ಆನ್‌ಲೈನ್ ಶಾಪಿಂಗ್ ಉಳಿತಾಯದ ಸುಲಭ ಮಾರ್ಗಗಳು | Online Shopping Saving Tips And Tricks Gow

ಆನ್‌ಲೈನ್ ಶಾಪಿಂಗ್ ಉಳಿತಾಯದ ಸುಲಭ ಮಾರ್ಗಗಳು | Online Shopping Saving Tips And Tricks Gow

ಆನ್‌ಲೈನ್ ಶಾಪಿಂಗ್ ಮಾಡುವಾಗ ಹಣ ಉಳಿಸುವ ಸುಲಭ ಮಾರ್ಗಗಳನ್ನು ತಿಳಿಯಿರಿ. ಕೂಪನ್ ಕೋಡ್‌ಗಳು, ಉಚಿತ ವಿತರಣೆ, ಮಾರಾಟಗಳು, ಅಪ್ಲಿಕೇಶನ್ ಕೊಡುಗೆಗಳು ಮತ್ತು ಬ್ಯಾಂಕ್ ಕೊಡುಗೆಗಳನ್ನು ಬಳಸಿಕೊಂಡು ಉಳಿಸಿ. business Jun 24 2025 Author: Gowthami K Image Credits:Freepik Source link

Read More
ದಾವಣಗೆರೆ ಸಂಸದೆ ಪ್ರಭಾರನ್ನು ಗೃಹ ಸಚಿವ ಅಮಿತ್ ಶಾ ಹೊಗಳಿದ್ಯಾಕೆ? ಪತಿ ಮಲ್ಲಿಕಾರ್ಜುನ ವಿವರಣೆ

ದಾವಣಗೆರೆ ಸಂಸದೆ ಪ್ರಭಾರನ್ನು ಗೃಹ ಸಚಿವ ಅಮಿತ್ ಶಾ ಹೊಗಳಿದ್ಯಾಕೆ? ಪತಿ ಮಲ್ಲಿಕಾರ್ಜುನ ವಿವರಣೆ

ದಾವಣಗೆರೆ, ಜೂನ್ 24: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah, Union Home Minister) ಅವರು ದಾವಣಗೆರೆಯ ಸಂಸದೆ ಪ್ರಭಾ ಮಲ್ಲಿಕಾರ್ಜುನ (Prabha Mallikarjun) ಅವರನ್ನು ಹೊಗಳಿ ಮಾತಾಡಿದ್ದು ಚರ್ಚೆಗೆ ಕಾರಣವಾಗಿದೆ. ಸಂಸದೆಯ ಪತಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರಿಗೆ ವಿಷಯದ ಬಗ್ಗೆ ಕೇಳಿದಾಗ, ಒಳ್ಳೇ ಕೆಲಸ ಮಾಡಿದ್ದಕ್ಕೆ ಹೊಗಳಿದ್ದಾರೆ, ಅದರಲ್ಲಿ ತಪ್ಪೇನಿದೆ ಎಂದರು. ಚುನಾವಣೆಯಲ್ಲಿ ಹೊಂದಾಣಿಕೆ ನಡೆದಿದ್ದಕ್ಕೆ ಏನಾದರೂ ಹಾಗೆ ಹೇಳಿದ್ರಾ ಅಂತ ಕೇಳಿದಾಗ, ಅವರು ಹಾಗೆ ಹೇಳಿಲ್ಲ, ನೀವು ಶಾಮನೂರು…

Read More
ಸೋರುತಿಹುದು ವಂದೇ ಭಾರತ್‌ ಮಾಳಿಗಿ..ಐಷಾರಾಮಿ ರೈಲಿನ ವಾಟರ್‌ಫಾಲ್‌ ಕಂಡು ಬೆಚ್ಚಿಬಿದ್ದ ಜನ! | Vande Bharat Express Roof Leak Viral Video Passengers Face Inconvenience San

ಸೋರುತಿಹುದು ವಂದೇ ಭಾರತ್‌ ಮಾಳಿಗಿ..ಐಷಾರಾಮಿ ರೈಲಿನ ವಾಟರ್‌ಫಾಲ್‌ ಕಂಡು ಬೆಚ್ಚಿಬಿದ್ದ ಜನ! | Vande Bharat Express Roof Leak Viral Video Passengers Face Inconvenience San

ದೆಹಲಿಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತೀಯ ರೈಲ್ವೆಯನ್ನು ಟೀಕಿಸಲಾಗಿದೆ.   ನವದೆಹಲಿ (ಜೂ.24): ದೇಶದ ಅತ್ಯಂತ ಐಷಾರಾಮಿ ಹಾಗೂ ಸುಧಾರಿತ ವ್ಯವಸ್ಥೆ ಇರುವ ರೈಲು ಎನ್ನಲಾಗುವ ವಂದೇ ಭಾರತ್‌ನಲ್ಲಿ ಪ್ರತಿದಿನವೂ ಒಂದಲ್ಲಾ ಒಂದು ಅವ್ಯವಸ್ಥೆಗ ಗೋಚರವಾಗುತ್ತಾ ಇರುತ್ತಿದೆ. ಇದರ ನಡುವೆ ವಂದೇ ಭಾರತ್‌ ಟ್ರೇನ್‌ನ ಮೇಲ್ಛಾವಣಿ ಸೋರುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ದೆಹಲಿಗೆ ತೆರಳುತ್ತಿದ್ದ ವಂದೇ…

Read More
ಈ ಪ್ರಾಣಿಗಳು ತಮ್ಮ ಮರಿಗಳನ್ನು ತಾನೇ ತಿನ್ನುತ್ತವೆ! ಕಾರಣ ಹೇಳಿದ್ರೆ ಶಾಕ್ ಆಗ್ತೀರಿ | Animals Which Eats Their Own Children Pav

ಈ ಪ್ರಾಣಿಗಳು ತಮ್ಮ ಮರಿಗಳನ್ನು ತಾನೇ ತಿನ್ನುತ್ತವೆ! ಕಾರಣ ಹೇಳಿದ್ರೆ ಶಾಕ್ ಆಗ್ತೀರಿ | Animals Which Eats Their Own Children Pav

ಇದಕ್ಕೆ ಅತ್ಯುತ್ತಮ ಉದಾಹರಣೆ ಕೋಳಿ, ಅದು ತನ್ನ ಮೊಟ್ಟೆಗಳನ್ನು ರಕ್ಷಿಸುತ್ತದೆ ಮತ್ತು ಯಾರನ್ನೂ ಅವುಗಳ ಹತ್ತಿರ ಬರಲು ಬಿಡುವುದಿಲ್ಲ. ಮತ್ತೊಂದೆಡೆ, ಕೆಲವು ಪ್ರಾಣಿಗಳು ತಮ್ಮ ಮಕ್ಕಳನ್ನು ತಾನೇ ತಿನ್ನುತ್ತವೆ. Source link

Read More
ಗಮನಸೆಳೆದ ಶತಾಯುಷಿ ಅಜ್ಜಿಯ 100ನೇ ಬರ್ತಡೇ ಸಂಭ್ರಮಾಚರಣೆ, ವಿಡಿಯೋ ನೋಡಿ

ಗಮನಸೆಳೆದ ಶತಾಯುಷಿ ಅಜ್ಜಿಯ 100ನೇ ಬರ್ತಡೇ ಸಂಭ್ರಮಾಚರಣೆ, ವಿಡಿಯೋ ನೋಡಿ

ಚಿತ್ರದುರ್ಗ, (ಜೂನ್ 24): ನೂರಾರು ಕುಟುಂಬಸ್ಥರ ಮದ್ಯೆ ಶತಾಯುಷಿ ಅಜ್ಜಿಯ ಬರ್ತಡೇ ಸಂಭ್ರಮ. ಕೇಕ್ ಕತ್ತರಿಸಿ ಸಿಹಿ ಹಂಚಿದ ದೀರ್ಘಾಯುಷಿ ಬಂದಮ್ಮ. ದೊಡ್ಡಪೇಟೆಯ ಗೌಡ್ರ ವಂಶಸ್ಥರಿಂದ ಹಿರಿಯಜ್ಜಿಯ ಜನ್ಮ ಶತಮಾನೋತ್ಸವ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ. ಹೌದು, ಸ್ವತಂತ್ರ ಪೂರ್ವದಲ್ಲಿ ಅಂದರೆ 1925ರಲ್ಲಿ ಜನಿಸಿದ ಬಂದಮ್ಮ(100) ಗೌಡ್ರ ವಂಶದವರು. ಏಳು ಜನ ಮಕ್ಕಳಿದ್ದು ಮೂವರು ಗಂಡು ಮಕ್ಕಳು, ನಾಲ್ವರು ಹೆಣ್ಣು ಮಕ್ಕಳು. ಮಕ್ಕಳು , ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳನ್ನು…

Read More
ಒಳ್ಳೆಯದಕ್ಕೂ, ಕೆಟ್ಟದ್ದಕ್ಕೂ ಓಕೆ ಅಂತಾಳೆ; ವೇದಿಕೆ ಮೇಲೆ ಪತ್ನಿ ಬಗ್ಗೆ ಮಾತಾಡಿದ ಹಂಸಲೇಖ

ಒಳ್ಳೆಯದಕ್ಕೂ, ಕೆಟ್ಟದ್ದಕ್ಕೂ ಓಕೆ ಅಂತಾಳೆ; ವೇದಿಕೆ ಮೇಲೆ ಪತ್ನಿ ಬಗ್ಗೆ ಮಾತಾಡಿದ ಹಂಸಲೇಖ

ಮ್ಯೂಸಿಕ್ ಡೈರೆಕ್ಟರ್ ಹಂಸಲೇಖ ಅವರು ‘ಒಕೆ’ ಸಿನಿಮಾ (OK Kannada Movie) ಮೂಲಕ ನಿರ್ದೇಶಕನಾಗುತ್ತಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಪತ್ನಿ ಲತಾ (Latha Hamsalekha) ಬಗ್ಗೆ ಮಾತನಾಡಿದರು. ಹಂಸಲೇಖ ಅವರ ವೃತ್ತಿಜೀವನಕ್ಕೆ ಲತಾ ಅವರು ಬೆಂಬಲವಾಗಿ ನಿಂತಿದ್ದರು. ‘ಪಾಪ ನನ್ನ ಹೆಂಡತಿ, ಜೀವನದಲ್ಲಿ ಒಂದು ದಿನವೂ ನಾನು ಹೇಳಿದ್ದಕ್ಕೆ ಇಲ್ಲ ಅಂತ ಹೇಳಿಲ್ಲ. ನಾನು ಒಳ್ಳೆಯದು ಹೇಳಿದರೂ ಓಕೆ, ಕೆಟ್ಟದ್ದು ಹೇಳಿದರೂ ಓಕೆ ಅಂದಳು. ಜೀವನ ಪೂರ್ತಿ ಪಾಸಿಟಿವ್ ಆಗಿ ನಮ್ಮನ್ನು ಬೆಂಬಲಿಸಿದ ಸುಂದರ ಮನಸ್ಸಿನ…

Read More
ಗಡಿಯಾಚೆಗಿನ ಭಯೋತ್ಪಾದನೆ ಮಾನವೀಯತೆಯ ವಿರುದ್ಧದ ಅಪರಾಧ; SCO ಸಭೆಯಲ್ಲಿ ಅಜಿತ್ ದೋವಲ್ ಕಳವಳ

ಗಡಿಯಾಚೆಗಿನ ಭಯೋತ್ಪಾದನೆ ಮಾನವೀಯತೆಯ ವಿರುದ್ಧದ ಅಪರಾಧ; SCO ಸಭೆಯಲ್ಲಿ ಅಜಿತ್ ದೋವಲ್ ಕಳವಳ

ಬೀಜಿಂಗ್, ಜೂನ್ 24: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (Ajit Doval)  ಇಂದು (ಮಂಗಳವಾರ) ಚೀನಾದಲ್ಲಿ ನಡೆದ ಎಸ್​ಸಿಒ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಯಾವುದೇ ಭಯೋತ್ಪಾದಕ ಕೃತ್ಯವು ಮಾನವೀಯತೆಯ ವಿರುದ್ಧದ ಅಪರಾಧ ಎಂದು ಹೇಳಿರುವ ಅವರು, ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದವನ್ನು ಎದುರಿಸಲು ಜಂಟಿ ಮಾಹಿತಿ ಕಾರ್ಯಾಚರಣೆಗೆ ಕರೆ ನೀಡಿದರು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ದ್ವಿಮುಖ ನೀತಿಗಳನ್ನು ತ್ಯಜಿಸುವಂತೆ ಅಜಿತ್ ದೋವಲ್ ಕರೆ ನೀಡಿದ್ದಾರೆ. SCOಯ ಉನ್ನತ ಭದ್ರತಾ ಅಧಿಕಾರಿಗಳ ಸಮಾವೇಶದಲ್ಲಿ…

Read More
ಕರ್ನಾಟಕಕ್ಕೆ 16ನೇ ಹಣಕಾಸು ಆಯೋಗದಿಂದ ಸುಮಾರು ₹80,000 ಕೋಟಿ ಅನುದಾನ  ಸಿಗಬೇಕಿದೆ: ಸಿದ್ದರಾಮಯ್ಯ

ಕರ್ನಾಟಕಕ್ಕೆ 16ನೇ ಹಣಕಾಸು ಆಯೋಗದಿಂದ ಸುಮಾರು ₹80,000 ಕೋಟಿ ಅನುದಾನ  ಸಿಗಬೇಕಿದೆ: ಸಿದ್ದರಾಮಯ್ಯ

ದೆಹಲಿ, ಜೂನ್ 24: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರನ್ನು ಭೇಟಿ ಮಾಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಹಿಂದಿನ ಬಾರಿ ದೆಹಲಿಗೆ ಬಂದಾಗ 16ನೇ ಹಣಕಾಸು ಆಯೋಗದ ಚೇರ್ಮನ್ ಮತ್ತು ಸದಸ್ಯರನ್ನು ಭೇಟಿಯಾಗಿ ರಾಜ್ಯಕ್ಕೆ ಸಿಗಬೇಕಿರುವ ಅನುದಾನ, ತೆರಿಗೆ ಹಣ ಮೊದಲಾದವುಗಳ ಬಗ್ಗೆ ಜ್ಞಾಪನಾ ಪತ್ರ ಸಲ್ಲಿಸಿದ್ದನ್ನು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಿವರಿಸಲಾಯಿತು. 14 ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ 15 ನೇ ಹಣಕಾಸು ಆಯೋಗದ ವಿತರಣೆಯಲ್ಲಿ…

Read More
Personality test: ನೀವು ಸಮಸ್ಯೆ ನಿವಾರಕರೇ? ಈ ಚಿತ್ರದ ಮೂಲಕ ನಿಮ್ಮ ವ್ಯಕ್ತಿತ್ವ ಹೇಗಿದೆ ತಿಳಿಯಿರಿ

Personality test: ನೀವು ಸಮಸ್ಯೆ ನಿವಾರಕರೇ? ಈ ಚಿತ್ರದ ಮೂಲಕ ನಿಮ್ಮ ವ್ಯಕ್ತಿತ್ವ ಹೇಗಿದೆ ತಿಳಿಯಿರಿ

ವ್ಯಕ್ತಿತ್ವ ಪರೀಕ್ಷೆImage Credit source: Times Of India ಸಾಮಾನ್ಯವಾಗಿ ವ್ಯಕ್ತಿಯ ನಡವಳಿಕೆಯ ಆಧಾರದ ಮೇಲೆ ಆತನ ವ್ಯಕ್ತಿತ್ವವನ್ನು (Personality) ಅಳೆಯುತ್ತಾರೆ. ಇದಲ್ಲದೆ ವ್ಯಕ್ತಿತ್ವ ಪರೀಕ್ಷೆಯ ಮೂಲಕ ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ನಾವೇ ಪರೀಕ್ಷೆ ಮಾಡಬಹುದು. ಇವುಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ (optical illusion)  ಪರ್ಸನಾಲಿಟಿ ಟೆಸ್ಟ್‌ ಕೂಡಾ ಒಂದು. ಹೌದು ಕಣ್ಣಿಗೆ ಭ್ರಮೆಯನ್ನು ಉಂಟು ಮಾಡುವ ಈ ಚಿತ್ರಗಳು ಮೆದುಳಿಗೆ ವ್ಯಾಯಾಮ ನೀಡುವುದು ಮಾತ್ರವಲ್ಲದೆ ನಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಸಹ ನಮಗೆ ತಿಳಿಸಿಕೊಡುತ್ತದೆ….

Read More
ಡೇಟಿಂಗ್‌ ಮಾಡೋಕೆ ಭಾರತದ ಈ ನಗರ ಬೆಸ್ಟ್‌ ಅಂತೆ! ಜಗತ್ತಿನ ನಗರಗಳಲ್ಲಿ ಮುಂಬಯಿಗೂ ಸ್ಥಾನ | Mumbai Ranked One Of The Best City For Dating In World Bni

ಡೇಟಿಂಗ್‌ ಮಾಡೋಕೆ ಭಾರತದ ಈ ನಗರ ಬೆಸ್ಟ್‌ ಅಂತೆ! ಜಗತ್ತಿನ ನಗರಗಳಲ್ಲಿ ಮುಂಬಯಿಗೂ ಸ್ಥಾನ | Mumbai Ranked One Of The Best City For Dating In World Bni

ಟೈಮ್ಸ್ ಔಟ್ ಸಮೀಕ್ಷೆಯಲ್ಲಿ ಭಾರತದ ಈ ನಗರ ಅತ್ಯಂತ ರೋಮ್ಯಾಂಟಿಕ್ ನಗರವೆಂದು ಘೋಷಿಸಲ್ಪಟ್ಟಿದೆ. ಜಾಗತಿಕವಾಗಿ 49ನೇ ಸ್ಥಾನದಲ್ಲಿರುವ ಇದು ಡೇಟಿಂಗ್ ಮತ್ತು ತಾತ್ಕಾಲಿಕ ಸಂಬಂಧಗಳಿಗೆ ಸೂಕ್ತವೆಂದು ಪರಿಗಣಿಸಲಾಗಿದೆ. ರೊಮ್ಯಾಂಟಿಕ್‌ ನಗರ, ಡೇಟಿಂಗ್‌ ನಗರ, ಪ್ರೀತಿಯನ್ನು ಕಂಡುಕೊಳ್ಳುವ ನಗರ- ಹೀಗೆಲ್ಲ ನೀವು ನಿಮ್ಮ ಬೆಂಗಳೂರನ್ನು ಕರೆಯಲು ಇಷ್ಟಪಡುತ್ತೀರಾ? ನಿಮ್ಮ ಪಾಲಿಗೆ ಬೆಂಗಳೂರು ಪರಿಪೂರ್ಣವೇ ಆಗಿರಬಹುದು, ನೀವು ಇಲ್ಲಿ ಲವ್‌ ಮಾಡಿರಬಹುದು, ನಿಮಗೆ ರೊಮ್ಯಾಂಟಿಕ್‌ ಪಾರ್ಟ್‌ನರ್‌ ಸಿಕ್ಕಿರಬಹುದು. ಆದರೆ, ಒಂದು ಸಮೀಕ್ಷೆಗಳ ಪ್ರಕಾರ ಬೆಂಗಳೂರಲ್ಲ ರೊಮ್ಯಾಂಟಿಕ್‌ ನಗರ. ಹಾಗಾದರೆ ಯಾವುದು?…

Read More