ಖ್ಯಾತ ನಟಿ Radhika Sarathkumar ಮೇಲೆ ದೊಡ್ಡ ಆರೋಪ ಮಾಡಿದ ವಿಜಿ ಚಂದ್ರಶೇಖರ್!‌ ಈ ರೀತಿ ಮಾಡಿದ್ರಾ?

ಖ್ಯಾತ ನಟಿ Radhika Sarathkumar ಮೇಲೆ ದೊಡ್ಡ ಆರೋಪ ಮಾಡಿದ ವಿಜಿ ಚಂದ್ರಶೇಖರ್!‌ ಈ ರೀತಿ ಮಾಡಿದ್ರಾ?

About the Author Padmashree Bhat ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು. Read More……

Read More
ಇಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ದಂಧೆ ಕೇಸ್​​​: ಕರ್ನಾಟಕದ 18 ಕಡೆ ಇ.ಡಿ ದಾಳಿ

ಇಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ದಂಧೆ ಕೇಸ್​​​: ಕರ್ನಾಟಕದ 18 ಕಡೆ ಇ.ಡಿ ದಾಳಿ

ಬೆಂಗಳೂರು, ಜೂನ್​ 25: ಇಂಜಿನಿಯರಿಂಗ್ ಅಕ್ರಮ ಸೀಟ್ ಬ್ಲಾಕಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಬಿಎಂಎಸ್​​ (BMS) ಕಾಲೇಜು ಸೇರಿ ಕರ್ನಾಟಕದ 18 ಕಡೆ ಇ.ಡಿ ದಾಳಿ (E.D Raid) ಮಾಡಿದೆ. ಮಲ್ಲೇಶ್ವರಂ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣಗಳ ಸಂಬಂಧ ಕೂಡ ಇಡಿ ದಾಳಿ ಮಾಡಿದ್ದು, ಬೆಳಗ್ಗೆ 6 ಗಂಟೆಯಿಂದ ಅಧಿಕಾರಿಗಳು ಕಡತಗಳ ಪರಿಶೀಲನೆ ಮಾಡಿದರು. ಅಕ್ರಮ ಸೀಟ್ ಬ್ಲಾಕಿಂಗ್ ದಂಧೆ ಕೇಸ್​ 2021-22ರಲ್ಲಿ ನಡೆದಿದ್ದ ಅಕ್ರಮ ಸೀಟ್ ಬ್ಲಾಕಿಂಗ್ ದಂಧೆಯಲ್ಲಿ ಬಿಎಂಎಸ್​ ಕಾಲೇಜಿನ…

Read More
Actor Thalapathy Vijay ಜೊತೆಗಿನ ಆ ಫೋಟೋ; ಕೆಣಕಿದವರಿಗೆ ತಿರುಗೇಟು ಕೊಟ್ಟ Trisha Krishnan!

Actor Thalapathy Vijay ಜೊತೆಗಿನ ಆ ಫೋಟೋ; ಕೆಣಕಿದವರಿಗೆ ತಿರುಗೇಟು ಕೊಟ್ಟ Trisha Krishnan!

<p>ವಿಜಯ್ ಹುಟ್ಟುಹಬ್ಬಕ್ಕೆ ತ್ರಿಶಾ ಹಾಕಿದ್ದ ಫೋಟೋ ವೈರಲ್ ಆಗಿತ್ತು. ಈಗ ಟ್ರೋಲ್ ಮಾಡಿದವರಿಗೆಲ್ಲ ತ್ರಿಶಾ ಖಡಕ್ ಉತ್ತರ ಕೊಟ್ಟಿದ್ದಾರೆ.</p><p>&nbsp;</p><img><p>ಟಾಪ್ ನಟಿ ತ್ರಿಶಾ, 2002ರಲ್ಲಿ ‘ಮೌನಂ ಪೇಸಿಯದೆ’ ಚಿತ್ರದ ಮೂಲಕ ಎಂಟ್ರಿ ಕೊಟ್ಟರು. ‘ಮನಸೆಲ್ಲಾಂ’, ‘ಸಾಮಿ’, ‘ಗಿಲ್ಲಿ’, ‘ತಿರುಪಾಚಿ’ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ‘ವಿಶ್ವಂಭರ’, ‘ಕರುಪ್ಪು’ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ‘ಥಗ್ ಲೈಫ್’ ಚಿತ್ರದಲ್ಲಿನ ಅವರ ಪಾತ್ರಕ್ಕೆ ಟೀಕೆಗಳು ಬಂದಿವೆ.</p><img><p>ಹಲವು ನಟ-ನಟಿಯರು ಏನಾದ್ರೂ ಹೇಳಿ ಸುದ್ದಿ ಮಾಡ್ತಾರೆ. ಆದ್ರೆ 25 ವರ್ಷಗಳಿಂದ ಟಾಪ್ ನಟಿಯಾಗಿದ್ರೂ…

Read More
ಗಂಡ, ಮಕ್ಕಳಿದ್ದರೂ ಇನ್‌ಸ್ಟಾಗ್ರಾಮ್ ಗೆಳೆಯನೊಂದಿಗೆ ಅನೈತಿಕ ಸಂಬಂಧ; ಕಾರಿನಲ್ಲಿ ಕರೆದೊಯ್ದು ಕೊಲೆಗೈದ ಪ್ರೇಮಿ!

ಗಂಡ, ಮಕ್ಕಳಿದ್ದರೂ ಇನ್‌ಸ್ಟಾಗ್ರಾಮ್ ಗೆಳೆಯನೊಂದಿಗೆ ಅನೈತಿಕ ಸಂಬಂಧ; ಕಾರಿನಲ್ಲಿ ಕರೆದೊಯ್ದು ಕೊಲೆಗೈದ ಪ್ರೇಮಿ!

ಮಂಡ್ಯದಲ್ಲಿ ಇನ್ಸ್ಟಾಗ್ರಾಮ್ ಪರಿಚಯ ಕೊಲೆಯಲ್ಲಿ ಅಂತ್ಯಗೊಂಡಿದೆ. ವಿವಾಹಿತ ಮಹಿಳೆ ಪ್ರೀತಿಯನ್ನು ಪ್ರೇಮಿ ಪುನೀತ್ ಕೊಲೆಗೈದು ಆಭರಣ ದೋಚಿ ಪರಾರಿಯಾಗಿದ್ದ. ಕಿಕ್ಕೇರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.<img><p><strong>ಮಂಡ್ಯ (ಜೂ. 25): </strong>ಇನ್ಸ್ಟಾಗ್ರಾಮ್‌ನಲ್ಲಿ ಆರಂಭವಾದ ಪರಿಚಯ ಕೊನೆಗೆ ಹೃದಯವಿದ್ರಾವಕ ಕೊಲೆಯಲ್ಲಿ ಅಂತ್ಯಗೊಂಡಿದೆ. ವಿವಾಹಿತ ಮಹಿಳೆಯೊಬ್ಬರು ಪ್ರೇಮಿಯ ಕೈಯಿಂದಲೇ ಹತ್ಯೆಯಾದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಕರೋಟಿ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಸ್ಥಳೀಯರಲ್ಲಿ ಭೀತಿಯ ವಾತಾವರಣ ಉಂಟುಮಾಡಿದೆ.</p><img><p>ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ನಿವಾಸಿ ಪ್ರೀತಿ (35) ಎಂಬವರು ತಮ್ಮ ಪತಿ…

Read More
ವಿಮಲ್ ಬ್ಯಾಗ್‌ನ ಕಮಾಲ್: ಪಾನ್‌ ಬೀಡಾ ಬ್ಯಾಗ್ ಹಾಕೊಂಡು ಸುತ್ತಾಡ್ತಿರುವ ವಿದೇಶಿಗರ ವೀಡಿಯೋ ವೈರಲ್ | Indians Amused By Foreign Women Using Vimal Pan Masala Bag As Designer Bag

ವಿಮಲ್ ಬ್ಯಾಗ್‌ನ ಕಮಾಲ್: ಪಾನ್‌ ಬೀಡಾ ಬ್ಯಾಗ್ ಹಾಕೊಂಡು ಸುತ್ತಾಡ್ತಿರುವ ವಿದೇಶಿಗರ ವೀಡಿಯೋ ವೈರಲ್ | Indians Amused By Foreign Women Using Vimal Pan Masala Bag As Designer Bag

ಭಾರತೀಯರು ದಿನಸಿ ಸಾಮಾನುಗಳ ತರಲು ಬಳಸುವ ಪಾನ್ ಮಸಾಲದ ಬ್ಯಾಗ್‌ಗಳನ್ನು ವಿದೇಶಿ ಯುವತಿಯರು ಫ್ಯಾಷನ್ ಆಗಿ ಬಳಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾವುದೇ ಒಂದು ಬ್ರಾಂಡ್ ಸ್ಥಾಪನೆಯಾದಾಗ ಅದರ ಸಾಗಣೆಗಾಗಿ ಹಾಗೂ ಪ್ರಮೋಷನ್‌ಗಾಗಿ ಸಂಸ್ಥೆಯೊಂದು ಲಕ್ಷ ಕೋಟಿಗಳಲ್ಲಿ ವೆಚ್ಚ ಮಾಡುತ್ತದೆ. ಆ ಬ್ರಾಂಡ್ನ ಹೆಸರಿನಲ್ಲಿ ಹಲವು ಉಚಿತವಾದ ಉತ್ಪನ್ನಗಳನ್ನು ನಿರ್ಮಿಸಿ ಜನರಿಗೆ ಉಚಿತವಾಗಿ ನೀಡುವ ಮೂಲಕ ಅದು ತನ್ನ ಬ್ರಾಂಡ್‌ನ ಪ್ರಚಾರ ಮಾಡುತ್ತದೆ,. ಎಸಿಸಿ ಸಿಮೆಂಟ್, ಅಕ್ಕಿ ಚೀಲ, ಅಗರಬತ್ತಿ ಹೀಗೆ ಅನೇಕ ವಸ್ತುಗಳನ್ನು…

Read More
‘ಜೈ ಶ್ರೀರಾಂ’ ಎನ್ನದ್ದಕ್ಕೆ ಬೆಂಗಳೂರಿನಲ್ಲಿ ಆಟೋ ಚಾಲಕನ ಮೇಲೆ ನಡೆಯಿತಾ ಹಲ್ಲೆ? ಪೊಲೀಸರು ನೀಡಿದ ಮಾಹಿತಿ ಇಲ್ಲಿದೆ

‘ಜೈ ಶ್ರೀರಾಂ’ ಎನ್ನದ್ದಕ್ಕೆ ಬೆಂಗಳೂರಿನಲ್ಲಿ ಆಟೋ ಚಾಲಕನ ಮೇಲೆ ನಡೆಯಿತಾ ಹಲ್ಲೆ? ಪೊಲೀಸರು ನೀಡಿದ ಮಾಹಿತಿ ಇಲ್ಲಿದೆ

ಬೆಂಗಳೂರು, ಜೂನ್ 25: ಬೆಂಗಳೂರಿನ (Bengaluru) ಹೆಗ್ಡೆ ನಗರ ಪ್ರದೇಶದಲ್ಲಿ ಆಟೋ ರಿಕ್ಷಾ ಚಾಲಕರೊಬ್ಬರ ಮೇಲೆ ಗುಂಪೊಂದು ಭಾನುವಾರ ಸಂಜೆ ಹಲ್ಲೆ (Attack) ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ‘‘ಜೈ ಶ್ರೀರಾಂ (Jai Sri Ram)’’ ಎಂಬ ಘೋಷಣೆ ಕೂಗಲು ನಿರಾಕರಿಸಿದ್ದಕ್ಕೆ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಸಂತ್ರಸ್ತ ಚಾಲಕ ಆರೋಪಿಸಿದ್ದಾರೆ. ಆದರೆ, ಪೊಲೀಸರಿಗೆ ನೀಡಿದ ದೂರಿನಲ್ಲಿ ಆ ಬಗ್ಗೆ ಉಲ್ಲೇಖಿಸಿಲ್ಲ ಎನ್ನಲಾಗಿದೆ. ಪೊಲೀಸರು ಹಲ್ಲೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ಎಲ್ಲ ಆಯಾಮಗಳಿಂದ…

Read More
Emirates Draw: ಕೇವಲ 350 ಬೆಲೆಯ ಟಿಕೆಟ್ ಖರೀದಿಸಿ 15 ಮಿಲಿಯನ್ ಗೆದ್ದ ಭಾರತೀಯ ಕಾರ್ ಡ್ರೈವರ್! | Indian Driver Wins 15 Million Aed In Emirates Draw

Emirates Draw: ಕೇವಲ 350 ಬೆಲೆಯ ಟಿಕೆಟ್ ಖರೀದಿಸಿ 15 ಮಿಲಿಯನ್ ಗೆದ್ದ ಭಾರತೀಯ ಕಾರ್ ಡ್ರೈವರ್! | Indian Driver Wins 15 Million Aed In Emirates Draw

ಕೇವಲ 15 ದಿರ್ಹಮ್‌ಗೆ ಟಿಕೆಟ್ ತೆಗೆದುಕೊಂಡು ಅಜಯ್ ಓಗುಲಾ ಗೆದ್ದಿದ್ದಾರೆ. ಕೇವಲ 15 ದಿರ್ಹಮ್‌ನ(Rs 350.78) EASY6 ಟಿಕೆಟ್ ಮೂಲಕ ಭಾರತದ ಚಾಲಕನೊಬ್ಬ 15 ಮಿಲಿಯನ್ ದಿರ್ಹಮ್ ಬಹುಮಾನ ಗೆದ್ದಿದ್ದಾರೆ. ಅಜಯ್ ಓಗುಲಾ ಎರಡೂವರೆ ವರ್ಷಗಳ ಹಿಂದೆ ಈ ಬಹುಮಾನ ಗೆದ್ದಾಗ ಜಗತ್ತಿನಾದ್ಯಂತ ಭಾರಿ ಸುದ್ದಿಯಾಗಿತ್ತು. ಪ್ರಸಿದ್ಧ ಆನ್‌ಲೈನ್ ಲಾಟರಿ ಎಮಿರೇಟ್ಸ್ ಡ್ರಾ ತನ್ನ ಬಹುಮಾನಗಳಿಗೆ ಹೆಸರುವಾಸಿ. ಈವರೆಗೆ 300 ಮಿಲಿಯನ್ ದಿರ್ಹಮ್ ಬಹುಮಾನಗಳನ್ನು ಒಂದು ಮಿಲಿಯನ್‌ಗೂ ಹೆಚ್ಚು ಜನರಿಗೆ ನೀಡಿದೆ. ಸಾಮಾನ್ಯ ವ್ಯಕ್ತಿಯ ಯಶಸ್ಸು ದಕ್ಷಿಣ…

Read More
Amazon Prime Day Sale 2025, Date, SBI and ICICI Bank Offers, Deals | Amazon Prime Day 2025 Unbeatable Deals On Electronics And More Suh

Amazon Prime Day Sale 2025, Date, SBI and ICICI Bank Offers, Deals | Amazon Prime Day 2025 Unbeatable Deals On Electronics And More Suh

ರಿಯಾಯಿತಿಗಳ ಜೊತೆಗೆ, SBI ಮತ್ತು ICICI ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಪಾವತಿಸುವ ಗ್ರಾಹಕರಿಗೆ ಅಮೆಜಾನ್ 10% ತಕ್ಷಣದ ರಿಯಾಯಿತಿಯನ್ನು ನೀಡುತ್ತಿದೆ. ಈ ಕಾರ್ಡ್ ಕೊಡುಗೆಗಳನ್ನು ವ್ಯಾಪಕ ಶ್ರೇಣಿಯ ಎಲೆಕ್ಟ್ರಾನಿಕ್ಸ್, ಉಪಕರಣಗಳು, ಫ್ಯಾಷನ್ ಮತ್ತು ಇನ್ನೂ ಹೆಚ್ಚಿನವುಗಳಲ್ಲಿ ಪಡೆಯಬಹುದು. Source link

Read More
ರಶ್ಮಿಕಾ ಮಂದಣ್ಣಗೆ ಠಕ್ಕರ್‌ ಕೊಟ್ಟ ನಟಿ ತೃಪ್ತಿ ದಿಮ್ರಿ: ಈಗ ಕನ್ನಡಕ್ಕೂ ಬರ್ತಾರಾ?

ರಶ್ಮಿಕಾ ಮಂದಣ್ಣಗೆ ಠಕ್ಕರ್‌ ಕೊಟ್ಟ ನಟಿ ತೃಪ್ತಿ ದಿಮ್ರಿ: ಈಗ ಕನ್ನಡಕ್ಕೂ ಬರ್ತಾರಾ?

ರಶ್ಮಿಕಾ ಮಂದಣ್ಣಗೆ ‘ಅನಿಮಲ್’ ಚಿತ್ರದಲ್ಲಿ ಠಕ್ಕರ್ ಕೊಟ್ಟ ನಟಿ ತೃಪ್ತಿ ದಿಮ್ರಿ, ಪ್ರಭಾಸ್ ಜೊತೆ ‘ಸ್ಪಿರಿಟ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿರುವ ಅವರು ಮುಂದೆ ಕನ್ನಡ ಚಿತ್ರರಂಗಕ್ಕೂ ಬರಬಹುದೆಂಬ ಚರ್ಚೆಗಳು ಹುಟ್ಟಿಕೊಂಡಿವೆ.<img><p>ಬಾಲಿವುಡ್‌ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್ ಎಂದು ಖ್ಯಾತಿ ಪಡೆದಿದ್ದರು. ಆದರೆ, ಹಿಂದಿಯ ‘ಅನಿಮಲ್’ ಚಿತ್ರದಲ್ಲಿ ರಶ್ಮಿಕಾ ಜೊತೆಗೆ ನಟಿಸಿದ ತೃಪ್ತಿ ದಿಮ್ರಿ ರಶ್ಮಿಕಾಗೆ ಠಕ್ಕರ್ ಕೊಟ್ಟಿದ್ದರು.</p><img><p>ಇದರ ಬೆನ್ನಲ್ಲಿಯೇ ತೆಲುಗು ಚಿತ್ರರಂಗಕ್ಕೆ ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾಗೆ…

Read More
‘ಲೈವ್ ಪರ್ಫಾರ್ಮೆನ್ಸ್​ನಲ್ಲಿ ನೀವು ಕೇಳಬಯಸೋ ಹಾಡು ಯಾವುದು’; ಇಳಯರಾಜ ಪ್ರಶ್ನೆಗೆ ಕನ್ನಡಿಗರ ಉತ್ತರವೇನು?

‘ಲೈವ್ ಪರ್ಫಾರ್ಮೆನ್ಸ್​ನಲ್ಲಿ ನೀವು ಕೇಳಬಯಸೋ ಹಾಡು ಯಾವುದು’; ಇಳಯರಾಜ ಪ್ರಶ್ನೆಗೆ ಕನ್ನಡಿಗರ ಉತ್ತರವೇನು?

ಇಳಯರಾಜ (Ilaiyaraaja) ಅವರು ಅನೇಕ ಸೂಪರ್ ಹಿಟ್ ಗೀತೆಗಳನ್ನು ನೀಡಿದ್ದಾರೆ. ಅವರ ಸಂಗೀತ ಸಂಯೋಜನೆಗೆ ಎಲ್ಲರೂ ಮನಸೋತಿದ್ದಾರೆ. ಇಳಯರಾಜ ಅವರು ತಮಿಳುನಾಡಿನವರಾದರೂ ಕನ್ನಡದ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಕನ್ನಡಿಗರೂ ಅಷ್ಟೇ ಅವರ ಹಾಡುಗಳನ್ನು ಇಷ್ಟಪಡುತ್ತಾರೆ. ಈಗ ಇಳಯರಾಜ ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಒಂದನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಉತ್ತರಿಸುತ್ತಿದ್ದಾರೆ. ಕನ್ನಡಿಗರೂ ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇಳಯರಾಜ ಅವರು ಟ್ವೀಟ್ ಒಂದನ್ನು ಮಾಡಿದ್ದಾರೆ. ಇದರಲ್ಲಿ ಅವರು ಅಭಿಮಾನಿಗಳ…

Read More