ಎಲ್ಲಾ ರಾಜ್ಯಗಳಿಗಿಂತ ಉತ್ತರ ಪ್ರದೇಶವೇ ಮುಂದು; ಯುಪಿಯ ಪಾಲು ಶೇ. 16.3 | Uttar Pradesh Leads Capital Investment Infrastructure And Industrial Growth Mrq

ಎಲ್ಲಾ ರಾಜ್ಯಗಳಿಗಿಂತ ಉತ್ತರ ಪ್ರದೇಶವೇ ಮುಂದು; ಯುಪಿಯ ಪಾಲು ಶೇ. 16.3 | Uttar Pradesh Leads Capital Investment Infrastructure And Industrial Growth Mrq

ಯುಪಿ ಸತತ ಎರಡನೇ ವರ್ಷ ಬಂಡವಾಳ ವೆಚ್ಚದಲ್ಲಿ ಮುಂಚೂಣಿಯಲ್ಲಿದೆ. 2025-26ರಲ್ಲಿ ಯುಪಿಯ ಪಾಲು 16.3% ಇರಲಿದೆ, ಎಲ್ಲಾ ರಾಜ್ಯಗಳಿಗಿಂತ ಹೆಚ್ಚು.  ಲಕ್ನೋ, ಜೂನ್ 25. ಯುಪಿ ದೇಶದ ಅಭಿವೃದ್ಧಿ ಎಂಜಿನ್ ಆಗಿ ಹೊರಹೊಮ್ಮುತ್ತಿದೆ. ವರದಿಯ ಪ್ರಕಾರ, 2025-26ರಲ್ಲಿ ಭಾರತದ ಒಟ್ಟು ಬಂಡವಾಳ ವೆಚ್ಚದಲ್ಲಿ ಯುಪಿಯ ಪಾಲು 16.3% ಇರಲಿದೆ. ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಯುಪಿ ಸತತ ಎರಡನೇ ವರ್ಷ ಬಂಡವಾಳ ವೆಚ್ಚದಲ್ಲಿ ಮುಂಚೂಣಿಯಲ್ಲಿರಲಿದೆ. ಬಂಡವಾಳ ವೆಚ್ಚ ಎಂದರೆ ಸರ್ಕಾರಗಳು ರಸ್ತೆಗಳು, ಶಾಲೆಗಳು, ಆಸ್ಪತ್ರೆಗಳಂತಹ ಸ್ಥಿರ ಆಸ್ತಿಗಳ…

Read More
Qatar military power: ಯುದ್ಧ ವಿಮಾನಗಳಿಲ್ಲ, ನ್ಯೂಕ್ಲಿಯರ್ ಇಲ್ಲ, ಕೇವಲ 66 ಸಾವಿರ ಸೈನಿಕರಿರುವ ಈ ಮುಸ್ಲಿಂ ದೇಶ ಇರಾನ್-ಇಸ್ರೇಲ್ ಯುದ್ಧ ನಿಲ್ಲಿಸಿದ್ದು ಹೇಗೆ? | Qatar S Economic And Diplomatic Power Why Iran Ended The War Rav

Qatar military power: ಯುದ್ಧ ವಿಮಾನಗಳಿಲ್ಲ, ನ್ಯೂಕ್ಲಿಯರ್ ಇಲ್ಲ, ಕೇವಲ 66 ಸಾವಿರ ಸೈನಿಕರಿರುವ ಈ ಮುಸ್ಲಿಂ ದೇಶ ಇರಾನ್-ಇಸ್ರೇಲ್ ಯುದ್ಧ ನಿಲ್ಲಿಸಿದ್ದು ಹೇಗೆ? | Qatar S Economic And Diplomatic Power Why Iran Ended The War Rav

ಸೀಮಿತ ಸೇನಾ ಶಕ್ತಿಯ ಹೊರತಾಗಿಯೂ, ಕತಾರ್ ಇರಾನ್‌ನಂತಹ ದೇಶದ ಮೇಲೆ ಪ್ರಭಾವ ಬೀರಿ ಯುದ್ಧವನ್ನು ಕೊನೆಗೊಳಿಸಿದೆ. ಇದಕ್ಕೆ ಕಾರಣ ಕತಾರ್‌ನ ಬಲವಾದ ಆರ್ಥಿಕ ಸ್ಥಿತಿ ಮತ್ತು ರಾಜತಾಂತ್ರಿಕ ಕೌಶಲ್ಯ. ಕತಾರ್‌ನ ಭೌಗೋಳಿಕ ಸ್ಥಾನ ಕೂಡ ಇದಕ್ಕೆ ಪೂರಕವಾಗಿದೆ. ಮಧ್ಯಪ್ರಾಚ್ಯದ ಸಣ್ಣ ರಾಷ್ಟ್ರ ಕತಾರ್‌ನ ಸೇನಾ ಶಕ್ತಿಯು ಸೀಮಿತವಾಗಿದ್ದರೂ, ಇರಾನ್‌ನಂತಹ ದೇಶವು ಕತಾರ್‌ನ ಬೇಡಿಕೆಗೆ ಒಪ್ಪಿಕೊಂಡು ಯುದ್ಧವನ್ನು ಕೊನೆಗೊಳಿಸಿದ್ದು ಎಲ್ಲರ ಗಮನ ಸೆಳೆದಿದೆ. ಕೇವಲ 66 ಸಾವಿರ ಸೈನಿಕರನ್ನು ಹೊಂದಿರುವ ಆ ಮುಸ್ಲಿಂ ದೇಶದ ಬೇಡಿಕೆಗೆ ಇರಾನ್ ತಕ್ಷಣ…

Read More
ನಮಗೆ ಉತ್ತಮ ಚಾನ್ಸ್ ಇತ್ತು, ಆದರೆ… ಸೋಲಿಗೆ ಶುಭ್​ಮನ್ ಗಿಲ್ ದೂರಿದ್ದು ಯಾರನ್ನ..!

ನಮಗೆ ಉತ್ತಮ ಚಾನ್ಸ್ ಇತ್ತು, ಆದರೆ… ಸೋಲಿಗೆ ಶುಭ್​ಮನ್ ಗಿಲ್ ದೂರಿದ್ದು ಯಾರನ್ನ..!

ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿದೆ. ಲೀಡ್ಸ್​ನ ಹೆಡಿಂಗ್ಲೆ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊಲದು ಬ್ಯಾಟ್ ಮಾಡಿದ ಭಾರತ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 471 ರನ್​ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ ಕಲೆಹಾಕಿದ್ದು 465 ರನ್​ಗಳನ್ನು.  ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಭಾರತ ತಂಡವು 364 ರನ್​ಗಳಿಗೆ ಆಲೌಟ್ ಆಯಿತು. ಅದರಂತೆ ಕೊನೆಯ ಇನಿಂಗ್ಸ್​ನಲ್ಲಿ 371 ರನ್​ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು 82 ಓವರ್​ಗಳಲ್ಲಿ ಚೇಸ್…

Read More
ನಿಮ್ಮ ಮಕ್ಕಳನ್ನು ಸೋಶಿಯಲ್‌ ಮೀಡಿಯಾ ಸ್ಟಾರ್‌ ಮಾಡ್ತಿದ್ದೀರಾ? ಆ ಮುಗ್ಧತೆ ಮಾರೋದು ಎಷ್ಟು ಸರಿ? | Is It Right To Make Your Children Or Kids Social Media Stars

ನಿಮ್ಮ ಮಕ್ಕಳನ್ನು ಸೋಶಿಯಲ್‌ ಮೀಡಿಯಾ ಸ್ಟಾರ್‌ ಮಾಡ್ತಿದ್ದೀರಾ? ಆ ಮುಗ್ಧತೆ ಮಾರೋದು ಎಷ್ಟು ಸರಿ? | Is It Right To Make Your Children Or Kids Social Media Stars

ಇಂದಿನ ಡಿಜಿಟಲ್ ಯುಗದಲ್ಲಿ ಸೋಶಿಯಲ್‌ ಮೀಡಿಯಾ ಕೇವಲ ಮಾಧ್ಯಮವಲ್ಲ, ಆದರೆ ಗಳಿಕೆ ಮತ್ತು ಖ್ಯಾತಿಯ ಮಾರ್ಗವಾಗಿದೆ. ಅನೇಕ ಪೋಷಕರು ತಮ್ಮ ಮಕ್ಕಳ ಮುದ್ದಾದತನ ಮತ್ತು ಮುಗ್ಧತೆಯನ್ನು ತೋರಿಸುವ ಮೂಲಕ ‘ಕುಟುಂಬ ವ್ಲಾಗರ್’ ಆಗುತ್ತಾರೆ. ಆದರೆ ಇದು ಮಕ್ಕಳಿಗೆ ಸರಿಯೇ?  ನಾನು 17 ನೇ ವಯಸ್ಸಿನಲ್ಲಿ ತಂದೆಯಾಗಿ ಮಕ್ಕಳನ್ನು ಕ್ಯಾಮೆರಾ ಮುಂದೆ ಅಲ್ಲ, ಅವರ ಜೀವನವನ್ನು ಸುರಕ್ಷಿತವಾಗಿಡುವ ಕನಸು ಕಂಡಿದ್ದೆ. ರೆಡ್ಡಿಟ್‌ನಲ್ಲಿ 24 ವರ್ಷದ ತಂದೆಯೊಬ್ಬರು ತಮ್ಮ ಕಥೆಯನ್ನು ಹಂಚಿಕೊಂಡಿದ್ದಾರೆ, ಅದು ಅನೇಕ ಜನರನ್ನು ಯೋಚಿಸುವಂತೆ ಮಾಡಿದೆ. ಮಗುವಿಗೆ…

Read More
3 ದಿನದಲ್ಲಿ 18 ಸಾವಿರ ಇಳಿಕೆಯಾದ ಚಿನ್ನದ ಬೆಲೆ: ಇಂದು 2700 ರೂ ಕಡಿಮೆಯಾದ ಬಂಗಾರ

3 ದಿನದಲ್ಲಿ 18 ಸಾವಿರ ಇಳಿಕೆಯಾದ ಚಿನ್ನದ ಬೆಲೆ: ಇಂದು 2700 ರೂ ಕಡಿಮೆಯಾದ ಬಂಗಾರ

ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚನ್ನೈ: 90,700 ರೂಪಾಯಿ, ಬೆಂಗಳೂರು: 90,700 ರೂಪಾಯಿ, ಮುಂಬೈ: 90,700 ರೂಪಾಯಿ, ನವದೆಹಲಿ: 90,850 ರೂಪಾಯಿ, ಕೋಲ್ಕತ್ತಾ: 90,700 ರೂಪಾಯಿ, ವಡೋದರ: 90,750 ರೂಪಾಯಿ, ಅಹಮದಾಬಾದ್: 90,750 ರೂಪಾಯಿ, ಪುಣೆ: 90,700 ರೂಪಾಯಿ Source link

Read More
ಹೆಡಿಂಗ್ಲಿ ಟೆಸ್ಟ್: ಭಾರತದ ಸೋಲಿಗೆ ಇಲ್ಲಿವೆ 5 ಕಾರಣ! ಟೀಂ ಇಂಡಿಯಾ ಸೋತಿದ್ದು ಹೇಗೆ?

ಹೆಡಿಂಗ್ಲಿ ಟೆಸ್ಟ್: ಭಾರತದ ಸೋಲಿಗೆ ಇಲ್ಲಿವೆ 5 ಕಾರಣ! ಟೀಂ ಇಂಡಿಯಾ ಸೋತಿದ್ದು ಹೇಗೆ?

ಟೀಂ ಇಂಡಿಯಾಗೆ ಇಂಗ್ಲೆಂಡ್ ಟೆಸ್ಟ್ ಪ್ರವಾಸಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮಂಗಳವಾರ, ಜೂನ್ 24 ರಂದು ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಬೆನ್ ಸ್ಟೋಕ್ಸ್ ನೇತೃತ್ವದ ತಂಡದ ವಿರುದ್ಧ ಐದು ಪಂದ್ಯಗಳ ಸರಣಿಯ ಆರಂಭಿಕ ಪಂದ್ಯವನ್ನು ಐದು ವಿಕೆಟ್‌ಗಳಿಂದ ಸೋಲು ಅನುಭವಿಸಿದೆ. 371 ರನ್‌ಗಳ ಗುರಿಯನ್ನು ಭಾರತವು ರಕ್ಷಿಸಿಕೊಳ್ಳಲು ವಿಫಲವಾಯಿತು ಏಕೆಂದರೆ ಇಂಗ್ಲೆಂಡ್ 5 ನೇ ದಿನದಂದು 82 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಿತು. ಬೆನ್ ಡಕೆಟ್ ಬ್ಯಾಟ್‌ನೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದರು, ಅವರು 170 ಎಸೆತಗಳಲ್ಲಿ 149 ರನ್‌ಗಳ ಅದ್ಭುತ…

Read More
ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಒತ್ತೆಯಾಳಾಗಿರಿಸಿಕೊಂಡಿತ್ತು, ತುರ್ತು ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ಮಾತು

ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಒತ್ತೆಯಾಳಾಗಿರಿಸಿಕೊಂಡಿತ್ತು, ತುರ್ತು ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ಮಾತು

ನವದೆಹಲಿ, ಜೂನ್ 25: ಕಾಂಗ್ರೆಸ್(Congress) ಪಕ್ಷವು ಭಾರತದ ಪ್ರಜಾಪ್ರಭುತ್ವವನ್ನು ಒತ್ತೆಯಾಳಾಗಿರಿಸಿಕೊಂಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಆರೋಪಿಸಿದ್ದಾರೆ. 1975 ಜೂನ್ 25ರಂದು ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು.  ಭಾರತದ ಪ್ರಜಾಪ್ರಭುತ್ವ ಇತಿಹಾಸದ ಕರಾಳ ಅಧ್ಯಾಯಗಳಲ್ಲಿ ಒಂದಾದ ತುರ್ತು ಪರಿಸ್ಥಿತಿ ಹೇರಿ ಇಂದು ಐವತ್ತು ವರ್ಷಗಳು ಕಳೆದಿವೆ ಎಂದು ಹೇಳಿದರು. ಆಗಿನ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವವನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಸಮಯ ಅದು. ನಮ್ಮ ಸಂವಿಧಾನದ ಧ್ವನಿಯನ್ನು ಹೇಗೆ ಹತ್ತಿಕ್ಕಲಾಯಿತು ಎಂಬುದನ್ನು ಭಾರತೀಯ ಮರೆಯಲು ಸಾಧ್ಯವೇ ಇಲ್ಲ. ಸಂಸತ್ತಿನ…

Read More
ಗುರುತೇ ಸಿಗದಷ್ಟು ಬದಲಾದ Tamil Actor Ajith!‌ ಈ ಗುಂಡು ತಲೆ ಯಾಕಾಯ್ತು? | Tamil Actor Ajith Kumar Surprises With Bald Look During Belgium Race Practice Photo Viral

ಗುರುತೇ ಸಿಗದಷ್ಟು ಬದಲಾದ Tamil Actor Ajith!‌ ಈ ಗುಂಡು ತಲೆ ಯಾಕಾಯ್ತು? | Tamil Actor Ajith Kumar Surprises With Bald Look During Belgium Race Practice Photo Viral

ದಕ್ಷಿಣ ಭಾರತದ ಸ್ಟಾರ್ ನಟ ಅಜಿತ್ ಕುಮಾರ್ ಅವರ ಹೊಸ ಲುಕ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಕಾರ್ ರೇಸಿಂಗ್‌ಗಾಗಿ ಬೆಲ್ಜಿಯಂಗೆ ತೆರಳಿದ್ದ ಅಜಿತ್ ಕುಮಾರ್, ಹೊಸ ಗುಂಡು ಲುಕ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.  ದಕ್ಷಿಣ ಭಾರತದ ಸ್ಟಾರ್ ನಟರಲ್ಲಿ ಅಜಿತ್ ಕುಮಾರ್ ಕೂಡ ಒಬ್ಬರು. ಈ ವರ್ಷ ಅವರ ಎರಡು ಸಿನಿಮಾಗಳು ಬಿಡುಗಡೆಯಾಗಿವೆ. ಫೆಬ್ರವರಿಯಲ್ಲಿ ಮಹಿಜ್ ತಿರುಮೇನಿ ನಿರ್ದೇಶನದ ‘ವಿದಾಮುಯರ್ಚಿ’ ಚಿತ್ರ ದೊಡ್ಡ ನಿರೀಕ್ಷೆಯೊಂದಿಗೆ ಬಿಡುಗಡೆಯಾಗಿ ಹೀನಾಯವಾಗಿ ಸೋತಿತು. ಆದರೆ ಎರಡು ತಿಂಗಳ ನಂತರ…

Read More
ಟೀಮ್ ಇಂಡಿಯಾವನ್ನು ನಾಯಿಗೆ ಹೋಲಿಸಿದ ದಿನೇಶ್ ಕಾರ್ತಿಕ್

ಟೀಮ್ ಇಂಡಿಯಾವನ್ನು ನಾಯಿಗೆ ಹೋಲಿಸಿದ ದಿನೇಶ್ ಕಾರ್ತಿಕ್

ಲೀಡ್ಸ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್​ಗಳಿಂದ ಪರಾಜಯಗೊಂಡಿದೆ. ಈ ಪಂದ್ಯದಲ್ಲಿ ಭಾರತೀಯ ಬ್ಯಾಟರ್​ಗಳು 5 ಶತಕ ಸಿಡಿಸಿದರೂ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಸೋಲಿನ ಬೆನ್ನಲ್ಲೇ ಭಾರತ ತಂಡದ ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾ ಬಗ್ಗೆ ನೀಡಿದ ಹೇಳಿಕೆಯೊಂದು ವೈರಲ್ ಆಗಿದೆ. ಹೀಗೆ ಹೇಳಿಕೆ ವೈರಲ್ ಆಗಲು ಮುಖ್ಯ ಕಾರಣ ಅವರ ಭಾರತ ತಂಡವನ್ನು ನಾಯಿಗೆ ಹೋಲಿಸಿ ವಿಮರ್ಶಿಸಿರುವುದು. ಸ್ಕೈ ಸ್ಪೋರ್ಟ್ಸ್‌ ಚಾನೆಲ್​ನ ಕಾಮೆಂಟೇಟರ್ ಆಗಿರುವ…

Read More
Man fights leopard bare hands | ಇಟ್ಟಿಗೆ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಚಿರತೆ ದಾಳಿ; ಕೊನೆವರೆಗೂ ಬರಿಗೈಲಿ ಸೆಣಸಿದ ಧೀರ! | Man Fights Leopard Bare Handed In Lakhimpur Kheri Viral Video From Uttar Pradesh Rav

Man fights leopard bare hands | ಇಟ್ಟಿಗೆ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಚಿರತೆ ದಾಳಿ; ಕೊನೆವರೆಗೂ ಬರಿಗೈಲಿ ಸೆಣಸಿದ ಧೀರ! | Man Fights Leopard Bare Handed In Lakhimpur Kheri Viral Video From Uttar Pradesh Rav

ಲಖಿಂಪುರ ಖೇರಿಯಲ್ಲಿ ವ್ಯಕ್ತಿಯೊಬ್ಬರು ಚಿರತೆಯ ದಾಳಿಯಿಂದ ಬದುಕುಳಿದ ರೋಚಕ ಘಟನೆ. ಬರಿಗೈಯಲ್ಲಿ ಹೋರಾಡಿ, ಚಿರತೆಯನ್ನು ಹಿಮ್ಮೆಟ್ಟಿಸಿದ ಧೈರ್ಯ. ಅರಣ್ಯ ಇಲಾಖೆ ಚಿರತೆಯನ್ನು ಸೆರೆಹಿಡಿದಿದೆ. ನವದೆಹಲಿ (ಜೂ.25): ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಬಾಬುರಿ ಗ್ರಾಮದಲ್ಲಿ ನಡೆದ ರೋಚಕ ಘಟನೆಯೊಂದರಲ್ಲಿ, ಮಿಹಿಲಾಲ್ ಗೌತಮ್ ಎಂಬ ವ್ಯಕ್ತಿ ಚಿರತೆಯ ದಾಳಿಯನ್ನು ಎದುರಿಸಿ, ಬರಿಗೈಯಿಂದಲೇ ಅದನ್ನು ಹಿಮ್ಮೆಟ್ಟಿಸಿದ್ದಾರೆ. ಧೌರಹರ ತಹಸಿಲ್ ವ್ಯಾಪ್ತಿಯ ಇಟ್ಟಿಗೆ ಗೂಡುವೊಂದರಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಿಹಿಲಾಲ್…

Read More