ಕ್ಷುಲ್ಲಕ ಕಾರಣಕ್ಕೆ ಮನೆ ಕೆಲಸದಾಕೆಯ ಮೇಲೆ ಹಲ್ಲೆ ಮಾಡಿದ ಮಹಿಳೆ: ವೀಡಿಯೋ ವೈರಲ್ ಕೇಸ್ ದಾಖಲು | Faridabad Woman Accused Of Assaulting Domestic Help

ಕ್ಷುಲ್ಲಕ ಕಾರಣಕ್ಕೆ ಮನೆ ಕೆಲಸದಾಕೆಯ ಮೇಲೆ ಹಲ್ಲೆ ಮಾಡಿದ ಮಹಿಳೆ: ವೀಡಿಯೋ ವೈರಲ್ ಕೇಸ್ ದಾಖಲು | Faridabad Woman Accused Of Assaulting Domestic Help

ಫರಿದಾಬಾದ್‌ನಲ್ಲಿ ಮನೆಕೆಲಸದಾಕೆಯ ಮೇಲೆ ಮಹಿಳೆಯೊಬ್ಬರು ಹಲ್ಲೆ ನಡೆಸಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಫರಿದಾಬಾದ್‌: ಮನೆ ಕೆಲಸದಾಕೆಯ ಮೇಲೆ ಮಹಿಳೆಯೊಬ್ಬಳು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ ಘಟನೆ ಹರ್ಯಾಣದ ಫರಿದಾಬಾದ್‌ನಲ್ಲಿ ನಡೆದಿದೆ. ಈ ಬಗ್ಗೆ ಮನೆ ಕೆಲಸದಾಕೆ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಹಲ್ಲೆ ಮಾಡಿದ ಮಹಿಳೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ವಾರ ಈ ಘಟನೆ ನಡೆದಿದ್ದು, ಈ ದೃಶ್ಯ ಮನೆಯ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ವೈರಲ್ ಆಗಿದೆ….

Read More
ಭೂಮಿಯಿಂದ ಅಂತರಿಕ್ಷದೆಡೆ ನಮ್ಮ ಯಾನ ರೋಮಾಂಚಕ ಮತ್ತು ರೋಚಕ: ಶುಭಾಂಶು ಶುಕ್ಲಾ, ಗಗನಯಾತ್ರಿ

ಭೂಮಿಯಿಂದ ಅಂತರಿಕ್ಷದೆಡೆ ನಮ್ಮ ಯಾನ ರೋಮಾಂಚಕ ಮತ್ತು ರೋಚಕ: ಶುಭಾಂಶು ಶುಕ್ಲಾ, ಗಗನಯಾತ್ರಿ

ಬೆಂಗಳೂರು, ಜೂನ್ 26: ನಮ್ಮೆಲ್ಲರನ್ನು ಹೆಮ್ಮೆಯಿಂದ ಬೀಗುವಂತೆ ಮಾಡಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತರಿಕ್ಷದಿಂದ ಮಾತಾಡಿದ್ದಾರೆ. ಶುಕ್ಲಾ ಮತ್ತು ಅವರೊಂದಿಗಿರುವ ಇತರ ಮೂವರು ಗಗನಯಾತ್ರಿಗಳು ಈಗ ನಿರ್ವಾತ ಪ್ರದೇಶದಲ್ಲಿರುವುದರಿಂದ (vacuum place) ತಾವಿರುವ ಕ್ಯಾಪ್ಸೂಲ​್ ನಲ್ಲಿ ತೇಲಾಡುತ್ತಿದ್ದಾರೆ. ಈ ಹಂತದವರೆಗೆ ನಮ್ಮ ಯಾನ ಅದ್ಭುತವಾಗಿತ್ತು, ನಮ್ಮ ಸ್ಪೇಸ್ ಶಟಲ್ ಉಡಾವಣೆ ಶುರುಮಾಡಿದಾಗ ಅನುಭವಿಸಿದ ರೋಮಾಂಚನ ಮತ್ತು ರೋಚಕತೆ ಅಸಾಮಾನ್ಯವಾದದ್ದು, ನಮ್ಮ ಶ್ರೇಯಸ್ಸು ಮತ್ತು ಯಶಸ್ಸಿಗಾಗಿ ಪ್ರಾರ್ಥಿಸಿದ, ಶುಭ ಹಾರೈಸಿದ ಎಲ್ಲರಿಗೂ ಕೃತಜ್ಞತೆಗಳು, ನನ್ನ ಕುಟುಂಬ ಮತ್ತು ಸ್ನೇಹಿತರಿಗೆ…

Read More
X & Y Movie: ಸಿನಿಮಾದಲ್ಲಿ ಹುಟ್ಟದಿರುವ ಅತೃಪ್ತ ಆತ್ಮವಾಗಿದ್ದೇನೆ : ಎಕ್ಸ್‌ ಆ್ಯಂಡ್‌ ವೈ ಹೀರೋ ಅಥರ್ವ ಪ್ರಕಾಶ್ | I Am An Unhappy Soul Who Was Not Born In Cinema X And Y Hero Atharva Prakash Said Gvd

X & Y Movie: ಸಿನಿಮಾದಲ್ಲಿ ಹುಟ್ಟದಿರುವ ಅತೃಪ್ತ ಆತ್ಮವಾಗಿದ್ದೇನೆ : ಎಕ್ಸ್‌ ಆ್ಯಂಡ್‌ ವೈ ಹೀರೋ ಅಥರ್ವ ಪ್ರಕಾಶ್ | I Am An Unhappy Soul Who Was Not Born In Cinema X And Y Hero Atharva Prakash Said Gvd

ಬಾಲ್ಯದಲ್ಲಿ ರಾಜ್‌ಕುಮಾರ್‌, ವಿಷ್ಣುವರ್ಧನ್‌ ಸಿನಿಮಾಗಳೆಂದರೆ ಬಹಳ ಇಷ್ಟ. ಅವರ ನಟನೆಯೇ ನನಗೆ ಸ್ಫೂರ್ತಿ. ನಾನು ಓದಿದ್ದು ಆರ್ಕಿಟೆಕ್ಚರ್‌. ಅದನ್ನೂ ಮೀರಿ ನಟನೆಯಲ್ಲಿ ಆಸಕ್ತಿ. ಇಂದು (ಜೂ.26) ತೆರೆಗೆ ಬರುತ್ತಿರುವ ಸತ್ಯಪ್ರಕಾಶ್‌ ನಿರ್ದೇಶನ, ನಟನೆಯ ‘ಎಕ್ಸ್‌ ಆ್ಯಂಡ್‌ ವೈ’ ಸಿನಿಮಾದ ನಾಯಕ ಅಥರ್ವ. ಸಿನಿಮಾ ಹಾಗೂ ಬದುಕಿನ ಬಗ್ಗೆ ಅವರ ಮಾತು. ಬಾಲ್ಯದಲ್ಲಿ ರಾಜ್‌ಕುಮಾರ್‌, ವಿಷ್ಣುವರ್ಧನ್‌ ಸಿನಿಮಾಗಳೆಂದರೆ ಬಹಳ ಇಷ್ಟ. ಅವರ ನಟನೆಯೇ ನನಗೆ ಸ್ಫೂರ್ತಿ. ನಾನು ಓದಿದ್ದು ಆರ್ಕಿಟೆಕ್ಚರ್‌. ಅದನ್ನೂ ಮೀರಿ ನಟನೆಯಲ್ಲಿ ಆಸಕ್ತಿ. ತುಳು ಸಿನಿಮಾ…

Read More
ಹೃತಿಕ್ ರೋಶನ್ 1000 ಕೋಟಿ ಸಾಮ್ರಾಜ್ಯ ಕಟ್ಟಿದ್ದು ಹೇಗೆ..? ಬ್ರಾಂಡ್ ಹಿಂದಿನ ಮಾಸ್ಟರ್ ಮೈಂಡ್ ಯಾರು..? | Afsar Zaidi Is The Mastermind Behind Hrithik Roshan Rs 1000 Crore Brand

ಹೃತಿಕ್ ರೋಶನ್ 1000 ಕೋಟಿ ಸಾಮ್ರಾಜ್ಯ ಕಟ್ಟಿದ್ದು ಹೇಗೆ..? ಬ್ರಾಂಡ್ ಹಿಂದಿನ ಮಾಸ್ಟರ್ ಮೈಂಡ್ ಯಾರು..? | Afsar Zaidi Is The Mastermind Behind Hrithik Roshan Rs 1000 Crore Brand

ನಟ ಹೃತಿಕ್ ರೋಶನು ಅವರು ಬಾಲಿವುಡ್‌ ಚಿತ್ರರಂಗದಲ್ಲಿ ಸ್ಟಾರ್ ನಟರಾಗಿದ್ದರೂ ಕೂಡ ನಂಬರ್ ಒನ್ ಸ್ಥಾನ ಉಳಿಸಿಕೊಳ್ಳಲು ವಿಫಲರಾಗಿದ್ದಾರೆ ಎನ್ನಬಹುದು. ಕಾರಣ, ಅವರು ನಟಿಸಿದ ಮೊಟ್ಟಮೊದಲ ಸಿನಿಮಾ ಸೂಪರ್ ಹಿಟ್ ಆಗಿದ್ದರೂ ಕೂಡ, ಆ ಬಳಿಕ ತೆರೆಗೆ ಬಂದ ಹಲವು ಸಿನಿಮಾಗಳು ಅಷ್ಟೇನೂ ಯಶಸ್ಸು ಕಾಣಲಿಲ್ಲ. ಬಾಲಿವುಡ್ ನಟ ಹೃತಿಕ್ ರೋಶನ್ (Hrithik Roshan) ಜಗತ್ತಿನ ಫೇಮಸ್ ಸೆಲೆಬ್ರಿಟಿ. ವಿಶ್ವದ ಅತ್ಯಂತ ಸುಂದರ ಪುರುಷರ ಪಟ್ಟಿಯಲ್ಲಿ ಬಾಲಿವುಡ್ ಹೃತಿಕ್ ರೋಶನ್ ಯಾವಾಗಲೂ ಸ್ಥಾನ ಪಡೆಯುತ್ತಾರೆ. ಹೃತಿಕ್ ರೋಷನ್…

Read More
ಅಯ್ಯರ್ ತುಂಬಾ ಸಿಂಪಲ್, ನೆಲ ಒರೆಸಿ ತಾಯಿಗೆ ಸಹಾಯ ಮಾಡಿ ಟೀಂ ಇಂಡಿಯಾ ಪ್ಲೇಯರ್ | Throwback Shreyas Iyer Spotted Helping Mother Clean Floor In Resurfaced Video

ಅಯ್ಯರ್ ತುಂಬಾ ಸಿಂಪಲ್, ನೆಲ ಒರೆಸಿ ತಾಯಿಗೆ ಸಹಾಯ ಮಾಡಿ ಟೀಂ ಇಂಡಿಯಾ ಪ್ಲೇಯರ್ | Throwback Shreyas Iyer Spotted Helping Mother Clean Floor In Resurfaced Video

ಟೀಂ ಇಂಡಿಯಾ ಸ್ಟಾರ್ ಪ್ಲೇಯರ್ ಶ್ರೇಯಸ್ ಅಯ್ಯರ್ ಆನ್ ಫೀಲ್ಡ್‌ನಲ್ಲಿ ಹೇಗಿರ್ತಾರೆ ಅನ್ನೋದು ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದಿದೆ. ಆದರೆ ಮನೆಯಲ್ಲಿ ಶ್ರೇಯಸ್ ಅಯ್ಯರ್ ತುಂಬಾ ಸಿಂಪಲ್. ಶ್ರೇಯಸ್ ಅಯ್ಯರ್ ನೆಲ ಒರೆಸಿ ತಾಯಿಗೆ ಸಹಾಯ ಮಾಡುತ್ತಿರುವ ವಿಡಿಯೋ ಭಾರಿ ವೈರಲ್ ಆಗಿದೆ. ಮುಂಬೈ (ಜೂ.26) ಟೀಂ ಇಂಡಿಯಾ ಕ್ರಿಕೆಟಿಗ, ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮೈದಾನದಲ್ಲಿ ಹೆಚ್ಚು ಗಂಭೀರವಾಗಿ ಕಾಣುತ್ತಾರೆ. ಅಯ್ಯರ್ ಮಾತುಗಳು, ಸ್ಟೈಲ್, ಸ್ವಾಗ್ ಎಲ್ಲವೂ ತುಸು ಗಂಭೀರ. ಏರ್‌ಪೋರ್ಟ್ ಸೇರಿದಂತೆ ಸಾರ್ವಜನಿಕವಾಗಿ ಶ್ರೇಯಸ್…

Read More
ಮಲೆಮಹದೇಶ್ವರ ಅರಣ್ಯದಲ್ಲಿ 4 ಹುಲಿಗಳ ಅಸಹಜ ಸಾವು: ವಿಷಪ್ರಾಶನ ಶಂಕೆ, ತನಿಖೆಗೆ ಸಚಿವರ ಆದೇಶ

ಮಲೆಮಹದೇಶ್ವರ ಅರಣ್ಯದಲ್ಲಿ 4 ಹುಲಿಗಳ ಅಸಹಜ ಸಾವು: ವಿಷಪ್ರಾಶನ ಶಂಕೆ, ತನಿಖೆಗೆ ಸಚಿವರ ಆದೇಶ

ಬೆಂಗಳೂರು/ಚಾಮರಾಜನಗರ , (ಜೂನ್ 26): ಚಾಮರಾಜನಗರ (Chamarajnagara) ಜಿಲ್ಲೆಯ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಮೀಣ್ಯಂ ವನ್ಯಧಾಮದ ಮೀಸಲು ಅರಣ್ಯ (male mahadeshwara forest) ವಲಯದಲ್ಲಿ ತಾಯಿ ಹುಲಿ (Tiger) ಮತ್ತು ಅದರ 3 ಮರಿಗಳ ಅಸಹಜವಾಗಿ ಸಾವನ್ನಪರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ಅರಣ್ಯ ಇಲಾಖೆ ಮತ್ತು ಪ್ರಾಣಿಪ್ರೇಮಿಗಳಲ್ಲಿ ಆತಂಕ ಉಂಟುಮಾಡಿದ್ದು, ಯಾರೋ ಕಿಡಿಗೇಡಿಗಳು ವಿಷಪ್ರಾಶನ ಮಾಡಿ ಸಾಯಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ  (Eshwar Khandre)…

Read More
ಈ ದಿನಾಂಕದಲ್ಲಿ ಜನಿಸಿದವರಿಗೆ ಹುಟ್ಟಿನಿಂದಲೇ ಇಂಥ ವಿಶೇಷ ಪ್ರತಿಭೆ ಇರುತ್ತೆ!

ಈ ದಿನಾಂಕದಲ್ಲಿ ಜನಿಸಿದವರಿಗೆ ಹುಟ್ಟಿನಿಂದಲೇ ಇಂಥ ವಿಶೇಷ ಪ್ರತಿಭೆ ಇರುತ್ತೆ!

ಪ್ರತಿಯೊಬ್ಬರಿಗೂ ಏನಾದ್ರೂ ಒಂದು ವಿಶೇಷ ಪ್ರತಿಭೆ ಇರುತ್ತೆ. ಆ ಪ್ರತಿಭೆಯಿಂದ ಅವರು ಎಲ್ಲರನ್ನೂ ಆಕರ್ಷಿಸುತ್ತಾರೆ. ಆದರೆ, ಕೆಲವರು ಇರ್ತಾರೆ.. ಅವರಿಗೆ ಬರದೇ ಇರೋದು ಏನೂ ಇಲ್ಲ. ಆಟ, ಪಾಟ, ನೃತ್ಯ, ಓದು ಹೀಗೆ ಎಲ್ಲದರಲ್ಲೂ ಮುಂದು. ಇವರನ್ನೇ ನಾವು ಬಹುಪ್ರತಿಭಾವಂತರು ಅಂತ ಕರೀತೀವಿ. ಇಂಥ ಪ್ರತಿಭೆ ಹುಟ್ಟಿದ ದಿನಾಂಕದಿಂದ ಬರುತ್ತೆ ಅಂತ ನೀವು ನಂಬ್ತೀರಾ? ನೀವು ಓದಿದ್ದು ನಿಜ, ಸಂಖ್ಯಾಶಾಸ್ತ್ರದ ಪ್ರಕಾರ ಕೆಲವು ವಿಶೇಷ ದಿನಾಂಕಗಳಲ್ಲಿ ಹುಟ್ಟಿದವರಲ್ಲಿ ಹುಟ್ಟಿನಿಂದಲೇ ಇಂಥ ವಿಶೇಷ ಪ್ರತಿಭೆ ಇರುತ್ತೆ. ಮತ್ತೆ, ಆ…

Read More
ಮೂತ್ರದಿಂದ ಕಣ್ಣು ತೊಳೆದ ಮಹಿಳೆ: ವೈರಲ್ ಆಗ್ಬೇಕೆಂದು ಹೀಗ್ ಮಾಡ್ತಾರೋ, ಹೀಗಿ ಮಾಡಿದ್ದಕ್ಕೆ ವೈರಲ್ ಆಗುತ್ತೋ? | Pune Woman Uses Her Own Urine As Eye Drops Tells About Its Benefits

ಮೂತ್ರದಿಂದ ಕಣ್ಣು ತೊಳೆದ ಮಹಿಳೆ: ವೈರಲ್ ಆಗ್ಬೇಕೆಂದು ಹೀಗ್ ಮಾಡ್ತಾರೋ, ಹೀಗಿ ಮಾಡಿದ್ದಕ್ಕೆ ವೈರಲ್ ಆಗುತ್ತೋ? | Pune Woman Uses Her Own Urine As Eye Drops Tells About Its Benefits

ಸೋಶಿಯಲ್ ಮೀಡಿಯಾದಲ್ಲಿ ಚಿತ್ರ ವಿಚಿತ್ರ ಜನರು, ವಿಡಿಯೋಗಳು ಕಾಣ ಸಿಗ್ತಿವೆ. ಕೆಲ ವಿಡಿಯೋಗಳು ಜನರಿಗೆ ತಪ್ಪು ಸಂದೇಶ ನೀಡ್ತಿವೆ. ಈಗ ಮಹಿಳೆಯೊಬ್ಬಳ ಮೂತ್ರ ಥೆರಫಿ ಸದ್ದು ಮಾಡಿದೆ.  ಸೋಶಿಯಲ್ ಮೀಡಿಯಾ (social media) ಜನರ ಹುಚ್ಚನ್ನ ಹೆಚ್ಚು ಮಾಡ್ದಂಗಿದೆ. ಪಬ್ಲಿಸಿಟಿಗಾಗಿ ಜನರು ಏನೇನೋ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆದ ಕೆಲ ವಿಚಿತ್ರ ಸಾಹಸ, ಹವ್ಯಾಸಗಳು ನೋಡುಗರಿಗೆ ವಾಕರಿಕೆ ತರಿಸೋದಿದೆ. ಈಗ ಮಹಿಳೆಯೊಬ್ಬಳು ಅಂಥದ್ದೇ ಕೆಲ್ಸ ಮಾಡಿ ಸುದ್ದಿಗೆ ಬಂದಿದ್ದಾಳೆ. ಅವಳು ಪ್ರಚಾರಕ್ಕೆ ಹೀಗೆ ಮಾಡಿದ್ಲಾ ಅಥವಾ…

Read More
ಜೂನ್ 27 ರಿಂದ ಆಷಾಢ ಶುಕ್ರವಾರ ಪ್ರಾರಂಭ, ಚಾಮುಂಡಿಬೆಟ್ಟದಲ್ಲಿ ಬಿಗಿ ಭದ್ರತೆ, ಭಕ್ತರಿಗೆ ಇದೇ ಮೊದಲ ಬಾರಿಗೆ ಪ್ರಸಾದ ಪ್ಯಾಕೇಟ್! | Ashada Fridays Atop Chamundi Hills A Slew Of Measures In Place As Large Turnout Foreseen Rav

ಜೂನ್ 27 ರಿಂದ ಆಷಾಢ ಶುಕ್ರವಾರ ಪ್ರಾರಂಭ, ಚಾಮುಂಡಿಬೆಟ್ಟದಲ್ಲಿ ಬಿಗಿ ಭದ್ರತೆ, ಭಕ್ತರಿಗೆ ಇದೇ ಮೊದಲ ಬಾರಿಗೆ ಪ್ರಸಾದ ಪ್ಯಾಕೇಟ್! | Ashada Fridays Atop Chamundi Hills A Slew Of Measures In Place As Large Turnout Foreseen Rav

ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟದಲ್ಲಿ ಹೆಚ್ಚಿನ ಭದ್ರತೆ ಮಾಡಲಾಗಿದೆ. ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ ಮತ್ತು ಭಕ್ತರಿಗೆ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಿಗೆ ಲಕ್ಷ್ಮೀ ಅಲಂಕಾರ ಮಾಡಲಾಗುವುದು. ಮೈಸೂರು (ಜೂ.26) : ಆಷಾಢ ಶುಕ್ರವಾರಗಳಂದು ಚಾಮುಂಡಿಬೆಟ್ಟದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಮಾಡಲಾಗಿದೆ. 4 ಡಿಸಿಪಿ, 2 ಎಸಿಪಿಗಳು 1470 ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು. ಸ್ಥಳೀಯವಾಗಿರುವ 1 ಸಾವಿರ ಪೊಲೀಸರು, 4 ಕೆಎಸ್ಆರ್ ಪಿ ತುಕಡಿ, 1…

Read More
Video: ಈಗೀಗ ಗಂಡಂದಿರು ಹೆಂಡ್ತಿರಿಗೆ ಸಿಕ್ಕಾಪಟ್ಟೆ ಹೆದರಿಕೊಳ್ತಿದ್ದಾರೆ, ಯಾಕೆ ಗೊತ್ತಾ? ಈ ವಿಡಿಯೋ ನೋಡಿ

Video: ಈಗೀಗ ಗಂಡಂದಿರು ಹೆಂಡ್ತಿರಿಗೆ ಸಿಕ್ಕಾಪಟ್ಟೆ ಹೆದರಿಕೊಳ್ತಿದ್ದಾರೆ, ಯಾಕೆ ಗೊತ್ತಾ? ಈ ವಿಡಿಯೋ ನೋಡಿ

ಹೆಂಡ್ತಿಗೆ ಭಯಪಡುತ್ತಿರುವ ಗಂಡImage Credit source: Social Media ಹಿಂದೆಲ್ಲಾ ಹೆಂಡತಿಯರು ಗಂಡಂದಿರಿಗೆ ಸಿಕ್ಕಾಪಟ್ಟೆ ಹೆದರಿಕೊಳ್ಳುತ್ತಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ಹುಡುಗ್ರು ಮದುವೆಯಾಗಲು ಭಯಪಟ್ರೆ, ಮದುವೆಯಾದ ಪುರುಷರು ಹೆಂಡತಿಯರಿಗೆ ಭಯಪಟ್ಟುಕೊಳ್ಳುತ್ತಿದ್ದಾರೆ. ಹೌದು ಈಗೀಗ ಪ್ರಿಯಕರನ ಸಲುವಾಗಿ ಹೆಂಡತಿಯರು ಗಂಡಂದಿರನ್ನು ಕೊಲ್ಲುತ್ತಿರುವಂತಹ ಪ್ರಕರಣಗಳೇ ಹೆಚ್ಚಾಗಿ ಕೇಳಿ ಬರುತ್ತಿದ್ದು, ಇದರಿಂದ ಪುರುಷರು ಹೆಂಡತಿಯರಿಗೆ ಹೆದರಿಕೊಂಡು (Husbands are so afraid of their wives) ಜೀವನ ನಡೆಸುವಂತಹ ಕಾಲ ಬಂದಂತಾಗಿದೆ, ಗಂಡಂದಿರ ಈ ಭಯದ ಜೀವನವನ್ನು ತೋರಿಸುವಂತಹ ಫನ್ನಿ ವಿಡಿಯೋವೊಂದು…

Read More