Headlines
ಹಾರಲು ಯಾರ ಅನುಮತಿಯೂ ಕೇಳಬೇಡಿ, ರೆಕ್ಕೆ ನಿಮ್ಮದು; ಖರ್ಗೆ ಟೀಕೆ ಬೆನ್ನಲ್ಲೇ ಶಶಿ ತರೂರ್ ಮಾರ್ಮಿಕ ಪೋಸ್ಟ್

ಹಾರಲು ಯಾರ ಅನುಮತಿಯೂ ಕೇಳಬೇಡಿ, ರೆಕ್ಕೆ ನಿಮ್ಮದು; ಖರ್ಗೆ ಟೀಕೆ ಬೆನ್ನಲ್ಲೇ ಶಶಿ ತರೂರ್ ಮಾರ್ಮಿಕ ಪೋಸ್ಟ್

ನವದೆಹಲಿ, ಜೂನ್ 25: ಕಾಂಗ್ರೆಸ್ ಹೈಕಮಾಂಡ್ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದನ್ನು ಅವರೇ 2-3 ದಿನಗಳ ಹಿಂದೆ ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಆದರೆ, ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಿರುವ ಶಶಿ ತರೂರ್ ಪ್ರಧಾನಿ ಮೋದಿಯವರನ್ನು (PM Narendra Modi) ಪದೇಪದೆ ಹೊಗಳುತ್ತಿರುವುದನ್ನು ಕಾಂಗ್ರೆಸ್ ನಾಯಕರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಪತ್ರಿಕೆಯೊಂದಕ್ಕೆ ಬರೆದ ಅಂಕಣದಲ್ಲಿ ಶಶಿ ತರೂರ್ “ಪ್ರಧಾನಿ ಮೋದಿ ಭಾರತದ ದೊಡ್ಡ ಆಸ್ತಿ. ಮೋದಿಯವರ ಶಕ್ತಿ,…

Read More
ತಿರುಪತಿ ತಿಮ್ಮಪ್ಪನ ಏಳು ಬೆಟ್ಟಗಳಿಗೆ ಏಳು ದಾರಿಗಳು.. ನೀವು ಎಂದಾದರೂ ಈ ದಾರಿಗಳಲ್ಲಿ ಹೋಗಿದ್ದೀರಾ?

ತಿರುಪತಿ ತಿಮ್ಮಪ್ಪನ ಏಳು ಬೆಟ್ಟಗಳಿಗೆ ಏಳು ದಾರಿಗಳು.. ನೀವು ಎಂದಾದರೂ ಈ ದಾರಿಗಳಲ್ಲಿ ಹೋಗಿದ್ದೀರಾ?

<p>ಕಲಿಯುಗ ದೇವರು ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಬರುತ್ತಾರೆ. ಹೆಚ್ಚಿನವರು ನಡೆದುಕೊಂಡು ಹೋಗುವ ದಾರಿಯನ್ನೇ ಆರಿಸಿಕೊಳ್ಳುತ್ತಾರೆ. ಅಲಿಪಿರಿ, ಶ್ರೀವಾರಿ ಮೆಟ್ಟು ನಡೆದಾರಿಗಳ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಇನ್ನೂ ಕೆಲವು ಗೊತ್ತಿಲ್ಲದ ದಾರಿಗಳಿವೆ.</p><img><p>ಜೀವನದಲ್ಲಿ ಒಮ್ಮೆಯಾದರೂ ದರ್ಶನ ಮಾಡಬೇಕೆಂದುಕೊಳ್ಳುವ ಪುಣ್ಯಕ್ಷೇತ್ರಗಳಲ್ಲಿ ತಿರುಮಲ ತಿರುಪತಿ ಒಂದು. ಸ್ವಾಮಿ ದರ್ಶನಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಬರುತ್ತಾರೆ. ಅಲಿಪಿರಿ, ಶ್ರೀವಾರಿ ಮೆಟ್ಟು ಹೊರತಾಗಿ ಇನ್ನೂ ಕೆಲವು ದಾರಿಗಳಿವೆ.</p><img><p>ಹೆಚ್ಚಿನ ಭಕ್ತರು ನಡೆದು ಬರುವ ದಾರಿ ಅಲಿಪಿರಿ. ತಿರುಪತಿ ರೈಲ್ವೆ ನಿಲ್ದಾಣ,…

Read More
ಫ್ಯಾಕ್ಟರಿಯಲ್ಲಿ ಐಸ್‌ಕ್ರೀಂ ಹೇಗೆ ತಯಾರಿಸ್ತಾರೆ ಗೊತ್ತಾ, ನೋಡಿದ್ಮೇಲೆ ಬೇಕು ಅಂತ ಯಾವತ್ತೂ ಕೇಳೋದಿಲ್ಲ! | Inside The Factory Making Of 5 Rs And 10 Rs Ice Creams Goes Viral

ಫ್ಯಾಕ್ಟರಿಯಲ್ಲಿ ಐಸ್‌ಕ್ರೀಂ ಹೇಗೆ ತಯಾರಿಸ್ತಾರೆ ಗೊತ್ತಾ, ನೋಡಿದ್ಮೇಲೆ ಬೇಕು ಅಂತ ಯಾವತ್ತೂ ಕೇಳೋದಿಲ್ಲ! | Inside The Factory Making Of 5 Rs And 10 Rs Ice Creams Goes Viral

ವಿವಿಧ ಫ್ಲೇವರ್‌ಗಳಲ್ಲಿ ಬರುವ ಐಸ್ ಕ್ರೀಮ್‌ಗಳನ್ನು ಕಾರ್ಖಾನೆಯಲ್ಲಿ ಹೇಗೆ ತಯಾರಿಸಲಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?. ಬಾಲ್ಯದ ನೆನಪುಗಳನ್ನು ಮರಳಿ ತರುವ ಅನೇಕ ವಿಷಯಗಳಿವೆ. ಅವುಗಳಲ್ಲಿ ಒಂದು ಐಸ್ ಕ್ರೀಮ್. ಅದು ಕೂಡ ಬಾರ್. ನಾವೆಲ್ಲರೂ ಕೇವಲ 2 ರೂಪಾಯಿಗೆ ಖರೀದಿಸುತ್ತಿದ್ದ ಆ ಐಸ್ ಕ್ರೀಮ್ ಬೆಲೆ ಈಗ ಹೆಚ್ಚಾಗಿದೆ. ಇಂದು ಅದು 5-10 ರೂಪಾಯಿಗಳಿಗೆ ಲಭ್ಯವಿದೆ. ಈಗ್ಯಾಕೆ ಆ ವಿಷಯ ಅಂತೀರಾ, ಈ ಐಸ್ ಕ್ರೀಮ್ ಹೇಗೆ ತಯಾರಿಸುತ್ತಾರೆಂದು ನಿಮಗೆ ತಿಳಿದಿದೆಯೇ? . ಏಕೆಂದರೆ ಯಾರೂ…

Read More
Harmukh Movie: ಕನ್ನಡ ಹಾಗೂ ಕಾಶ್ಮೀರಿ ಭಾಷೆಯಲ್ಲಿರುವ ಹರ್ಮುಖ್ ಭಾವೈಕ್ಯತೆಯ ಸಿನಿಮಾ: ನಾಗಾಭರಣ | A Film Of Harmonious Harmukh Between Kannada And Kashmiri Says Nagabharana Gvd

Harmukh Movie: ಕನ್ನಡ ಹಾಗೂ ಕಾಶ್ಮೀರಿ ಭಾಷೆಯಲ್ಲಿರುವ ಹರ್ಮುಖ್ ಭಾವೈಕ್ಯತೆಯ ಸಿನಿಮಾ: ನಾಗಾಭರಣ | A Film Of Harmonious Harmukh Between Kannada And Kashmiri Says Nagabharana Gvd

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮುಂತ್ರಿ ಫಾರೂಕ್‌ ಅಬ್ದುಲ್ಲಾ ಪಾಲ್ಗೊಳ್ಳುತ್ತಿದ್ದಾರೆ. ಕನ್ನಡದ ಅಶೋಕ್‌ ಕಶ್ಯಪ್‌ ಕತೆ ಬರೆದು ನಿರ್ದೇಶಿಸಿರುವ ಈ ಸಿನಿಮಾದಲ್ಲಿ ನಾಗಾಭರಣ, ಸೀತಾ ಕೋಟೆ ಮುಖ್ಯ ಪಾತ್ರದಲ್ಲಿದ್ದಾರೆ. ಕನ್ನಡ ಹಾಗೂ ಕಾಶ್ಮೀರಿ ಭಾಷೆಯಲ್ಲಿ ಮೂಡಿಬರುತ್ತಿರುವ ‘ಹರ್ಮುಖ್‌’ ಸಿನಿಮಾ ಇಂದು (ಜೂ.25) ಕಾಶ್ಮೀರದಲ್ಲಿ ಪ್ರೀಮಿಯರ್‌ ಆಗುತ್ತಿದೆ. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮುಂತ್ರಿ ಫಾರೂಕ್‌ ಅಬ್ದುಲ್ಲಾ ಪಾಲ್ಗೊಳ್ಳುತ್ತಿದ್ದಾರೆ. ಕನ್ನಡದ ಅಶೋಕ್‌ ಕಶ್ಯಪ್‌ ಕತೆ ಬರೆದು ನಿರ್ದೇಶಿಸಿರುವ ಈ ಸಿನಿಮಾದಲ್ಲಿ ನಾಗಾಭರಣ, ಸೀತಾ ಕೋಟೆ ಮುಖ್ಯ ಪಾತ್ರದಲ್ಲಿದ್ದಾರೆ. ಕನ್ನಡಿಗ ಸೋನಲ್‌ ನಾಯಕನಾಗಿದ್ದಾರೆ….

Read More
ದಿಲ್ಲಿಯಿಂದ ಮಹತ್ವದ ವಿಷಯ ಹೊತ್ತು ತಂದ ವಿಜಯೇಂದ್ರ, ಬಿಜೆಪಿಯಲ್ಲಿ ಬದಲಾವಣೆ ಪರ್ವ

ದಿಲ್ಲಿಯಿಂದ ಮಹತ್ವದ ವಿಷಯ ಹೊತ್ತು ತಂದ ವಿಜಯೇಂದ್ರ, ಬಿಜೆಪಿಯಲ್ಲಿ ಬದಲಾವಣೆ ಪರ್ವ

ಬೆಂಗಳೂರು, (ಜೂನ್ 25): ಕರ್ನಾಟಕ ಬಿಜೆಪಿಯಲ್ಲಿ (Karnataka BJP) ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ್ (R Ashoka) ದೆಹಲಿ (Delhi) ತೆರಳಿದ ಬೆನ್ನಲ್ಲೇ ಅವರ ಹಿಂದೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಸಹ ವಿಮಾನ ಏರಿ ದಲ್ಲಿ ತಲುಪ್ಪಿದ್ದರು. ಇದೀಗ ವಿಜಯೇಂದ್ರ ದೆಹಲಿಯಿಂದ ಇಂದು (ಜೂನ್ 25) ಸಂಜೆ ಬೆಂಗಳೂರಿಗೆ ವಾಪಸ್ ಆಗಿದ್ದು, ಮಹತ್ವದ ವಿಷಯಗಳನ್ನು ಹೊತ್ತು ತಂದಿದ್ದಾರೆ. ಇನ್ನು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಬಿಜೆಪಿ ರಾಜ್ಯ ಪದಾಧಿಕಾರಿಗಳ…

Read More
ಕಪಿಲ್ ದೇವ್ ಪುತ್ರಿಯ Untold Story: ಅಮಿಯಾ ದೇವ್ ಬಗೆಗಿನ ಇಂಟ್ರೆಸ್ಟಿಂಗ್ ಡೀಟೈಲ್ಸ್ | Kapil Dev Daughter Amiya Dev Chooses Filmmaking Over Cricket Assists In Film 83 Kvn

ಕಪಿಲ್ ದೇವ್ ಪುತ್ರಿಯ Untold Story: ಅಮಿಯಾ ದೇವ್ ಬಗೆಗಿನ ಇಂಟ್ರೆಸ್ಟಿಂಗ್ ಡೀಟೈಲ್ಸ್ | Kapil Dev Daughter Amiya Dev Chooses Filmmaking Over Cricket Assists In Film 83 Kvn

1983ರ ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್ ಅವರ ಪುತ್ರಿ ಅಮಿಯಾ ದೇವ್, ಕ್ರಿಕೆಟ್ ಬಿಟ್ಟು ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದಾರೆ. ’83’ ಚಿತ್ರದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ ಅಮಿಯಾ, ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದಾರೆ. 25 ಜೂನ್ 1983 ರ ದಿನವು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿದೆ. ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ತಂಡವು ಮೊದಲ ವಿಶ್ವಕಪ್ ಗೆದ್ದ ದಿನ. ಕಪಿಲ್ ದೇವ್ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಅವರು ರೋಮಿ ಭಾಟಿಯಾ…

Read More
ತನ್ನಷ್ಟಕ್ಕೆ ಸಾಗುತ್ತಿದ್ದ ಹುಲಿಗೆ ಕಲ್ಲೆಸೆದು ಕೆರಳಿಸಿದ ಗ್ರಾಮಸ್ಥರು: ಆಮೇಲೇನಾಯ್ತು ನೋಡಿ | Maharashtra People Pelt Stones At Tiger Sparking Outrage Online

ತನ್ನಷ್ಟಕ್ಕೆ ಸಾಗುತ್ತಿದ್ದ ಹುಲಿಗೆ ಕಲ್ಲೆಸೆದು ಕೆರಳಿಸಿದ ಗ್ರಾಮಸ್ಥರು: ಆಮೇಲೇನಾಯ್ತು ನೋಡಿ | Maharashtra People Pelt Stones At Tiger Sparking Outrage Online

ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ತನ್ನಷ್ಟಕ್ಕೆ ತಾನು ಸಾಗುತ್ತಿದ್ದ ಹುಲಿಯನ್ನು ಜನರು ಬೆನ್ನಟ್ಟಿ ಕಲ್ಲೆಸೆದ ಘಟನೆ ನಡೆದಿದೆ.  ಕೆಲ ಜನರಿಗೆ ಸುಮ್ಮನಿರಲಾರದೇ ಇರುವೆ ಬಿಟ್ಟುಕೊಳ್ಳುವುದು, ಸುಮ್ಮನಿರುವ ಯಾರನ್ನೋ ಕೆಣಕಿ ಅವರಿಂದ ಹೊಡೆತ ತಿನ್ನುವುದೆಂದರೆ ಅದೇನೋ ಖುಷಿ, ಅಂತಹವರು ಸುಮ್ಮನಿರುವ ಕಾಡುಪ್ರಾಣಿಗಳನ್ನು ಕೂಡ ಸುಮ್ಮನೇ ಬಿಡುವುದಿಲ್ಲ. ಅದೇ ರೀತಿ ಇಲ್ಲೊಂದು ಕಡೆ ತನ್ನಷ್ಟಕ್ಕೆ ತಾನು ಕಾಡಿನ ಮಧ್ಯೆ ಸಾಗಿ ಹೋಗುತ್ತಿದ್ದ ರಾಷ್ಟ್ರೀಯ ಪ್ರಾಣಿ ಹುಲಿಯೊಂದನ್ನು ಜನ ಹಿಂದಿನಿಂದ ಬೆನ್ನಟ್ಟುತ್ತಾ ಸಾಗಿ ಅದರ ಮೇಲೆ ಒಬ್ಬರಾದ ಮೇಲೊಬ್ಬರಂತೆ ಕಲ್ಲು ಎಸೆಯಲು ಆರಂಭಿಸಿದ್ದಾರೆ….

Read More
ಟಿಸಿಎಸ್‌, ವಿಪ್ರೋ ಇವರ್ಯಾರು ಅಲ್ಲ.. ಗರಿಷ್ಠ ವೇತನ ಪಡೆದ ಟೆಕ್‌ ಕಂಪನಿ ಸಿಇಒ ಸಾಲಿಗೆ ಸೇರಿದ ಮೋಹಿತ್‌ ಜೋಶಿ! | Mohit Joshi Becomes 3rd Highest Paid Tech Ceo Surpassing Tcs Wipro Leaders San

ಟಿಸಿಎಸ್‌, ವಿಪ್ರೋ ಇವರ್ಯಾರು ಅಲ್ಲ.. ಗರಿಷ್ಠ ವೇತನ ಪಡೆದ ಟೆಕ್‌ ಕಂಪನಿ ಸಿಇಒ ಸಾಲಿಗೆ ಸೇರಿದ ಮೋಹಿತ್‌ ಜೋಶಿ! | Mohit Joshi Becomes 3rd Highest Paid Tech Ceo Surpassing Tcs Wipro Leaders San

FY25 ರಲ್ಲಿ ಉದ್ಯೋಗಿಗಳ ಸರಾಸರಿ ಸಂಭಾವನೆಯಲ್ಲಿ ಶೇಕಡಾ 6.52 ರಷ್ಟು ಕಡಿತವಾಗಿದೆ. ಆದರೆ, ಮೋಹಿತ್‌ ಜೋಶಿಯವರ ಗಳಿಕೆಯು ಸರಾಸರಿ ಉದ್ಯೋಗಿ ವೇತನಕ್ಕಿಂತ 840.22 ಪಟ್ಟು ಹೆಚ್ಚಾಗಿದೆ.  ಬೆಂಗಳೂರು (ಜೂ.25): ಟಿಸಿಎಸ್‌ ಭಾರತದ ಅತಿದೊಡ್ಡ ಐಟಿ ಸರ್ವೀಸ್‌ ಕಂಪನಿಗಳಲ್ಲಿ ಒಂದು. ಆದರೆ, ಟೆಕ್‌ ಕಂಪನಿಗಳಲ್ಲಿ ಗರಿಷ್ಠ ವೇತನ ಪಡೆಯುವ ಸಿಇಒ ವಿಚಾರಕ್ಕೆ ಬಂದರೆ, ಈ ಕಂಪನಿಗಳು ಲೆಕ್ಕಕ್ಕೇ ಇಲ್ಲ. ಕಳೆದ ಹಣಕಾಸು ವರ್ಷವೊಂದರಲ್ಲಿ ಗರಿಷ್ಠ ವೇತನ ಪಡೆದ ಟೆಕ್‌ ಕಂಪನಿ ಸಿಇಒ ಎನ್ನುವ ದಾಖಲೆಗೆ ಟೆಕ್‌ ಮಹೀಂದ್ರಾ ಕಂಪನಿಯ…

Read More
ಅಣ್ಣಾವ್ರ ಮೊಮ್ಮಗನಿಗೆ ದುನಿಯಾ ವಿಜಿ ಆಕ್ಷನ್ ಕಟ್, ಭರದಿಂದ ಸಾಗಿದೆ ಶೂಟಿಂಗ್: ವಿಡಿಯೋ ನೋಡಿ

ಅಣ್ಣಾವ್ರ ಮೊಮ್ಮಗನಿಗೆ ದುನಿಯಾ ವಿಜಿ ಆಕ್ಷನ್ ಕಟ್, ಭರದಿಂದ ಸಾಗಿದೆ ಶೂಟಿಂಗ್: ವಿಡಿಯೋ ನೋಡಿ

ವಿನಯ್ ರಾಜ್​​ಕುಮಾರ್ (Vinay Rajkumar) ನಟನೆಯ ‘ಸಿಟಿ ಲೈಟ್ಸ್’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಸಿನಿಮಾ ಅನ್ನು ದುನಿಯಾ ವಿಜಿ (Duniya Vijay) ನಿರ್ದೇಶನ ಮಾಡುತ್ತಿದ್ದಾರೆ. ಅವರ ಪುತ್ರಿಯೇ ಸಿನಿಮಾದ ನಾಯಕಿ. ಬೆಂಗಳೂರಿನಲ್ಲೇ ಬಹುತೇಕ ಚಿತ್ರೀಕರಣ ನಡೆದಿದ್ದು, ರಾತ್ರಿ ಸಮಯ ಬೆಂಗಳೂರಿನ ಗಲ್ಲಿಗಳಲ್ಲಿ ಚಿತ್ರತಂಡ ಶೂಟಿಂಗ್ ಮಾಡುತ್ತಿದೆ. ಸಿನಿಮಾದ ಶೂಟಿಂಗ್​ ಹೇಗೆ ಸಾಗುತ್ತಿದೆ. ಇಲ್ಲಿದೆ ನೋಡಿ ವಿಡಿಯೋ… ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ Source link

Read More
Actor Srikanth Arrest: ‘ದಮ್ ಮಾರೋ ದಮ್’ ಎಂದ ನಟ ಶ್ರೀಕಾಂತ್‌ಗೆ ಎಷ್ಟು ವರ್ಷ ಜೈಲು ಶಿಕ್ಷೆ ಆಗುತ್ತೆ?

Actor Srikanth Arrest: ‘ದಮ್ ಮಾರೋ ದಮ್’ ಎಂದ ನಟ ಶ್ರೀಕಾಂತ್‌ಗೆ ಎಷ್ಟು ವರ್ಷ ಜೈಲು ಶಿಕ್ಷೆ ಆಗುತ್ತೆ?

<p>ನಟ ಶ್ರೀಕಾಂತ್ ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಬಿದ್ದು ಜೈಲಿಗೆ ಹೋಗಿದ್ದಾರೆ. ಅವರಿಗೆ ಶಿಕ್ಷೆ ಆದ್ರೆ ಎಷ್ಟು ವರ್ಷ ಜೈಲು ಅನುಭವಿಸಬೇಕಾಗುತ್ತೆ?</p><img><p>ನಟ ಶ್ರೀಕಾಂತ್ ನಿಷೇಧಿತ ಡ್ರಗ್ಸ್ ಖರೀದಿಸಿ ಬಳಸಿದ್ದಕ್ಕಾಗಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ‘ತೀಂಗ್ರೈ’ ಸಿನಿಮಾ ನಿರ್ಮಾಪಕ ಪ್ರಸಾದ್‌ನಿಂದ ಡ್ರಗ್ಸ್ ಪಡೆದು ಬಳಸುತ್ತಿದ್ದರಂತೆ.</p><img><p>ಪ್ರಸಾದ್‌ನಿಂದ ಐದು ಲಕ್ಷಕ್ಕೂ ಹೆಚ್ಚು ಹಣಕ್ಕೆ ಡ್ರಗ್ಸ್ ಖರೀದಿಸಿದ್ದ ಶ್ರೀಕಾಂತ್‌ರನ್ನು ಜೈಲಿಗೆ ಕಳಿಸಲಾಗಿದೆ. ಅಲ್ಲಿ ಎಲ್ಲಾ ಸೌಲಭ್ಯಗಳನ್ನೂ ಒದಗಿಸಲಾಗಿದೆಯಂತೆ.</p><img><p>ಜಾಮೀನು ಕೇಳಿ ಕೋರ್ಟ್‌ನಲ್ಲಿ ಶ್ರೀಕಾಂತ್ ಕಣ್ಣೀರಿಟ್ಟರಂತೆ. ಆದ್ರೆ ಜಾಮೀನು ಸಿಕ್ಕಿಲ್ಲ. ಶ್ರೀಕಾಂತ್ ತರಹ ನಟ ಕೃಷ್ಣ ಕೂಡ ಈ…

Read More