Headlines
ಇನ್‌ಸ್ಟಾಗ್ರಾಮ್​​ನಲ್ಲಿ ಪರಿಚಯವಾಗಿ ಹತ್ತೇ ದಿನಕ್ಕೆ ಕೊಲೆಯಾದ ವಿವಾಹಿತ ಮಹಿಳೆ: ಹತ್ಯೆಗೈದು ಚಿನ್ನಾಭರಣ ದೋಚಿದ ಯುವಕ

ಇನ್‌ಸ್ಟಾಗ್ರಾಮ್​​ನಲ್ಲಿ ಪರಿಚಯವಾಗಿ ಹತ್ತೇ ದಿನಕ್ಕೆ ಕೊಲೆಯಾದ ವಿವಾಹಿತ ಮಹಿಳೆ: ಹತ್ಯೆಗೈದು ಚಿನ್ನಾಭರಣ ದೋಚಿದ ಯುವಕ

ಮಂಡ್ಯ, ಜೂನ್​ 25: ಚಿನ್ನಾಭರಣ ದೋಚಿ ವಿವಾಹಿತ ಪ್ರಿಯತಮೆಯನ್ನು ಕೊಲೈಗೈದ (kill) ಪ್ರೇಮಿ ಶವವನ್ನು ತನ್ನ ಜಮೀನಿನಲ್ಲೇ ಬಚ್ಚಿಟ್ಟಿರುವಂತ ಘಟನೆ ಜಿಲ್ಲೆಯ ಕೆ.ಆರ್‌ಪೇಟೆ ತಾಲೂಕಿನ ಕರೋಟಿ ಗ್ರಾಮದಲ್ಲಿ ನಡೆದಿದೆ. ಈ ಕೊಲೆಯಿಂದ ಇಡೀ ಸಕ್ಕರೆ ನಗರಿ ಬೆಚ್ಚಿಬಿದ್ದಿದೆ. ಹಾಸನ (Hassan) ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ (35)ಯನ್ನ ಕರೋಟಿ ಗ್ರಾಮದ ಪುನೀತ್​ ಹತ್ಯೆಗೈದಿದ್ದಾನೆ. ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಡೆದದ್ದೇನು? ಪುನೀತ್ ಹಾಗೂ ವಿವಾಹಿತ ಮಹಿಳೆ ಪ್ರೀತಿ ಇಬ್ಬರು ಇನ್‌ಸ್ಟಾಗ್ರಾಮ್​​ನಲ್ಲಿ ಇತ್ತೀಚೆಗೆ ಪರಿಚಯವಾಗಿದ್ದಾರೆ. ಗಂಡ, ಮಕ್ಕಳಿದ್ದರೂ…

Read More
ಎರಡನೆ ಬಾರಿಗೆ ಜಮೀನು ಮಾರಾಟ ಮಾಡಿ ವಾಪಸ್ ಕೇಳುವುದು ಕಾಯ್ದೆ ದುರ್ಬಳಕೆ ಎಂದ ಹೈಕೋರ್ಟ್ ಏನಿದು ಪ್ರಕರಣ? | Selling Land A Second Time And Then Asking For It Back Is An Abuse Of The Law Says High Court Rav

ಎರಡನೆ ಬಾರಿಗೆ ಜಮೀನು ಮಾರಾಟ ಮಾಡಿ ವಾಪಸ್ ಕೇಳುವುದು ಕಾಯ್ದೆ ದುರ್ಬಳಕೆ ಎಂದ ಹೈಕೋರ್ಟ್ ಏನಿದು ಪ್ರಕರಣ? | Selling Land A Second Time And Then Asking For It Back Is An Abuse Of The Law Says High Court Rav

ಸರ್ಕಾರ ಮಂಜೂರು ಮಾಡಿದ ಜಮೀನನ್ನು ಎರಡು ಬಾರಿ ಮಾರಾಟ ಮಾಡಿ ಪುನಃ ಪಡೆಯಲು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.  ಬೆಂಗಳೂರು (ಜೂ.25): ಸರ್ಕಾರದಿಂದ ಮಂಜೂರಾಗಿರುವ ಜಮೀನು ಮಾರಾಟ ಮಾಡಿ, ‘ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲ ಜಮೀನುಗಳ ಪರಾಭಾರೆ ನಿಷೇಧ-ಪಿಟಿಸಿಎಲ್) ಕಾಯ್ದೆ’ ಅಡಿ ಹಿಂಪಡೆದು, 2ನೇ ಬಾರಿ ಮಾರಾಟ ಮಾಡಿ ಪುನಃ ತಮಗೆ ಹಿಂದಿರುಗಿಸಲು ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.  ಈ ರೀತಿ ನಿರ್ದೇಶನ ಕೋರಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕಾನೂನು ಬಾಹಿರವಾಗುತ್ತದೆ…

Read More
ನೀರಜ್‌ ಚೋಪ್ರಾಗೆ ಡೈಮಂಡ್‌ ಲೀಗ್ ಬಳಿಕ ಗೋಲ್ಡನ್‌ ಕಿರೀಟ, 4 ದಿನಗಳ ಅಂತರದಲ್ಲಿ 2 ಪದಕ! | Neeraj Chopra Wins Gold At Golden Spike Meet Kvn

ನೀರಜ್‌ ಚೋಪ್ರಾಗೆ ಡೈಮಂಡ್‌ ಲೀಗ್ ಬಳಿಕ ಗೋಲ್ಡನ್‌ ಕಿರೀಟ, 4 ದಿನಗಳ ಅಂತರದಲ್ಲಿ 2 ಪದಕ! | Neeraj Chopra Wins Gold At Golden Spike Meet Kvn

ನೀರಜ್‌ ಚೋಪ್ರಾ ಗೋಲ್ಡನ್‌ ಸ್ಪೈಕ್‌ ಕೂಟದಲ್ಲೂ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. 85.29 ಮೀಟರ್‌ ಎಸೆತದೊಂದಿಗೆ ಅಗ್ರಸ್ಥಾನ ಪಡೆದ ನೀರಜ್, ಪ್ಯಾರಿಸ್ ಡೈಮಂಡ್ ಲೀಗ್ ನಂತರ 4 ದಿನಗಳಲ್ಲಿ 2ನೇ ಪ್ರಶಸ್ತಿ ಗೆದ್ದಿದ್ದಾರೆ. ಒಸ್ಟ್ರಾವಾ(ಚೆಕ್‌ ಗಣರಾಜ್ಯ): ಇತ್ತೀಚೆಗೆ ಪ್ಯಾರಿಸ್‌ ಡೈಮಂಡ್‌ ಲೀಗ್‌ನ ಜಾವೆಲಿನ್‌ ಥ್ರೋನಲ್ಲಿ ಮೊದಲ ಸ್ಥಾನ ಪಡೆದಿದ್ದ ಹಾಲಿ ವಿಶ್ವ ಚಾಂಪಿಯನ್‌ ನೀರಜ್‌ ಚೋಪ್ರಾ, ಮಂಗಳವಾರ ರಾತ್ರಿ ಇಲ್ಲಿ ನಡೆದ ಪ್ರತಿಷ್ಠಿತ ಗೋಲ್ಡನ್‌ ಸ್ಪೈಕ್‌ ಕೂಟದಲ್ಲೂ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ನೀರಜ್‌ರ ಕೋಚ್‌ ಜಾನ್‌ ಜೆಲೆನ್ಜಿ ಇಲ್ಲಿ…

Read More
ಆನ್‌ಲೈನ್ ಸೇಲ್‌ನಲ್ಲಿ 70% ಡಿಸ್ಕೌಂಟ್ ಪಡೆಯುವ 7 ಟ್ರಿಕ್ಸ್

ಆನ್‌ಲೈನ್ ಸೇಲ್‌ನಲ್ಲಿ 70% ಡಿಸ್ಕೌಂಟ್ ಪಡೆಯುವ 7 ಟ್ರಿಕ್ಸ್

<p><strong>ಆನ್‌ಲೈನ್ ಶಾಪಿಂಗ್ ಹೆಚ್ಚುವರಿ ಡಿಸ್ಕೌಂಟ್ ಸಲಹೆಗಳು :</strong> Amazon, Flipkart, Myntra ಆನ್‌ಲೈನ್ ಸೇಲ್‌ಗಳಲ್ಲಿ 70% ವರೆಗೆ ಹೆಚ್ಚುವರಿ ಡಿಸ್ಕೌಂಟ್ ಪಡೆಯಲು ಬಯಸುವಿರಾ? ಪ್ರೊ-ಶಾಪರ್‌ಗಳ ಟ್ರಿಕ್ಸ್ ಬಳಸಿ, ಸೂಪರ್ ಸೇವಿಂಗ್ ಮಾಡಿ. <strong>7 ಟ್ರಿಕ್ಸ್ ಇಲ್ಲಿವೆ…</strong></p><img><p>ಶಾಪಿಂಗ್ ಸೈಟ್‌ಗಳು ನಿಮ್ಮ ಆಕ್ಟಿವಿಟಿ ಟ್ರ್ಯಾಕ್ ಮಾಡುತ್ತವೆ. 2-3 ದಿನ ಖರೀದಿ ಮಾಡದಿದ್ದರೆ, ಹೆಚ್ಚುವರಿ ಡಿಸ್ಕೌಂಟ್ ಕೊಡುತ್ತವೆ. Myntra, AJIO, Cromaದಲ್ಲಿ ಇದು ಸೂಪರ್ ಐಡಿಯಾ ಆಗಿದೆ.</p><img><p>Desidime.com, Grabon.in, CouponDunia.in, Cashkaro Appಗಳಲ್ಲಿ ಚೆನ್ನಾಗಿ ಡಿಸ್ಕೌಂಟ್ ಸಿಗುತ್ತೆ. ಕೂಪನ್ ಕೋಡ್ ಹಾಕಿ…

Read More
ಟಿ20 ಕ್ರಿಕೆಟ್‌ನಲ್ಲಿ ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಕೀರನ್ ಪೊಲಾರ್ಡ್

ಟಿ20 ಕ್ರಿಕೆಟ್‌ನಲ್ಲಿ ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಕೀರನ್ ಪೊಲಾರ್ಡ್

ಇನ್ನು ಕೀರನ್ ಪೊಲಾರ್ಡ್ ಬಳಿಕ ಟಿ20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರರೆಂದರೆ ಡ್ವೇನ್ ಬ್ರಾವೊ (582), ಶೊಯೆಬ್ (557), ಆ್ಯಂಡ್ರೆ ರಸೆಲ್ (556), ಸುನಿಲ್ ನರೈನ್ (551), ಡೇವಿಡ್ ಮಿಲ್ಲರ್ (530), ಅಲೆಕ್ಸ್ ಹೇಲ್ಸ್ (500). ಈ ಏಳು ಆಟಗಾರರು ಮಾತ್ರ ಟಿ20 ಕ್ರಿಕೆಟ್ ನಲ್ಲಿ ಐನೂರು ಪಂದ್ಯಗಳ ಮೈಲಿಗಲ್ಲು ಮುಟ್ಟಿದ್ದಾರೆ. Source link

Read More
Daily Devotional: ಜೀವನದಲ್ಲಿ ಪದೇ ಪದೇ ಕಷ್ಟ ಯಾಕೆ ಬರುತ್ತೆ? ಇದಕ್ಕೆ ದೇವರೇ ಕಾರಣನಾ?

Daily Devotional: ಜೀವನದಲ್ಲಿ ಪದೇ ಪದೇ ಕಷ್ಟ ಯಾಕೆ ಬರುತ್ತೆ? ಇದಕ್ಕೆ ದೇವರೇ ಕಾರಣನಾ?

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿ ಅವರು ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಜೀವನದಲ್ಲಿ ನಾವು ಎದುರಿಸುವ ಅನೇಕ ಸವಾಲುಗಳು ಮತ್ತು ಕಷ್ಟಗಳ ಬಗ್ಗೆ ವಿವರಿಸಿದ್ದಾರೆ. ದೇವರನ್ನು ತಂದೆಯ ಸ್ಥಾನದಲ್ಲಿ ಇರಿಸಿ, ತಂದೆ ತನ್ನ ಮಕ್ಕಳಿಗೆ ಯಾವತ್ತೂ ದುಃಖವನ್ನುಂಟು ಮಾಡುವುದಿಲ್ಲ. ಆದ್ದರಿಂದ ನಮ್ಮ ಕಷ್ಟಗಳಿಗೆ ನಾವೇ ಮೂಲ ಕಾರಣ, ಕಷ್ಟ ಬಂದ ತಕ್ಷಣ ದೇವರನ್ನು ದೂಷಿಸುವುದನ್ನು ಬಿಟ್ಟು ಬಿಡಿ ಎಂದು ಗುರೂಜಿ ಸಲಹೆ ನೀಡಿದ್ದಾರೆ. ದುರಾಸೆ, ನಿರ್ಲಕ್ಷ್ಯ, ಮೋಸ, ವಂಚನೆ, ಮತ್ತು ಕಪಟತನ ಮುಂತಾದ…

Read More
ಬೆಂಗಳೂರು ಎರಡು ದಿನ ವಿದ್ಯುತ್ ವ್ಯತ್ಯಯ, ಈ ಏರಿಯಾಗಳಲ್ಲಿ ಇಂದು ನಾಳೆ ಪವರ್ ಕಟ್!

ಬೆಂಗಳೂರು ಎರಡು ದಿನ ವಿದ್ಯುತ್ ವ್ಯತ್ಯಯ, ಈ ಏರಿಯಾಗಳಲ್ಲಿ ಇಂದು ನಾಳೆ ಪವರ್ ಕಟ್!

<p><strong>ಬೆಂಗಳೂರು (ಜೂ.25):</strong> ನಗರದ ಹಲವು ಬಡಾವಣೆಗಳಲ್ಲಿ ಇಂದು (ಜೂನ್ 25) ಮತ್ತು ನಾಳೆ (ಜೂನ್ 26) ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತಿಳಿಸಿದೆ. ವಿದ್ಯುತ್ ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಈ ವ್ಯತ್ಯಯ ಉಂಟಾಗಲಿದ್ದು, ನಿವಾಸಿಗಳು ಮುಂಚಿತವಾಗಿ ತಯಾರಿ ನಡೆಸಿಕೊಳ್ಳಲು ಸೂಚಿಸಲಾಗಿದೆ.</p><p><strong>ಬುಧವಾರ ಎಲ್ಲೆಲ್ಲಿ ವ್ಯತ್ಯಯ?</strong></p><p>ಬುಧವಾರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ, 66/11 ಕೆ.ವಿ ಪೂರ್ವಾಂಕರ ಪಾಮ್ ಬೀಚ್ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕೆಲಸದಿಂದಾಗಿ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಕಡಿತಗೊಳ್ಳಲಿದೆ.</p><p>ಹಳೆಹಳ್ಳಿ,…

Read More
ದರ್ಶನ್ ವಿದೇಶಕ್ಕೆ ತೆರಳಿದ್ದು ನಿಜವೇ? ವೈರಲ್ ಆಗ್ತಿರೋ ವಿಡಿಯೋ ಅಸಲಿಯತ್ತೇನು?

ದರ್ಶನ್ ವಿದೇಶಕ್ಕೆ ತೆರಳಿದ್ದು ನಿಜವೇ? ವೈರಲ್ ಆಗ್ತಿರೋ ವಿಡಿಯೋ ಅಸಲಿಯತ್ತೇನು?

ನಟ ದರ್ಶನ್ (Darshan) ಅವರು ಸದ್ಯ ‘ಡೆವಿಲ್’ ಸಿನಿಮಾ ಶೂಟ್​ನಲ್ಲಿ ಬ್ಯುಸಿ ಆಗಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಸಂಕಷ್ಟ ಅನುಭವಿಸಿದ್ದ ಅವರು ಈಗ ಹೊರ ಬಂದು ಮತ್ತೆ ಎಂದಿನಂತೆ ಜೀವನ ನಡೆಸುತ್ತಿದ್ದಾರೆ. ದರ್ಶನ್ ಅವರು ಈಗ ವಿದೇಶಕ್ಕೆ ತೆರಳಲು ರೆಡಿ ಆಗಿದ್ದಾರೆ. ‘ಡೆವಿಲ್’ ಸಿನಿಮಾ ಶೂಟ್​​ಗಾಗಿ ದರ್ಶನ್ ವಿದೇಶಕ್ಕೆ ಹೊಗಬೇಕಿದೆ. ಹೀಗಿರುವಾಗಲೇ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ವಿಡಿಯೋ ಒಂದು ವೈರಲ್ ಆಗಿದೆ. ದರ್ಶನ್ ಅವರಿಗೆ ಜಾಮೀನು ಸಿಕ್ಕಾಗ ಬೆಂಗಳೂರು ಬಿಟ್ಟು ಹೋಗಲು ಅನುಮತಿ ಇರಲಿಲ್ಲ….

Read More
1.45 ಕೋಟಿ ಸಂಬಳದ ನೌಕರಿ ಗಿಟ್ಟಿಸಿಕೊಂಡ ಬಿ.ಟೆಕ್ ವಿದ್ಯಾರ್ಥಿ ವಿಪುಲ್! | Iiit Prayagraj B Tech Student Vipul Got A Job With A Salary Of More Than Rs 1 Crore Mrq

1.45 ಕೋಟಿ ಸಂಬಳದ ನೌಕರಿ ಗಿಟ್ಟಿಸಿಕೊಂಡ ಬಿ.ಟೆಕ್ ವಿದ್ಯಾರ್ಥಿ ವಿಪುಲ್! | Iiit Prayagraj B Tech Student Vipul Got A Job With A Salary Of More Than Rs 1 Crore Mrq

ಬಿ.ಟೆಕ್ ವಿದ್ಯಾರ್ಥಿ ವಿಪುಲ್ ಜೈನ್ ಅವರು ₹1.45 ಕೋಟಿ ವಾರ್ಷಿಕ ಸಂಬಳದೊಂದಿಗೆ ಅಮೆರಿಕದ ಕಂಪನಿಯೊಂದರಲ್ಲಿ ನೌಕರಿ ಪಡೆದಿದ್ದಾರೆ. ಕ್ಯಾಂಪಸ್ ಸಂದರ್ಶನದಲ್ಲಿ ಈ ಸಾಧನೆ ಮಾಡಿದ ಅವರು, ತಮ್ಮ ತಾಂತ್ರಿಕ ಕೌಶಲ್ಯಗಳಿಂದ ಉದ್ಯೋಗದಾತರನ್ನು ಮೆಚ್ಚಿಸಿದ್ದಾರೆ. ನವದೆಹಲಿ: ಅಂತಿಮ ವರ್ಷದ ಬಿ.ಟೆಕ್ ವಿದ್ಯಾರ್ಥಿ ವಿಪುಲ್ ಜೈನ್, ಬರೋಬ್ಬರಿ 1.45 ಕೋಟಿ ರೂಪಾಯಿ ಸಂಬಳದ ನೌಕರಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿಪುಲ್ ಜೈನ್, ಪ್ರಯಾಗ್‌ರಾಜ್‌ನಲ್ಲಿರುವ ಐಐಐಟಿಯ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಬಿಟೆಕ್ ಓದುತ್ತಿದ್ದಾರೆ. ಐಐಐಟಿ ಬಿಟೆಕ್‌ ಕ್ಯಾಂಪಸ್‌ ಪ್ಲೇಸ್‌ಮೆಂಟ್‌ನಲ್ಲಿ ವಿಪುಲ್ ಜೈನ್ ಅತಿ…

Read More
IND vs ENG: ಟೀಮ್ ಇಂಡಿಯಾ ಸೋಲಿಗೆ ಇದುವೇ ಕಾರಣ

IND vs ENG: ಟೀಮ್ ಇಂಡಿಯಾ ಸೋಲಿಗೆ ಇದುವೇ ಕಾರಣ

India vs England 1st Test: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿದೆ. ಅಗ್ರ ಕ್ರಮಾಂಕದ ಬ್ಯಾಟರ್​ಗಳ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಹೊರತಾಗಿಯೂ ಈ ಪಂದ್ಯದಲ್ಲಿ ಗೆಲುವು ಟೀಮ್ ಇಂಡಿಯಾಗೆ ದಕ್ಕಲಿಲ್ಲ. ಇದಕ್ಕೆ ಒಂದು ಕಾರಣ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್​ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಇಲ್ಲಿ ಟೀಮ್ ಇಂಡಿಯಾದ ಟಾಪ್-5…

Read More