75ರ ಹರೆಯದಲ್ಲಿ ಹೊಸ ಸಾಹಸಕ್ಕೆ ಕೈ ಹಾಕಿದ ಸಂಗೀತ ಮಾಂತ್ರಿಕ, ನಾದಬ್ರಹ್ಮ ಹಂಸಲೇಖ | Music Director Hamsalekha Steps Up To Direct A Movie Mrq

75ರ ಹರೆಯದಲ್ಲಿ ಹೊಸ ಸಾಹಸಕ್ಕೆ ಕೈ ಹಾಕಿದ ಸಂಗೀತ ಮಾಂತ್ರಿಕ, ನಾದಬ್ರಹ್ಮ ಹಂಸಲೇಖ | Music Director Hamsalekha Steps Up To Direct A Movie Mrq

ಕನ್ನಡ ಸೀನಿರಂಗದಲ್ಲಿ 300ಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ ಸಾಹಿತ್ಯ ನೀಡಿರುವ ಹಂಸಲೇಖ ಈಗ ನಿರ್ದೆಶಕ ಆಗ್ತಾ  ಇದ್ದಾರೆ. ಇವತ್ತು ಸಿಎಂ ನಿವಾಸದಲ್ಲಿ ಹಂಸಲೇಖ ನಿರ್ದೇಶನದ ಚೊಚ್ಚಲ ಸಿನಿಮಾ ಓಕೆ ಸೆಟ್ಟೇರಿದೆ,. Source link

Read More
ಜಿಪಿಎಸ್‌ ಟ್ಯ್ರಾಕಿಂಗ್ ಡೇಟಾವನ್ನೇ ತಿದ್ದಿ ವಿಮಾನ ಇಂಧನ ಕಳ್ಳಸಾಗಣೆ: 6 ಜನರ ಬಂಧನ | Fuel Scam Delhi Police Busts Racket Stealing Aviation Turbine Fuel Worth Rs 1 62 Crore

ಜಿಪಿಎಸ್‌ ಟ್ಯ್ರಾಕಿಂಗ್ ಡೇಟಾವನ್ನೇ ತಿದ್ದಿ ವಿಮಾನ ಇಂಧನ ಕಳ್ಳಸಾಗಣೆ: 6 ಜನರ ಬಂಧನ | Fuel Scam Delhi Police Busts Racket Stealing Aviation Turbine Fuel Worth Rs 1 62 Crore

ದೆಹಲಿ ವಿಮಾನ ನಿಲ್ದಾಣಕ್ಕೆ ಏವಿಯೇಷನ್ ಟರ್ಬೈನ್ ಇಂಧನ ಸಾಗಿಸುತ್ತಿದ್ದ ಟ್ಯಾಂಕರ್‌ಗಳಿಂದ ಇಂಧನ ಕಳ್ಳತನ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.  ನವದೆಹಲಿ: ವಿಮಾನಯಾನಕ್ಕೆ ಬಳಸುವ ತೈಲವನ್ನು(aviation turbine fuel) ದೆಹಲಿಯ ವಿಮಾನ ನಿಲ್ದಾಣಕ್ಕೆ ಸಾಗಿಸುತ್ತಿದ್ದ ಟ್ಯಾಂಕರ್‌ಗಳಿಂದ ಈ ಮಾರ್ಗಮಧ್ಯೆ ಕಳ್ಳತನ ಮಾಡುತ್ತಿದ್ದ ಜಾಲವೊಂದನ್ನು ದೆಹಲಿ ಪೊಲೀಸರು ಭೇದಿಸಿದ್ದು, ಆರು ಜನರನ್ನು ಬಂಧಿಸಿದ್ದಾರೆ. ಮಾರ್ಗಮಧ್ಯೆ ಹೀಗೆ ಟ್ಯಾಂಕರ್‌ಗಳಿಂದ ಈ ದುಬಾರಿ ಏವಿಯೇಷನ್ ಟರ್ಬೈನ್ ಇಂಧನವನ್ನು ಇಳಿಸುತ್ತಿದ್ದ ಖದೀಮರು ಬಳಿಕ ಅದನ್ನು ಟರ್ಪಂಟೈನ್ ಎಣ್ಣೆ ಎಂದು ಮಾರಾಟ ಮಾಡುತ್ತಿದ್ದರು. ಇದರಿಂದ ಸರ್ಕಾರದ…

Read More
ಯಡಿಯೂರಪ್ಪ ಸಾಯೋದಾದ್ರೆ ಸಾಯಲಿ, ಬಿಜೆಪಿ ನಮ್ಮ ಕೈಗೆ ಕೊಡಿ 150 ಸೀಟ್ ತರ್ತೀವಿ; ಯತ್ನಾಳ್ | If Bs Yediyurappa Dies Let Him Die Bjp Will Give Us Get 150 Seats Mla Basanagouda Patil Yatnal Sat

ಯಡಿಯೂರಪ್ಪ ಸಾಯೋದಾದ್ರೆ ಸಾಯಲಿ, ಬಿಜೆಪಿ ನಮ್ಮ ಕೈಗೆ ಕೊಡಿ 150 ಸೀಟ್ ತರ್ತೀವಿ; ಯತ್ನಾಳ್ | If Bs Yediyurappa Dies Let Him Die Bjp Will Give Us Get 150 Seats Mla Basanagouda Patil Yatnal Sat

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರರನ್ನು ಕೆಳಗಿಳಿಸಿದರೆ ಸಾಯುತ್ತೇನೆ ಎಂಬ ಯಡಿಯೂರಪ್ಪ ಹೇಳಿಕೆಗೆ ಯತ್ನಾಳ್ ತಿರುಗೇಟು ನೀಡಿದ್ದಾರೆ. ಯಡಿಯೂರಪ್ಪ ಸಾವು ರಾಜ್ಯಕ್ಕೆ ಒಳ್ಳೆಯದಾದರೆ ಸಾಯಲಿ, ಬಿಜೆಪಿ ಸಾರಥ್ಯ ನಮ್ಮ ಕೈಗೆ ಕೊಡಿ ಎಂದು ಸವಾಲು ಹಾಕಿದ್ದಾರೆ. ವಿಜಯಪುರ (ಜೂ.24): ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ. ವಿಜಯೇಂದ್ರನನ್ನು (ಮಗನನ್ನು) ಕೆಳಗಿಳಿಸಿದರೆ ಒಂದು ವಾರದಲ್ಲಿ ಸಾಯುತ್ತೀನಿ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಅವರ ಸಾವಿನಿಂದ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದಾದರೆ ಸಾಯಲಿ. ನಮ್ಮ ಕೈಗೆ ಬಿಜೆಪಿ ಸಾರಥ್ಯವನ್ನು ಕೊಡಿ. ಬಿಜೆಪಿಯನ್ನು…

Read More
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಪದಕ ಗೆದ್ದ ಮೈಸೂರಿನ ಬಾಲಕಿ

ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಪದಕ ಗೆದ್ದ ಮೈಸೂರಿನ ಬಾಲಕಿ

ಮೈಸೂರು, ಜೂನ್​ 24: ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ರಾಜ್ಯ ಮಟ್ಟದ ಕಿಡ್ಸ್ ಅಥ್ಲಟಿಕ್ಸ್ ಕ್ರೀಡಾಕೂಟದಲ್ಲಿ ಮೈಸೂರಿನ ಯುಕ್ತಿ ಕೆ ಅವರು ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದಿದ್ದಾರೆ. ವಿದ್ಯಾರ್ಥಿನಿ ಯುಕ್ತಿ ಕೆ ಅವರು ಮೈಸೂರಿನ ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾರೆ. ವಿದ್ಯಾರ್ಥಿನಿ ಯುಕ್ತಿ ಕೆ ಅವರು ಲಾಂಗ್ ಜಂಪ್‌ನಲ್ಲಿ ಬೆಳ್ಳಿ ಪದಕ ಮತ್ತು 4X100 ರಿಲೆಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಮೈಸೂರಿನ ಹೆಬ್ಬಾಳ್ ನಿವಾಸಿಯಾಗಿರುವ ಕಿಶೋರ್ ಮತ್ತು ನಂದಿನಿ ದಂಪತಿ ಪುತ್ರಿ ಯುಕ್ತಿ ಕೆ…

Read More
ಅಂದು ಮದುವೆ ವಿಷ್ಯದಲ್ಲಿ ದೊಡ್ಡ ವಿವಾದ ಮಾಡ್ಕೊಂಡಿದ್ದ ನಟ ಇಂದು ಜೈಲಿಗೆ! ನಶೆ ಏರಿದ್ರೆ ಹೀಗೆ ಆಗೋದು!

ಅಂದು ಮದುವೆ ವಿಷ್ಯದಲ್ಲಿ ದೊಡ್ಡ ವಿವಾದ ಮಾಡ್ಕೊಂಡಿದ್ದ ನಟ ಇಂದು ಜೈಲಿಗೆ! ನಶೆ ಏರಿದ್ರೆ ಹೀಗೆ ಆಗೋದು!

<p>ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದ ನಟ ಶ್ರೀಕಾಂತ್ 18 ವರ್ಷಗಳ ಹಿಂದೆಯೇ ಮದುವೆ ವಿವಾದದಲ್ಲಿ ಸಿಲುಕಿದ್ದರು. ಈ ಬಗ್ಗೆ ಈ ಪೋಸ್ಟ್‌ನಲ್ಲಿ ವಿವರವಾಗಿ ನೋಡೋಣ.</p><img><p>2002 ರಲ್ಲಿ ತೆರೆಕಂಡ ‘ರೋಜಾ ಕೂಟಂ’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಶ್ರೀಕಾಂತ್. ನಂತರ ಮನಸೆಲ್ಲಾಂ, ವರ್ಣಜಾಲಂ, ಕನಾ ಕಂಡೇನ್, ಒರುನಾಳ್ ಕನವು, ಪಂಬರಕಣ್ಣಾಲೆ, ಮೆರ್ಕ್ಯುರಿ ಪೂಕ್ಕಳ್, ಕಿಳಕ್ಕು ಕಡಲ್ಕರೈ ಸಾಲೈ, ಪೂ, ಚದುರಂಗಂ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ‘ಪಾರ್ಥಿಪನ್ ಕನವು’ ಚಿತ್ರ ಅವರಿಗೆ ದೊಡ್ಡ ತಿರುವು ನೀಡಿತು. ಈ…

Read More
Puttakkana Makkalu TRP ಮತ್ತೆ ಏರಿಸಲು ವಾಪಸ್‌ ಬಂದುಬಿಟ್ಟಳು ಸತ್ತುಹೋದ ಡಿಸಿ ಸ್ನೇಹಾ! | Puttakkana Makkalu Dc Sneha Who Died Return As Soul Suc

Puttakkana Makkalu TRP ಮತ್ತೆ ಏರಿಸಲು ವಾಪಸ್‌ ಬಂದುಬಿಟ್ಟಳು ಸತ್ತುಹೋದ ಡಿಸಿ ಸ್ನೇಹಾ! | Puttakkana Makkalu Dc Sneha Who Died Return As Soul Suc

ಜಿಲ್ಲಾಧಿಕಾರಿ ಸ್ನೇಹಾಳ ಸಾವಿನಿಂದ ಕಂಗೆಟ್ಟುಹೋಗಿದ್ದ ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಅನ್ನು ಮತ್ತೆ ಚಿಗುರಿಸಲು ಸ್ನೇಹಾ ವಾಪಸ್‌ ಬಂದಿದ್ದಾಳೆ! ಏನಿದು ರೋಚಕ ಟ್ವಿಸ್ಟ್‌?  ಪುಟ್ಟಕ್ಕನ ಮಕ್ಕಳು ಸೀರಿಯಲ್​ಗೆ ತಿರುವು ಕೊಟ್ಟು ಮತ್ತಷ್ಟು ಜೀವ ತುಂಬಲು ನಿರ್ದೇಶಕರು ಹರಸಾಹಸ ಪಡುತ್ತಿದ್ದಾರೆ. 12ನೇ ಡಿಸೆಂಬರ್​ 2021ರಿಂದ ಶುರುವಾಗಿದ್ದ ಸೀರಿಯಲ್​ ಮೂರೂವರೆ ವರ್ಷ ಪೂರೈಸಿದೆ. ಸದಾ ಟಿಆರ್​ಪಿಯಲ್ಲಿ ನಂಬರ್​ 1 ಸ್ಥಾನವನ್ನು ವರ್ಷಗಟ್ಟಲೆ ಕಾದುಕೊಂಡಿದ್ದ ಸೀರಿಯಲ್​, ಬರಬರುತ್ತಾ ಉಳಿದ ಬಹುತೇಕ ಸೀರಿಯಲ್​ಗಳಂತೆ ತನ್ನತನವನ್ನು ಕಳೆದುಕೊಂಡು ಸಾಗುತ್ತಿದೆ ಎನ್ನುವುದು ಇದರ ವೀಕ್ಷಕರ ಅಭಿಮತ. ಪುಟ್ಟಕ್ಕನ…

Read More
ಆಫೀಸ್‌ ಹೋಗೋರಿಗೆ 5 ಸೂಪರ್ ಮೈಲೇಜ್ ಬೈಕ್‌ಗಳು

ಆಫೀಸ್‌ ಹೋಗೋರಿಗೆ 5 ಸೂಪರ್ ಮೈಲೇಜ್ ಬೈಕ್‌ಗಳು

17 Image Credit : META AI ಆಫೀಸ್‌ಗೆ ಹೋಗೋರಿಗೆ ಬೈಕ್ ಬೈಕ್ ಕೊಳ್ಳೋ ಮುಂಚೆ ಜನ ಮೈಲೇಜ್ ಬಗ್ಗೆ ತಿಳ್ಕೊಳ್ಳೋಕೆ ಇಷ್ಟ ಪಡ್ತಾರೆ. ದಿನಾ ಆಫೀಸ್‌ಗೆ ಹೋಗುವವರಿಗೆ ಕಡಿಮೆ ಖರ್ಚಲ್ಲಿ ಬೈಕ್ ಓಡಿಸೋದು ಮುಖ್ಯ. ಹೀರೋ, ಬಜಾಜ್, ಟಿವಿಎಸ್, ಹೋಂಡಾ ಕಂಪನಿಗಳು ಅಗ್ಗದ ಬೈಕ್‌ಗಳನ್ನ ಬಿಡುಗಡೆ ಮಾಡ್ತಾ ಇವೆ. Source link

Read More
ಜಮೀರ್ ಅಹ್ಮದ್ ಮನೆ ಮುತ್ತಿಗೆ ಹಾಕಲು ಬಂದ ರೂಪೇಶ್ ರಾಜಣ್ಣ ಮತ್ತು ಪೊಲೀಸರ ನಡುವೆ ವಾಗ್ವಾದ, ತಳ್ಳಾಟ

ಜಮೀರ್ ಅಹ್ಮದ್ ಮನೆ ಮುತ್ತಿಗೆ ಹಾಕಲು ಬಂದ ರೂಪೇಶ್ ರಾಜಣ್ಣ ಮತ್ತು ಪೊಲೀಸರ ನಡುವೆ ವಾಗ್ವಾದ, ತಳ್ಳಾಟ

ಬೆಂಗಳೂರು, ಜೂನ್ 24: ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ತಮ್ಮ ಸಂಘಟನೆಯ ಕೆಲ ಸದಸ್ಯರೊಡನೆ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಮನೆ ಮುಂದೆ ಪ್ರತಿಭಟನೆ ನಡೆಸಲು ಬಂದಾಗ ಪೊಲೀಸರು ಅವರನ್ನು ತಡೆದರು. ಅದೇ ಕಾರಣಕ್ಕೆ ಪೊಲೀಸ್ ಮತ್ತು ಕನ್ನಡಪರ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಒಬ್ಬ ಪೊಲೀಸ್ ಅಧಿಕಾರಿ ಮತ್ತು ರೂಪೇಶ್ ರಾಜಣ್ಣ ನಡುವೆ ಜೋರು ಮಾತಿನ ಕಾಳಗ, ತಳ್ಳಾಟ…

Read More
ಪ್ಲಾಸ್ಟಿಕ್ ಗಿಂತ ಗ್ಲಾಸ್ ಬಾಟಲಿ ಹೆಚ್ಚು ಅಪಾಯಕಾರಿ ! ಭಯ ಹುಟ್ಟಿಸಿದೆ ಹೊಸ ಸಂಶೋಧನೆ | Glass Bottles Release More Microplastics Than Plastic Bottles

ಪ್ಲಾಸ್ಟಿಕ್ ಗಿಂತ ಗ್ಲಾಸ್ ಬಾಟಲಿ ಹೆಚ್ಚು ಅಪಾಯಕಾರಿ ! ಭಯ ಹುಟ್ಟಿಸಿದೆ ಹೊಸ ಸಂಶೋಧನೆ | Glass Bottles Release More Microplastics Than Plastic Bottles

ಗ್ಲಾಸ್ ಬಾಟಲಿ ಆರೋಗ್ಯಕ್ಕೆ ಒಳ್ಳೆಯದು ಅಂತ ನಾವೆಲ್ಲ ತಿಳಿದ್ಕೊಂಡಿದ್ದೇವೆ. ಆದ್ರೆ ಸಂಶೋಧಕರು ಶಾಕ್ ನೀಡಿದ್ದಾರೆ. ಗ್ಲಾಸ್ ಬಾಟಲಿ ನಿಮ್ಮ ಆರೋಗ್ಯ ಹಾಳು ಮಾಡುತ್ತೆ ಅಂತ ಮತ್ತೊಂದಿಷ್ಟು ಟೆನ್ಷನ್ ನೀಡಿದ್ದಾರೆ.  ಪ್ಲಾಸ್ಟಿಕ್ (Plastic) ಆರೋಗ್ಯಕ್ಕೆ ಅಪಾಯಕಾರಿ, ಗ್ಲಾಸ್ ಬಾಟಲಿ ಅತ್ಯುತ್ತಮ ಆಯ್ಕೆ ಅಂತಾನೇ ನಾವೆಲ್ಲ ನಂಬಿದ್ದೇವೆ. ಗ್ಲಾಸ್ ಬಾಟಲಿಗಳು ಪರಿಸರ ಸ್ನೇಹಿ, ಆರೋಗ್ಯಕ್ಕೆ ಉತ್ತಮ ಅಂತ ನಂಬಲಾಗಿದೆ. ಅಡುಗೆ ಮನೆಯಲ್ಲಿ ಪ್ಲಾಸ್ಟಿಕ್ ಕಂಟೆನರ್ ಜಾಗವನ್ನು ಈಗ ಗ್ಲಾಸ್ ಗಳು ಪಡೆಯುತ್ತಿವೆ. ಆದ್ರೆ ನಾವು ನಂಬಿರೋ ಗ್ಲಾಸ್ ಕೂಡ ನಮ್ಮ…

Read More
ಕೇವಲ ಅಲಂಕಾರಕ್ಕಲ್ಲ, ಬೆಳ್ಳಿ ಕಾಲ್ಗೆಜ್ಜೆ ಧರಿಸುವುದರ ಹಿಂದಿದೆ ವೈಜ್ಞಾನಿಕ ಕಾರಣ..ಆರೋಗ್ಯಕ್ಕೂ ಒಳ್ಳೇದು! | Silver Anklets In Indian Culture A Blend Of Tradition And Health Benefits

ಕೇವಲ ಅಲಂಕಾರಕ್ಕಲ್ಲ, ಬೆಳ್ಳಿ ಕಾಲ್ಗೆಜ್ಜೆ ಧರಿಸುವುದರ ಹಿಂದಿದೆ ವೈಜ್ಞಾನಿಕ ಕಾರಣ..ಆರೋಗ್ಯಕ್ಕೂ ಒಳ್ಳೇದು! | Silver Anklets In Indian Culture A Blend Of Tradition And Health Benefits

ಈ ಸಮಯದಲ್ಲಿ ಬೆಳ್ಳಿ ಕಾಲ್ಗೆಜ್ಜೆಗಳನ್ನು ಧರಿಸುವುದರಿಂದ ಹಾರ್ಮೋನುಗಳು ಬ್ಯಾಲೆನ್ಸ್‌ನಲ್ಲಿ ಇರುತ್ತವೆ.  ಭಾರತೀಯ ಸಂಪ್ರದಾಯದಲ್ಲಿ ಚಿನ್ನವನ್ನು ಲಕ್ಷ್ಮಿ ದೇವಿಯ ಒಂದು ರೂಪವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಚಿನ್ನದ ಕಾಲೆಜ್ಜೆಗಳನ್ನು ಪಾದಗಳಿಗೆ ಧರಿಸುವುದಿಲ್ಲ. ಆದರೆ ಬೆಳ್ಳಿ ಕಾಲೆಜ್ಜೆಗಳನ್ನು ಪಾದಗಳಿಗೆ ಧರಿಸುವುದು ಗೌರವಾನ್ವಿತ ಪದ್ಧತಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ಕೇವಲ ಅಲಂಕಾರದ ಭಾಗವಲ್ಲ. ಇದರ ಹಿಂದೆ ಅನೇಕ ಧಾರ್ಮಿಕ, ವೈಜ್ಞಾನಿಕ ಮತ್ತು ಆಯುರ್ವೇದ ಕಾರಣಗಳಿವೆ. ಈಗ ಅವುಗಳ ಬಗ್ಗೆ ತಿಳಿದುಕೊಳ್ಳೋಣ. ಸಂತೋಷದ ದಾಂಪತ್ಯ ಜೀವನಭಾರತೀಯ ಮಹಿಳೆಯರು ಧರಿಸುವ ಪ್ರತಿಯೊಂದು ಆಭರಣಕ್ಕೂ ವಿಶೇಷ…

Read More