Headlines
ಪ್ರಪಂಚದ ಬಲು ದುಬಾರಿ ಲಿಪ್’ಸ್ಟಿಕ್ ಇದು… ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ

ಪ್ರಪಂಚದ ಬಲು ದುಬಾರಿ ಲಿಪ್’ಸ್ಟಿಕ್ ಇದು… ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ

ಲಿಪ್ ಸ್ಟಿಕ್ ಇಲ್ಲದೆ ಮಹಿಳೆಯ ಮೇಕಪ್ ಅಪೂರ್ಣ. ಆದರೆ ನಿಮ್ಮನ್ನು ಸುಂದರವಾಗಿಸುವುದಲ್ಲದೆ, ನಿಮ್ಮ ಪರ್ಸ್‌ನಲ್ಲಿರುವ ಹಣದ ತೂಕವನ್ನು ಹೆಚ್ಚಿಸುವ ಲಿಪ್ ಸ್ಟಿಕ್ ಬಗ್ಗೆ ನಿಮಗೆ ತಿಳಿದಿದೆಯೇ? Source link

Read More
ಪ್ರೆಸಿಡೆನ್ಸಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ

ಪ್ರೆಸಿಡೆನ್ಸಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ

‘ಎಕ್ಸ್ ಆ್ಯಂಡ್ ವೈ’ ಸಿನಿಮಾ (X & Y Kannada Cinema) ಯುವಜನರ ಗಮನ ಸೆಳೆಯುತ್ತಿದೆ. ಬಾಕ್ಸ್ ಆಫೀಸಿನಲ್ಲಿ ಉತ್ತಮ ಆರಂಭ ಮತ್ತು ನೋಡುಗರ ಪ್ರಶಂಸೆ ಪಡೆದಿದೆ. ಈಗ ಚಿತ್ರತಂಡವು ನಿರ್ದೇಶಕ ಡಿ. ಸತ್ಯ ಪ್ರಕಾಶ್ ಅವರ ನೇತೃತ್ವದಲ್ಲಿ ಪ್ರೆಸಿಡೆನ್ಸಿ ಪದವಿ ಪೂರ್ವ ಕಾಲೇಜಿಗೆ (Presidency College) ಭೇಟಿ ನೀಡಿದೆ. ಮುಖ್ಯ ಕಲಾವಿದರಾದ ಬೃಂದಾ ಆಚಾರ್ಯ, ಅಯನಾ ಹಾಗೂ ಸಂಗೀತ ನಿರ್ದೇಶಕ ಹರ್ಷ ಅವರು ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂಭ್ರಮಿಸಿದರು. ಕಾಲೇಜಿನಲ್ಲಿ ನಡೆದ ‘ಉಡಾನ್’ ಫ್ರೆಶರ್ಸ್…

Read More
ಭಾರತದ ಪೊಲೀಸರು ಕೊಡುವ ಚಿತ್ರಹಿಂಸೆ ʼಭಯಾನಕʼ ಅಂತೆ! ಹೇಳಿದ್ದು ಯಾರು ಗೊತ್ತೆ? | Police Torture And Ill Treatment Make India High Risk Country Says Survey Bni

ಭಾರತದ ಪೊಲೀಸರು ಕೊಡುವ ಚಿತ್ರಹಿಂಸೆ ʼಭಯಾನಕʼ ಅಂತೆ! ಹೇಳಿದ್ದು ಯಾರು ಗೊತ್ತೆ? | Police Torture And Ill Treatment Make India High Risk Country Says Survey Bni

ಭಾರತವು ಚಿತ್ರಹಿಂಸೆ ನೀಡುವ ದೇಶಗಳಲ್ಲಿ ಮುಂಚೂಣಿಯಲ್ಲಿದೆಯಂತೆ. ಹೀಗೆ ಹೇಳಿದವರು ನಾವಲ್ಲ. ಪೊಲೀಸ್ ಕಸ್ಟಡಿಯಲ್ಲಿ ಸಾವುಗಳು ಹೆಚ್ಚುತ್ತಿವೆ ಮತ್ತು ಚಿತ್ರಹಿಂಸೆ ವ್ಯವಸ್ಥಿತವಾಗಿದೆ ಎಂದು ಜಾಗತಿಕ ಅಧ್ಯಯನವೊಂದರ ವರದಿ ತಿಳಿಸುತ್ತದೆ. ಜಗತ್ತಿನ ಎಲ್ಲ ಕಡೆಯ ಪೊಲೀಸರ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಒಂದು ಬಗೆಯ ಭಯಭೀತಿ ಇದೆ- ಹಾಗೇ ಭಾರತದಲ್ಲಿಯೂ ಇದೆ. ಅದಕ್ಕೆ ಮುಖ್ಯ ಕಾರಣ ಅವರು ನೀಡುವ ಚಿತ್ರಹಿಂಸೆ. ಅಪರಾಧಿಗಳನ್ನು ಹೇಗೂ ಹಿಂಸಿಸಿ ಸತ್ಯ ಹೊರಡಿಸುವ, ಮಾಡಿದ ಮತ್ತು ಮಾಡದ ಅಪರಾಧವನ್ನೂ ಒಪ್ಪಿಕೊಳ್ಳುವಂತೆ ಮಾಡುವ ʼಕಲೆʼ ಪೊಲೀಸರದು. ಹೀಗಾಗಿ ಭಾರತದ…

Read More
ಕಾಂಗ್ರೆಸ್‌ನಲ್ಲಿ ಸೆಪ್ಟೆಂಬರ್ ಕ್ರಾಂತಿ..ಬಿಜೆಪಿಯಲ್ಲೂ ಬದಲಾಗುತ್ತಾ ಕುರ್ಚಿ? ಕುತೂಹಲ ಮೂಡಿಸಿದ ಇಂದಿನ ರಹಸ್ಯ ಸಭೆ

ಕಾಂಗ್ರೆಸ್‌ನಲ್ಲಿ ಸೆಪ್ಟೆಂಬರ್ ಕ್ರಾಂತಿ..ಬಿಜೆಪಿಯಲ್ಲೂ ಬದಲಾಗುತ್ತಾ ಕುರ್ಚಿ? ಕುತೂಹಲ ಮೂಡಿಸಿದ ಇಂದಿನ ರಹಸ್ಯ ಸಭೆ

ಬೆಂಗಳೂರು, (ಜೂನ್ 27): ಕಾಂಗ್ರೆಸ್​ ನಲ್ಲಿ (Congress) ಬದಲಾವಣೆ ಮಾತುಗಳು ಕೇಳಿಬರುತ್ತಿವೆ. ಸೆಪ್ಟೆಂಬರ್​ ನಲ್ಲಿ ಮಹತ್ವದ ಬದಲಾವಣೆಗಳಾಗಲಿವೆ ಎಂದು ಹಿರಿಯ ನಾಯಕ, ಸಚಿವ ಕೆಎನ್ ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ಇನ್ನೊಂದೆಡೆ ಬಿಜೆಪಿ (BJP) ಪಾಳೆಯದಲ್ಲೂ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಪಕ್ಷದಲ್ಲಿನ ಮಹತ್ವದ ಬದಲಾವಣೆ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ದೆಹಲಿ ಹೋಗಿ ಬಮದ ಬಳಿಕ ಕೆಲ ಬದಲಾವಣೆಯಾಗಲಿವೆ ಎನ್ನುವ ಮಾತುಗಳನ್ನಾಡಿದ್ದು. ಇನ್ನು ವಿಪಕ್ಷ ನಾಯಕ ಆರ್ ಅಶೋಕ್…

Read More
ಕಾಲು ಹಿಡಿದು ಬೇಡಿಕೊಂಡರೂ ಬಿಡಲಿಲ್ಲ; ಕೊಲ್ಕತ್ತಾ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಹೇಳಿಕೆ

ಕಾಲು ಹಿಡಿದು ಬೇಡಿಕೊಂಡರೂ ಬಿಡಲಿಲ್ಲ; ಕೊಲ್ಕತ್ತಾ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಹೇಳಿಕೆ

ಕೊಲ್ಕತ್ತಾ, ಜೂನ್ 27: ಬುಧವಾರ ತಡರಾತ್ರಿ ಪಶ್ಚಿಮ ಬಂಗಾಳದ (West Bengal) ಕೊಲ್ಕತ್ತಾ ಕಾನೂನು ಕಾಲೇಜಿನಲ್ಲಿ ಸೆಕ್ಯುರಿಟಿ ಕೊಠಡಿಯಲ್ಲಿ 24 ವರ್ಷದ ಕೊಲ್ಕತ್ತಾ ಕಾಲೇಜು ವಿದ್ಯಾರ್ಥಿನಿಯ ಮೇಲೆ ಮೂರನೇ ವ್ಯಕ್ತಿ ಅತ್ಯಾಚಾರ ನಡೆಸುತ್ತಿರುವುದನ್ನು ಇಬ್ಬರು ಪುರುಷರು ವೀಕ್ಷಿಸಿದ್ದರು. ಸೆಕ್ಯುರಿಟಿಯನ್ನು ಹೊರಹೋಗುವಂತೆ ಬೆದರಿಸಿದ ನಂತರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಈ ಘಟನೆಯ ಬಗ್ಗೆ ದೂರಿನಲ್ಲಿ ವಿವರ ನೀಡಿರುವ ಸಂತ್ರಸ್ತೆ, ನಾನು ಕಾಲು ಹಿಡಿದು ಬೇಡಿಕೊಂಡರೂ ಅವರು ಬಿಡಲಿಲ್ಲ ಎಂದಿದ್ದಾರೆ. ಗುರುವಾರ ಸಂಜೆ ಸಲ್ಲಿಸಿದ ದೂರಿನಲ್ಲಿ ಆಡಳಿತಾರೂಢ…

Read More
ರೆಡ್‌ & ವೈಟ್‌ ಲುಕ್‌ನಲ್ಲಿ ಸ್ಟೈಲಿಶ್ ಆದ ಕಾಂತಾರ ಬ್ಯೂಟಿ: ಅಂದಗಾತಿ ಕಣ್ಣಾ ತುಂಬಾ… ನೆಟ್ಟಿಗರು ಏನಂದ್ರು?

ರೆಡ್‌ & ವೈಟ್‌ ಲುಕ್‌ನಲ್ಲಿ ಸ್ಟೈಲಿಶ್ ಆದ ಕಾಂತಾರ ಬ್ಯೂಟಿ: ಅಂದಗಾತಿ ಕಣ್ಣಾ ತುಂಬಾ… ನೆಟ್ಟಿಗರು ಏನಂದ್ರು?

<p>ಸಪ್ತಮಿ ಗೌಡ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಇದೀಗ ಅವರ ಸ್ಟೈಲಿಶ್​ ಲುಕ್​ನಲ್ಲಿ ಮಿಂಚುತ್ತಿದ್ದು, ಹೊಸ ಅವತಾರ ನೋಡಿದ ಫ್ಯಾನ್ಸ್​ ಸಖತ್ ಖುಷ್ ಆಗಿದ್ದಾರೆ.</p><img><p>ಕಾಂತಾರ ಚೆಲುವೆ ಸಪ್ತಮಿ ಗೌಡ ಇದೀಗ ಕನ್ನಡದ ಜೊತೆ ಜೊತೆಗೆ ಪರ ಭಾಷೆ ಸಿನಿಮಾಗಳಲ್ಲೂ ಬ್ಯುಸಿ ಆಗಿದ್ದಾರೆ. ಸೂಪರ್ ಸ್ಲಿಮ್ ಆಗಿರುವ ಸಪ್ತಮಿ ಗೌಡ ಇದೀಗ ಹೊಸ ಫೋಟೋಸ್‌ಗಳನ್ನು ಹಂಚಿಕೊಂಡಿದ್ದಾರೆ.</p><img><p>ಸಪ್ತಮಿ ಗೌಡ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಕಾಂತಾರ ಚೆಲುವೆಗೆ ಇದೀಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಕೂಡ ಹೆಚ್ಚಿದೆ….

Read More
ಭಾರಿ ಮಳೆಯಿಂದ ನಾಳೆ ಕರ್ನಾಟಕದ ಈ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಘೋಷಣೆ | Kodagu Rains District Administration Declares Holiday For Schools And Colleges On June 27

ಭಾರಿ ಮಳೆಯಿಂದ ನಾಳೆ ಕರ್ನಾಟಕದ ಈ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಘೋಷಣೆ | Kodagu Rains District Administration Declares Holiday For Schools And Colleges On June 27

ಕರ್ನಾಟಕದ ಹಲವು ಜಿಲ್ಲೆಗಲ್ಲಿ ಭಾರಿ ಮಳೆಯಾಗುತ್ತಿದೆ. ಇದರ ಪರಿಣಾಮ ಕಳೆದ ಕೆಲ ದಿನಗಳಿಂದ ಕೆಲ ಜಿಲ್ಲೆಗಳ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಇದೀಗ ಮಳೆ ಮುಂದುವರಿದ ಕಾರಣ ರಾಜ್ಯದ ಈ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.  ಕೊಡಗು (ಜೂ.27) ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಇತ್ತ ಚಿಕ್ಕಮಗಳೂರು, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇದರ ಪರಿಣಾಮ ಕಳೆದ ಕೆಲ ದಿನಗಳಿಂದ ಶಾಲಾ ಕಾಲೇಜಿಗೆ ಕೆಲ ಜಿಲ್ಲೆಗಳಲ್ಲಿ ರಜೆ…

Read More
ಯಾವ ದೇವದೇವತೆಗಳಿಗೆ ನಿಮ್ಮ ಜನ್ಮರಾಶಿ ಇಷ್ಟ, ನಿಮಗೆ ಕೃಪೆ ಮಾಡುವ ದೇವತೆ ಯಾರು, ಇಲ್ಲಿ ನೋಡಿ! | Which God Goddess Loves Your Zodiac Bni

ಯಾವ ದೇವದೇವತೆಗಳಿಗೆ ನಿಮ್ಮ ಜನ್ಮರಾಶಿ ಇಷ್ಟ, ನಿಮಗೆ ಕೃಪೆ ಮಾಡುವ ದೇವತೆ ಯಾರು, ಇಲ್ಲಿ ನೋಡಿ! | Which God Goddess Loves Your Zodiac Bni

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ರಾಶಿಯವರನ್ನು ಒಬ್ಬ ದೇವತೆ ರಕ್ಷಿಸುತ್ತಾರೆ. ಈ ಲೇಖನದಲ್ಲಿ, ಯಾವ ರಾಶಿಯವರನ್ನು ಯಾವ ದೇವತೆ ರಕ್ಷಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ರಾಶಿಗೆ ಸಂಬಂಧಿಸಿದ ದೇವರನ್ನು ತಿಳಿದು ಪೂಜಿಸಿ. ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಇರುವ, ನಮ್ಮ ಜೀವನಕ್ಕೆ ಮುಖ್ಯವಾದ ಒಂದು ಸಂಗತಿ ಎಂದರೆ ಗ್ರಹಗಳು ಹಾಗೂ ದೇವತೆಗಳು ನಿಮ್ಮ ಜನ್ಮರಾಶಿಗೆ ಅನುಗುಣವಾಗಿ ನಿಮ್ಮ ಬದುಕಿನಲ್ಲಿ ಹೇಗೆ ವರ್ತಿಸುತ್ತಾರೆ ಎಂದು ನಿಖರವಾಗಿ ತಿಳಿದುಕೊಳ್ಳಬಹುದು. ಯಾವ ರಾಶಿಗಳ ಜನರು ಹೇಗೆ ವರ್ತಿಸುತ್ತಾರೆ, ಅವರ ಗುಣ ಸ್ವಭಾವ ಹೇಗಿರುತ್ತದೆ…

Read More
ಬೆಂಗಳೂರು ಕಾಲ್ತುಳಿತ: ಪೊಲೀಸರನ್ನ ಸಸ್ಪೆಂಡ್ ಮಾಡಿದ್ದಕ್ಕೆ​ ಸಿಎಂ ಬೇಸರ…ಸಭೆ ಇನ್​ಸೈಡ್​ ಡಿಟೇಲ್ಸ್

ಬೆಂಗಳೂರು ಕಾಲ್ತುಳಿತ: ಪೊಲೀಸರನ್ನ ಸಸ್ಪೆಂಡ್ ಮಾಡಿದ್ದಕ್ಕೆ​ ಸಿಎಂ ಬೇಸರ…ಸಭೆ ಇನ್​ಸೈಡ್​ ಡಿಟೇಲ್ಸ್

ಪೊಲೀಸ್​ ಇಲಾಖೆಯೊಂದಿಗೆ ಸಿಎಂ ಸಿದ್ದಾರಾಮಯ್ಯ ಸಭೆ ಬೆಂಗಳೂರು, ಜೂನ್​ 27: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಶುಕ್ರವಾರ (ಜೂ.27) ಪೊಲೀಸ್ ಇಲಾಖೆಯ​ ಪ್ರಗತಿ ಪರಿಶೀಲನಾ ಸಭೆ (Police Department) ನಡೆಸಿದರು. ಸಭೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಸಂಭವಿಸಿದ ಕಾಲ್ತುಳಿತವನ್ನು ಪ್ರಸ್ತಾಪಿಸಿ, ಅಂದು ಪೊಲೀಸರು ನಡೆದುಕೊಂಡ ಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಕಾಲ್ತುಳಿತ ದಿನ‌ ಮಧ್ಯಾಹ್ನ 3.50ಕ್ಕೆ ಸಾವುಗಳು ಸಂಭವಿಸಿದವು. ಆದರೂ ಸರಿಯಾದ ಮಾಹಿತಿ ನನಗೆ (ಸಿದ್ದರಾಮಯ್ಯ) ಕೊಟ್ಟಿರಲಿಲ್ಲ, ಇದು ತಪ್ಪಲ್ವಾ? ಸಂಜೆ 5:45ಕ್ಕೆ ನಾನಾಗೇ ಕೇಳಿದಾಗ ಒಂದೇ…

Read More
IND vs ENG: ಭಾರತ- ಇಂಗ್ಲೆಂಡ್‌ ನಡುವೆ ಜೂನ್ 28 ರಿಂದ ಟಿ20 ಸರಣಿ ಆರಂಭ

IND vs ENG: ಭಾರತ- ಇಂಗ್ಲೆಂಡ್‌ ನಡುವೆ ಜೂನ್ 28 ರಿಂದ ಟಿ20 ಸರಣಿ ಆರಂಭ

ಪ್ರಸ್ತುತ ಇಂಗ್ಲೆಂಡ್​ನಲ್ಲಿ ಭಾರತದ ವಿವಿಧ ಕ್ರಿಕೆಟ್ ತಂಡಗಳು ಸರಣಿಯಲ್ಲಿ ನಿರತವಾಗಿವೆ. ಒಂದೆಡೆ ಭಾರತದ ಪುರುಷರ ತಂಡ ಟೆಸ್ಟ್ ಸರಣಿ ಆಡುತ್ತಿದ್ದರೆ, ಮತ್ತೊಂದೆಡೆ ಮಿಶ್ರ ಅಂಗವಿಕಲರ ತಂಡ ಕೂಡ ಸರಣಿಯಲ್ಲಿ ಭಾಗಿಯಾಗಿದೆ. ಇವೆರಡರ ಜೊತೆಗೆ ಇಂದಿನಿಂದ 19 ವರ್ಷದೊಳಗಿನವರ ಯೂತ್ ಏಕದಿನ ಸರಣಿ ಕೂಡ ಉಭಯ ದೇಶಗಳ ತಂಡಗಳ ನಡುವೆ ಆರಂಭವಾಗಿದೆ. ನಾಳೆಯಿಂದ ಭಾರತದ ಮಹಿಳೆಯರ ತಂಡವೂ (India Women’s Cricket) ಸಹ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿದೆ. ವಾಸ್ತವವಾಗಿ ಭಾರತ ಮಹಿಳಾ ತಂಡವು ಜೂನ್ 28 ರಿಂದ ಪ್ರಾರಂಭವಾಗಲಿರುವ…

Read More