ಆಮೆಜಾನ್ ಪ್ಯಾಕೇಜಿಂಗ್‌ನಲ್ಲಿ ಬಂತು ಗುಲಾಬಿ ಚುಕ್ಕಿ; ಗ್ರಾಹಕರ ಆರ್ಡರ್‌ಗೆ ಸೇಫ್ಟಿ ಗ್ಯಾರಂಟಿ! | Amazon Introduces Pink Dot Tamper Proof Packaging To Prevent Delivery Scams Sat

ಆಮೆಜಾನ್ ಪ್ಯಾಕೇಜಿಂಗ್‌ನಲ್ಲಿ ಬಂತು ಗುಲಾಬಿ ಚುಕ್ಕಿ; ಗ್ರಾಹಕರ ಆರ್ಡರ್‌ಗೆ ಸೇಫ್ಟಿ ಗ್ಯಾರಂಟಿ! | Amazon Introduces Pink Dot Tamper Proof Packaging To Prevent Delivery Scams Sat

ಆನ್‌ಲೈನ್ ವಂಚನೆಗಳನ್ನು ತಡೆಯಲು ಆಮೆಜಾನ್ ಹೊಸ ಟ್ಯಾಂಪರ್-ಪ್ರೂಫ್ ಪ್ಯಾಕೇಜಿಂಗ್ ತಂತ್ರಜ್ಞಾನವನ್ನು ಪರಿಚಯಿಸಿದೆ. ವಿಶೇಷ ಸೀಲ್‌ಗಳು ಮತ್ತು ಬಣ್ಣ ಬದಲಾಯಿಸುವ ಡಾಟ್‌ಗಳ ಮೂಲಕ ಪ್ಯಾಕೇಜ್‌ಗಳು ಸುರಕ್ಷಿತವಾಗಿ ಗ್ರಾಹಕರಿಗೆ ತಲುಪುತ್ತವೆ ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ. ಆನ್‌ಲೈನ್ ಖರೀದಿಯಲ್ಲಿ ಮೋಸ ಮಾಡುವುದೂ ಕೂಡ ಇತ್ತೀಚೆಗೆ ಸಾಮಾನ್ಯವಾಗಿದೆ. ದುಬಾರಿ ಮೊಬೈಲ್ ಬದಲು ಸೋಪ್ ಬರುವುದು, ಲ್ಯಾಪ್‌ಟಾಪ್ ಬದಲು ಇಟ್ಟಿಗೆ ಬರುವುದು ಹೀಗೆ ಗ್ರಾಹಕರ ವಿಶ್ವಾಸ ಕಡಿಮೆಯಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವಾಗಿ ಆಮೆಜಾನ್ ಹೊಸ ತಂತ್ರಜ್ಞಾನ ಅಳವಡಿಸಿದೆ. ಆಮೆಜಾನ್‌ನಿಂದ ವಸ್ತುಗಳನ್ನು ಆರ್ಡರ್ ಮಾಡುವಾಗ, ಪ್ಯಾಕೇಜ್‌ನಲ್ಲಿ ವಿಶೇಷ…

Read More
ತಿರುಪತಿ ತಿಮ್ಮಪ್ಪನಿಗೆ ಕನ್ನಡಿಗರ ನಂದಿನಿಯೇ ಬೇಕಂತೆ; 10 ಲಕ್ಷ ಕೆಜಿ ತುಪ್ಪಕ್ಕೆ ಟಿಟಿಡಿ ಆರ್ಡರ್! | Tirupati Tirumala Devasthanam Demands 1 Million Kg Nandini Ghee Kmf Begins Bulk Supply To Ttd Sat

ತಿರುಪತಿ ತಿಮ್ಮಪ್ಪನಿಗೆ ಕನ್ನಡಿಗರ ನಂದಿನಿಯೇ ಬೇಕಂತೆ; 10 ಲಕ್ಷ ಕೆಜಿ ತುಪ್ಪಕ್ಕೆ ಟಿಟಿಡಿ ಆರ್ಡರ್! | Tirupati Tirumala Devasthanam Demands 1 Million Kg Nandini Ghee Kmf Begins Bulk Supply To Ttd Sat

TTDಯಿಂದ ಭಾರೀ ಬೇಡಿಕೆ: ಟಿಟಿಡಿಯಿಂದ ಬರೋಬ್ಬರಿ 10 ಲಕ್ಷ ಕೆಜಿ (10,00,000 ಕಿಲೋ ಗ್ರಾಂ) ನಂದಿನಿ ತುಪ್ಪಕ್ಕೆ ಬೇಡಿಕೆ ವ್ಯಕ್ತವಾಗಿದ್ದು, ಇದರಲ್ಲಿ ಮೊದಲ ಹಂತವಾಗಿ 2,50,000 ಕೆಜಿ (ಅಂದರೆ 250 ಟನ್) ತುಪ್ಪವನ್ನು ತಿರುಪತಿಗೆ ಕಳುಹಿಸಲಾಗಿದೆ. ನಿನ್ನೆ (ಜೂ 24) ಒಂದೇ ದಿನ ಈ ಪ್ರಮಾಣದ ತುಪ್ಪವನ್ನು ಕಳುಹಿಸಿರುವ KMF, ವಿಶೇಷ ಭದ್ರತೆಯ ನಡುವೆ ಈ ರವಾನೆಯನ್ನೂ ನೆರವೇರಿಸಿದೆ. Source link

Read More
ಗೆಳೆಯನ ಹೆಂಡ್ತಿ ಮೇಲೆ ಕಣ್ಣಾಕಿದ ಹುಚ್ಚು ಪ್ರೇಮಿಯ ಸಿನಿಮಾ ನೋಡಿ ಕಣ್ಣೀರಿಟ್ಟ ವೀಕ್ಷಕರು!

ಗೆಳೆಯನ ಹೆಂಡ್ತಿ ಮೇಲೆ ಕಣ್ಣಾಕಿದ ಹುಚ್ಚು ಪ್ರೇಮಿಯ ಸಿನಿಮಾ ನೋಡಿ ಕಣ್ಣೀರಿಟ್ಟ ವೀಕ್ಷಕರು!

1997ರಲ್ಲಿ ಬಿಡುಗಡೆಯಾದ ಅಮೃತವರ್ಷಿಣಿ ಸಿನಿಮಾದಲ್ಲಿ ರಮೇಶ್ ಅರವಿಂದ್, ಶರತ್ ಬಾಬು, ಸುಹಾಸಿನಿ ಮತ್ತು ನಿವೇದಿತಾ ಜೈನ್ ನಟಿಸಿದ್ದರು. ಮೊದಲ ಬಾರಿಗೆ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡರು, ಕೊನೆಗೆ ಆತನ ಮೇಲೆ ಪ್ರೇಕ್ಷಕರಿಗೆ ಕನಿಕರ ಉಂಟಾಗುತ್ತದೆ. ಚಿತ್ರದ ಪ್ರತಿಯೊಂದು ಪಾತ್ರಗಳು ನಿಮ್ಮನ್ನು ಆವರಿಸಿಕೊಳ್ಳುತ್ತವೆ. Source link

Read More
ಕಾವೇರಿ ಆರತಿ ವೇದಿಕೆಯ ಪ್ರಾಜೆಕ್ಟ್ ಪ್ಲಾನ್ ವೀಕ್ಷಿಸಿದ ಡಿಕೆ ಶಿವಕುಮಾರ್: ರೈತರ ಮನವೊಲಿಸಲು ಸಭೆ

ಕಾವೇರಿ ಆರತಿ ವೇದಿಕೆಯ ಪ್ರಾಜೆಕ್ಟ್ ಪ್ಲಾನ್ ವೀಕ್ಷಿಸಿದ ಡಿಕೆ ಶಿವಕುಮಾರ್: ರೈತರ ಮನವೊಲಿಸಲು ಸಭೆ

ಬೆಂಗಳೂರು, ಜೂನ್ 25: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​​ಎಸ್ ಡ್ಯಾಂನಲ್ಲಿ ‘ಕಾವೇರಿ ಆರತಿ’ಗೆ ರೈತರಿಂದ ವಿರೋಧ ವ್ಯಕ್ತವಾಗಿರುವ ಕಾರಣ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬುಧವಾರ ವಿಧಾನಸೌಧದಲ್ಲಿ ರೈತ ಮುಖಂಡರ ಜತೆ ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಶಾಸಕ ರಮೇಶ್ ಬಂಡಿಸಿದ್ದೇಗೌಡ, ಎಂಎಲ್​​ಸಿ ದಿನೇಶ್‌ಗೂಳಿಗೌಡ ಭಾಗಿಯಾದರು. ಡಿಕೆ ಶಿವಕುಮಾರ್, ರೈತ ಮುಖಂಡರ ಮನವೊಲಿಸುವ ಪ್ರಯತ್ನ ಮಾಡಿದರು. ಇದೇ ವೇಳೆ, ಕಾವೇರಿ ಆರತಿ ವೇದಿಕೆಯ ಪ್ರಾಜೆಕ್ಟ್ ಪ್ಲಾನ್ ವೀಕ್ಷಿಸಿದರು. ವಿಡಿಯೋ…

Read More
ಹುಬ್ಬೇರಿಸುತ್ತಿದೆ ಸೀತಾರೆ ಜಮೀನ್ ಪರ್ 5ನೇ ದಿನದ ಕಲೆಕ್ಷನ್; ನಿರ್ಮಾಪಕರು ಫುಲ್ ಖುಷ್!

ಹುಬ್ಬೇರಿಸುತ್ತಿದೆ ಸೀತಾರೆ ಜಮೀನ್ ಪರ್ 5ನೇ ದಿನದ ಕಲೆಕ್ಷನ್; ನಿರ್ಮಾಪಕರು ಫುಲ್ ಖುಷ್!

‘ಸೀತಾರೆ ಜಮೀನ್ ಪರ್’ ಬಗ್ಗೆ ಆರ್. ಪ್ರಸನ್ನ ನಿರ್ದೇಶನದ ‘ಸೀತಾರೆ ಜಮೀನ್ ಪರ್’ 2007 ರಲ್ಲಿ ಬಿಡುಗಡೆಯಾದ ‘ತಾರೆ ಜಮೀನ್ ಪರ್’ ನ ಉತ್ತರಭಾಗವಾಗಿದೆ. ಆಮೀರ್ ಖಾನ್ ಜೊತೆಗೆ, ಚಿತ್ರದಲ್ಲಿ ಜೆನೆಲಿಯಾ ಡಿಸೋಜಾ, ಗುರ್ಪಾಲ್ ಸಿಂಗ್, ಡಾಲಿ ಅಹ್ಲುವಾಲಿಯಾ, ಬ್ರಿಜೇಂದ್ರ ಕಲಾ, ದೀಪ್ರಾಜ್ ರಾಣಾ, ತರಣ ರಾಜಾ, ರೋಶ್ ದತ್ತಾ, ಗೋಪಿ ಕೃಷ್ಣನ್ ವರ್ಮಾ, ವೇದಾಂತ್ ಶರ್ಮಾ, ನಮನ್ ಮಿಶ್ರಾ, ರಿಷಿ ಶಹಾನಿ, ರಿಷಭ್ ಜೈನ್, ಆಶಿಶ್ ಪೆಂಡ್ಸೆ, ಸನ್ವಿತ್ ದೇಸಾಯಿ, ಸಿಮ್ರಾನ್ ಮಂಗೆಶ್ಕರ್ ಮತ್ತು ಆಯುಷ್…

Read More
ಸ್ಪರ್ಧೆ ಇಲ್ಲದೆ ಮುನ್ನುಗ್ಗುತ್ತಿರುವ ಏಕೈಕ ಕಂಪನಿ ಫೆವಿಕಾಲ್ ! ಪ್ಯೂನ್ ಕೆಲ್ಸ ಮಾಡ್ತಿದ್ದ ವ್ಯಕ್ತಿಯ ಸಕ್ಸಸ್ ಸ್ಟೋರಿ | Inspiring Journey Of Fevicol Founder Balvant Parekh

ಸ್ಪರ್ಧೆ ಇಲ್ಲದೆ ಮುನ್ನುಗ್ಗುತ್ತಿರುವ ಏಕೈಕ ಕಂಪನಿ ಫೆವಿಕಾಲ್ ! ಪ್ಯೂನ್ ಕೆಲ್ಸ ಮಾಡ್ತಿದ್ದ ವ್ಯಕ್ತಿಯ ಸಕ್ಸಸ್ ಸ್ಟೋರಿ | Inspiring Journey Of Fevicol Founder Balvant Parekh

ಒಂದು ಬ್ಯುಸಿನೆಸ್ ನಲ್ಲಿ ಸಕ್ಸಸ್ ಸಿಗ್ಬೇಕು ಅಂದ್ರೆ ಪರಿಶ್ರಮ ಅಗತ್ಯ. ತಾಳ್ಮೆ ಇಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಫೆವಿಕ್ವಿಕ್ ಕಂಪನಿ ಮಾಲೀಕ ಇವೆರಡ ಜೊತೆ ಮಾರುಕಟ್ಟೆಗೆ ಏನು ಅಗತ್ಯವ ಎಂಬುದನ್ನು ತಿಳಿದು ಹೆಜ್ಜೆಯಿಟ್ಟಿದ್ದು, ಯಶಸ್ವಿನ ಮೆಟ್ಟಿಲೇರಲು ಸಾಧ್ಯವಾಗಿದೆ.  ಗಮ್ ಅಂದಾಗ ಮೊದಲು ನೆನಪಿಗೆ ಬರೋದು ಫೆವಿಕಾಲ್. ಈಗ ನಾನಾ ಬಗೆಯ ಗಮ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ರೂ ಜನರ ಮೊದಲ ಆಯ್ಕೆ ಫೆವಿಕಾಲ್. ಅಜ್ಜನಿಂದ ಮೊಮ್ಮಕ್ಕಳವರೆಗೆ ಮನೆಯ ಎಲ್ಲರ ಬಾಯಿಂದ ಬರೋದು ಇದೊಂದೆ ಗಮ್ ಹೆಸರು. ಬಹುತೇಕ ಎಲ್ಲ ಫರ್ನಿಚರ್…

Read More
ಈ 4 ದಿನಾಂಕಗಳಲ್ಲಿ ಜನಿಸಿದವರು ಚಂದ್ರನ ಮಕ್ಕಳು, ಅವರು ಬುದ್ಧಿವಂತರು

ಈ 4 ದಿನಾಂಕಗಳಲ್ಲಿ ಜನಿಸಿದವರು ಚಂದ್ರನ ಮಕ್ಕಳು, ಅವರು ಬುದ್ಧಿವಂತರು

<p>ಪ್ರತಿಯೊಬ್ಬ ವ್ಯಕ್ತಿಯ ಜನ್ಮ ದಿನಾಂಕದಿಂದ ಪಡೆದ ಸಂಖ್ಯೆಯು ಅವನ ಬಗ್ಗೆ ಪ್ರಮುಖ ಮಾಹಿತಿಯನ್ನು ನೀಡುತ್ತದೆ.</p><p>&nbsp;</p><img><p>ಸಂಖ್ಯಾಶಾಸ್ತ್ರದಲ್ಲಿ ಉಲ್ಲೇಖಿಸಲಾದ ಮೂಲ ಸಂಖ್ಯೆಗಳನ್ನು ವ್ಯಕ್ತಿಯ ಜನ್ಮ ದಿನಾಂಕದಿಂದ ಪಡೆಯಲಾಗುತ್ತದೆ. ಇದಕ್ಕಾಗಿ, ಜನ್ಮ ದಿನಾಂಕದ ಅಂಕೆಗಳನ್ನು ಒಟ್ಟಿಗೆ ಸೇರಿಸುವ ಮೂಲಕ ಒಂದೇ ಸಂಖ್ಯೆಯನ್ನು ಪಡೆಯಲಾಗುತ್ತದೆ. ಈ ಸಂಖ್ಯೆಯು ವ್ಯಕ್ತಿಯ ವ್ಯಕ್ತಿತ್ವ, ಜೀವನ ಮತ್ತು ಭವಿಷ್ಯ ಹೇಗಿದೆ ಎಂಬುದನ್ನು ನಮಗೆ ತಿಳಿಸುತ್ತದೆ. ಇಂದು ಬೇರೆ ಬೇರೆ ದಿನಾಂಕಗಳಲ್ಲಿ ಜನಿಸಿದ ಕೆಲವು ಜನರ ಬಗ್ಗೆ ತಿಳಿದುಕೊಳ್ಳೋಣ.</p><img><p>ಯಾವುದೇ ತಿಂಗಳ 2, 11, 20 ಮತ್ತು 29 ರಂದು…

Read More
Video: ಹೆಂಡ್ತಿರು ಕಾಲ್‌ ಮಾಡಿ ಐ ಲವ್‌ ಯು ಹೇಳಿದಾಗ ಗಂಡಂದಿರ ರಿಯಾಕ್ಷನ್‌ ಹೇಗಿತ್ತು ನೋಡಿ

Video: ಹೆಂಡ್ತಿರು ಕಾಲ್‌ ಮಾಡಿ ಐ ಲವ್‌ ಯು ಹೇಳಿದಾಗ ಗಂಡಂದಿರ ರಿಯಾಕ್ಷನ್‌ ಹೇಗಿತ್ತು ನೋಡಿ

ಗಂಡಂದಿರಿಗೆ ಫೋನ್‌ ಮಾಡಿ ಐ ಲವ್‌ ಯು ಎಂದ ಹೆಂಡ್ತಿರು ಸಂಗಾತಿಗಳು ಪ್ರೀತಿಯಲ್ಲಿರುವಾಗ ಅಥವಾ ಮದುವೆಯಾದ ಹೊಸತರಲ್ಲಿ ಪ್ರತಿನಿತ್ಯ ಐ ಲವ್‌ ಯು ಅಂತೆಲ್ಲಾ ಹೇಳೋದು ಕಾಮನ್‌ ಆಗಿರುತ್ತೆ. ಆದ್ರೆ ಸಮಯ ಕಳೆದಂತೆ ಹೆಂಡತಿ ಪ್ರತಿನಿತ್ಯ ಗಂಡನಿಗೆ ಅಥವಾ ಗಂಡ ಹೆಂಡತಿಗೆ (Husband and Wife)  “ಐ ಲವ್‌ ಯೂ” (I love you) ಎಂದು ಪ್ರೀತಿ ತೋರಿಸುವುದು ಕಮ್ಮಿಯಾಗುತ್ತಾ ಬರುತ್ತದೆ. ಹೀಗೆ ಆಗೊಮ್ಮೆ ಹೀಗೊಮ್ಮೆ ಐ ಲವ್‌ ಯೂ ಹೇಳಿದ್ರೂ ಸಂಗಾತಿಗಳು ಒಮ್ಮೆಲೆ ಶಾಕ್‌ ಆಗಿ…

Read More
ಕರಿಷ್ಮಾ ತಿರಸ್ಕರಿಸಿದ ಸಿನಿಮಾಗಳು ಸೂಪರ್ ಹಿಟ್ ಅಗ್ಬಿಡ್ತು ಯಾಕೆ..? ಯಾವುದು ಆ ಸಿನಿಮಾ ನೋಡಿ..!

ಕರಿಷ್ಮಾ ತಿರಸ್ಕರಿಸಿದ ಸಿನಿಮಾಗಳು ಸೂಪರ್ ಹಿಟ್ ಅಗ್ಬಿಡ್ತು ಯಾಕೆ..? ಯಾವುದು ಆ ಸಿನಿಮಾ ನೋಡಿ..!

ಕರಿಷ್ಮಾ ಕಪೂರ್ ತಿರಸ್ಕರಿಸಿದ 7 ಸಿನಿಮಾಗಳಲ್ಲಿ 6 ಬ್ಲಾಕ್ ಬಸ್ಟರ್ ಆಗಿವೆ. ಒಂದರ ಮೂರನೇ ಭಾಗ ಬರ್ತಿದೆ!<img>ಕಪೂರ್ ಕುಟುಂಬದ ಕರಿಷ್ಮಾ ಈಗ ಸಿನಿಮಾಗಳಲ್ಲಿ ಕಡಿಮೆ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಒಂದು ಕಾಲದಲ್ಲಿ ಸಿಲ್ವರ್ ಸ್ಕ್ರೀನ್ ನಲ್ಲಿ ಮಿಂಚುತ್ತಿದ್ದರು. ಅವರು ತಿರಸ್ಕರಿಸಿದ ಸಿನಿಮಾಗಳ ಬಗ್ಗೆ ತಿಳಿಯೋಣ.<img>ಶಾರುಖ್ ಖಾನ್ ‘ಅಶೋಕ’ ಚಿತ್ರಕ್ಕೆ ಮೊದಲ ಆಯ್ಕೆ ಕರಿಷ್ಮಾ. ಆದರೆ ಅವರು ತಿರಸ್ಕರಿಸಿದರು. ನಂತರ ಆ ಪಾತ್ರದಲ್ಲಿ ಕರೀನಾ ಕಪೂರ್ ನಟಿಸಿದರು.<img>’ಕರಣ್ ಅರ್ಜುನ್’ ಚಿತ್ರದಲ್ಲಿ ಮಮತಾ ಕುಲಕರ್ಣಿ ಪಾತ್ರ ಮೊದಲು ಕರಿಷ್ಮಾಗೆ ಆಫರ್ ಆಗಿತ್ತು….

Read More
ಮಂಗಳೂರು RTO ಕಾರು ತೆರಿಗೆ ವಂಚನೆ: ಕೋಟಿ ಕಾರಿಗೆ ಲಕ್ಷದ ನಕಲಿ ದಾಖಲೆ | Mangaluru RTO Fraud case | Latest News today | Mangaluru Rto Tax Fraud Exposed Fake Documents Created For Cars Worth Crores Rav

ಮಂಗಳೂರು RTO ಕಾರು ತೆರಿಗೆ ವಂಚನೆ: ಕೋಟಿ ಕಾರಿಗೆ ಲಕ್ಷದ ನಕಲಿ ದಾಖಲೆ | Mangaluru RTO Fraud case | Latest News today | Mangaluru Rto Tax Fraud Exposed Fake Documents Created For Cars Worth Crores Rav

ಮಂಗಳೂರು RTO ಅಧಿಕಾರಿಯೊಬ್ಬರು ಕೋಟಿ ಬೆಲೆಯ ಐಷಾರಾಮಿ ಕಾರಿಗೆ ಲಕ್ಷದ ಕಾರಿನ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಮೈಸೂರಿನಲ್ಲಿ ನಡೆದ ತಪಾಸಣೆಯಲ್ಲಿ ಈ ವಂಚನೆ ಬಯಲಾಗಿದ್ದು, ತನಿಖೆ ನಡೆಯುತ್ತಿದೆ. ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು ಮಂಗಳೂರು (ಜೂ.25): ಕೋಟಿ ಬೆಲೆಯ ಐಶಾರಾಮಿ ಕಾರಿಗೆ ಲಕ್ಷ ಮೌಲ್ಯದ ಕಾರಿನ ನೋಂದಾಣಿಯ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ಸರ್ಕಾರಿ ಅಧಿಕಾರಿಯೇ ಭಾರೀ ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ….

Read More