರು ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಅಬಕಾರಿ ಸನ್ನದುದಾರರ ವಾರ್ಷಿಕ ಪರವಾನಿಗೆ ಶುಲ್ಕ ಹೆಚ್ಚಳದಿಂದ ತತ್ತರಿಸಿರುವ ತಯಾರಕರು, ಶುಲ್ಕ ಕಡಿತಕ್ಕೆ ಒತ್ತಾಯಿಸಿದ್ದಾರೆ.   ಬೆಂಗಳೂರು (ಜೂ.25): ರಾಜ್ಯದಲ್ಲಿ ತಯಾರಾಗುವ ದೇಶದ ಮೊಟ್ಟಮೊದಲ ಬೆಲ್ಲದ ರಮ್‌ ಹುಲಿ ತಯಾರಕರು ಈಗ ರಾಜ್ಯ ಸರ್ಕಾರದ ವಿರುದ್ಧ ಅಕ್ರೋಶ ಹೊರಹಾಕಿದ್ದಾರೆ. ರಾಜ್ಯದಲ್ಲಿ ತಯಾರಾಗುವ ಹುಲಿ ಬಲಿಗೆ ರಾಜ್ಯ ಸರ್ಕಾರ ಮುಂದಾಗಿರುವಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ. ಅಬಕಾರಿ ಸನ್ನದುದಾರರ ವಾರ್ಷಿಕ ಪರವಾನಿಗೆ ಶುಲ್ಕ ಹೆಚ್ಚಳ ಹಿನ್ನಲೆಯಲ್ಲಿ. ಅಧಿಕ…

Read More
ಮೈಸೂರ್ ಸ್ಯಾಂಡಲ್ ಸೋಪ್ ಉತ್ಪಾದನಾ ಘಟಕಕ್ಕೆ ಬ್ರಿಟೀಷ್ ಹೈಕಮಿಷನರ್ ಲಿಂಡಿ ಭೇಟಿ; ಬಾರ್ ಸೋಪ್ ನೋಡಿ ಸಂತಸ!

ಮೈಸೂರ್ ಸ್ಯಾಂಡಲ್ ಸೋಪ್ ಉತ್ಪಾದನಾ ಘಟಕಕ್ಕೆ ಬ್ರಿಟೀಷ್ ಹೈಕಮಿಷನರ್ ಲಿಂಡಿ ಭೇಟಿ; ಬಾರ್ ಸೋಪ್ ನೋಡಿ ಸಂತಸ!

ಬ್ರಿಟಿಷ್ ಹೈಕಮಿಷನರ್ ಲಿಂಡಿ ಕ್ಯಾಮರಾನ್ ಮತ್ತು ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್ ಅವರು ಕೆಎಸ್‌ಡಿಎಲ್ ಗೆ ಭೇಟಿ ನೀಡಿ, ಸಂಸ್ಥೆಯ ಇತಿಹಾಸ, ಕಾರ್ಯವಿಧಾನ ಮತ್ತು ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದರು. ಮೈಸೂರು ಸ್ಯಾಂಡಲ್ ಸೋಪಿನ ಉಗಮದಲ್ಲಿ ಬ್ರಿಟನ್ನಿನ ಪಾತ್ರವನ್ನು ಕೇಳಿ ಅಚ್ಚರಿ ವ್ಯಕ್ತಪಡಿಸಿದರು.<img><p><strong>ಬೆಂಗಳೂರು (ಜೂ.25): </strong>ಸುಮಾರು 23 ದೇಶಗಳಲ್ಲಿ ತನ್ನ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳ ಮಾರಾಟ ವ್ಯವಸ್ಥೆ ಹೊಂದಿರುವ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತಕ್ಕೆ (ಕೆಎಸ್‌ಡಿಎಲ್) ಹಾಗೂ ಮೈಸೂರು ಸ್ಯಾಂಡಲ್ ಸೋಪು ಉತ್ಪಾದನಾ…

Read More
ವಿರಾಟ್ ಕೊಹ್ಲಿ ಚೊಚ್ಚಲ ಇಂಟರ್‌ವ್ಯೂವ್; ಈ ಆಟಗಾರ ಪರ ಆಗಲೇ ಬ್ಯಾಟ್ ಬೀಸಿದ್ದ ಕಿಂಗ್ ಕೊಹ್ಲಿ! ಹಳೆ ವಿಡಿಯೋ ವೈರಲ್ | Virat Kohli 2007 First Interview Goes Viral Insightful Views From His Early Days Kvn

ವಿರಾಟ್ ಕೊಹ್ಲಿ ಚೊಚ್ಚಲ ಇಂಟರ್‌ವ್ಯೂವ್; ಈ ಆಟಗಾರ ಪರ ಆಗಲೇ ಬ್ಯಾಟ್ ಬೀಸಿದ್ದ ಕಿಂಗ್ ಕೊಹ್ಲಿ! ಹಳೆ ವಿಡಿಯೋ ವೈರಲ್ | Virat Kohli 2007 First Interview Goes Viral Insightful Views From His Early Days Kvn

2007ರಲ್ಲಿ ರಣಜಿ ಆಟಗಾರರಾಗಿದ್ದ ವಿರಾಟ್ ಕೊಹ್ಲಿ ಅವರ ಚೊಚ್ಚಲ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಸಂದರ್ಶನದಲ್ಲಿ ಕೊಹ್ಲಿ, ಭಾರತ ತಂಡದ ವಿಶ್ವಕಪ್ ಗೆಲುವಿನ ಸಾಧ್ಯತೆಗಳು ಮತ್ತು ವಿರೇಂದ್ರ ಸೆಹ್ವಾಗ್ ಆಯ್ಕೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.   ಬೆಂಗಳೂರು: ಟೀಂ ಇಂಡಿಯಾ ರನ್ ಮಷೀನ್, ಚೇಸ್ ಮಾಸ್ಟರ್ ಎಂದೇ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ಇದೀಗ ಕ್ರಿಕೆಟ್ ಜಗತ್ತಿನ ಜಾಗತಿಕ ಐಕಾನ್ ಆಗಿ ಗುರುತಿಸಿಕೊಂಡಿದ್ದಾರೆ. ಆದರೆ ವಿರಾಟ್ ಕೊಹ್ಲಿಯ ಚೊಚ್ಚಲ ಸಂದರ್ಶನದ ವಿಡಿಯೋವೊಂದು ಸಾಮಾಜಿಕ…

Read More